ತಾಂಬೂಲ..!! ಗೃಹಿಣಿಯರು ತಿಳಿಯಲೇಬೇಕಾದ ಮಾಹಿತಿಗಳು

ಕೇವಲ ಮುಂದೆ ವೀಳ್ಯದೆಲೆಯನ್ನು ಹೇಗೆ ಇಡಬೇಕು ಕಳಶಕ್ಕೆ ಇಟ್ಟ ವೀಳ್ಯ ಮತ್ತು ತಾಂಬೂಲದಲ್ಲಿ ಕೊಟ್ಟ ಎಲೆಯನ್ನು ಏನು ಮಾಡಬೇಕು ನೋಡೋಣ ಯಾರೇ ತಾಂಬೂಲ ಕೊಟ್ಟರು ಅದನ್ನು ದೇವರ ಮನೆಯಲ್ಲಿ ಇಟ್ಟು ನಮಸ್ಕಾರ ಮಾಡಿ ನಂತರ ಉಪಯೋಗಿಸಿಕೊಳ್ಳಬೇಕು ತಾಂಬೂಲ ಕೊಡುವಾಗ ದಂಟು ನಮ್ಮ ಕಡೆ ಇರಬೇಕು ತುದಿ ತೆಗೆದುಕೊಳ್ಳುವವರ ಕಡೆ ಇರಬೇಕು ಈ ರೀತಿ ತಾಂಬೂಲ ಕೊಡಬೇಕು ಇದೇ ರೀತಿ ಬಾಳೆಹಣ್ಣಿಗೂ ಅನ್ವಯಿಸುತ್ತದೆ ತಾಂಬೂಲದಲ್ಲಿರುವ ಎಲೆಯೂ ಸೂರ್ಯನನ್ನು ಪ್ರತಿನಿಧಿಸುತ್ತದೆ ಮತ್ತು ಅಡಿಕೆ ಕುಜ ಗ್ರಹ ನನ್ನು ಪ್ರತಿನಿಧಿಸುತ್ತದೆ ಹೀಗಾಗಿ … Read more

ನಿಜ 100 ವರ್ಷ ಅರೋಗ್ಯ ಗ್ಯಾರಂಟಿ

ರೋಗ ರಕ್ಷಕ ಹಣ್ಣುಗಳು 100 ವರ್ಷ ಆರೋಗ್ಯವಾಗಿ ಬದುಕುತ್ತೀರಾ ಸೇಬು ಹಣ್ಣು- ಹೃದಯ ರೋಗ ನಿವಾರಣೆಯಾಗುತ್ತದೆ. ಕಿತ್ತಲೆ ಹಣ್ಣು- ಬಾಯಾರಿಕೆ ನಿವಾರಣೆಯಾಗುತ್ತದೆ. ದಾಳಿಂಬೆ ಹಣ್ಣು- ಮೂತ್ರಕೋಶ ರೋಗಗಳು ನಿವಾರಣೆಯಾಗುತ್ತದೆ. ಮಾವಿನ ಹಣ್ಣು- ಕರುಳು ಸಂಬಂಧಿ ರೋಗಗಳು ನಿವಾರಣೆಯಾಗುತ್ತದೆ. ದ್ರಾಕ್ಷಿ ಹಣ್ಣು- ಶ್ವಾಸಕೋಶ ರೋಗ ನಿವಾರಣೆಯಾಗುತ್ತದೆ. ಸಪೋಟ ಹಣ್ಣು- ನರಗಳ ದೌರ್ಬಲ್ಯ ನಿವಾರಣೆಯಾಗುತ್ತದೆ ಅನಾನಸ್ ಹಣ್ಣು- ಗಂಟಲು ರೋಗ ನಿವಾರಣೆಯಾಗುತ್ತದೆ. ಕಲ್ಲಂಗಡಿ ಹಣ್ಣು- ಬೊಜ್ಜು ನಿವಾರಣೆಯಾಗುತ್ತದೆ. ಬಾಳೆಹಣ್ಣು- ಜೀರ್ಣಕ್ರಿಯೆ ಸ್ನಾಯು ನಿವಾರಣೆಯಾಗುತ್ತದೆ. ಕರ್ಬುಜ ಹಣ್ಣು- ಮೂತ್ರ ಕಲ್ಲು ನಿವಾರಣೆಯಾಗುತ್ತದೆ. … Read more

ವಾಸ್ತು ದೋಷ ನಿವಾರಣೆಗೆ ಪೂಜಾ ಕೊಠಡಿಯ ಪರಿಹಾರಗಳು.

