ಗಣಪತಿಗೆ ಈ ಒಂದು ಮಂತ್ರವನ್ನು ಜಪಿಸಿದರೆ ನಿಮಗೆ ಅಷ್ಟೈಶ್ವರ್ಯ ಸಿದ್ಧಿಸುತ್ತದೆ

ನಮಸ್ಕಾರ ಸ್ನೇಹಿತರೇ ಇಂದು ಗಣೇಶ ಚತುರ್ಥಿ ಇದೆ ಇಂದು ಗಣೇಶನ ಆರಾಧನೆಗೆ ಪ್ರಶಸ್ತ ದಿನ ಅಂತ ಹೇಳುತ್ತಾರೆ ಅದರಲ್ಲೂ ಸಂಕಷ್ಟ ಚೌತಿ ಗಣೇಶನ ಪೂಜೆಗೆ ಬಹಳ ಪ್ರಶಸ್ತವಾದ ದಿನ ಅಂತ ಹೇಳುತ್ತಾರೆ ಹಾಗೆ ಮುಖ್ಯವಾಗಿ ಭಾದ್ರಪದ ಮಾಸದಲ್ಲಿ ಬರುವಂತಹ ಗಣೇಶ ಚೌತಿ ಅತಿ ವಿಶಿಷ್ಟವಾದಂತ ದಿನ ಈ ದಿನ ಗಣೇಶನನ್ನು ಸ್ಥಾಪಿಸಿಕೊಂಡು ಪೂಜಿಸುವುದು ಅನಾದಿಕಾಲದಿಂದಲೂ ರೂಢಿಯಲ್ಲಿ ಇದೆ ವಿಜ್ಞ ವಿನಾಯಕನಾದ ಗಣಪತಿಯನ್ನು ನಾವು ವಕ್ರತುಂಡ ಮಹಾಕಾಯ ಸೂರ್ಯ ಕೋಟಿ ಸಮರ್ಪಭ ನಿರ್ವಿಘ್ನಂ ಕುರುಮಿ ದೇವ ಸರ್ವ ಕಾಯೇಷು … Read more

ಕನ್ಯಾ ರಾಶಿ ಆಗಸ್ಟ್ ಮಾಸ ಭವಿಷ್ಯ

ನಮಸ್ಕಾರ ಸ್ನೇಹಿತರೆ ಕನ್ಯಾ ರಾಶಿಯ ಮಾಸ ಭವಿಷ್ಯವನ್ನು ಹೇಳುವ ಇವತ್ತಿನ ಈ ಸಂಚಿಕೆಗೆ ನಿಮಗೆಲ್ಲರಿಗೂ ಸ್ವಾಗತ ಆಗಸ್ಟ್ ತಿಂಗಳು ಹಳೆ ಹಾಗೂ ಹೊಸ ವಿಚಾರಗಳನ್ನು ಹೊತ್ತು ತರುತ್ತಾ ಇದೆ ಶನಿ ವಕ್ರನಾಗಿದ್ದಾನೆ ನಿಮ್ಮ ಆರನೇ ಮನೆಯಲ್ಲಿ ಹಾಗೆ ಗುರು ಗ್ರಹ ಅಷ್ಟಮದಲ್ಲಿ ಇದೆ ಅಲ್ಲಿ ರಾಹು ಕೂಡ ಜೊತೆಯಾಗಿದ್ದಾನೆ ಒಂದು ಮಟ್ಟಿಗೆ ಸ್ವಲ್ಪ ಶುಭಕರವಾದ ಬೆಳವಣಿಗೆ ಇದು ಆದರೆ ಗುರು ಕೂಡ ಭಾಗ್ಯಕ್ಕೆ ಹೋಗುವನು ಇದ್ದಾನೆ ಹಾಗೂ ರಾಹು ಕೂಡ ಸಪ್ತಮಕ್ಕೆ ಬರುವ ಸಾಧ್ಯತೆ ಇದೆ ಹೀಗಾಗಿ … Read more

