ಸ್ತ್ರೀಯರು ಈ ರೀತಿ ಮಲಗಿದರೆ ಬರುತ್ತದೆ ದರಿದ್ರ , ಸಿಟ್ಟಾಗುವರು ತಾಯಿ ಲಕ್ಷ್ಮೀ

ಮಹಿಳೆಯರು ಹೀಗೆ ಮಲಗಿಕೊಂಡರೆ ತಾಯಿ ಲಕ್ಷ್ಮಿ ದೇವಿಯು ಸಿಟ್ಟಾಗಳು, ಧನ ಸಂಪತ್ತಿನ ನಾಶವು ಸಹ ಆಗುತ್ತದೆ. ದರಿದ್ರ ತೆಗೆಯು ಮನೆಗೆ ಬರುತ್ತದೆ. ಯಾವುದೇ ಸ್ತ್ರೀಯು ಈ ರೀತಿ ಮಲಗಲೇಬಾರದು. ಶ್ರೀ ಕೃಷ್ಣನು ಈ ರೀತಿ ಹೇಳುತ್ತಾರೆ. ನಮ್ಮ ಶರೀರದ ಮೇಲೆ ಅತ್ಯಂತ ಮೋಹವನ್ನು ಮಾಡಬಾರದು. ಜೊತೆಗೆ ಪರಮಾತ್ಮ ನೀಡಿರುವಂತಹ ಶರೀರವನ್ನು ನಾಶ ಕೂಡ ಮಾಡಬಾರದು. ಮನುಷ್ಯರು ಅನೇಕ ತಪ್ಪುಗಳನ್ನು ಮಾಡಿ ತಮ್ಮ ಶರೀರವನ್ನು ಕೊಳಕು ಮಾಡಿರುತ್ತಾರೆ. ಪಾಪ ಹಿಡಿದಿಟ್ಟುಕೊಳ್ಳುವಂತೆ ಮಾಡುತ್ತಾರೆ. ಮನುಷ್ಯನು ಹೇಗೆ ತನ್ನ ಶರೀರವನ್ನು ಪವಿತ್ರವಾಗಿ … Read more

ರಾತ್ರಿ ನಿದ್ದೆ ಮಾಡುವ ಮುನ್ನ 1 ಲೋಟ ನೀರು ಇಲ್ಲಿ ಇಡಿ ಎಲ್ಲರೂ ನೀವು ಹೇಳಿದಂತೆ ಕೇಳಿಲ್ಲಾ ಅಂದ್ರೆ ಹೇಳಿ ಚಾಲೆಂಜ್ ಇದು

ಇದನ್ನು ಮಾಡುವುದರಿಂದ ಅವರ ಜೀವನದಲ್ಲಿ ಧನ ಸಂಪತ್ತಿನ ಆಗಮನ ಚೆನ್ನಾಗಿ ಆಗುತ್ತದೆ. ನೀವು ಯಾವುದೇ ಸ್ಥಳಕ್ಕೆ ಹೋದರೂ ಗೌರವ ಘನತೆ ಸಿಗುತ್ತದೆ. ಏನನ್ನೇ ಮಾಡಿದರು ನಂಬಿಕೆಯಿಂದ ಮಾಡಬೇಕು. ನಂಬಿಕೆ ಇದ್ದವರಿಗೆ ಕಲ್ಲಿನಲ್ಲಿಯೂ ಭಗವಂತ ಕಾಣುತ್ತಾನೆ. ಪೂರ್ತಿಯಾಗಿ ನಂಬಿಕೆ ಇಟ್ಟು ಮಾಡುವ ಕೆಲಸದಿಂದ ಲಾಭಾಹು ಸಿಗುತ್ತದೆ. ಇಲ್ಲಿನ ಈ ಪ್ರಯೋಗವು ನಿಮ್ಮ ಮನಸ್ಸನ್ನು ಶಕ್ತಿಶಾಲಿಯಾಗಿಸುತ್ತದೆ. ಮನಸ್ಸು ನೆಮ್ಮದಿಯಿಂದ ಖುಷಿಯಾಗಿರುತ್ತದೆ. ಯಾರು ಆಂತರಿಕವಾಗಿ ಖುಷಿಯಾಗಿರುತ್ತಾರೆಯೊ, ಯಾರು ಸಹ ಅವರಿಗೆ ದುಃಖವನ್ನು ನೀಡಲು ಸಾಧ್ಯವಿಲ್ಲ. ಇವರಿಗೆ ಕೆಲಸದ ಮೇಲೆ ಆಸಕ್ತಿಯು ಹೆಚ್ಚಾಗಲು … Read more

