ಪೂಜೆಗೆ ಹೂವು..!!ಈ ತಪ್ಪಾಗಲೇಬಾರದು ಎಚ್ಚರ..

ಹೂಗಳನ್ನು ಕೀಳುವಾಗ ಈ ತಪ್ಪುಗಳನ್ನು ಮಾಡಲೇಬೇಡಿ ಎಚ್ಚರ. ನೆಲದಲ್ಲಿ ಬಿದ್ದಿರುವ ಹೂಗಳನ್ನು ನೀವು ಪೂಜೆಗಾಗಿ ಬಳಸಬಾರದು…. ದೇವರಿಗೆ ಮೊಗ್ಗುಗಳನ್ನು ಅರ್ಪಿಸುವುದಾದರೆ ಚಂಪ ಮತ್ತು ಕಮಲ ಹೂವಿನ ಮೊಗ್ಗುಗಳನ್ನು ಹೊರತುಪಡಿಸಿ ಬೇರೆ ಯಾವುದೇ ಹೂವಿನ ಮಕ್ಕಳನ್ನು ಅರ್ಪಿಸಬಾರದು ಪೂರ್ಣ ಅರಳಿದ ಹೂವುಗಳನ್ನು ಮಾತ್ರ ನೀವು ದೇವರಿಗೆ ಅರ್ಪಿಸಬೇಕು… ಸಂಜೆಯ ಸಮಯದಲ್ಲಿ ಗಿಡಗಳಿಂದ ತಪ್ಪಿಸಬೇಕು, ಏಕೆಂದರೆ ಇದು ಗಿಡಗಳು ವಿಶ್ರಾಂತಿ ಪಡೆಯುವ ಸಮಯವಾಗಿರುತ್ತದೆ… ಬಾಡಿದ ಅಥವಾ ಒಣಗಿದ ಹೂಗಳನ್ನು ನೀವು ಪೂಜೆಯಲ್ಲಿ ಉಪಯೋಗಿಸಬಾರದು…. ಪೂಜೆಯಲ್ಲಿ ದೇವರಿಗೆ ಹೂಗಳನ್ನು ಅರ್ಪಿಸುವ ಮೊದಲು … Read more

ಮನೆಯಲ್ಲಿ ಬೆಕ್ಕು ಮಾಡುವ ಈ ಕೆಲಸವನ್ನು ನೋಡಿದರೆ ತಿಂಗಳಲ್ಲಿ ಶ್ರೀಮಂತ ಆಗ್ತೀರ

ಬೆಕ್ಕು ಈ ಒಂದು ಕೆಲಸವನ್ನು ಮಾಡುವುದನ್ನು ನೋಡಿದರೆ ನೀವು ಆರು ತಿಂಗಳಲ್ಲಿ ಕೋಟ್ಯಾಧಿಪತಿ ಆಗುತ್ತೀರಾ ಎನ್ನುವ ವಿಷಯದ ಬಗ್ಗೆ ತಿಳಿಸುತ್ತೇವೆ ಬೆಕ್ಕುಗಳಿಗೆ ಸಂಬಂಧಿಸಿದಂತೆ ಅನೇಕ ನಂಬಿಕೆಗಳು ನಮ್ಮಲ್ಲಿವೆ ಕೆಲವರಿಗೆ ಬೇಕು ಇಷ್ಟವಾದರೆ ಕೆಲವರಿಗೆ ಅಭಿಷೇಕನ ಕೆಲವರ ಅದನ್ನು ಮನೆಯ ಸದಸ್ಯನಂತೆ ನೋಡಿಕೊಳ್ಳುತ್ತಾರೆ ನಾರದ ಪುರಾಣದಲ್ಲಿ ಬೆಕ್ಕಿನ ಕುರಿತಾದ ಉಲ್ಲೇಖಗಳಿವೆ ಬೆಕ್ಕು ಈ ಒಂದು ಕೆಲಸ ಮಾಡಿದರೆ ನೀವು ಆರು ತಿಂಗಳಲ್ಲಿ ಕೋಟ್ಯಾಧಿಪತಿ ಆಗುತ್ತೀರಾ ಆದರೆ ಈ ವಿಷಯವನ್ನು ಯಾರಿಗೂ ಹೇಳಬಾರದು ಜ್ಯೋತಿಷ್ಯದ ಪ್ರಕಾರ ರಾಹುವನ್ನು ಅಶುಭ ಗ್ರಹ … Read more

ಹೆಂಡತಿಯ 5 ಸೋಲುಗಳು ಗಂಡದಿರು ತಪ್ಪದೆ ಕೇಳಿ.

