ಮಿಥುನ ರಾಶಿ ಅಕ್ಟೋಬರ್ ಮಾಸ ಭವಿಷ್ಯ

ಅಕ್ಟೋಬರ್ ತಿಂಗಳಿನಲ್ಲಿ ಮಿಥುನ ರಾಶಿಯವರ ಭವಿಷ್ಯ ಹೇಗಿದೆ ಎಂದು ತಿಳಿಯೋಣ. ಇದೇ ತಿಂಗಳು ಗ್ರಹಣ ಇರುವುದರಿಂದ ಮುಂದಿನ ಒಂದುವರೆ ವರ್ಷದವರೆಗೂ ಈ ಗ್ರಹಣ ನಿಮಗೆ ಅಷ್ಟು ಫಲವನ್ನು ನೀಡುವುದಿಲ್ಲ ಎಂದು ಹೇಳಬಹುದು. ಈ ತಿಂಗಳ ಕೊನೆಯಲ್ಲಿ ನಿಮಗೆ ವಿಶೇಷವಾದ ಫಲ ಸಿಗುತ್ತದೆ ಎಂದು ಹೇಳಬಹುದು. ಅಕ್ಟೋಬರ್ ಮೂರನೇ ತಾರೀಖಿನ ನಂತರ ನಿಮ್ಮ ರಾಶಿಗೆ ಕುಜನ ಪ್ರವೇಶವಾಗುತ್ತದೆ. ಮಕ್ಕಳ ವಿಷಯದಲ್ಲಿ ಎಚ್ಚರಿಕೆ ವಹಿಸಬೇಕು. 16ನೇ ತಾರೀಕು ನಂತರ ಇನ್ನಷ್ಟು ಎಚ್ಚರ ವಾಗಿರಬೇಕು. ಏಕೆಂದರೆ ರವಿ ಮತ್ತು ಬುಧ ಕೂಡ … Read more

ನಾಳೆ ಸೆಪ್ಟೆಂಬರ್ 29 ಭಯಂಕರ ಅನಂತ ಹುಣ್ಣಿಮೆ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಹನುಮಾನ್

ನಾಳೆ ಸೆಪ್ಟೆಂಬರ್ 29ನೇ ತಾರೀಕು, ಬಹಳ ಭಯಂಕರವಾದ ಅನಂತ ಹುಣ್ಣಿಮೆ ಇರುವುದರಿಂದ ಈ ಕೆಲವೊಂದು ರಾಶಿಯವರಿಗೆ ಭಾರಿ ಅದೃಷ್ಟ ಹಾಗೂ ಆಂಜನೇಯ ಸ್ವಾಮಿಯ ಸಂಪೂರ್ಣವಾದ ಆಶೀರ್ವಾದ ದೊರೆಯುತ್ತಿದೆ. ಭರ್ಜರಿ ಧನಾಗಮನವನ್ನು ಈ ರಾಶಿಯವರು ಅನುಭವಿಸುತ್ತಾರೆ. ಲಾಟರಿ ಹೊಡೆಯುವ ಸಾಧ್ಯತೆಯಿದ್ದು ಆದಷ್ಟು ಬೇಗ ಕೋಟ್ಯಾಧಿಪತಿಗಳು ಆಗಲಿದ್ದಾರೆ. ಈ ರಾಶಿಯವರಿಗೆ ನಾಳೆ ಅನಂತ ಹುಣ್ಣಿಮೆ ಮುಗಿದ ನಂತರ ಬಹಳಷ್ಟು ಅದೃಷ್ಟದ ಫಲಗಳು ದೊರೆಯುತ್ತವೆ. ಇವರು ಆದಷ್ಟು ಬೇಗ ಕೋಟ್ಯಾಧಿಪತಿಗಳು ಆಗುತ್ತಿದ್ದಾರೆ. ಇವರಿಗೆ ಇರುವಂತಹ ಸರ್ವ ಸಮಸ್ಯೆಗಳು ದೂರವಾಗುತ್ತವೆ. ಈ ಸಮಯದಲ್ಲಿ … Read more