ಅತಿಯಾಗಿ ಚಿಂತಿಸುವವರಿಗೆ

ನಮಸ್ಕಾರ ಸ್ನೇಹಿತರೇ ಇವತ್ತಿನ ಈ ಸಂಚಿಕೆಯಲ್ಲಿ ಕೆಲವು ಮನಸ್ಸಿನ ಮಾರ್ಗಗಳ ಬಗ್ಗೆ ತಿಳಿಸುತ್ತೇವೆ ಹೀಗೆ ಎಷ್ಟು ದಿನ ಚಿಂತೆ ಮಾಡುತ್ತಾ ಇರುತ್ತೀಯಾ? ನೀನು ಹೀಗೆ ಚಿಂತೆ ಮಾಡುತ್ತಾನೆ ಇದ್ದರೆ ನೀನು ಬದಲಾಗುವುದು ಯಾವಾಗ? ನಿನ್ನ ಕನಸುಗಳು ಈಡೇರುವುದು ಯಾವಾಗ? ನೀನು ಯಶಸ್ವಿಯಾಗುವುದು ಯಾವಾಗ? ನೀನು ಸಂತೋಷವಾಗಿ ಇರಬೇಕು ಎಂದರೆ ಚಿಂತಿಸುವುದನ್ನು ಬಿಡಬೇಕು ಈ ಚಿಂತೆ ನಿನ್ನ ಭವಿಷ್ಯವನ್ನು ಕಿತ್ತುಕೊಳ್ಳುತ್ತದೆ ನಿನ್ನ ಸಂತೋಷವನ್ನು ಕಿತ್ತುಕೊಳ್ಳುತ್ತದೆ ನೀನು ಈ ಪ್ರಪಂಚದಲ್ಲಿ ಬಂದಿರುವುದು ಕಣ್ಣೀರು ಹಾಕುವುದಕ್ಕಲ್ಲ ನೆನಪಿರಲಿ ಚಿಂತೆ ಮನುಷ್ಯನನ್ನು ಚಿತೆ … Read more

ಈ ಎಲೆ ಸಿಕ್ಕರೆ ಬಿಡಬೇಡಿ ಈ ಗಿಡದ 1 ಎಲೆಯಿಂದ ಅದೃಷ್ಟದ ಬಾಗಿಲು ತೆರೆಯುತ್ತದೆ, ಇಲ್ಲಿ ಇಟ್ಟುಬಿಡಿ ಹಣ ಎನಿಸಿ ಎನಿಸಿ

ನಮಸ್ಕಾರ ಸ್ನೇಹಿತರೆ ನಮ್ಮ ಹಿಂದೂ ಧರ್ಮದಲ್ಲಿ ಕೆಲವು ಯಾವ ರೀತಿಯ ಮರ ಗಿಡಗಳು ಇವೆ ಅಂದರೆ ನಿಮ್ಮ ಜೀವನವನ್ನು ಸರಳವನ್ನಾಗಿಸಿ ಮಾಡುವುದು ಅಷ್ಟೇ ಅಲ್ಲದೆ ನಿಮ್ಮ ಜೀವನದಲ್ಲಿ ಇರುವಂತಹ ಎಲ್ಲಾ ಸಮಸ್ಯೆಗಳನ್ನು ದೂರ ಮಾಡುತ್ತವೆ ಇಲ್ಲಿ ನಾವು ಬಿಳಿ ಹೂವಿನ ಎಕ್ಕದ ಗಿಡದ ಬಗ್ಗೆ ತಿಳಿದುಕೊಳ್ಳೋಣ ನಿಮ್ಮ ಮನೆಯ ಹತ್ತಿರ ತುಂಬಾ ಸುಲಭವಾಗಿ ಈ ಸಸ್ಯ ಸಿಗುತ್ತದೆ ಸ್ನೇಹಿತರೆ ಈ ಸಸ್ಯದಲ್ಲಿ ಇರುವಂತಹ ಹೂವಿನಿಂದ ಎಲೆಗಳಿಂದ ರಂಬೆ ಕೊಂಬೆಗಳಿಂದ ಬೇರಿನಿಂದ ಎಲ್ಲಾ ವಸ್ತುಗಳು ತಾಂತ್ರಿಕ ಕ್ರಿಯೆಯಲ್ಲಿ ಬಳಸಲಾಗುತ್ತದೆ … Read more