ವಾಸ್ತು ದೋಷ ನಿವಾರಣೆಗೆ ಪೂಜಾ ಕೊಠಡಿಯ ಪರಿಹಾರಗಳು. 1 ಪೂಜಾ ಕೊಠಡಿ ಅಥವಾ ಪೂಜಾ ಕೊಠಡಿಯಲ್ಲಿರುವ ವಿಗ್ರಹಗಳು ದಕ್ಷಿಣ ದಿಕ್ಕಿಗೆ ಮುಖ ಮಾಡದಂತೆ ನೋಡಿಕೊಳ್ಳಿ. 2 ನಿಮ್ಮ ಬಳಿ ಸ್ಟೋರ್ ರೂಮ್ ಇದ್ದರೆ ಅದನ್ನು ಪೂಜಾ ಕೊಠಡಿಯಾಗಿ ಬಳಸಬೇಡಿ. ಮಲಗುವ ಕೋಣೆಯಲ್ಲಿ ನಿಮ್ಮ ಮಂದಿರ ಅಥವಾ ವಿಗ್ರಹಗಳನ್ನು ಇಡಬೇಡಿ. ದೇವರ ವಿಗ್ರಹಗಳನ್ನು ನಿರ್ದಿಷ್ಟ ಎತ್ತರದಲ್ಲಿ ಇರಿಸಿ ನೆಲದ ಮೇಲೆ ಅಲ್ಲ. ನಿಮ್ಮ ಪೂಜಾ ಕೊಠಡಿಯ ಗೋಡೆಯು ಸ್ನಾನಗ್ರಹದ ಪಕ್ಕದಲ್ಲಿ ಇರಬಾರದು. ನಿಮ್ಮ ಮಂದಿರವನ್ನು ಮೆಟ್ಟಿಲುಗಳ ಕೆಳಗೆ ಇಡಬೇಡಿ. … Read more

ಸಮಯ ಮಾಡಿಕೊಂಡು ತಪ್ಪದೆ ಕೇಳಿ

ಯಾವಾಗಲೂ ಆರೋಗ್ಯವಾಗಿ ಇರಬೇಕೆಂದರೆ ಪ್ರತಿದಿನ ಎರಡು ಸಲ ಸ್ನಾನ ಮಾಡಬೇಕು ಒಬ್ಬ ಮನುಷ್ಯ ಪ್ರತಿದಿನ ಬೆಳಗ್ಗೆ ಎಳೆ ಬಿಸಿಲಲ್ಲಿ 15 ನಿಮಿಷ ಕೂರುವುದು ಅಥವಾ ವಾಕಿಂಗ್ ಮಾಡುವುದು ಒಳ್ಳೆಯದು ಯಾವಾಗಲೂ ನಿದ್ರೆ ಮಾಡಲು ಮಲಗುವಾಗ ಎಡದ ಕಡೆ ತಿರುಗಿದರೆ ಹೃದಯಕ್ಕೆ ಒಳ್ಳೆಯದು ಜೊತೆಗೆ ತಿಂದ ಆಹಾರ ಚೆನ್ನಾಗಿ ಕರಗುತ್ತದೆ ಅತಿಯಾಗಿ ಆಲೋಚಿಸುವುದರಿಂದ ಮರೆವು ತುಂಬಾ ಬೇಗ ಬರುತ್ತದೆ, ಶರೀರದಲ್ಲಿ ಕ್ಯಾಲ್ಸಿಯಂ ಹೆಚ್ಚು ಆದರೆ ಕಿಡ್ನಿಯಲ್ಲಿ ಕಲ್ಲು ಬರುತ್ತವೆ. ಉಪ್ಪು ಹೆಚ್ಚು ಸೇವನೆ ಮಾಡಿದರೆ ರಕ್ತದೊತ್ತಡ ಬೇಗ ಬರುತ್ತದೆ, … Read more

