ಗಣಪತಿಗೆ ಈ ಒಂದು ಮಂತ್ರವನ್ನು ಜಪಿಸಿದರೆ ನಿಮಗೆ ಅಷ್ಟೈಶ್ವರ್ಯ ಸಿದ್ಧಿಸುತ್ತದೆ
ನಮಸ್ಕಾರ ಸ್ನೇಹಿತರೇ ಇಂದು ಗಣೇಶ ಚತುರ್ಥಿ ಇದೆ ಇಂದು ಗಣೇಶನ ಆರಾಧನೆಗೆ ಪ್ರಶಸ್ತ ದಿನ ಅಂತ ಹೇಳುತ್ತಾರೆ ಅದರಲ್ಲೂ ಸಂಕಷ್ಟ ಚೌತಿ ಗಣೇಶನ ಪೂಜೆಗೆ ಬಹಳ ಪ್ರಶಸ್ತವಾದ ದಿನ ಅಂತ ಹೇಳುತ್ತಾರೆ ಹಾಗೆ ಮುಖ್ಯವಾಗಿ ಭಾದ್ರಪದ ಮಾಸದಲ್ಲಿ ಬರುವಂತಹ ಗಣೇಶ ಚೌತಿ ಅತಿ ವಿಶಿಷ್ಟವಾದಂತ ದಿನ ಈ ದಿನ ಗಣೇಶನನ್ನು ಸ್ಥಾಪಿಸಿಕೊಂಡು ಪೂಜಿಸುವುದು ಅನಾದಿಕಾಲದಿಂದಲೂ ರೂಢಿಯಲ್ಲಿ ಇದೆ ವಿಜ್ಞ ವಿನಾಯಕನಾದ ಗಣಪತಿಯನ್ನು ನಾವು ವಕ್ರತುಂಡ ಮಹಾಕಾಯ ಸೂರ್ಯ ಕೋಟಿ ಸಮರ್ಪಭ ನಿರ್ವಿಘ್ನಂ ಕುರುಮಿ ದೇವ ಸರ್ವ ಕಾಯೇಷು … Read more