ಈ 7 ಕನಸುಗಳನ್ನು ಗುಪ್ತವಾಗಿಯೇ ಇಡಬೇಕು ಕನಸುಗಳ ಫಲ ನಾಶವಾಗುತ್ತದೆ

ಈ ಏಳು ಕನಸುಗಳನ್ನು ಯಾವಾಗಲೂ ಗುಪ್ತವಾಗಿಯೇ ಇಡಬೇಕು…. ಋಷಿಮುನಿಗಳ ಪ್ರಕಾರ ಕನಸುಗಳ ಮೂಲಕ ಭವಿಷ್ಯದ ಉತ್ತರ ಸಿಗುತ್ತದೆ ಎಂದು ಹೇಳುತ್ತಾರೆ.. ಕನಸುಗಳ ಮೇಲೆ ಗಮನವಿಟ್ಟು ನೋಡಿದರೆ ಅದರ ಅರ್ಥವನ್ನು ತಿಳಿದುಕೊಳ್ಳುತ್ತಾರೆ.. ಯಾವುದೇ ಒಳ್ಳೆಯ ಘಟನೆಗಳು ಕೆಟ್ಟ ಘಟನೆಗಳು ನಡೆಯುವುದು ನಿಮ್ಮ ಕನಸುಗಳ ಮೂಲಕ ತಿಳಿಸುತ್ತದೆ. ಹಿಂದೂ ಧರ್ಮದಲ್ಲಿ ಒಂದು ಪ್ರಾಚೀನ ಗ್ರಂಥವಿದೆ ಅದರ ಹೆಸರು ಅಗ್ನಿಪುರಾಣ ಅಗ್ನಿಪುರಾಣದಲ್ಲಿ ಅಗ್ನಿದೇವರು ಮಹರ್ಷಿ ಗಳಿಗೆ ಯಾವ ಒಂದು ಜ್ಞಾನವನ್ನು ನೀಡಿದಾರೋ ಮಹತ್ವಪೂರ್ಣವಾದದ್ದು…. ಕೆಲವೊಂದು ಕನಸುಗಳನ್ನು ಬೇರೆಯವರಿಗೆ ಯಾವುದೇ ಕಾರಣಕ್ಕೆ ಹೇಳಬಾರದು…. … Read more

ಮನೆ ಅಭಿವೃದ್ಧಿ ಆಗದೆ ಇರಲು ಮುಖ್ಯ ಕಾರಣಗಳು

ಮನೆ ಅಭಿವೃದ್ಧಿ ಆಗದೇ ಇರಲು ಕಾರಣಗಳು… ನಾವು ಎಲ್ಲಿ ಹೋಗಲಿ ಎಷ್ಟೇ ವೈಭವತ ಸ್ಥಾನದಲ್ಲಿ ಕಳೆದರೂ ಅತ್ಯಂತ ಸಂತೋಷ ಮತ್ತು ನೆಮ್ಮದಿ ಸಿಗುವ ಸ್ಥಾನವೆಂದರೆ ಅದು ಮನೆ ಮಾತ್ರ… ಎಷ್ಟೇ ಕಷ್ಟಪಟ್ಟು ದುಡಿದರೂ ಮನೆ ಏಳಿಗೆ ಆಗುತ್ತಿಲ್ಲ ಅಭಿವೃದ್ಧಿ ಆಗುತ್ತಿಲ್ಲ ಎಂದು ಚಿಂತೆ ಮಾಡುತ್ತಿ ರುವಿರಾ ಈ ವಿಷಯಗಳನ್ನು ತಿಳಿದುಕೊಳ್ಳಿ ಮನೆ ಅಭಿವೃದ್ಧಿ ಆಗುತ್ತಿಲ್ಲ ಎಂದು ಚಿಂತೆ ಮಾಡುತ್ತಿರುವಿರಾ.. ಯಾವತ್ತಿಗೂ ಈ ತಪ್ಪುಗಳನ್ನು ಮಾಡಬೇಡಿ…. ಎಷ್ಟೇ ಕಷ್ಟಪಟ್ಟು ದುಡಿದರು ಮನೆಯ ಏಳಿಗೆ ಆಗುತ್ತಿಲ್ಲ ಅಭಿವೃದ್ಧಿ ಆಗುತ್ತಿಲ್ಲ ಎಂದು … Read more