ಹೆಂಡತಿಯ ಐದು ಸೋಲುಗಳು ಅವು ಯಾವುವು ಎಂದು ಗಂಡಸರು ತಪ್ಪದೆ ತಿಳಿದುಕೊಳ್ಳಿ ರಕ್ತ ಸಂಬಂಧವಿಲ್ಲದಿದ್ದರೂ ನಿನಗಾಗಿ ಸ್ಪಂದಿಸುವ ಜೀವ ಎಂದರೆ ಅದು ನಿನ್ನ ಮಡದಿ, ಮಿಡಿಯುವುದು ನಿನಗಾಗಿ ಮಡದಿ ತುತ್ತು ಕೊಟ್ಟ ತವರನ್ನು ಬಿಟ್ಟು ಮೂರು ಗಂಟು ಕಟ್ಟಿಕೊಂಡು ಬಂದಿದ್ದು ಅದು ಅವಳ ಮೊದಲನೆಯ ಸೋಲು ತನ್ನ ಸೌಂದರ್ಯವನ್ನು ನಿನ್ನ ವಂಶಕ್ಕಾಗಿ ತ್ಯಾಗ ಮಾಡುತ್ತಾಳೆ ಅದು ಎರಡನೇ ಸೋಲುತನ್ನ ಸಮಯವನ್ನು ನಿನಗಾಗಿ ಮೀಸಲು ಇಡುತ್ತಾಳೆ ಅದು ಅವಳ ಮೂರನೇ ಸೋಲು ತನ್ನ ಆಸೆ ಆಕಾಂಕ್ಷೆಯನ್ನು ನಿನಗಾಗಿ ತ್ಯಾಗ … Read more

ನೀವೂ ಸಹ ದೇವತೆಗಳೊಂದಿಗೆ ಮಾತನಾಡಲು ಇಷ್ಟ ಪಡುತ್ತಿದ್ದರೆ ಬೇರೆಯವರ ಬಗ್ಗೆ ತಿಳಿಯಲು ಇಷ್ಟ ಇದ್ದರೆ ಈ ರೀತಿ ಮಾಡಿ

ನೀವು ಸಹ ದೇವತೆಗಳೊಂದಿಗೆ ಮಾತನಾಡಬೇಕೆಂದಿದ್ದರೆ ಹೀಗೆ ಮಾಡಿ ನಿಮಗೆ ಗುರುವಿರಬೇಕು ಆ ಗುರು ಹೇಗಿರಬೇಕೆಂದರೆ ಯಾವುದಾದರೂ ದೇವತೆಯನ್ನು ಸಿದ್ದಿ ಮಾಡಿಕೊಂಡಿರಬೇಕು ಅವರು ಸಹ ಬೇರೆಯವರ ಬಗ್ಗೆ ಹೇಳುವ ಸಾಮರ್ಥ್ಯವನ್ನು ಹೊಂದಿರಬೇಕು ನಿಮ್ಮ ಗುರು ಈ ರೀತಿ ಇಲ್ಲವೆಂದರೆ ಅವರು ಕೂಡ ನಿಮಗೆ ಸಿದ್ಧಿಯನ್ನು ಕಲಿಸಿಕೊಡಲು ಸಾಧ್ಯವಿಲ್ಲ ಇನ್ನು ಕೆಲವರಿಗೆ ಇರುತ್ತಾರೆ ಅವರು ಸಾಧನೆ ಮೂಲಕ ಸಿದ್ಧಿ ಹೊಂದಿರುತ್ತಾರೆ ಅವರಿಂದ ಯಾವುದಾದರೂ ಮಂತ್ರವನ್ನು ತೆಗೆದುಕೊಂಡು ಜಪಿಸಿದರೆ ನಮಗೆ ಆಮಂತ್ರಿಸಿದ್ದಿ ಉಂಟಾಗುತ್ತದೆ ಈಗ ಇಲ್ಲಿ ಗುರುಗಳಿದ್ದಾರೆ ಬಚೆಂದ್ರಪಾಲ್ ಗುರು ಗೋರಕ್ … Read more

ದೇವರ ಮನೆಯಲ್ಲಿ ಯಾವ ದೇವರ ಮೂರ್ತಿ ಯಾವ ದಿಕ್ಕಿನಲ್ಲಿ ಇರಬೇಕು?

