ಶ್ರಾವಣಮಾಸದಲ್ಲಿ ಮನೆಗೆ ತನ್ನಿ ಕೇವಲ 1 ವಸ್ತು ಹಣ ಓಡಿ ಓಡಿ ಬರುತ್ತದೆ

ಶ್ರಾವಣ ಮಾಸದಲ್ಲಿ ಶಿವನ ಪೂಜೆಗೆ ವಿಶೇಷವಾದ ಮಹತ್ತ್ವವಿರುತ್ತದೆ. ಶಿವನ ಭಕ್ತರೆಲ್ಲರೂ ಶಿವನ ಆಶೀರ್ವಾದ ಕೃಪೆಯನ್ನು ಪಡೆದುಕೊಳ್ಳಲು ವ್ರತಗಳನ್ನು ಮಾಡುತ್ತಾರೆ, ಯಾತ್ರೆಗಳನ್ನು ಕೈಗೊಳ್ಳುತ್ತಾರೆ. ಪ್ರತಿಯೊಬ್ಬರ ಉದ್ದೇಶ ಶಿವನನ್ನು ಒಲಿಸಿಕೊಳ್ಳುವುದು ಆಗಿದೆ. ಶ್ರಾವಣ ಮಾಸದಲ್ಲಿ ಶಿವನನ್ನು ಒಲಿಸಿಕೊಳ್ಳುತ್ತಾರೋ ಅವರ ಎಲ್ಲಾ ಮನಸ್ಸಿನ ಇಷ್ಟಗಳು ಈಡೇರುತ್ತದೆ. ಶ್ರಾವಣ ಮಾಸದಲ್ಲಿ ಈ ವಿಶೇಷವಾದ ವಸ್ತುಗಳನ್ನು ನಿಮ್ಮ ಮನೆಗೆ ತಂದರೆ ಭಗವಂತ ನಿಮ್ಮ ಇಚ್ಛೆಗಳನ್ನೆಲ್ಲಾ ಈಡೇರಿಸುತ್ತಾನೆ. ಈ ಎಲ್ಲಾ ವಸ್ತುಗಳು ಶಿವನಿಗೆ ಅತೀಪ್ರಿಯವಾಗಿದ್ದು ಈ ವಸ್ತುಗಳಿಂದ ಭಗವಂತನಾದ ಶಿವನು ಒಲಿಯುತ್ತಾನೆ. ಹಾಗಾದರೇ ಆ ವಸ್ತುಗಳು … Read more

ಅನ್ನ ತಿನ್ನುವಾಗ ಈ 15 ತಪ್ಪುಗಳನ್ನು ಮಾಡಬೇಡಿ..!

ಅನ್ನವನ್ನು ಪರಬ್ರಹ್ಮ ಸ್ವರೂಪ ಎನ್ನುವರು. ಹಾಗೆಂದು ಭಾವಿಸುತ್ತಾರೆ ಕೂಡಾ ಅಂತಹ ಅನ್ನವನ್ನು ಊಟ ಮಾಡುವಾಗ ಅಪ್ಪಿತಪ್ಪಿಯು ಈ ಲೇಖನದಲ್ಲಿ ಹೇಳಿರುವ 15 ತಪ್ಪುಗಳನ್ನು ಮಾಡಬಾರದು. ಊಟ ಮಾಡುವ ಮುಂಚೆ ಕೈ ಕಾಲು ಚೆನ್ನಾಗಿ ತೊಳೆದುಕೊಂಡು ನೆಲದ ಮೇಲೆ ಕಾಲು ಮಡಚಿ ಕೂತುಕೊಂಡು ಊಟ ಮಾಡಬೇಕು. ಅನ್ನವನ್ನು ಒಂದೇ ಸ್ಥಳದಲ್ಲಿ ಕೂತುಕೊಂಡು ಊಟ ಮಾಡಬೇಕು. ಕೆಲವು ಜನ ಆ ಕಡೆ ಈ ಕಡೆ ತಿರುಗುತ್ತಾ ಮಾಡುತ್ತಾರೆ. ಆ ರೀತಿ ಖಂಡಿತ ಮಾಡಬಾರದು. ಊಟ ಮಾಡುವಾಗ ಎಂಜಲು ಕೈಯಲ್ಲಿ ಇತರ … Read more