ಶನಿವಾರ ಯಾರಿಗೂ ಹೇಳದೆ ತುಳಸಿ ಬುಡದ ಹತ್ತಿರ ಇದನ್ನು ಇಡಿ! ರಾತ್ರೋರಾತ್ರಿ ಹಣೆಬರಹ ಬದಲಾಗುತ್ತದೆ

ನಮಸ್ಕಾರ ಸ್ನೇಹಿತರೇ ಯಾರಿಗೂ ತಿಳಿಯದ ರೀತಿಯಾಗಿ ತುಳಸಿ ಕಟ್ಟೆಯ ಹತ್ತಿರ ಈ ಪರಿಹಾರವನ್ನು ರಹಸ್ಯವಾಗಿ ಮಾಡಿಕೊಳ್ಳುವುದರಿಂದ ಖಂಡಿತವಾಗಿ ನಮಗೆ ಇರುವ ಆರ್ಥಿಕ ಸಮಸ್ಯೆಗಳು ದನ ಪರವಾಗಿ ಯಾರು ನಷ್ಟವನ್ನು ಅನುಭವಿಸುತ್ತಾ ಇರುತ್ತಾರೆ ಆರ್ಥಿಕ ಪರವಾದ ಕಷ್ಟಗಳನ್ನು ಅನುಭವಿಸುತ್ತಾ ಇದ್ದಾರೆ ಅಂಥವರಿಗೆ ಈ ಪರಿಹಾರ ಬಹಳಷ್ಟು ಉಪಯೋಗವನ್ನು ಕೊಡುತ್ತದೆ ಹಾಗಾಗಿ ಈ ಪರಿಹಾರವನ್ನು ತುಳಸಿ ಕಟ್ಟೆಯ ಹತ್ತಿರ ಮಾಡುವುದರಿಂದ ತುಳಸಿಯ ಕಟ್ಟೆಯಲ್ಲಿ ಮಾಡಿಕೊಳ್ಳುವ ಪರಿಹಾರ ಹೇಗೆ ಮಾಡಿಕೊಳ್ಳಬೇಕು ಯಾವ ದಿನ ಮಾಡಿಕೊಳ್ಳಬಹುದು ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ … Read more

ಸೆಪ್ಟೆಂಬರ್ ತಿಂಗಳಲ್ಲಿ ಹುಟ್ಟಿರುವವರ ಸ್ವಭಾವ ಹೇಗಿರುತ್ತೆ ತಿಳಿಯಿರಿ 

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಲೇಖನದಲ್ಲಿ ನಾವು ಸೆಪ್ಟೆಂಬರ್ ತಿಂಗಳಲ್ಲಿ ಹುಟ್ಟಿದವರ ಗುಣ ಸ್ವಭಾವ ಹೇಗಿರುತ್ತದೆ ಹಾಗೂ ಅವರ ಬಗ್ಗೆ ಸಾಕಷ್ಟು ವಿಷಯಗಳನ್ನು ತಿಳಿಸುತ್ತೇವೆ ಹಾಗಾಗಿ ಈ ಲೇಖನವನ್ನು ಆದಷ್ಟು ಪೂರ್ತಿಯಾಗಿ ಓದಿ ಸ್ನೇಹಿತರೆ ಇದರಲ್ಲಿ ಮೊದಲನೆಯದಾಗಿ ನಿಮ್ಮ ಲಕ್ಕಿ ನಂಬರ್ ನ ವಿಷಯಕ್ಕೆ ಬಂದರೆ 7,9,3 ಹಾಗೆ ಲಕ್ಕಿ ಕಲರ್ ನ ವಿಷಯಕ್ಕೆ ಬಂದರೆ ಬ್ಲಾಕ್ ಸೀಗ್ರೀನ್ ಮತ್ತು ಗೋಲ್ಡನ್ ಹಾಗೆ ಲಕ್ಕಿ ದಿನದ ಬಗ್ಗೆ ಬಂದರೆ ಅದು ಭಾನುವಾರ ಬುಧವಾರ ಹಾಗೂ ಗುರುವಾರ ಹಾಗೆ … Read more