ದೇವರ ಕೋಣೆಯಲ್ಲಿ ಮರೆತರೂ ಈ 2 ಮೂರ್ತಿಯನ್ನು ಅಕ್ಕ ಪಕ್ಕದಲ್ಲಿ ಇಡಬೇಡಿ – ಕೆಟ್ಟ ಫಲ ಸಿಗುವುದು

ನಮಸ್ಕಾರ ಸ್ನೇಹಿತರೆ ಸಾಮಾನ್ಯವಾಗಿ ಎಲ್ಲಾ ಹಿಂದುಗಳ ಮನೆಯಲ್ಲಿ ದೇವರ ಕೋಣೆ ಇರುತ್ತದೆ ಕೆಲವರು ತಮ್ಮ ಮನೆಯಲ್ಲಿ ದೊಡ್ಡದಾದ ಗುಡಿಯನ್ನು ಕಟ್ಟಿರುತ್ತಾರೆ ಸ್ಥಳ ಕಡಿಮೆ ಇದ್ದ ಕಾರಣ ಕೆಲವರು ಚಿಕ್ಕ ಕೋಣೆಯನ್ನು ಮಾಡಿರುತ್ತಾರೆ ಮನೆಯಲ್ಲಿ ನಿಯಮಿತವಾಗಿ ಪೂಜೆಯನ್ನು ಮಾಡುವುದರಿಂದ ಸುಖ ಶಾಂತಿ ನೆಮ್ಮದಿ ಎಲ್ಲವೂ ಬರುತ್ತದೆ ಈ ರೀತಿ ಮಾಡಿದಾಗ ಮನೆಯಲ್ಲಿರುವ ನಕಾರತ್ಮಕ ಶಕ್ತಿಗಳು ಕೂಡ ಹೊರಗೆ ಹೋಗುತ್ತವೆ ಈ ರೀತಿ ಯಾವಾಗ ಆಗುತ್ತದೆ ಎಂದರೆ ನಮ್ಮ ಮನೆಯಲ್ಲಿರುವ ದೇವರ ಕೋಣೆ ಸರಿಯಾದ ದಿಕ್ಕಿನಲ್ಲಿ ಮತ್ತು ಸರಿಯಾದ ಸ್ಥಾನದಲ್ಲಿ … Read more

ಹುಟ್ಟಿದ ವಾರ ಮತ್ತು ಸ್ತ್ರೀ ಮನಸ್ಥಿತಿ

ಹುಟ್ಟಿದ ವಾರ ಮತ್ತು ಸ್ತ್ರೀ ಮನಸ್ಥಿತಿ….!!!! ಭಾನುವಾರ= ಭಾನುವಾರ ಹುಟ್ಟಿದ ಹುಡುಗಿಯರು ತುಂಬಾ ಬುದ್ಧಿವಂತರು ಇವರ ಜ್ಞಾಪಕ ಶಕ್ತಿ ಮತ್ತು ಊಹಶಕ್ತಿ ತುಂಬಾ ಹೆಚ್ಚಾಗಿರುತ್ತದೆ…. ಸೋಮವಾರ= ಸೋಮವಾರ ಹುಟ್ಟಿದ ಹುಡುಗಿಯರು ತುಂಬಾ ತುಂಬಾ ಸೂಕ್ಷ್ಮವಂತರು…. ಇವರಿಗೆ ಯೋಚನೆಗಳು ಜಾಸ್ತಿ…. ಅಧಿಕವಾಗಿ ಮಾನಸಿಕ ಒತ್ತಡಕ್ಕೆ ಗುರಿಯಾಗುತ್ತಾರೆ. ಇವರು ಯಾವುದೇ ಕೆಲಸವನ್ನು ಬೇಗ ಕಲಿತುಕೊಳ್ಳುವರು… ಮಂಗಳವಾರ= ಮಂಗಳವಾರ ಹುಟ್ಟಿದ ಹುಡುಗಿಯರು ತುಂಬಾ ಚುರುಕಾಗಿರುತ್ತಾರೆ ಇವರು ಹೊಸ ಹೊಸ ವಿಷಯಗಳನ್ನು ಕಲಿತುಕೊಳ್ಳಲು ತುಂಬಾ ಉತ್ಸಾಹಿತರಾಗಿರುತ್ತಾರೆ… ಬುಧವಾರ= ಬುಧವಾರ ಹುಡುಗಿಯರು ಯಾವಾಗಲೂ ಖುಷಿಯಾಗಿರುತ್ತಾರೆ … Read more