ನಿಮ್ಮ ಮನೆಯಲ್ಲಿ ಇರುವ ಬಿರುವನ್ನು ಹೀಗೆ ಇಟ್ಟಿದ್ರೆ ನೀವು ಭಿಕ್ಷುಕ ಆಗ್ತೀರಾ!ಈಗಲೇ ಚೇಂಜ್ ಮಾಡಿ

ಸಾಮಾನ್ಯವಾಗಿ ಈಗ ಬಹುತೇಕ ಮನೆಗಳಲ್ಲಿ ಬೀರು ಇರುತ್ತದೆ. ಬೀರುವಿನಲ್ಲಿ ಹೆಚ್ಚಾಗಿ ಹಣವನ್ನು ಒಡವೆ ವಸ್ತ್ರಗಳನ್ನು ಇಡಲಾಗುತ್ತದೆ. ಇನ್ನೂ ವಾಸ್ತು ಶಾಸ್ತ್ರದ ಪ್ರಕಾರ ಕೆಲವೊಂದು ದಿಕ್ಕುಗಳಲ್ಲಿ ಬೀರುವನ್ನು ಇಡಲೇಬಾರದು ಇಏಕೆಂದರೆ ಅದರಿಂದ ಮನೆಯಲ್ಲಿ ಆರ್ಥಿಕ ಸಂಕಷ್ಟ ಎದುರಿಸಬೇಕಾಗುತ್ತದೆ. ಹಾಗಾಗಿ ವಾಸ್ತುಶಾಸ್ತ್ರದ ಪ್ರಕಾರ ಬೀರುವನ್ನು ಯಾವ ದಿಕ್ಕಿನಲ್ಲಿ ಇಡಬೇಕು ಎಂಬುದರ ಬಗ್ಗೆ ಇಂದಿನ ನಮ್ಮ ಲೇಖನದಲ್ಲಿ ತಿಳಿಯೋಣ ಬನ್ನಿ. ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ತೊಲಗಿಸಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸಿಕೊಂಡರೆ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ.ವಾಸ್ತು ಪ್ರಕಾರ ಮನೆಯನ್ನು ಕಟ್ಟದಿದ್ದರೆ … Read more

ಇದರಲ್ಲಿ ಒಂದು ಕನ್ನಡಿಯನ್ನು ಆರಿಸಿ ಹಾಗೂ ನೀವು ಪ್ರೀತಿಸುವವರ ಬಗ್ಗೆ ತಿಳಿದುಕೊಳ್ಳಿ

ಈ ಒಂದು ವಿಡಿಯೋದಲ್ಲಿ ನೀವು ಯಾವ ನಂಬರನ್ನು ಆಯ್ಕೆ ಮಾಡಿಕೊಳ್ಳುತ್ತೀರೋ ಅದರ ಮುಖಾಂತರ ನೀವು ಯಾರ ಬಗ್ಗೆ ಯೋಚನೆ ಮಾಡುತ್ತಿರ ನೀವು ಯಾರನ್ನು ಪ್ರೀತಿಸುತ್ತೀರಾ ಅವರಿಗೆ ನಿಮ್ಮ ಮೇಲೆ ಪ್ರೀತಿ ಇದೆಯಾ ಅಥವಾ ಇಲ್ಲವೋ ಎಂಬ ವಿಚಾರವನ್ನು ತಿಳಿಸಿಕೊಡುತ್ತೇನೆ ನೀವು ತುಂಬಾ ಇಷ್ಟಪಟ್ಟವರ ಮುಖವನ್ನು ನೆನೆಸಿಕೊಂಡು ಆ ಒಂದು ನಂಬರನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ ನೀವು ನಂಬರ್ ಒನ್ ಅನ್ನು ಆಯ್ಕೆ ಮಾಡಿದ್ದರೆ ನಿಮ್ಮ ಪಾರ್ಟ್ನರ್ ಬಗ್ಗೆ ಯೋಚನೆ ಮಾಡಿದ್ದರೆ ಪ್ರೀತಿ ಎಂಬುದು ನಿಮ್ಮಿಬ್ಬರ ಮಧ್ಯೆ ತುಂಬಾ ಇದೆ … Read more