ಲಕ್ಷ್ಮೀ ದೇವಿಗೆ ಇಷ್ಟವಾಗದ ಈ 8 ಕೆಲಸಗಳನ್ನು ಮರೆತು ಸಹ ಮಾಡಲೇಬೇಡಿ ಎಚ್ಚರ

ಮಹಾಲಕ್ಷ್ಮಿ ದೇವಿಗೆ ಇಷ್ಟವಾಗದ ಈ ಕೆಲಸಗಳನ್ನು ಮರೆತು ಸಹ ಮಾಡಲೇಬೇಡಿ..ದಾರಿ ತ್ರಯ ಕಟ್ಟಿಟ್ಟ ಬುತ್ತಿ ಲಕ್ಷ್ಮಿ ಅಲ್ಲಿ ಒಂದು ನಿಮಿಷ ಇರುವುದಿಲ್ಲ…ಸಂಜೆ ಹೊತ್ತು ಜಗಳ ಮಾಡುವ ಮನೆಯಲ್ಲಿ ತಾಯಿ ಲಕ್ಷ್ಮಿ ನೆಲೆಸುವುದಿಲ್ಲ. ಸದಾ ಶೌಚಾಲದ ಬಾಗಿಲನ್ನು ತೆರೆದಿಡುವುದು ಹಾಗೂ ಅಲ್ಲಿಂದ ಕೆಟ್ಟ ವಾಸನೆ ಬರುವಂತಿದ್ದರೆ ಶುಚಿ ಇಲ್ಲದಿದ್ದರೆ….. ಲಕ್ಷ್ಮಿಯಲ್ಲಿ ಇರುವುದಿಲ್ಲ…. ಅಡುಗೆ ಮನೆಯಲ್ಲಿ ಗಲೀಜಾಗಿ ಇಟ್ಟಿದ್ದರೆ ಸಿಂಕ್ ನಲ್ಲಿ ಎಂಜಲು ಪಾತ್ರೆ ತೊಳೆಯದೆ ರಾತ್ರಿ ಎಲ್ಲ ಬಿದ್ದಿದ್ದರೆ ಮಹಾಲಕ್ಷ್ಮಿ ಹೋಗಿ, ಆಲಕ್ಷ್ಮೀ ಪ್ರವೇಶಿಸುತ್ತಾಳೆ… ನೈಟಿ ತರಿಸಿ ಪೂಜೆ … Read more

ಸಾಯುವವರೆಗೂ ಜೀವನಪೂರ್ತಿ

ಸಾಯುವವರೆಗೂ ಜೀವನಪೂರ್ತಿ ಯಾವತ್ತೂ ಕ್ಯಾನ್ಸರ್ ಬರಬಾರದು ಎಂದರೆ ಈ ಏಳು ತಪ್ಪುಗಳನ್ನು ಇಂದೇ ಬಿಟ್ಟುಬಿಡಿ ಮನೆಗೆ ಅಡುಗೆಗೆ ಉಪಯೋಗಿಸುವ ಎಣ್ಣೆ ತಂದಾಗ ಎಣ್ಣೆ ಪ್ಯಾಕೆಟ್ ಅನ್ನು ಬಿಸಿ ಮಾಡಿ ಎಣ್ಣೆಯನ್ನು ತೆಗೆಯಬೇಡಿ ಅದು ಆರೋಗ್ಯಕ್ಕೆ ಅವಘಡ ಈ ರೀತಿ ಮಾಡಿದರೆ ಕ್ಯಾನ್ಸರ್ ಬರಲು ಕಾರಣವಾಗುತ್ತದೆ.ಮತ್ತೆ ಖಂಡಿತವಾಗಿ ಒಮ್ಮೆ ಕರೆದ ಎಣ್ಣೆಯನ್ನು ಮತ್ತೆ ಬಿಸಿ ಮಾಡಿ ಪುನಃ ಬಳಸಬೇಡಿ ಬಾಯಿಯ ಒಳಗೆ ಕ್ಯಾನ್ಸರ್ ಬರದಿರಲು ತಂಬಾಕು ಧೂಮಪಾನ ಹಾಗೂ ಮಧ್ಯಪಾನ ಮಾಡುವ ಅಭ್ಯಾಸವಿದ್ದರೆ ಇಂದು ಬಿಟ್ಟುಬಿಡಿ . ಬ್ರೆಸ್ಟಕ್ಯಾನ್ಸರ್ … Read more

