ವೃಶ್ಚಿಕ ರಾಶಿ ಗುಣ ಲಕ್ಷಣಗಳು, ಅದೃಷ್ಟ ಸಂಖ್ಯೆ, ದಿನ, ರತ್ನ

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ವೃಶ್ಚಿಕ ರಾಶಿಯವರ ಗುಣಲಕ್ಷಣವನ್ನು ತಿಳಿಯೋಣ ಸಾಮಾನ್ಯವಾಗಿ ವೃಷಿಕ ರಾಶಿ ಯವರು ಜನರೊಂದಿಗೆ ಬರೆಯುವುದಿಲ್ಲ ಯಾವ ಕೆಲಸವನ್ನು ಮಾಡಿದರೂ ರಹಸ್ಯವಾಗಿ ಮಾಡುತ್ತಾರೆ ಇವರ ಮೈ ಬಣ್ಣ ಸಾದಾರಣ ವಾಗಿದ್ದು ದೃಢಕಾಯ ರಾಗಿರುತ್ತಾರೆ ಯಾವುದನ್ನು ಬೇಕಾದರೂ ಸಾಧಿಸುವ ಛಲ ಆತ್ಮಸ್ಥೈರ್ಯ ಇರುತ್ತದೆ ಹೆಚ್ಚಿನ ಸಂಖ್ಯೆಯಲ್ಲಿ ಸ್ನೇಹಿತರು ಇರುತ್ತಾರೆ ಮಿತ ಸಂತಾನವನ್ನು ಹೊಂದಿದವರು ಕುಟುಂಬದ ಕ್ಷೇಮವನ್ನು ಬಯಸುವವರು ಆಗಿರುತ್ತಾರೆ ಜೀವನದಲ್ಲಿ ಎಲ್ಲವನ್ನು ಒಂಟಿಯಾಗಿ ಸಾಧಿಸುತ್ತಾರೆ ಆಸ್ತಿ ಮಾಡುವುದರಲ್ಲಿ ಸಿದ್ಧಹಸ್ತರು ದೃಢ ನಿರ್ಧಾರ ನಂಬಿಕೆಯೇ ಜೀವನದ ಮುಖ್ಯ … Read more

ಶುಕ್ರವಾರ ಹುಟ್ಟಿದವರಿಗೆ Luck Or Bad Luck.?

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಬಹಳ ವಿಶೇಷವಾದ ಮಾಹಿತಿಯನ್ನು ತಿಳಿಸುತ್ತಿದ್ದೇವೆ ಅದು ಏನು ಅಂತ ಹೇಳಿದರೆ ಶುಕ್ರವಾರ ದಿನದಂದು ಹೆಣ್ಣುಮಕ್ಕಳ ಆಗಿರಬಹುದು ಅಥವಾ ಗಂಡುಮಕ್ಕಳ ಆಗಿರಬಹುದು ಯಾವ ತಿಥಿಯಂದು ಹುಟ್ಟಿದರೆ ಶುಭವಾಗುತ್ತದೆ ಮತ್ತು ಯಾವ ತಿಥಿಯಂದು ಗಂಡು ಮಕ್ಕಳು ಹುಟ್ಟಿದರೆ ಶುಭವಾಗುತ್ತದೆ ಎಂದು ವಿಶೇಷವಾಗಿ ನಾವು ಇವತ್ತು ಅದರ ಬಗ್ಗೆ ತಿಳಿಸುತ್ತಿದ್ದೇವೇ ಮೊದಲನೇದಾಗಿ ಹೆಣ್ಣುಮಕ್ಕಳು ಶುಕ್ರವಾರದ ದಿನದಂದು ವಿಶೇಷವಾಗಿ ಪಂಚಮಿ ತಿಥಿಯಂದು ಹುಟ್ಟಿದರೆ ಆ ಸ್ತ್ರೀ ಬಹಳ ಸೌಮ್ಯಸ್ವಭಾವದವಲಾಗಿರುತ್ತಾಳೆ ಮತ್ತು ಜ್ಞಾನದಲ್ಲಿ ಉತ್ತಮವಾಗಿರುತ್ತಾಳೆ ಮತ್ತು ವಿದ್ಯೆಯಲ್ಲಿ … Read more