ಇದರಲ್ಲಿ ಒಂದು ಹೂವನ್ನು ಆಯ್ಕೆ ಮಾಡಿ ಹಾಗೂ ನಿಮಗೆ ಸಿಗುವ ಒಳ್ಳೆ ಸುದ್ದಿಯ ಬಗ್ಗೆ ತಿಳಿಯಿರಿ

ಇದರಲ್ಲಿ ಒಂದು ಹೂವನ್ನು ಆರಿಸಿ ನಿಮಗೆ ಯಾವ ದೇವರ ಕೃಪೆಯಿಂದ ಒಳ್ಳೆ ಸುದ್ದಿ ಸಿಗುತ್ತದೆ ತಿಳಿಯಿರಿ ನೀವು ಐದು ನಿಮಿಷ ಕಣ್ಣು ಮುಚ್ಚಿ ದೇವರನ್ನು ಪ್ರಾರ್ಥಿಸಿ, ಯಾವ ಹೂವು ನಿಮಗೆ ಆಕರ್ಷಣೀಯವಾಗಿ ಕಾಣುತ್ತದೆಯೋ ಆ ಹೂವನ್ನು ಆಯ್ಕೆ ಮಾಡಿ ನೀವು ವಂದನೆ ನಂಬರಿನ ಹೂವನ್ನು ಆಯ್ಕೆ ಮಾಡಿಕೊಂಡಿದ್ದಾರೆ ವಿಶೇಷವಾಗಿ ನಿಮಗೆ ಇರುವ ಗುಡ್ ನ್ಯೂಸ್ ಏನೆಂದರೆ ಕೆಲವೊಂದು ದಿನದಿಂದ ಯಾವುದೋ ಒಂದು ಆಸೆಯನ್ನು ಇಟ್ಟುಕೊಂಡಿರುತ್ತೀರಿ ಆ ಒಂದು ಕೆಲಸ ಅಥವಾ ಆಸೆ ಈಡೇರಿಸಿಕೊಳ್ಳಲು ನೀವು ತುಂಬಾ ಕಷ್ಟವನ್ನು … Read more

ಸಿಂಹ ರಾಶಿ ಅಕ್ಟೋಬರ್ ಮಾಸ ಭವಿಷ್ಯ

ಅಕ್ಟೋಬರ್ ತಿಂಗಳಲ್ಲಿ ಸಿಂಹ ರಾಶಿಯವರ ಭವಿಷ್ಯ ಹೇಗಿರುತ್ತದೆ ಎಂದು ತಿಳಿಯೋಣ. ಒಂದು ದಿನಾಂಕದ ನಂತರ ಒಳ್ಳೆಯ ಋಣಾತ್ಮಕ ಬದಲಾವಣೆಗಳು ಆಗುತ್ತದೆ ಎಂದು ಹೇಳಬಹುದು. ವಿಶೇಷವಾಗಿ ಕುಜ ಗ್ರಹ ಮತ್ತು ಶುಕ್ರ ಗ್ರಹದಿಂದ ವಿಶೇಷ ಬದಲಾವಣೆಯಾಗುತ್ತದೆ ಎಂದು ಹೇಳಬಹುದು. ಅಕ್ಟೋಬರ್ ತಿಂಗಳ ತಿಂಗಳಲ್ಲಿ ಕೆಲಸದ ಗಳು ಹೆಚ್ಚಾಗಿ ಸಿಗುತ್ತದೆ ಎಂದು ಹೇಳಬಹುದು ಆದರೆ ನಿಮ್ಮಲ್ಲಿ ಆಲಸ್ಯ ಹೆಚ್ಚಾಗಿರುತ್ತದೆ. ಶ್ರದ್ಧೆಯಿಂದ ಕೆಲಸ ಮಾಡಲು ಆಗುವುದಿಲ್ಲ. ಮನೋಬಲ ಕಡಿಮೆ ಇರುತ್ತದೆ ಎಂದು ಹೇಳಬಹುದು. ಮನೋರಂಜನ ಕಾರ್ಯಕ್ರಮದ ಬಗ್ಗೆ ಆಸಕ್ತಿ ಹೆಚ್ಚಾಗುವುದರಿಂದ ಕೆಲಸದಲ್ಲಿ … Read more