ಸ್ವಲ್ಪ ರಿವರ್ಸ್ ಗೇರ್ನಲ್ಲಿ ಹೋಗುವಂತ ಭಾವನೆ

ವೃಷಭ ರಾಶಿ ಸೆಪ್ಟೆಂಬರ್ ಮಾಸದ ಭವಿಷ್ಯ …ಸ್ವಲ್ಪ ರಿವರ್ಸ್ ಗೇರ್ನಲ್ಲಿ ಹೋಗುವಂತ ಭಾವನೆ ಆಗಬಹುದು.. ದಶಮ ಸ್ಥಾನದಲ್ಲಿ ಶನಿ ವಕ್ರ ಸ್ಥಾನದಲ್ಲಿದ್ದಾನೆ. ನವೆಂಬರ್ ನವರೆಗೆ ವಕ್ರ ಸ್ಥಾನದಲ್ಲಿರುತ್ತಾನೆ ಶನಿ. ನಿಮ್ಮ ರಾಶಿಯ ಮೇಲೆ ಶನಿ ದೇವರ ವಿಶೇಷ ಪ್ರಭಾವವಿರುತ್ತದೆ. ಅದರಿಂದ ದೊಡ್ಡ ತೊಂದರೆ ಏನು ಆಗೋದಿಲ್ಲ ಸ್ವಲ್ಪ ಮಟ್ಟಿಗೆ ಒಳ್ಳೆಯದೇ ಆಗುತ್ತದೆ. ರವಿ ಪರಿವರ್ತನೆ ಆಗುತ್ತಿದ್ದಾನೆ ಸೆಪ್ಟಂಬರ್ 17ನೇ ತಾರೀಕು ಅದಾದ ನಂತರ ಯಾವ ರೀತಿ ಬೆಳವಣಿಗೆಯಾಗುತ್ತದೆ ಎಂದರೆ. ಮೊದಲು ಒಳ್ಳೆಯ ವಿಚಾರಗಳನ್ನು ತಿಳಿದುಕೊಳ್ಳೋಣ… ಕೇತು ಗ್ರಹ … Read more

ನಿಮ್ಮ ಸಂಪತ್ತು ಹೆಚ್ಚಾಗಲು ಶುಕ್ರವಾರ ಹೀಗೆ ಮಾಡಿ ನೋಡಿ

ನಮಸ್ಕಾರ ಸ್ನೇಹಿತರೆ ಶುಕ್ರವಾರ ಅಂದರೆ ಲಕ್ಷ್ಮೀದೇವಿಗೆ ವಿಶೇಷವಾದ ದಿನ ಸಂಪತ್ತು ವೃದ್ಧಿಯಾಗಬೇಕು ವ್ಯಾಪಾರ-ವ್ಯವಹಾರಗಳಲ್ಲಿ ಹೆಚ್ಚಿನ ಆದಾಯವನ್ನು ನಿರೀಕ್ಷೆ ಮಾಡಬೇಕು ಹಾಗೆ ನಾವು ಮಾಡುವಂತಹ ಎಲ್ಲಾ ಕೆಲಸ ಕಾರ್ಯಗಳನ್ನು ಕೂಡ ಜಯ ಪ್ರಾಪ್ತಿಯಾಗಬೇಕು ಎಂದು ಅಂದುಕೊಂಡರೆ ಶುಕ್ರವಾರದ ದಿನ ಲಕ್ಷ್ಮಿ ಪೂಜೆಯನ್ನು ಮಾಡಬೇಕು ವಿಷ್ಣುವಿನ ಪತ್ನಿಯನ್ನು ಬಹಳ ಶ್ರದ್ಧಾಭಕ್ತಿಯಿಂದ ಆರಾಧನೆ ಮಾಡಿದರೆ ಲಕ್ಷ್ಮಿಯ ಕೃಪಾಕಟಾಕ್ಷ ಉಂಟಾಗುತ್ತದೆ ಅಂತ ಹೇಳುತ್ತಾರೆ ಹಾಗಾಗಿ ಶುಕ್ರವಾರ ದಿನ ಲಕ್ಷ್ಮೀದೇವಿಯನ್ನು ಪೂಜಿಸುವಾಗ ಕೆಲವೊಂದು ವಿಧಿ ವಿಧಾನಗಳನ್ನು ಅನುಸರಿಸಬೇಕು ಹೀಗೆ ಮಾಡಿದರೆ ಸಂಪತ್ತು ವೃದ್ಧಿಯಾಗುತ್ತದೆ ಸಂಪತ್ತು … Read more