ನಿತ್ಯ ಸತ್ಯಗಳ ಬಗ್ಗೆ ತಿಳಿಯೋಣ ಬನ್ನಿ

ನಮಸ್ಕಾರ ಸ್ನೇಹಿತರೇ ನಿತ್ಯ ಸತ್ಯಗಳ ಬಗ್ಗೆ ತಿಳಿಯೋಣ ಬನ್ನಿ,1) ರಾತ್ರಿ ಹೊತ್ತು ತಲೆಗೆ ಸ್ನಾನ ಮಾಡಬೇಡಿ 2) ಶುಕ್ರವಾರದ ದಿನ ಉಪ್ಪು ಮೆಣಸಿನಕಾಯಿ ಮೊಸರು ನಿಮ್ಮ ಕೈಯಿಂದ ಯಾರಿಗೂ ಕೊಡಬೇಡಿ 3) ಶುಕ್ರವಾರ ಹಾಗೂ ಮಂಗಳವಾರ ಮನೆಯಲ್ಲಿ ಜೇಡರ ಬಲೆಯನ್ನು ತೆಗೆಯುವುದು ಮತ್ತು ಮನೆಯನ್ನು ಸ್ವಚ್ಛಗೊಳಿಸುವುದು ಮಾಡಬಾರದು 4) ಮನೆ ದೇವರಿಗೆ ಮಂಗಳವಾರ ವಿಶೇಷವಾದ ಪೂಜೆ ಮಾಡಿ 5) ಮನೆಯಲ್ಲಿ ಒಡೆದ ಸಾಮಾನುಗಳನ್ನು ಇಟ್ಟುಕೊಳ್ಳಬಾರದು 6) ಯಾವಾಗಲೂ ಮನೆಯಲ್ಲಿ ಸ್ವಚ್ಛವಾಗಿರುವಂತೆ ಜೇಡರ ಬಲೆ ಮತ್ತು ದೂಳು ತೆಗೆದು … Read more

ಈ 5 ರಾಶಿಗಳಿಗೆ ಆಗಸ್ಟ್ 10 ಕರ್ಮ ಫಲ ಕೆಳೆದು ಕುಭೇರ ದೇವರ ಕುಬೇರ ಯೋಗ|ಗಜಕೇಸರಿ ಯೋಗ

ಎಲ್ಲರಿಗೂ ನಮಸ್ಕಾರ, ಈ ಐದು ರಾಶಿಗಳಿಗೆ ಆಗಸ್ಟ್ 10 ನೇ ತಾರೀಕಿನಿಂದ ಲಕ್ಷ್ಮಿ ಆದಿ ಪತಿ ಕುಬೇರ ದೇವ ಕುಬೇರ ಆಶೀರ್ವಾದವನ್ನು ಕೆಲವು ರಾಶಿಗಳು ಉತ್ತಮ ಬೆಳವಣಿಗೆಯನ್ನು ಇವರು ಹೊಂದುತ್ತಾರೆ. ಲಕ್ಷ್ಮಿ ದೇವಿಯ ಪುತ್ರರಾಗಬೇಕೆಂದರೆ ಲಕ್ಷ್ಮಿ ದೇವಿಗೆ ಇಷ್ಟ ಆಗುವ ಕೆಲಸ ಮಾಡುವುದರಿಂದ ನಮಗೆ ಲಕ್ಷ್ಮಿ ದೇವಿ ನಮಗೆ ಒಲೆಯುತ್ತಾಳೆ. ಕುಬೇರ ದೇವರ ಆಶೀರ್ವಾದ ಯಾರು ಪಡೆದುಕೊಳ್ಳುತ್ತಾರೊ ಅವರು ಯಾವುದೇ ಕಾರಣಕ್ಕೂ ತಮ್ಮನ್ನು ತಾವು ಕೆಟ್ಟ ಕೆಲಸಗಳಲ್ಲಿ ತೊಡಗಿಸಿಕೊಳ್ಳಬಾರದು. ತಮ್ಮನ್ನು ತಾವು ಒಳ್ಳೆಯ ಕೆಲಸಗಳಲ್ಲಿ ಮಾಡಬೇಕು ಇಲ್ಲವಾದರೆ … Read more