14 ಅಕ್ಟೋಬರ 2023: ಸೂರ್ಯ ಗ್ರಹಣ ಈ 6 ರಾಶಿ ಜನ ಕೋಟ್ಯಾಧೀಶರಾಗುವವುದನ್ನ ತಡೆಯಲು ದೇವರಿಂದಲೂ ಸಾಧ್ಯವಿಲ್ಲಾ

ವರ್ಷದ ಎರಡನೆಯ ತುಂಬಾ ದೊಡ್ಡದಾದ ಭಯಂಕರವಾದ ಸೂರ್ಯ ಗ್ರಹಣ 14 ಅಕ್ಟೋಬರ್ 2023 ದಿನ ಅಂದರೆ ಶನಿವಾರದ ದಿನ ಇರುತ್ತದೆ ಸೂರ್ಯ ಗ್ರಹಣದ ಪ್ರಭಾವದಿಂದ ಈ ಆರು ರಾಶಿಯ ಜನರು ಕೋಟ್ಯಾಧಿಪತಿ ಆಗುತ್ತಾರೆ. ಈ ಎರಡನೆಯ ಸೂರ್ಯ ಗ್ರಹಣ ಭಾರತದಲ್ಲಿ ಕಾಣಿಸುತ್ತದೆಯೋ ಇಲ್ಲವೋ. ಸೂತಕ ಕಾಲ ಎಲ್ಲಿಯವರೆಗೆ ಇರುತ್ತದೆ ಗರ್ಭಿಣಿ ಮಹಿಳೆಯರು ಎಚ್ಚರಿಕೆ ವಹಿಸಬೇಕಾದ ಕುರಿತು ತಿಳಿಸಿ ಕೊಡುತ್ತೇವೆ. ಸೂರ್ಯಗ್ರಹಣವು ಒಂದು ಮಹತ್ವಪೂರ್ಣವಾದ ಭೌಗೋಳಿಕ ಘಟನೆಯಾಗಿದೆ. ನಮ್ಮ ಜ್ಯೋತಿಷ್ಯ ಶಾಸ್ತ್ರದಲ್ಲಿ ಸೂರ್ಯಗ್ರಹಣಕ್ಕೆ ಮಹತ್ವವಿದೆ. ಧಾರ್ಮಿಕವಾಗಿ ಸೂರ್ಯಗ್ರಹಣವನ್ನು ಶುಭ … Read more

ಯಾವ ದಿನ ಹುಟ್ಟಿದರೆ ಹೇಗೆ ಇರುತ್ತೀರ

ಯಾವ ದಿನ ಹುಟ್ಟಿದರೆ ಹೇಗೆ ಇರುತ್ತೀರ ನೋಡೋಣ ಸೋಮವಾರ ಹುಟ್ಟಿದರೆ ನೀವು ಅಂದುಕೊಂಡ ಕೆಲಸ ಸಾಧಿಸುತ್ತೀರಾ ಅವರ ಸ್ವಭಾವ ಸೌಮ್ಯವಾಗಿ ಮೃದುವಾಗಿರುತ್ತದೆ ನೀವು ಸಂತೋಷವಾಗಿ ಇರುವುದಷ್ಟೇ ಅಲ್ಲದೆ ಬೇರೆಯವರನ್ನು ಸಂತೋಷಪಡಿಸುತ್ತೀರಾ ಮಂಗಳವಾರ ಸ್ವಲ್ಪ ಆವೇಶವಾಗಿ ಇರುತ್ತೀರ ಇವರು ಆವೇಶದಲ್ಲಿ ಏನೇನು ಮಾಡಿ ಸಮಸ್ಯೆಯಲ್ಲಿ ಸಿಕ್ಕಿಬಿಡುತ್ತೀರಾ ಸಣ್ಣ ಸಣ್ಣ ವಿಷಯಗಳನ್ನು ದೊಡ್ಡ ದೊಡ್ಡ ವಿಷಯಗಳನ್ನಾಗಿ ಮಾಡಿ ಸಮಸ್ಯೆಯಲ್ಲಿ ಸಿಕ್ಕಿ ಬೀಳುತ್ತೀರಾ ಆದರೆ ಇವರು ನೀತಿ ನಿಯತ್ತಿನಿಂದ ಇರುತ್ತಾರೆ. ಎಲ್ಲರೂ ಹಾಗೆ ಇರಬೇಕು ಎಂದು ಭಾವಿಸುತ್ತಾರೆ. ಬುಧವಾರ ಹುಟ್ಟಿದವರಲ್ಲಿ ಭಕ್ತಿ … Read more