ನಿಮ್ಮನ್ನು ಶ್ರೀಮಂತರನ್ನಾಗಿಸಲು ಬಿಡಲ್ಲ ಈ ಐದು ಕೆಟ್ಟ ಅಭ್ಯಾಸಗಳು

ನಿಮ್ಮನ್ನು ಶ್ರೀಮಂತರನ್ನಾಗಿಸಲು ಬಿಡಲ್ಲ ಈ ಐದು ಕೆಟ್ಟ ಅಭ್ಯಾಸಗಳು.1.ಹಣವನ್ನು ಗಲೀಜು ಸ್ಥಳದಲ್ಲಿ ಇಡುವುದು ಇದು ಒಂದು ಕೊಳಕು ಅಭ್ಯಾಸ ಹಣ ದೇವರಿಗೆ ಸಮಾನ ಆದ್ದರಿಂದ ಇದನ್ನು ಗಲೀಜು ಗಲೀಜಾದ ಸ್ಥಳದಲ್ಲಿಡಬೇಡಿ ಈ ಅಭ್ಯಾಸ ಬಿಟ್ಟುಬಿಡಿ. ನೀವು ಸಂಪಾದನೆ ಮಾಡುವುದಕ್ಕಿಂತ ಹೆಚ್ಚು ಹಣವನ್ನು ಖರ್ಚು ಮಾಡುವುದನ್ನು ಬಿಟ್ಟುಬಿಡಿ. ಹಣವನ್ನು ಲೆಕ್ಕವಿಲ್ಲದೆ ಸುಮ್ಮನೆ ಖರ್ಚು ಮಾಡುವುದು ಕೆಟ್ಟ ಅಭ್ಯಾಸವಾಗಿದೆ. ಅದನ್ನು ಬದಲಾಯಿಸಿಕೊಳ್ಳಬೇಕು. 3.ನಿಮಗೆ ಭರವಸೆ ಇಲ್ಲದವರ ಕೈಯಲ್ಲಿ ಹಣವನ್ನು ಸಾಲವಾಗಿ ಆದರೂ ಕೊಡಬೇಡಿ. ನಿಮಗೆ ಅಷ್ಟು ನಂಬಿಕೆ ಇದ್ದರೆ ನಿಮಗೆ … Read more

ಇಂದು ಸೆಪ್ಟೆಂಬರ್ 18  ಸೋಮವಾರ ಗಣೇಶ ಚತುರ್ಥಿ ಇರುವುದರಿಂದ 4 ರಾಶಿಯವರಿಗೆ ಬಾರಿ ಅದೃಷ್ಟ ಗಜಕೇಸರಿಯೋಗ ರಾಜಯೋಗ ಗಣೇಶನ ಕೃಪೆಯಿಂದ

ನಮಸ್ಕಾರ ಸ್ನೇಹಿತರೆ ಸೆಪ್ಟೆಂಬರ್ 18 ತಾರೀಖಿನಿಂದ ಈ ಕೆಲವೊಂದು ರಾಶಿಯವರಿಗೆ ಭಾರಿ ಅದೃಷ್ಟ ಹಾಗೂ ಶುಕ್ರದಶೆ ಪ್ರಾಪ್ತಿಯಾಗುತ್ತಿದೆ ಈ ರಾಶಿಯವರು ಕೋಟ್ಯಾಧಿಪತಿಗಳು ಆಗುತ್ತಿದ್ದಾರೆ ಹಾಗೂ ಇವರು ಮುಟ್ಟಿದ್ದೆಲ್ಲಾ ಬಂಗಾರವಾಗುತ್ತದೆ ಈ ರಾಶಿಯವರು ಯಾವುದೇ ಒಂದು ಕೆಲಸ ಮಾಡಿದರು ಕೂಡ ಅದರಲ್ಲಿ ಅತ್ಯಂತ ದೊಡ್ಡ ಯಶಸ್ಸನ್ನು ಗಳಿಸಿಕೊಳ್ಳುತ್ತಾರೆ ಇದೇ ಸೆಪ್ಟೆಂಬರ್ 18  ತಾರೀಖಿನಿಂದ ಯಾವೆಲ್ಲ ರಾಶಿಯವರಿಗೆ ಯಾವೆಲ್ಲ ಅದೃಷ್ಟದ ಫಲಗಳು ಸಿಗುತ್ತವೆ ಎನ್ನುವುದನ್ನು ಇವತ್ತಿನ ಈ ಸಂಚಿಕೆಯಲ್ಲಿ ನೋಡೋಣ ಬನ್ನಿ ಅದಕ್ಕೂ ಮೊದಲು ನಮ್ಮ ಈ ಪೇಜ್ ಅನ್ನು ಲೈಕ್ … Read more