ತುಲಾ ರಾಶಿ ಗುಣ ಲಕ್ಷಣಗಳು,ಅದೃಷ್ಟ ಸಂಖ್ಯೆ, ದಿನ, ರತ್ನ

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ತುಲಾ ರಾಶಿಯವರ ಗುಣ ಲಕ್ಷಣಗಳನ್ನು ತಿಳಿಯೋಣ ಈ ರಾಶಿಯವರು ವ್ಯಾಪಾರದ ವ್ಯವಹಾರದ ಎಲ್ಲಾ ತಂತ್ರಗಳನ್ನು ಬಲ್ಲವರಾಗಿರುತ್ತಾರೆ ಇವರಿಗೆ ಸ್ಥಿರ ಉದ್ಯೋಗ ಇರಲಾರದು ಇವರ ಮುಖದಲ್ಲಿ ಆಕರ್ಷಣೀಯ ತೇಜಸ್ಸು ಇರುತ್ತದೆ ಜೀವನದಲ್ಲಿ ಹಂತ ಹಂತವಾಗಿ ಅಭಿವೃದ್ಧಿ ಹೊಂದುತ್ತಾರೆ ಯಾವುದೇ ಕೆಲಸವನ್ನು ಧೈರ್ಯವಾಗಿ ಸಾಧಿಸುವ ಗುಣವನ್ನು ಹೊಂದಿರುತ್ತಾರೆ ನ್ಯಾಯಮಾರ್ಗದಲ್ಲಿ ನಡೆಯುವ ರಾಗಿರುತ್ತಾರೆ ಕಲೇ ಸಾಹಿತ್ಯ ನಾಟಕ ರಂಗದಲ್ಲಿ ಕೀರ್ತಿ ಪಡೆಯುತ್ತಾರೆ ಇತರರಿಗೆ ಸಹಾಯ ಮಾಡುವ ಗುಣ ಹೊಂದಿರುತ್ತಾರೆ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ … Read more

ಹೆಣ್ಣಿನ ಅಂತರಾಳ

ನಮಸ್ಕಾರ ಸ್ನೇಹಿತರೆ ಬಾಳಿಗೆ ಬೆಳಕಾಗುವ ಹೆಣ್ಣಿನ ಅಂತರಾಳ ನದಿಗೆ ಹೆಚ್ಚು ಹೆಣ್ಣಿನ ಹೆಸರನ್ನೇ ಇಡುತ್ತಾರೆ ಏಕೆಂದರೆ ಹೆಣ್ಣು ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಬೇರೆ ಯಾರಿಗೂ ಆಸರೆ ಆಗುತ್ತಾಳೆ ನದಿ ಕೂಡ ಹಾಗೆಯೇ ನದಿ ಹುಟ್ಟುವುದು ಒಂದು ಕಡೆ ಆದರೆ ಅದು ಹರಿಯುವ ದಾರಿಯುವುದಕ್ಕೂ ಸಾವಿರಾರು ಜನರಿಗೆ ಆಸರೆಯಾಗುತ್ತದೆ ಇದೇ ಕಾರಣಕ್ಕೆ ನದಿಗಳಿಗೆ ಹೆಚ್ಚಾಗಿ ಹೆಣ್ಣಿನ ಹೆಸರನ್ನೇ ನಾಮಕರಣ ಮಾಡಲಾಗುತ್ತದೆ # ಗಂಡಿನ ಒಂದು ಗಟ್ಟಿದನಿಯು ಹೆಣ್ಣನ್ನು ಸಮಾಧಾನಿಸಬಹುದು ಆದರೆ ಹೆಣ್ಣಿನ ಮೌನವು ಗಂಡಿನ ಮನೋಬಲವನ್ನೇ ಕುಸಿಯುವಂತೆ … Read more