ತಾಯಿ ಲಕ್ಷ್ಮೀದೇವಿಯ ವಾಹನ ಗೂಬೆ ಕೊಡುತ್ತದೆ 3 ಸಂಕೇತ, ಮರೆತು ನಿರ್ಲಕ್ಷ್ಯ ಮಾಡಬೇಡಿ

ನಮಸ್ಕಾರ ಸ್ನೇಹಿತರೇ ಮನೆಯ ಸುತ್ತಮುತ್ತಲಿನ ಪರಿಸರ ಚೆನ್ನಾಗಿದ್ದರೆ ನಾವು ಕೂಡ ಆರೋಗ್ಯವಾಗಿರುತ್ತೇವೆ ನಮ್ಮ ಮನೆಯ ಸುತ್ತಮುತ್ತಲಿನ ವಾತಾವರಣ ಪರಿಸರ ಚೆನ್ನಾಗಿದ್ದರೆ ಸೊಳ್ಳೆ ವಿಷಕಾರಿ ಜಂತುಗಳ ಸಮಸ್ಯೆ ಕೂಡ ಇರುವುದಿಲ್ಲ ಹಾಗಿದ್ದರೆ ಯಾವ ಸಸ್ಯವನ್ನು ಬೆಳೆಸಿದರೆ ಮನೆಯ ಸುತ್ತಮುತ್ತ ವಿಷಕಾರಿ ಜಂತುಗಳ ಸಮಸ್ಯೆ ಇಲ್ಲ ಅದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ಕೊಡುತ್ತೇವೆ ಹಾಗಾಗಿ ಈ ಲೇಖನವನ್ನು ಕೊನೆಯವರೆಗೂ ಓದಿ ಮನೆಯ ಮುಂದೆ ಜಾಗ ಇದ್ದರೆ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು … Read more

ಪಲಾವ್ ಎಲೆಯ ತಂತ್ರ ಮನೆಯಲ್ಲಿ ಎಂತದ್ದೇ ಸಮಸ್ಯೆ

ಪಲಾವ್ ಎಲೆಯ ತಂತ್ರ ಮನೆಯಲ್ಲಿ ಎಂತದ್ದೇ ಸಮಸ್ಯೆ ಇದ್ದರೂ ನಿವಾರಿಸಲು ತುಂಬಾ ಹಳೆಯ ತಂತ್ರ ಇದು…ಮನೆಯಲ್ಲಿ ಸದಾ ಜಗಳ, ಕಿರಿಕಿರಿ, ಹಣದ ಕೊರತೆ, ನೆಮ್ಮದಿ ಇಲ್ಲ, ಜನರ ಕಣ್ಣು ದೃಷ್ಟಿ, ಗಂಡನಮ್ಮದಿ ಕೊಡಲ್ಲ ಅಥವಾ ಮಾನಸಿಕ ಹಿಂಸೆ, ಸಂತಾನ ದೋಷ, ಕಲಹ, ದಾರಿದ್ರ ಏನೇ ಇದ್ದರೂ ಪಲಾವ್ ಎಲೆ ಬಾಳ ಪ್ರಯೋಜನಕಾರಿ.. ಕೆಲವರಿಗೆ ಯಾವುದರ ಕಡೆಯೂ ಗಮನ ಅಥವಾ ಜವಾಬ್ದಾರಿ ಇರುವುದಿಲ್ಲ ಅಡ್ಡಾಡ್ಡಿಯಾಗಿ ಜೀವನ ಕಳೆಯುತ್ತದೆ. ಗುರಿ ಇಲ್ಲದ ಜೀವನಕ್ಕೆ ಅವರ ಮನಸ್ಸೇ ಕಾರಣ ಅದನ್ನು ಸರಿಪಡಿಸುವ … Read more