ಕೊಬ್ಬರಿ ಎಣ್ಣೆಕಮಾಲ್

ನಮಸ್ಕಾರ ಸ್ನೇಹಿತರೆ ಕೊಬ್ಬರಿಯನ್ನು ಕಮಾಲ್ ಬಗ್ಗೆ ನೋಡೋಣ ಬನ್ನಿ ರಾತ್ರಿ ಕಳೆದು ಬೆಳಗಾಗುವುದರೊಳಗೆ ಏನು ಬದಲಾಗುವುದಿಲ್ಲ ಅಂತಾರೆ ಆದರೆ ಕೊಬ್ಬರಿ ಎಣ್ಣೆ ಹಚ್ಚಿದರೆ ಕೆಲವೊಂದು ಬದಲಾವಣೆಗಳು ಕಾಣಬಹುದು ಅನ್ನುತ್ತದೆ ಆಯುರ್ವೇದ ರಾತ್ರಿ ಮಲಗುವ ಮುನ್ನ ಕೊಬ್ಬರಿ ಎಣ್ಣೆ ಹಚ್ಚಿದರೆ ಏನೆಲ್ಲ ಆಗಿಬಿಡುತ್ತದೆ ಗೊತ್ತಾ # ಕೊಬ್ಬರಿ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ ರಾತ್ರಿ ಮಲಗುವ ಮುನ್ನ ಕೂದಲಿಗೆ ಹಚ್ಚಿ ಬೆಳಿಗ್ಗೆ ಸ್ನಾನ ಮಾಡಿದರೆ ಕೂದಲು ಮೃದುವಾಗುತ್ತದೆ 02 ಒಂದು ಲೋಟ ಕೊಬ್ಬರಿ ಎಣ್ಣೆಯನ್ನು ಬಿಸಿ ಮಾಡಿ ಅದಕ್ಕೆ … Read more

ಮನೆಯಲ್ಲಿ ಎಲ್ಲರೂ ಪಾಲಿಸಲೇಬೇಕಾದ ಸಂಸ್ಕಾರಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ

ನಮಸ್ಕಾರ ಸ್ನೇಹಿತರೆ ಮನೆಯಲ್ಲಿ ಎಲ್ಲರೂ ಪಾಲಿಸಲೇಬೇಕಾದ ಸಂಸ್ಕಾರಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ 1) ಮನೆಯಲ್ಲಿ ಹೊತ್ತು ಮುಳುಗಿದ ಮೇಲೆ ಕಸ ಗುಡಿಸಬಾರದು 2) ಮಂಗಳವಾರ ಹಾಗೂ ಶುಕ್ರವಾರ ಯಾರಿಗೂ ದಾನ ಮಾಡಬಾರದು 3) ಮನೆಯಲ್ಲಿ ಮುಸ್ಸಂಜೆ ವೇಳೆಯಲ್ಲಿ ಮತ್ತು ಮಂಗಳವಾರ ಶುಕ್ರವಾರ ಮನೆಯ ಹೆಣ್ಣು ಮಕ್ಕಳು ಕಣ್ಣೀರು ಹಾಕಬಾರದು 4) ಹೊರಗಿನಿಂದ ಮನೆಗೆ ಹತ್ತುವ ಮುಂಚೆ ಕೈಕಾಲು ತೊಳೆದು ಮನೆ ಒಳಗೆ ಪ್ರವೇಶಿಸಬೇಕು 5) ಒಂಟಿ ಬಾಳೆ ಎಲೆ ಮನೆಗೆ ತರಬಾರದು 6) ದೇವರ ಕೋಣೆಯಲ್ಲಿ ತುಂಬಾ … Read more

ಸಿಂಹ ರಾಶಿಗೆ ಅದೇನು ಅಂತ ನೋಡಿ!