ನಿಮ್ಮ ಕಷ್ಟ ಜೀವನದಿಂದ ಬಿಡುಗಡೆಗೆ ಹನುಮಂತನಿಗೆ ಈ ವಸ್ತು ಅರ್ಪಿಸಿ.!

ನಮಸ್ಕಾರ ಸ್ನೇಹಿತರೆ ನಿಮ್ಮ ಕಷ್ಟಗಳಿಗೆ ಮುಕ್ತಿ ಸಿಗಬೇಕಾದರೆ ಆಂಜನೇಯನಿಗೆ ಇದನ್ನು ಅರ್ಪಿಸಿ ಇದರಿಂದ ಶುಭವಾಗುತ್ತದೆ ಜೀವನದಲ್ಲಿ ಕಷ್ಟ ಸುಖಗಳು ಬರುವುದು ಸಾಮಾನ್ಯ ಆದರೆ ಕೆಲವರಿಗೆ ಒಂದರ ಮೇಲೆ ಒಂದು ಕಷ್ಟಗಳು ಒದಗಿ ಬರುತ್ತಲೇ ಇರುತ್ತದೆ ಆರೋಗ್ಯದ ಸಮಸ್ಯೆ ಕೌಟುಂಬಿಕ ಸಮಸ್ಯೆ ಯಾವುದೇ ಉದ್ಯೋಗ ಮಾಡಿದರು ಯಶಸ್ಸು ಸಿಗದೇ ಇರುವುದು ಇದರಿಂದ ಪಾರಾಗುವ ದಾರಿ ಕಾಣದೆ ಕೆಲವರು ಕಂಗಾಲಾಗಿ ಹೋಗುತ್ತಾರೆ ಅಂತವರು ಆಂಜನೇಯ ಸ್ವಾಮಿಯನ್ನು ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು … Read more

ವಾರದಲ್ಲಿ ಈ ದಿನದಂದು ಉಗುರುಗಳನ್ನು ತೆಗೆದರೆ ಸರ್ವನಾಶವಾಗುತ್ತಾರೆ !

ನಮಸ್ಕಾರ ಸ್ನೇಹಿತರೇ ಮನುಷ್ಯನ ಶರೀರದಲ್ಲಿ ಕೈಬೆರಳುಗಳಿಗೆ ಕಾಲು ಬೆರಳುಗಳಿಲ್ಲಿ ಉಗುರುಗಳನ್ನು ನೋಡುತ್ತೇವೆ ಈ ಉಗುರುಗಳನ್ನು ಹೆಚ್ಚಾಗಿ ಬೆಳೆಸಬಾರದು ಎಂದು ಮೇಲಿಂದ ಮೇಲೆ ಅವುಗಳನ್ನು ಕತ್ತರಿಸುತ್ತಾ ಇರುತ್ತೇವೆ ಉಗುರುಗಳನ್ನು ಬೆಳೆಸಬಾರದು ಅಂತ ಮನೆಯಲ್ಲಿ ಹಿರಿಯರು ಕೂಡ ಕಿವಿಮಾತು ಹೇಳುತ್ತಾರೆ ಆದರೆ ಕೆಲವರು ಮಾತ್ರ ಪ್ರಪಂಚವೆಲ್ಲ ತಮ್ಮ ಉಗುರುಗಳನ್ನೇ ನೋಡುತ್ತಿದೆ ಎಂದು ಅಂದವಾದ ಸುಂದರವಾದ ಉಗುರುಗಳನ್ನು ಬೆಳೆಸುತ್ತಾ ಉಗುರನ್ನು ದೊಡ್ಡದಾಗಿ ಬೆಳೆಸುತ್ತಾರೆ ಆದರೆ ಹೀಗೆ ಉಗುರನ್ನು ಬೆಳೆಸುವುದು ಲಾಭಕ್ಕಿಂತ ಹೆಚ್ಚು ನಷ್ಟಗಳೇ ಜರುಗುತ್ತವೆ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ … Read more