ಕೇವಲ 10 ಸೆಕೆಂಡಿನಲ್ಲಿ ನಿಮ್ಮ ಮೇಲೆ ಯಾವ ದೇವರ ಆಶೀರ್ವಾದ ಇದೆ ಅಂತಾ ತಿಳಿಯಿರಿ, ಈ ಎರಡರಲ್ಲಿ ಒಂದು ಹೂವು ಆಯ್ಕೆ ಮಾಡಿ

ನಮಸ್ಕಾರ ಸ್ನೇಹಿತರೆ ಮೇಲೆ ಕಾಣಿಸಿರುವ ಎರಡು ಗುಲಾಬಿ ಹೂಗಳಲ್ಲಿ ಯಾವುದಾದರೂ ಒಂದು ಹೂವನ್ನು ಆಯ್ಕೆ ಮಾಡಿ ನಿಮ್ಮ ಮೇಲೆ ಯಾವ ದೇವರ ಆಶೀರ್ವಾದ ಇದೆ ಎನ್ನುವುದನ್ನು ತಿಳಿಯೋಣ ಮುಂಬರುವ ದಿನಗಳಲ್ಲಿ ನಿಮಗೆ ಯಾವ ರೀತಿಯ ಖುಷಿಯಾದ ಸುದ್ದಿಗಳು ಸಿಗುತ್ತದೆ ಎನ್ನುವುದನ್ನು ಈ ಲೇಖನದಲ್ಲಿ ನೋಡೋಣ ನಮ್ಮ ಜೀವನದಲ್ಲಿ ಬಣ್ಣಗಳಿಗೆ ವಿಶೇಷವಾದ ಸ್ಥಾನವಿದೆ ನಿಮ್ಮ ಮುಂದೆ ಇಲ್ಲಿ ಎರಡು ಬಣ್ಣದ ಗುಲಾಬಿ ಹೂಗಳಿವೆ ಯಾವುದಾದರೂ ಒಂದು ಹೂವುಗಳನ್ನು ನೀವು ಈಗ ಆಯ್ಕೆಮಾಡಿಕೊಳ್ಳಿ ಇಲ್ಲಿ ನಿಮ್ಮ ಮೇಲೆ ಯಾವ ಯಾವ … Read more

ಹೆಣ್ಣು ಮಕ್ಕಳು ಗಂಟೆ ಬಾರಿಸಬಾರದು..???

ಹೆಣ್ಣು ಮಕ್ಕಳು ಗಂಟೆಬಾರಿಸಿದರೆ ಏನಾಗುತ್ತದೆ ಅದರ ಬಗ್ಗೆ ತಿಳಿದುಕೊಳ್ಳೋಣ.. ಗಂಟಾ ನಾದ ಇಲ್ಲದೆ ಯಾರು ಪೂಜೆ ಮಾಡುತ್ತಾರೋ ಅಥವಾ ಗಂಟೆ ಬಾರಿಸದೆ ಯಾರು ಪೂಜೆ ಮಾಡ್ತಾರೋ ಅಂತಹ ಮನೆಯಲ್ಲಿ ಕುರುಡು ಕಿವುಡು ಮಕ್ಕಳು ಹುಟ್ಟುತ್ತಾರೆಂದು ಶಾಸ್ತ್ರದಲ್ಲಿ ಹೇಳಿದ್ದಾರೆ…. ಗಂಟೆನೂ ಬಾರಿಸದೆ ಪೂಜೆ ಮಾಡಿದ ಸಂದರ್ಭದಲ್ಲಿ ಅದು ಸಾರ್ಥಕವಾಗುವುದಿಲ್ಲ ಹಾಗಾಗಿ ಗಂಟನಾದ ಮಾಡಲೇಬೇಕು… ಗಂಟನಾದವನ್ನು ಯಾವಾಗ ಮಾಡಬೇಕು… ದೇವರಿಗೆ ಧೂಪ ತೋರಿಸಿದಾಗ ದೀಪ ಬೆಳಗಿದಾಗ ನೈವೇದ್ಯ ಮಾಡುವಾಗ ಗಂಟನಾದವನ್ನು ಮಾಡಲೇಬೇಕು… ಗಂಟೆಯ ಎತ್ತರ 5 ಇಂಚು ಇದ್ದರೆ ಸಾಕು … Read more

ಎದೆ ಚುಚ್ಚೋ ವಿಷಯ! 