ನಮಸ್ಕಾರ ಸ್ನೇಹಿತರೆ ಆತ್ಮೀಯ ಸಿಂಹ ರಾಶಿಯವರೇ ಅಕ್ಟೋಬರ್ 30ಕ್ಕೆ ರಾಹು ಪರಿವರ್ತನೆ ಆಗುತ್ತಾ ಇದೆ ಮೇಷ ರಾಶಿಯಿಂದ ಮೀನ ರಾಶಿಗೆ ಆಗ ಯಾವ ರೀತಿಯ ಬದಲಾವಣೆ ಗಾಳಿ ಬೀಸುತ್ತದೆ ಎಂದು ಹೇಳುವುದಕ್ಕೆ ಇವತ್ತಿನ ಈ ಸಂಚಿಕೆಯನ್ನು ಮಾಡುತ್ತಿದ್ದೇನೆ ನಿಮ್ಮ ಪರಿಸ್ಥಿತಿ ಏನಾಗುತ್ತದೆ ಅಂತ ನೋಡಿದರೆ ಕಷ್ಟಗಳ ಸರಮಾಲೆ ನಿಮಗೋಸ್ಕರ ಕಾದು ಕುಳಿತಿದೆ ರಾಹು ಅಲ್ಲೋಲಕಲ್ಲೋಲ ಮಾಡುವುದರಲ್ಲಿ ಅನುಮಾನ ಇಲ್ಲ ಅಂತ ಸ್ಪಷ್ಟವಾಗಿ ಗೋಚರ ಆಗುತ್ತದೆ ರಾಹು ಏನಲ್ಲ ಉಪಟಳವನ್ನು ನೀಡುತ್ತಾನೆ ಎನ್ನುವುದನ್ನು ಇವತ್ತಿನ ಈ ಸಂಚಿಕೆಯಲ್ಲಿ ಸ್ಪಷ್ಟವಾಗಿ … Read more

ಇಂದಿನ ಮದ್ಯರಾತ್ರಿಯಿಂದ 5 ರಾಶಿಯವರಿಗೆ ಬಾರಿ ಅದೃಷ್ಟ ನೀವೇ ಕೋಟ್ಯಾಧಿಪತಿಗಳು ರಾಜಯೋಗ ಗುರುಬಲ ಹನುಮಾನ್ ಕೃಪೆಯಿಂದ

ನಮಸ್ಕಾರ ಸ್ನೇಹಿತರೇ ಇಂದು ಬಹಳ ವಿಶೇಷವಾದ ಹಾಗೂ ಇಂದಿನಿಂದ ಮುಂದಿನ ಎರಡು ಸಾವಿರದ ಐವತ್ತರ ವರೆಗೂ ಕೂಡ ಈ ಕೆಲವೊಂದು ರಾಶಿಯವರಿಗೆ ಭಾರಿ ಅದೃಷ್ಟ ಹಾಗೂ ರಾಜಯೋಗ ಆರಂಭವಾಗುತ್ತಿದೆ ನೀವು ಆಗರ್ಭ ಶ್ರೀಮಂತರು ಅಂತ ಹೇಳಿದರೆ ತಪ್ಪಾಗುವುದಿಲ್ಲ ಮುಟ್ಟಿದ್ದೆಲ್ಲಾ ಬಂಗಾರವಾಗುತ್ತದೆ ಸ್ನೇಹಿತರೆ ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು ಹಾಗೆ ಅವುಗಳಿಗೆ ಯಾವೆಲ್ಲ ಲಾಭ ಸಿಗಲಿದೆ ಅಂತ ಇವತ್ತಿನ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ … Read more