ಇಂದಿನಿಂದ ಮುಂದಿನ47ವರ್ಷ ಶನಿದೇವರ ದಿವ್ಯದೃಷ್ಟಿ ಈ 4 ರಾಶಿಯವರಿಗೆ 1ತಿಂಗಳಲ್ಲಿ ಶ್ರೀಮಂತರು ನೀವೇ

ಶನಿದೇವರ ನೇರ ದಿವ್ಯದೃಷ್ಠಿ ಈ ನಾಲ್ಕು ರಾಶಿಯವರ ಮೇಲೆ ಬೀಳಲಿದ್ದು, ಇವರ ಬಾಳು ಬಂಗಾರವಾಗಲಿದೆ. ಹಾಗೇ ಶನಿದೇವರ ಕೃಪೆಯಿಂದಾಗಿ ಇವರ ಜೀವನದಲ್ಲಿ ಎಂದೂ ಕಾಣದ ಲಾಭವನ್ನು ಕಂಡು ಒಂದು ತಿಂಗಳಿನಲ್ಲಿ ಶ್ರೀಮಂತರಾಗಲಿದ್ದಾರೆ. ಹಾಗಾದರೇ ಅಂತಹ ಅದೃಷ್ಠವಂತ ರಾಶಿಗಳು ಯಾವುವು ಹಾಗೂ ಅವುಗಳಿಗೆ ಯಾವೆಲ್ಲಾ ಲಾಭ ಸಿಗಲಿದೆ ಎಂದು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಈ ರಾಶಿಯವರಿಗೆ ಇಂದಿನಿಂದ ಮುಂದಿನ 47 ವರ್ಷ ಗುರುಬಲ ಮತ್ತು ಅದೃಷ್ಠವಿದೆ ಎಂದರೆ ತಪ್ಪಾಗಲಾರದು. ಈ ರಾಶಿಯವರು ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವಾಗ ತುಂಬಾ ಯೋಚನೆ … Read more

ಗಾಯತ್ರೀ ಮಂತ್ರವನ್ನು ಈ ಸಮಯದಲ್ಲಿ ಮಂತ್ರವನ್ನು ಹೇಳಿದರೆ ಅಷ್ಟ ಐಶ್ವರ್ಯ ಜತೆ ಮನೆಯಲ್ಲಿ ಇರುವ ಎಲ್ಲರೂ ಆರೋಗ್ಯ ಸುಖ ಶಾಂತಿ !

ನಮಸ್ಕಾರ ಸ್ನೇಹಿತರೇ ನಮ್ಮ ಹಿಂದೂ ಸಂಪ್ರದಾಯದಲ್ಲಿ ಪ್ರತಿಯೊಂದು ದೇವರಿಗೂ ಒಂದೊಂದು ರೀತಿಯ ಮಂತ್ರವನ್ನು ಹೇಳಿ ಪೂಜೆ ಸಲ್ಲಿಸುತ್ತೇವೆ ಪ್ರತಿಯೊಂದು ಮಂತ್ರದಲ್ಲೂ ಅದರದ್ದೇ ಆದ ಭಕ್ತಿ ಶಕ್ತಿ ತುಂಬಿರುತ್ತದೆ ಹೀಗಾಗಿ ಮಂತ್ರವನ್ನು ಹೇಳುತ್ತಾ ಪೂಜೆ ಮಾಡಿಕೊಂಡರೆ ನಮ್ಮ ಎಲ್ಲಾ ಕಷ್ಟಗಳು ದೂರವಾಗುತ್ತದೆ ಎನ್ನುವ ನಂಬಿಕೆ ಕೂಡ ಇದೆ ಅದೇ ರೀತಿ ಮಂತ್ರಗಳಲ್ಲಿ ತುಂಬಾ ಶಕ್ತಿಯುತವಾದ ಮಂತ್ರ ಗಾಯತ್ರಿ ಮಂತ್ರ ಸಂಧ್ಯಾ ವಂದನೆಯ ಸಮಯದಲ್ಲಿ ಈ ಮಂತ್ರವನ್ನು ತಪ್ಪದೇ ಪಠಣ ಮಾಡಬೇಕು ಗಾಯಿತ್ರಿ ಎಂದೊಡನೆ ಕೆಲವರಿಗೆ ನೆನಪಾಗುವುದು ಪಂಚಮುಖ ಉಳ್ಳ … Read more