ದೇವರ ಮನೆಯಲ್ಲಿ ಯಾವ ವಿಗ್ರಹವನ್ನು ಯಾವ ವಿ ದಿಕ್ಕಿನಲ್ಲಿ ಇಟ್ಟರೆ ಶ್ರೇಷ್ಠ. ಎಲ್ಲರ ಮನೆಯಲ್ಲೂ ದೇವರು ಕೋಣೆ ಇದ್ದೇ ಇರುತ್ತದೆ ಕೆಲವರು ಪ್ರತಿ ದಿನ ದೇವರನ್ನು ಪೂಜಿಸುತ್ತಾರೆ ಇನ್ನು ಕೆಲವರು ದೇವರ ಮನೆಯ ಕಡೆ ಹೋಗುವುದೇ ಇಲ್ಲ. ಇನ್ನು ಕೆಲವರು ಎಲ್ಲಾ ತರಹದ ಪೂಜೆಯನ್ನು ಮಾಡಿದರು ಮನೆಯಲ್ಲಿ ಸುಖ ಶಾಂತಿ ಇರುವುದೇ ಇಲ್ಲ. ಹಣದ ಸಮಸ್ಯೆಯೂ ಇರುತ್ತದೆ. ಇದಕ್ಕೆ ಮೂಲ ಕಾರಣ ದೇವರ ಮನೆಯಲ್ಲಿ ದೇವರ ಮೂರ್ತಿಯನ್ನು ನೀವು ಯಾವ ದಿಕ್ಕಿನಲ್ಲಿ ಪ್ರತಿಷ್ಠಾಪನೆ ಮಾಡಿರುವಿರಿ ಎಂಬುದಾಗಿದೆ. ವಾಸ್ತು … Read more

ಹೆಂಡತಿ ರಾತ್ರಿ ಇಂಥ ಕೆಲಸಗಳು ಮಾಡಿದರೆ ದೇವರು ಕೂಡ ಕಾಪಾಡಲು ಸಾಧ್ಯವಿಲ್ವಂತೆ

ಹೆಂಡತಿ ರಾತ್ರಿ ಇಂಥ ಕೆಲಸಗಳು ಮಾಡಿದರೆ ದೇವರು ಕೂಡ ಕಾಪಾಡಲು ಸಾಧ್ಯವಿಲ್ವಂತೆ. ಮನೆಯಲ್ಲಿ ಹೆಣ್ಣು ಮಕ್ಕಳು ಮಾಡುವ ಇಂತಹ ಕೆಲಸದಿಂದ ಕೆಲವು ಕಷ್ಟಗಳು ಮತ್ತು ದರಿದ್ರ ಬರುತ್ತದೆಯಂತೆ, ಮನೆಯಲ್ಲಿ ಇಂತಹ ಕೆಲಸಗಳನ್ನು ಮಾಡಿ ಹೆಣ್ಣು ಮಕ್ಕಳು ಕೆಲವು ಕಷ್ಟಗಳನ್ನು ಬರುಸುತ್ತಾರಂತೆ. ಮನೆಯಲ್ಲಿ ಹೆಂಡತಿ ಕೆಲವು ಮಾಡಬಾರದ ಕೆಲಸಗಳನ್ನು ಮಾಡುವುದರಿಂದ ಲಕ್ಷ್ಮಿದೇವಿ ಕೋಪಗೊಂಡು ಮನಗೆ ಬರಲು ಇಷ್ಟಪಡುವುದಿಲ್ಲವಂತೆ. ಅಂತಹ ಕೆಲಸಗಳು ಯಾವುವು ಎಂದು ಈಗ ತಿಳಿದುಕೊಳ್ಳೋಣ. ಮನೆ ಹತ್ತಿರ ಇರುವವರು ರಾತ್ರಿ ಹೊತ್ತು ಹಾಲಿಗೆ ಹೆಪ್ಪು ಹಾಕಲು ಮೊಸರು … Read more