ಮನೆಯಲ್ಲೇ ಲಕ್ಷ್ಮಿ ನೆಲೆಸಲು “ಈ ಎರಡು” ವಸ್ತುಗಳಿಂದ “ಧೂಪ” ಹಾಕುವ ವಿಧಾನ | ಮನೆ ಮೇಲಿನ ಕೆಟ್ಟದೃಷ್ಠಿಗೆ ಪರಿಹಾರ!

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಸರಳವಾಗಿ ಧೂಪವನ್ನು ಹಾಕುವ ವಿಧಾನ ಜೊತೆಗೆ ಅದರ ಮಹತ್ವ ಎಂದು ಹಾಕಬೇಕು ಯಾರು ಹಾಕಲೇಬಾರದು, ಎನ್ನುವ ಈ ರೀತಿಯ ಹಲವು ಮಾಹಿತಿಯನ್ನು ತಿಳಿಸುತ್ತೇವೆ ಈಗ ಅಧಿಕ ಮಾಸ ಪ್ರಾರಂಭವಾಗಿದೆ ನಂತರ ಅಧಿಕಮಾಸದ ಶ್ರಾವಣ ಶುರುವಾಗುತ್ತದೆ ನಂತರದಲ್ಲಿ ನಿಜಶ್ರಣ ಕೂಡ ಪ್ರಾರಂಭವಾಗುತ್ತದೆ ಇಂತಹ ವಿಶೇಷ ಸಂದರ್ಭಗಳಲ್ಲಿ ನಾವು ಮನೆಯಲ್ಲಿ ಧೂಪವನ್ನು ಹಾಕುವುದರಿಂದ ಬಹಳ ಒಳ್ಳೆಯದಾಗುತ್ತಾ ಹೋಗುತ್ತದೆ ಈ ವಿಶೇಷ ದಿನಗಳಲ್ಲಿ ಮಾತ್ರವಲ್ಲದೆ ಪ್ರತಿ ಮಂಗಳವಾರ ಹಾಗೂ ಶುಕ್ರವಾರ ನೀವು ಪೂಜೆ ಮಾಡುವಂತಹ … Read more

30 ಶರಣ ವಿಷಯಗಳು ಮತ್ತು ಅದರ ಅದ್ಭುತ ಫಲಿತಾಂಶಗಳ

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ 30 ಶರಣ ವಿಷಯಗಳು ಮತ್ತು ಅದರ ಅದ್ಭುತ ಫಲಿತಾಂಶಗಳ ಬಗ್ಗೆ ತಿಳಿದುಕೊಳ್ಳೋಣ 1) ಯಾವಾಗಲೂ ಮೂಗಿನಿಂದ ಉಸಿರಾಡಿ ಬಾಯಿಯ ಮೂಲಕ ಉಸಿರಾಟವು ಅನೇಕ ರೋಗಗಳನ್ನು ಆಹ್ವಾನಿಸುತ್ತದೆ 2) ನಿಮ್ಮ ಔಷಧಿಯನ್ನು ತಣ್ಣೀರಿನಿಂದ ತೆಗೆದುಕೊಳ್ಳಬೇಡಿ 3) ಮಲಬದ್ಧತೆ ಸಮಸ್ಯೆ ಇರುವವರು ಸಹಾಯಕಾಲ ಪಪ್ಪಾಯಿ ತಿನ್ನಿ 4) ಸಂಜೆ ಆರರ ನಂತರ ಭಾರವಾದ ಆಹಾರವನ್ನು ಸೇವಿಸಬೇಡಿ 5) ಎಡ ಕಿವಿಯ ಮೂಲಕ ಫೋನ್ ಕರೆಯನ್ನು ಕೇಳಿ 6) ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಎರಡು … Read more