ಆಗಸ್ಟ್31 ಭಯಂಕರ ನೂಲ ಹುಣ್ಣಿಮೆ!8ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನ ರಾಜಯೋಗ ಶನಿದೇವರ ಅನುಗ್ರಹ

ಆಗಸ್ಟ್ 31ನೇ ತಾರೀಖು ಬಹಳ ಭಯಂಕರವಾದ ನೂಲ ಹುಣ್ಣಿಮೆ ಇದೆ. ಈ ಹುಣ್ಣಿಮೆಯಂದು ಈ ಎಂಟು ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನವಾಗುತ್ತದೆ. ಶನಿ ಪರಮಾತ್ಮನ ಕೃಪಾಕಟಾಕ್ಷ ಈ ಎಂಟು ರಾಶಿಯವರಿಗೆ ಇದೆ. ಹಾಗಾಗಿ ಇವರು ತಮ್ಮ ಜೀವನದಲ್ಲಿ ತುಂಬಾ ಅದೃಷ್ಟವನ್ನು ಪಡೆಯಲಿದ್ದಾರೆ. ಆ ಅದೃಷ್ಟವಂತ ರಾಶಿಗಳು ಯಾವುವು ಮತ್ತು ಅವುಗಳಿಗೆ ಯಾವೆಲ್ಲಾ ಲಾಭ ಸಿಗಲಿದೆ ಎಂಬುದನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಈ 8 ರಾಶಿಯ ವ್ಯಕ್ತಿಗಳು ತುಂಬಾ ಅದೃಷ್ಟವಂತರು. ಇವರಿಗೆ ನೂಲ ಹುಣ್ಣಿಮೆಯಿಂದ ಒಳ್ಳೆಯ ಯೋಗಫಲವನ್ನು ಇವರು ಪಡೆಯಲು … Read more

ಯಕ್ಷಿಣಿ ಯಂತ್ರವನ್ನು ಮನೆಯಲ್ಲಿ ಈ ರೀತಿ ಪೂಜೆ ಮಾಡಿದರೆ ಸಾಕು

ಹಲವಾರು ಯಕ್ಷಿಣಿಗಳು ಇವೆ ಅವುಗಳಲ್ಲಿ ಅದ್ಭುತವಾದ ಫಲಗಳನ್ನ ಕೊಡುವುದು ಯಕ್ಷಿಣಿಯಂತ್ರ. ಯಂತ್ರ ಯಕ್ಷಿಣಿ ಬಹಳ ವಿಶೇಷವಾಗಿರುವಂತದ್ದು, ಯಾರು ಈ ಸಿದ್ಧಿಯನ್ನು ಮಾಡಿಕೊಳ್ಳುತ್ತಾರೋ ಅವರು ಏನು ಅಂದುಕೊಂಡಿರುತ್ತಾರೋ ಅದೆಲ್ಲವೂ ಮಿರಾಕಲ್ ತರಹ ನಡೆಯುತ್ತದೆ. ಯಾವುದೇ ರೀತಿಯದುಷ್ಟಶಕ್ತಿಗಳು ಅಥವಾ ಮಾಂತ್ರಿಕ ದೋಷಗಳು ಈ ಯಕ್ಷಿಣಿ ಯಂತ್ರವನ್ನ ಇಟ್ಟಿರುವ ಸ್ಥಳದಲ್ಲಿ ಬರುವುದಿಲ್ಲ. ಅಂತಹ ಅದ್ಭುತವಾದ ಯಂತ್ರ ಈ ಯಕ್ಷಿಣಿಯಂತ್ರ. ಈ ಯಂತ್ರದ ವಿಶೇಷತೆ ಏನು ಎಂದರೆ 8 ಮೂಲೆಗಳನ್ನ ಹೊಂದಿರುತ್ತದೆ. ಆ ಎಂಟು ತುದಿಗಳು ಯಕ್ಷಿಣಿ ಚಕ್ರದಲ್ಲಿ ಇರುತ್ತದೆ. ಕೊನೆಯ ತುದಿ … Read more