ನಿಮ್ಮ ಹೆಬ್ಬೆಟ್ಟಿನ ಆಕಾರದಿಂದ ನಿಮ್ಮ ಸ್ವಭಾವ ತಿಳಿಯಿರಿ

ನಿಮ್ಮ ಹೆಬ್ಬೆಟ್ಟಿನ ಆಕಾರದಿಂದ ನಿಮ್ಮ ಸ್ವಭಾವ ತಿಳಿಯಿರಿ ನಿಮ್ಮ ಹೆಬ್ಬೆಟ್ಟು ನೇರವಾಗಿ ಇದ್ದರೆ ನೀವು ತುಂಬಾ ಹಠಮಾರಿಯಾಗಿರುತ್ತೀರಾ ಯಾವುದಾದರೂ ಕೆಲಸ ಹಿಡಿದುಕೊಂಡರೆ ಅದನ್ನು ಮಾಡಿ ಮುಗಿಸುತ್ತಿರಾ ನೀವು ಸ್ವಂತ ಪರಿಶ್ರಮದಿಂದ ಏನಾದರೂ ಆಗಲು ಪ್ರಯತ್ನ ಪಡುತ್ತೀರಾ ಹೊರತು ಬೇರೆಯವರ ಕೈ ಕೆಳಗಡೆ ಕೆಲಸ ಮಾಡಲು ಇಷ್ಟಪಡುವುದಿಲ್ಲ ಇವರ ಹಠ ಸ್ವಭಾವ ಶುರುವಿನಲ್ಲಿ ತುಂಬಾ ನೋವನ್ನುಂಟು ಮಾಡುತ್ತದೆ ಆದರೆ ನೀವು ಒಂದು ಹಂತಕ್ಕೆ ತಲುಪಿದ ನಂತರ ನಿಮ್ಮನ್ನು ಯಾರೂ ಹಿಡಿಯಲಾಗುವುದಿಲ್ಲ ಇವರಿಗೆ ಅವಮಾನವೆಂದರೆ ಸಹಿಸಲಾಗುವುದಿಲ್ಲ ತಮಾಷೆಗೂ ಕೂಡ ಏನಾದರೂ … Read more

ಅಕ್ಟೋಬರ್ 14 ಭಯಂಕರ ಮಹಾಲಯ ಅಮವಾಸೆ ಇರುವುದರಿಂದ 8 ರಾಶಿಯವರಿಗೆ ಬಾರಿ ಅದೃಷ್ಟ ಗಜಕೇಸರಿಯೋಗ ಶುರು

ಇದೇ ತಿಂಗಳಿನ ಅಕ್ಟೋಬರ್ 14ನೇ ತಾರೀಖು ಬಹಳ ಭಯಂಕರವಾದ ಮಹಾಲಯ ಅಮಾವಾಸ್ಯೆ ಇರುವುದರಿಂದ ಕೆಲವೊಂದು ರಾಶಿಯವರಿಗೆ ಜೀವನ ಪೂರ್ತಿ ಸಂಪೂರ್ಣವಾದ ತಿರುವನ್ನು ಪಡೆದುಕೊಳ್ಳುತ್ತಾರೆ. ಈ ಮಹಾಲಯ ಅಮಾವಾಸ್ಯೆ ಮುಗಿದ ನಂತರ ಈ ರಾಶಿಯವರಿಗೆ ಶಿವನ ಆಶೀರ್ವಾದ ದೊರೆಯುತ್ತದೆ. ಈ ರಾಶಿಯವರು ಬಹಳ ಉತ್ತಮವಾದ ಫಲವನ್ನು ಪಡೆದುಕೊಳ್ಳುತ್ತಾರೆ. ಯಾವ ಯಾವ ರಾಶಿಯವರಿಗೆ ಯಾವ ಯಾವ ಫಲಗಳು ಈ ಮಹಾಲಯ ಅಮಾವಾಸ್ಯೆಯಿಂದ ಸಿಗುತ್ತದೆ ಎಂದು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಈ ರಾಶಿಯವರು ತುಂಬಾ ಬುದ್ಧಿವಂತರಾಗಿರುತ್ತಾರೆ ಮತ್ತು ತಾಳ್ಮೆಯ ಸ್ವಭಾವವನ್ನು ಹೊಂದಿರುತ್ತಾರೆ. … Read more