ಮಹಿಳೆಯರು ಯಾವ ದಿನ ತಲೆಗೆ ಸ್ನಾನ ಮಾಡಿದರೆ ಆಗುತ್ತದೆ…

ಮಹಿಳೆಯರು ಯಾವ ದಿನ ತಲೆಗೆ ಸ್ನಾನ ಮಾಡಿದರೆ ಆಗುತ್ತದೆ… ಮಹಿಳೆಯರು ತಲೆ ಸ್ನಾನ ಮಾಡುವಾಗ ಮುಂಚೆ ಮುಖಕ್ಕೆ ಅರಿಶಿಣ ಹಚ್ಚಿಕೊಂಡು ಸ್ನಾನ ಮಾಡಿದರೆ ಬಹಳ ಒಳ್ಳೆಯದು… ಸೋಮವಾರ ತಲೆ ಸ್ನಾನ ಅಶಾಂತಿ ಕುಟುಂಬದಲ್ಲಿ ಕಲಹಗಳು. ಮಂಗಳವಾರ ತಲೆ ಸ್ನಾನ ಪತಿಯ ಜಗಳ ವಿರೋಧ ದುಃಖ.. ಬುಧುವಾರ ತಲೆ ಸ್ನಾನ ಐಶ್ವರ್ಯ ಕೀರ್ತಿ ಲಾಭ ಧನಾಭಿವೃದ್ಧಿ… ಗುರುವಾರ ತಲೆ ಸ್ನಾನ ಧನವ್ಯಯ ವಿದ್ಯಾ ಲೋಪ ಆರ್ಥಿಕ ನಷ್ಟಗಳು… ಶುಕ್ರವಾರ ತಲೆ ಸ್ನಾನ ಧನ ನಷ್ಟ ವಸ್ತು ನಷ್ಟ ರೋಗಗಳು….. … Read more

ಪಿತೃ ಪಕ್ಷದಲ್ಲಿ ಹಸುವಿಗೆ 2 ವಸ್ತು ತಿನ್ನಿಸಿ ಬಡತನ ನಾಶವಾಗುತ್ತದೆ

ಪಿತೃಪಕ್ಷದಲ್ಲಿ ಹಸುವಿಗೆ ಎರಡು ವಸ್ತುವನ್ನು ತಿನ್ನಿಸಿ ಬಡತನ ನಾಶವಾಗುತ್ತದೆ ಸ್ನೇಹಿತರೆ ನಮ್ಮ ಹಿಂದೂ ಧರ್ಮದಲ್ಲಿ ಪಿತೃಪಕ್ಷಕ್ಕೆ ಮಹತ್ವವಾದ ಸ್ಥಾನವಿದೆ ಪಿತೃಪಕ್ಷದಲ್ಲಿ ನಮ್ಮ ಪೂರ್ವಜರು ಪಿತೃ ಲೋಕದಿಂದ ಭೂಮಿಗೆ ನಮ್ಮನ್ನು ಭೇಟಿಯಾಗಲು ಬರುತ್ತಾರೆ ನಮ್ಮ ಮೂಲಕ ಅವರಿಗೆ ಮಾಡಿದ ಶ್ರಾದ್ಧ ತರ್ಪಣ ಪಿಂಡ ದಾನದಿಂದ ಅವರಿಗೆ ಸಂತೋಷವಾಗುತ್ತದೆ ಅದರಿಂದ ಅವರು ಆಶೀರ್ವಾದವನ್ನು ನೀಡುತ್ತಾರೆ ಪ್ರತಿ ವರ್ಷ ಪಿತೃಪಕ್ಷವು ಭಾದ್ರಪದ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯ ದಿನದಿಂದ ಶುರುವಾಗಿ ಅಶ್ವಿನಿ ಮಾಸದ ಅಮಾವಾಸ್ಯೆ ದಿನಕ್ಕೆ ಮುಕ್ತಾಯಗೊಳ್ಳುತ್ತದೆ ಹಾಗಾಗಿ ಇದನ್ನು ಸರ್ವ … Read more

ಧನು ರಾಶಿಗೆ ಅಕ್ಟೋಬರ್‌ನಲ್ಲಿ ಎಲ್ಲ ಪಾಸಿಟಿವ್!