ಸಾಯೋವರೆಗೂ ಯವ್ವನವಾಗಿರಲು ಸಲಹೆಗಳು

ಯೌವನವಾಗಿರಲು ಕೆಲವು ಸಲಹೆಗಳು ಪ್ರತಿದಿನ ಸಾಧ್ಯವಾದಷ್ಟು ಹಸಿರು ತರಕಾರಿ ಮತ್ತು ಸೊಪ್ಪುಗಳ ಸೇವನೆ ಮಾಡಿ.ಹಾಗೇನೆ ಪ್ರತಿದಿನ ಯಾವುದಾದರೂ ಒಂದು ಹಣ್ಣಿನ ಸೇವನೆ ಮಾಡಿ. ಇಂತದ್ದೇ ಹಣ್ಣು ಸೇವನೆ ಮಾಡಬೇಕೆಂದೇನೂ ಇಲ್ಲ. ಯಾವುದೇ ಹಣ್ಣು ಬೇಕಾದರೂ ಸೇವಿಸಬಹುದು. ಪ್ರತಿದಿನ ಆರರಿಂದ ಏಳು ಗ್ಲಾಸ್ ನೀರನ್ನು ಕುಡಿಯಲೇಬೇಕು. ಸರಿಯಾಗಿ ನೀರು ಕುಡಿಯುವುದು ಆರೋಗ್ಯಕ್ಕೆ ತುಂಬಾನೇ ಮುಖ್ಯ.ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ ಅರ್ಥ ಗಂಟೆ ವ್ಯಾಯಾಮ ಅಥವಾ ವಾಕಿಂಗ್ ಮಾಡುವುದು ಆರೋಗ್ಯವನ್ನು ಕಾಪಾಡುತ್ತದೆ. ಪ್ರತಿದಿನ ಸಾಧ್ಯವಾದರೆ ಯಾವುದಾದರೂ ಒಂದು ನಮೂನೆ ಡ್ರೈ … Read more

ಶ್ರಾವಣ ಮಾಸದಲ್ಲಿ ತುಳಸಿ ಸಸ್ಯ ಕೊಡುತ್ತದೆ ಈ 7 ಸಂಕೇತ ಇಲ್ಲಿ ಲಕ್ಷ್ಮೀ ಬರುವವರಿದ್ದಾರೆ

ಶ್ರಾವಣ ಮಾಸದಲ್ಲಿ ತುಳಸಿ ಗಿಡಕ್ಕೆ ಇರುವ ಮಹತ್ತ್ವವನ್ನು ತಿಳಿಸಿದ್ದಾರೆ. ಈ ತಿಂಗಳಿನಲ್ಲಿ ತುಳಸಿ ಗಿಡಕ್ಕೆ ಹಸಿರು ಬಣ್ಣದ ಬಟ್ಟೆಯನ್ನು ಕಟ್ಟಬೇಕು. ತುಳಸಿ ಗಿಡದ ಬಳಿ ಸಾಯಂಕಾಲ ದೀಪವನ್ನು ಹಚ್ಚಬೇಕು. ಇವುಗಳ ಜೊತೆಗೆ ಶ್ರಾವಣ ಮಾಸದಲ್ಲಿ ತುಳಸಿ ಗಿಡವು ನಾನಾ ಪ್ರಕಾರದ ಸಂಕೇತಗಳನ್ನು ಕೊಡುತ್ತದೆ. ಹಾಗಾಗಿ ಈ ಸಂಕೇತಗಳನ್ನು ಗಮನಿಸಬೇಕು. ಶಿವಪುರಾಣದ ಅನುಸಾರವಾಗಿ ತುಳಸಿ ಎಲೆಗಳನ್ನು ಶಿವನಿಗೆ ಅರ್ಪಿಸುವುದಿಲ್ಲ. ಏಕೆಂದರೆ ಭಗವಂತನಾದ ಶಿವನು ದೇವಿ ಬೃಂದಾಳ ಗಂಡನಾದ ಜಾಲಂಧರ ವಧೆಯನ್ನು ಮಾಡಿದ್ದನು. ಈ ಸಿಟ್ಟಿನಿಂದ ಬೃಂದಾ ಭಗವಂತನಾದ ಶಿವನಿಗೆ … Read more