ಇರುವೆಗಳು ಮನೆಯಲ್ಲಿ ಬಂದರೆ ಏನು ಅರ್ಥ

ನಮಸ್ಕಾರ ಸ್ನೇಹಿತರೆ ಇರುವೆಗಳು ಎಲ್ಲರ ಮನೆಯಲ್ಲೂ ಇದ್ದೇ ಇರುತ್ತದೆ ಇರುವೆ ಬಂತು ಅಂದರೆ ಎಲ್ಲರಿಗೂ ಕಿರಿಕಿರಿ ಏಕೆಂದರೆ ಅವು ಕಚ್ಚಿದರೆ ಸ್ವಲ್ಪ ಹೊತ್ತು ಉರಿಯುತ್ತದೆ ಹಾಗೆ ಅಲ್ಲೇ ಸ್ವಲ್ಪ ಎಣ್ಣೆ ಜಿಡ್ಡು ಪದಾರ್ಥ ಇದ್ದರೂ ಸಹ ಅಲ್ಲಿ ಇರುವೆಗಳು ಬಹುಬೇಗ ಬಂದು ಸೇರಿಕೊಳ್ಳುತ್ತವೆ ಇದರಿಂದ ಎಲ್ಲರಿಗೂ ಸ್ವಲ್ಪ ಕಿರಿಕಿರಿ ಅಂದರೆ ಸುಳ್ಳಲ್ಲ ಇರುವೆಗಳು ಮನೆಗೆ ಬಂದರೆ ಏನಾಗುತ್ತದೆ ಎನ್ನುವುದರ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ ಮನೆಗಳಲ್ಲಿ ಇರುವೆಗಳು ಇರುವುದು ಸಾಮಾನ್ಯ ಸಂಗತಿ ಅಡುಗೆ ಮನೆಯಲ್ಲಿ ಸಿಹಿ ತಿಂಡಿಗಳು … Read more

ಹುಟ್ಟಿದ ನಕ್ಷತ್ರದ ಪ್ರಾಣಿಗಳ ಬಗ್ಗೆ ತಿಳಿಸಿಕೊಡುತ್ತೇವೆ ಬನ್ನಿ

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಹುಟ್ಟಿದ ನಕ್ಷತ್ರದ ಪ್ರಾಣಿಗಳ ಬಗ್ಗೆ ತಿಳಿಸಿಕೊಡುತ್ತೇವೆ ಬನ್ನಿ 1) ಅಶ್ವಿನಿ ನಕ್ಷತ್ರ ಕುದುರೆ2) ಭರಣಿ ನಕ್ಷತ್ರ ಆನೆ 3) ಕೃತಿಕಾ ನಕ್ಷತ್ರ ಆನೆ 4) ರೋಹಿಣಿ ನಕ್ಷತ್ರ ಹಾವು 5) ಮೃಗಶಿರ ನಕ್ಷತ್ರ ಹಾವು6) ಆರಿದ್ರ ನಕ್ಷತ್ರ ನಾಯಿ 7) ಪುನರ್ಸು ನಕ್ಷತ್ರ ಬೆಕ್ಕು8) ಪುಷ್ಯ ನಕ್ಷತ್ರ ಮೇಕೆ 9) ಆಶ್ಲೇಷ ನಕ್ಷತ್ರ ಬೆಕ್ಕು10) ಮಖಾ ನಕ್ಷತ್ರ ಇಲಿ 11) ಉತ್ತರಾ ನಕ್ಷತ್ರ ಇಲಿ 12) ಹಸ್ತ ನಕ್ಷತ್ರ ಹಸು … Read more