ಅಕ್ಟೋಬರ್ ತಿಂಗಳ ಧನು ರಾಶಿ ಹಾಸ ಭವಿಷ್ಯ ಸ್ನೇಹಿತರೆ ಧನುರಾಶಿ ಮಟ್ಟಿಗೆ ಎರಡು ವಿಶೇಷವಾದ ಬೆಳವಣಿಗೆ ಒಂದು ಗ್ರಹಣ ನಡೆಯುತ್ತಿದೆ ಮತ್ತು ಅಕ್ಟೋಬರ್ 30ಕ್ಕೆ ರಾಹು ಪರಿವರ್ತನೆ ಆಗುವುದು ಅಕ್ಟೋಬರ್ ನಿಮ್ಮ ಮಟ್ಟಿಗೆ ಬೆಸ್ಟ್ ಮಂತ್ ಆಗುವುದಿದೆ ನಿಮ್ಮಲ್ಲಿ ನಿರೀಕ್ಷೆಗಳು ಜಾಸ್ತಿ ಆಗುತ್ತಾ ಇರುತ್ತದೆ ಎಂಬ ನಿರೀಕ್ಷೆಗಳು ಇದಕ್ಕೆ ತಕ್ಕ ಹಾಗೆ ಅವಕಾಶಗಳು ಸಿಗುವ ತಿಂಗಳು ಇದು ಕೆಲಸ ಹುಡುಕುತ್ತಿದ್ದರೆ ಕೆಲಸ ಸಿಗುವುದು ಆದಾಯ ವೃದ್ಧಿಗೆ ಮಾರ್ಗ ಸಿಗುವುದು ಯಾವುದೋ ಒಂದು ಚಿಂತೆ ಇರುತ್ತದೆ ಮನಸ್ಸಿನ ಚಿಂತೆ … Read more

ಬಾಳೆಹಣ್ಣೆಗೆ ಇದನ್ನು ಸೇರಿಸಿ ಗ್ಯಾಸ್ ಅಸಿಡಿಟಿ ಪೈಲ್ಸ್ ಮಲಬದ್ಧತೆ ಸಂಪೂರ್ಣ ಕಡಿಮೆಯಾಗುತ್ತೆ

ಸ್ನೇಹಿತರೇ ತುಂಬಾ ಜನಕ್ಕೆ ಎದೆ ಉರಿ, ಗಂಟಲು ಉರಿ, ಗ್ಯಾಸ್ ಅಸಿಡಿಟಿ ಕಾಡುತ್ತಿರುತ್ತದೆ. ಈ ಸಮಸ್ಯೆಗೆ ಈ ಮನೆಮದ್ದನ್ನು ಒಂದು ಬಾರಿ ಮಾಡಿ ನೋಡಿ ನಿಮ್ಮ ಸಮಸ್ಯೆ ನಿವಾರಣೆಯಾಗುತ್ತದೆ. ಇಂದಿನ ಲೇಖನದಲ್ಲಿ ಇದರ ಬಗ್ಗೆ ತಿಳಿಸಿಕೊಡುತ್ತೇನೆ. ಒಂದು ಬಾಳೆಹಣ್ಣನ್ನು ತೆಗೆದುಕೊಂಡು ಸಿಪ್ಪೆ ಬಿಡಿಸಿ ಅದಕ್ಕೆ ಸ್ವಲ್ಪ ಕಲ್ಲು ಸಕ್ಕರೆಯನ್ನು ಪುಡಿಮಾಡಿಕೊಳ್ಳಬೇಕು. ಜೊತೆಗೆ ಏಲಕ್ಕಿ ಪುಡಿಯನ್ನು ತೆಗೆದುಕೊಳ್ಳಬೇಕು. ಬಾಳೆಹಣ್ಣನ್ನು ಮಧ್ಯದಲ್ಲಿ ಸೀಳಿಕೊಳ್ಳಬೇಕು. ಇದಕ್ಕೆ ಒಂದು ಸ್ಪೂನ್ ಕಲ್ಲುಸಕ್ಕರೆಯ ಪುಡಿಯನ್ನು ಹಾಕಿಕೊಳ್ಳಬೇಕು. ಜೊತೆಗೆ ಎರಡು ಏಲಕ್ಕಿಯ ಪುಡಿಯನ್ನು ಹಾಕಬೇಕು. 10 … Read more