ಆಗಸ್ಟ್ 25ನೇ ತಾರೀಕು ವರಮಹಾಲಕ್ಷ್ಮಿ ಹಬ್ಬದ ನಂತರ ಈ 6 ರಾಶಿಯವರು ಲಕ್ಷ್ಮೀಪುತ್ರರಾಗುತ್ತಾರೆ

ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಆಗಸ್ಟ್ 25ನೇ ತಾರೀಕು ವಿಶೇಷವಾದ ದಿನವಾಗಿದ್ದು ವರಮಹಾಲಕ್ಷ್ಮಿ ಹಬ್ಬ ಇದೆ ಈ ವರಮಹಾಲಕ್ಷ್ಮಿ ಹಬ್ಬದ ನಂತರ ಈ ಆರು ರಾಶಿಯವರಿಗೆ ಈ ವರಮಹಾಲಕ್ಷ್ಮಿ ಹಬ್ಬ ಮುಗಿದ ನಂತರ ಈ ರಾಶಿಯವರು ಲಕ್ಷ್ಮಿ ಆಶೀರ್ವಾದ ಪಡೆಯಲಿದ್ದಾರೆ. ಲಕ್ಷ್ಮಿ ದೇವಿ ಸಂಪೂರ್ಣ ಆಶೀರ್ವಾದವನ್ನು ಇವರು ಪಡೆಯಲಿದ್ದಾರೆ. ಆ ಅದೃಷ್ಟವಂತ ರಾಶಿಗಳು ಯಾವುವು ಎಂದು ನೋಡೋಣ ಬನ್ನಿ ಅದಕ್ಕೂ ಮುನ್ನ ಮಹಾಲಕ್ಷ್ಮಿ ಗೆ ಒ೦ದು ಲೈಕ್ ಕೊಡಿ ನೀವು ಇನ್ನೂ ನಮ್ಮ ಪೇಜ್ ಗೆ ಲೈಕ್ ಮಾಡಿಲ್ಲ … Read more

ಡ್ರ್ಯಾಗನ್ ಫ್ರೂಟ್ ತಿಂದರೆ ಏನಾಗುತ್ತೆ ಗೊತ್ತಾ?

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಡ್ರ್ಯಾಗನ್ ಫ್ರೂಟ್ಸ್ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಕೊಡುತ್ತೇವೆ ಈ ಲೇಖನವನ್ನು ಕೊನೆಯವರೆಗೂ ಓದಿ ಡ್ರ್ಯಾಗನ್ ಫ್ರೂಟ್ ಇದು ಹೆಚ್ಚಾಗಿ ಎಲ್ಲಿಯೂ ಕಂಡುಬರುವುದಿಲ್ಲ ಆದರೆ ಇದನ್ನು ದೊಡ್ಡ ದೊಡ್ಡ ಮಾಲ್ಗಳಲ್ಲಿ ಮತ್ತು ನಗರಗಳಲ್ಲಿ ಇದನ್ನು ಕಾಣಬಹುದಾಗಿದೆ ಬೆಲೆಯಲ್ಲಿ ದುಬಾರಿ ಇದ್ದರೂ ಕೂಡ ಈ ಹಣ್ಣಿನಲ್ಲಿ ಔಷಧಿಯ ಗುಣಗಳು ಹೆಚ್ಚು ಇರುವುದರಿಂದ ಇದು ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನಪ್ರಿಯತೆ ಗೊಳ್ಳುತ್ತಿದೆ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ … Read more