ಕಲ್ಲುಪ್ಪಿನಿಂದ ಈ ತಂತ್ರ ಮಾಡಿ ಮನೆಯಲ್ಲಿ 21ದಿನಗಳಲ್ಲಿ ಬದಲಾವಣೆ ನೋಡಿ
ಕಲ್ಲುಪ್ಪಿನಿಂದ ನಿಮ್ಮ ಮನೆಯಲ್ಲಿ ಈ ತಂತ್ರವನ್ನು ಮಾಡಿದರೆ ಮನೆಯ ಸದಸ್ಯರಿಗೆ ಅದ್ಭುತವಾಗಿ ಏಳಿಗೆಯು ಆಗುತ್ತಾ ಹೋಗುತ್ತದೆ. ಪ್ರತಿಯೊಂದು ಕೆಲಸ ಕಾರ್ಯದಲ್ಲಿ ಯಶಸ್ಸು ಸಿಗುತ್ತದೆ. ಕಾರ್ಯ ಜಯವು ಏರ್ಪಡುತ್ತದೆ. ಕಲ್ಲಪ್ಪಿನಿಂದ ಯಾವ ತಂತ್ರವನ್ನು ಮಾಡಿದರೆ ಯಾವ ಫಲಗಳು ಪ್ರಾಪ್ತಿಯಾಗುತ್ತದೆಂದು ಈ ಲೇಖನದಲ್ಲಿ ತಿಳಿಸಲಾಗಿದೆ. ಉಪ್ಪನ್ನು ಸಾಕ್ಷಾತ್ ಲಕ್ಷ್ಮಿ ರೂಪದಲ್ಲಿ ಉಪ್ಪನ್ನು ನೋಡುತ್ತೇವೆ. ಉಪ್ಪಿನಲ್ಲಿ ಸೂರ್ಯನ ತತ್ತ್ವ ಬಹಳ ಹೆಚ್ಚಾಗಿರುತ್ತದೆ. ನವಗ್ರಹಗಳಲ್ಲಿ ಒಂದೊಂದು ಗ್ರಹಗಳಿಗೂ ಒಂದೊಂದು ಧಾನ್ಯಗಳು ಇರುತ್ತವೆ. ಶನಿಗ್ರಹಕ್ಕೆ ಎಳ್ಳು, ಮಂಗಳನಿಗೆ ತೊಗರಿ, ಚಂದ್ರನಿಗೆ ಅಕ್ಕಿ, ಸೂರ್ಯದೇವನಿಗೆ ಗೋಧಿ … Read more