ರಾಮಚರಿತ ಮಾನಸ! ಸರ್ವಸಮಸ್ಯೆಗಳಿಗೂ ರಾಮಬಾಣವಿದ್ದಂತೆ ಈ ಮಂತ್ರ!

ನಮಸ್ಕಾರ ಸ್ನೇಹಿತರೆ ವಿದ್ಯೆ ವಿವಾಹ ಆರೋಗ್ಯ ಹಣಕಾಸು ಹೀಗೆ ಮನುಷ್ಯ ಅಂದಮೇಲೆ ನೂರೆಂಟು ಸಮಸ್ಯೆ ಇದ್ದೇ ಇರುತ್ತದೆ ಏನೇ ಪೂಜೆ-ಪುನಸ್ಕಾರ ಮಾಡಿದರೂ ಈ ತೊಂದರೆಗಳಿಂದ ಮುಕ್ತಿ ಸಿಕ್ಕಿರುವುದಿಲ್ಲ ಇಂಥವರಿಗೆ ಅತ್ಯಂತ ಫಲಕಾರಿಯಾಗದೆ ರಾಮಚರಿತ ಮಾನಸದ ಕೆಲವು ಮಂತ್ರಗಳು ತುಳಸಿ ಜಪಮಾಲೆ ಯೊಂದಿಗೆ ಈ ಮಂತ್ರಗಳನ್ನು ಪಠಣ ಮಾಡಿದರೆ ಹಲವಾರು ರೀತಿಯ ಪ್ರಯೋಜನಗಳಿವೆ ಅದು ಏನು ಎಂದು ನೋಡೋಣ ಈ ಲೇಖನದ ಮುಕೇನಾ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ … Read more

ಮುಂಜಾನೆ ಏಳುತ್ತಲೇ 30 ಸೆಕೆಂಡಿನ ಈ ಚಿಕ್ಕ ಕೆಲಸ ಮನೆಯನ್ನು ಹಣದಿಂದ ತುಂಬುವುದು ಶ್ರೀಮಂತರಾಗುವಿರಿ

ನಮಸ್ಕಾರ ಸ್ನೇಹಿತರೆ ನಿಮ್ಮ ಜೀವನವನ್ನು ಭಾಗ್ಯ ಶಾಲಿ ಯನ್ನಾಗಿಸಲು ಸಲು ಮತ್ತು ಶಕ್ತಿ ಶಾಲಿ ಯನ್ನಾ ಗಿಸಲು ಮುಂಜಾನೆಯ ಸಮಯವು ಎಷ್ಟು ಇಂಪಾರ್ಟೆಂಟ್ ಆಗಿದೆ ಅಂದರೆ ಹಲವಾರು ಜನರು ಇದರ ಬಗ್ಗೆ ಕಾಳಜಿ ವಹಿಸುವುದಿಲ್ಲ ಆದರೆ ನಾವು ನಿಮಗೆ ಹೇಳಬೇಕು ಎಂದರೆ ಮುಂಜಾನೆಯ ಕೆಲವು ಚಿಕ್ಕ ಚಿಕ್ಕ ಹವ್ಯಾಸಗಳು ಯಾವ ರೀತಿ ಇರುತ್ತವೆ ಅಂದರೆ ಒಂದು ವೇಳೆ ಇವುಗಳ ಬಗ್ಗೆ ನೀವು ಸ್ವಲ್ಪನಾದರೂ ಗಮನಹರಿಸಿದರೆ ನೀವು ಭಾಗ್ಯಶಾಲಿ ಆಗುವುದನ್ನು ಯಾರಿಂದಲೂ ತಪ್ಪಿಸಲು ಆಗುವುದಿಲ್ಲ ಮುಂಜಾನೆಯ ಸಮಯವು ಇಡೀ … Read more