ಫಸ್ಟ್ ಲವ್ ಇಸ್ ದ ಬೆಸ್ಟ್ ಲವ್ ಎಂಬ ಮಾತಿದೆ. ಆದರೆ ಎಲ್ಲರಿಗೂ ಆ ಪ್ರೀತಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ತಾವೇ ದುಡುಕಿ ಪ್ರೀತಿಯನ್ನು ಕಳೆದುಕೊಳ್ಳುವವರು ಇದ್ದಾರೆ. ಒಪ್ಪದೇ ದೂರವಾಗುವವರು ಇದ್ದಾರೆ. ಮನಸ್ಸಿನಲ್ಲಿ ಪ್ರೀತಿ ಇದ್ದರೂ ಹೇಳದೆ ಒಂದು ಸೈಡ್ ಲವ್ ಟ್ಯಾಗ್ಲೈನ್ ಹಾಕಿಕೊಳ್ಳುವವರು ಕಮ್ಮಿ ಏನಿಲ್ಲ. ಹುಟ್ಟಿದ ರಾಶಿಗೂ, ಪ್ರೀತಿ ಪ್ರೇಮಕ್ಕು ಕನೆಕ್ಷನ್ ಇದೆ. ಈ ಐದು ರಾಶಿಯ ಜನ ತಮ್ಮ ಮೊದಲ ಪ್ರೀತಿಯನ್ನು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲವಂತೆ. ಇವರ ಮೊದಲ ಪ್ರೀತಿ ಯಶಸ್ವಿಯಾದರೆ, ಅದೊಂದು ಮಿರಾಕಲ್ ಎಂದೆ … Read more

ಗಣೇಶನನ್ನು ಮನೆಗೆ ತರುವಾಗ ಈ ನಿಮಯಗಳನ್ನು ಪಾಲಿಸಿ | ಗಣೇಶನನ್ನು ಈ ದಿಕ್ಕಿಗೆ ಮುಖ ಮಾಡಿ ಕೂರಿಸಿದರೆ ಅದೃಷ್ಟ

ಗಣೇಶನನ್ನು ಮನೆಗೆ ತರುವಾಗ ಈ ಏಳು ನೇಮಗಳನ್ನು ಪಾಲಿಸಿ. ಸಾಮಾನ್ಯವಾಗಿ ಹೆಚ್ಚಿನ ಜನರ ಮನೆಯಲ್ಲಿ ಗಣೇಶ ಚತುರ್ಥಿಯಂದು ಗಣೇಶನ ವಿಗ್ರಹವನ್ನು ಇಟ್ಟು ಪೂಜೆ ಮಾಡುತ್ತಾರೆ. ಮನೆಯಲ್ಲಿ ಗಣೇಶನನ್ನು ಕೂರಿಸುವ ಮುನ್ನ ನಾವು ಒಂದಷ್ಟು ವಿಚಾರಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಬೆಳಗ್ಗೆ ಬೇಗನೆ ಎದ್ದು ಸ್ನಾನ ಮಾಡಿ ಶುಭ್ರ ಬಟ್ಟೆಯನ್ನು ಧರಿಸಬೇಕು. ಪರಿವಾರದೊಂದಿಗೆ ಮಾರುಕಟ್ಟೆಗೆ ಹೋಗಿ ವಿಗ್ರಹವನ್ನು ಖರೀದಿಸಿ ತರಬೇಕು. ಜೊತೆಗೆ ತಾಯಿ ಗೌರಿಯ ಪುಟ್ಟ ವಿಗ್ರಹವನ್ನು ತಂದಿಟ್ಟುಕೊಳ್ಳಬೇಕು. ರಾಸಾಯನಿಕಗಳಿಂದ ತಯಾರಿಸಿದ ವಿಗ್ರಹಗಳನ್ನು ತರಬಾರದು. ಸಂಪ್ರೀತನಾಗಿ ಕುಳಿತಿರುವ ಗಣಪನನ್ನೆ ಮನೆಗೆ ತರಬೇಕು. … Read more