ಕುಂಕುಮದ ಡಬ್ಬಿಯಲ್ಲಿ ಈ ಒಂದು ವಸ್ತುವನ್ನು ಬಚ್ಚಿಟ್ಟರೆ ನಿಮ್ಮ ಗಂಡ ಕೋಟ್ಯಧಿಪತಿ ಆಗ್ತಾನೆ

ಕುಂಕುಮದ ಡಬ್ಬಿಯಲ್ಲಿ ಈ ಒಂದು ವಸ್ತುವನ್ನು ಬಚ್ಚಿಟ್ಟರೆ ನಿಮ್ಮ ಗಂಡ ಕೋಟ್ಯಾಧಿಪತಿಯಾಗುತ್ತಾರೆ ಕುಂಕುಮ ಎಂದ ತಕ್ಷಣ ನೆನಪಿಗೆ ಬರುವುದು ಕೆಂಪು ಬಣ್ಣ ಇದು ರಕ್ತದ ಸಂಕೇತ ರಕ್ತವು ನಮ್ಮ ದೇಹಕ್ಕೆ ಅತಿ ಅವಶ್ಯಕ ಮತ್ತು ಅತ್ಯಮೂಲ್ಯ ಹಾಗೆ ಕುಂಕುಮ ಕೂಡ ಹಿಂದೂ ಹೆಣ್ಣುಮಕ್ಕಳಿಗೆ ಅತ್ಯಮೂಲ್ಯವಾಗಿದೆ ಕುಂಕುಮವನ್ನು ಹೆಚ್ಚಾಗಿ ಹಳೆಯ ಮಧ್ಯಭಾಗದಲ್ಲಿ ಇಡುತ್ತೇವೆ ಬುದ್ಧಿ ಶಕ್ತಿ ವಿವೇಕ ಇವುಗಳನ್ನು ಪ್ರತಿನಿಧಿಸುವ ಭಾಗದಲ್ಲಿ ಕುಂಕುಮವನ್ನು ಹಚ್ಚುತ್ತೇವೆ ಈ ಜಾಗ ವೀಕ್ ಆಗಿರೋರನ್ನ ಸಮ್ಮೋಹನ ಗೊಳಿಸುವುದು ತುಂಬಾ ಸುಲಭ ಎನ್ನುತ್ತಾರೆ ಈ … Read more

ಹೆಣ್ಣು ಹೇಗಿರಬೇಕು

ಹೆಣ್ಣು ಹೀಗಿರಬೇಕು…. ಹೇಗಿರಬೇಕು ಇವಳು ಹೇಗಿರಬೇಕು ಹೇಗಿರಬೇಕು ಎನ್ನುವರು ಕೆಲವರು…. ಹೀಗೆಯೇ ಇರಬೇಕೆನ್ನುವರು ಹಲವರು….ಹೇಗಿದ್ದರೂ ಸುಮ್ಮನೆ ಬಿಡಲ್ಲರು ಇವರು ಯಾವುದಕ್ಕೂ ಸಲ್ಲರು,ಹೆಣ್ಣೆಂದರೆ ಹೀಗಿರಬೇಕು ಮೈತುಂಬ ಸೆರಗೊತ್ತು ಕೈ ತುಂಬಾ ಬಳೆ ತೊಟ್ಟು, ಖಾಸಗಲ ಸಿಂಗಾರ ಬಿಟ್ಟು ಗಂಡನ ಕಣ್ಣುಗಾವವಿನಲಿ ಸದಾ ಅವನಿಂದ ಎಲ್ಲಾ ಕಲ್ಲು ಇದ್ದು ಇಲ್ಲದಂತೆ ಸದ್ದಿಲ್ಲದೆ ಮನದೊಳು, ಗುದ್ದಾಡುತ್ತ ಮೌನಗಳು ಮಾತುಗಳನ್ನು ನುಂಗಿ ಆಸೆ ಕನಸುಗಳನ್ನು ಮಣ್ಣಲ್ಲಿ ಕೂತಿಟ್ಟು… ನಾನು ಸಹ ಧರ್ಮಣೆ ಎನ್ನುವಳು ಎಲ್ಲರಿಗೂ ಹೆಣ್ಣೆಂದರೆ ಹೀಗಿರಬೇಕು ಸ್ವಂತಿಕೆಯ ಕೊಲ್ಲುತ್ತಾ ಪರವಿಚಯ ಪಾಲಿಸುತ್ತಾ … Read more

ಸ್ನಾನ ಯಾವ ಸಮಯದಲ್ಲಿ ಮಾಡಬೇಕು.. ಈ ಸಮಯದಲ್ಲಿ ಸ್ನಾನ ಮಾಡಿದರೆ ಆರೋಗ್ಯ ಅಖಂಡ ಐಶ್ವರ್ಯ

ನಮಸ್ಕಾರ ಸ್ನೇಹಿತರೇ ನಮ್ಮ ಸಂಪ್ರದಾಯ ಕೆಲವೊಂದಿಷ್ಟು ಆಚಾರ ನೀತಿ ನಿಯಮಗಳನ್ನು ತಿಳಿಸಿದೆ ನಮ್ಮ ಸಂಪ್ರದಾಯದಲ್ಲಿ ರಾತ್ರಿ ಮಲಗಿ ಬೆಳಗ್ಗೆ ಎದ್ದ ತಕ್ಷಣ ಶುಚಿಭೂತರಾಗುವುದು ಅಂದರೆ ಸ್ನಾನವನ್ನು ಮಾಡುವುದು ಸ್ನಾನಕ್ಕೆ ಬಹಳ ವಿಶೇಷತೆ ಇದೆ ಯಾಕೆ ಅಂದರೆ ಸ್ನಾನದ ಸಮಯವನ್ನು ಬಹಳ ವಿಶೇಷವಾಗಿ ಉಲ್ಲೇಖ ಮಾಡಿದ್ದಾರೆ ನಮ್ಮ ಸುಪ್ರದಾಯದಲ್ಲಿ ಅದರಲ್ಲಿ ಮುಖ್ಯವಾದದ್ದು ಮೊದಲನೆಯದು ದೇವತಾ ಸ್ನಾನ ಅಂತ ಹೇಳುತ್ತಾರೆ ಅಂದರೆ ಯಾವಾಗಲೂ ಕೂಡ ನಮ್ಮ ಹಿಂದಿನ ಜನರು ನಮ್ಮ ಹಿರಿಯರು ಒಂದು ಆಚಾರವನ್ನು ರೂಢಿ ಮಾಡಿಕೊಂಡು ಬಂದಿದ್ದರು ಬೆಳಿಗ್ಗೆ … Read more

ಕೂದಲು ಕತ್ತರಿಸಲು ಯಾವ ದಿನ ಸೂಕ್ತ ಶಾಸ್ತ್ರಗಳು ಏನು ಹೇಳುತ್ತವೆ

ಕೂದಲು ಕತ್ತರಿಸಲು ಯಾವ ದಿನ ಸೂಕ್ತ ಶಾಸ್ತ್ರಗಳು ಏನು ಹೇಳುತ್ತವೆ 1 ಸೋಮವಾರ ಮಾಡಿಸಿದರೆ ಏಳು ತಿಂಗಳು ಆಯಸ್ಸು ಹೆಚ್ಚುತ್ತದೆ 2 ಮಂಗಳವಾದ ಮಾಡಿಸಿದರೆ 11 ತಿಂಗಳು ಆಯಸ್ಸು ಕಡಿಮೆಯಾಗುತ್ತದೆ 3 ಬುಧವಾರ ಮಾಡಿಸಿದರೆ ಐದು ತಿಂಗಳು ಆಯಸ್ಸು ಹೆಚ್ಚುತ್ತದೆ 4 ಗುರುವಾರ ಮಾಡಿಸಿದರೆ ಮೂರು ತಿಂಗಳ ಆಯಸ್ಸು ಹೆಚ್ಚುತ್ತದೆ 5 ಶುಕ್ರವಾರ ಮಾಡಿಸಿದರೆ 11 ತಿಂಗಳು ಆಯಸ್ಸು ಜಾಸ್ತಿಯಾಗುತ್ತದೆ 6 ಶನಿವಾರ ಮಾಡಿಸಿದರೆ ಏಳು ತಿಂಗಳ ಆಯಸ್ಸು ಕಡಿಮೆಯಾಗುತ್ತದೆ 7 ಭಾನುವಾರ ಮಾಡಿಸಿದರೆ ಒಂದು ತಿಂಗಳು … Read more