ಸಕ್ಕರೆ ಕಾಯಿಲೆ, ಸಂಧಿವಾತ, ಕ್ಯಾ ನ್ಸರ್ ಬರದಂತೆ ತಡೆಗಟ್ಟಲು ರಾಮಬಾಣ ಈ ‘ರಾಮಫಲ ಹಣ್ಣು
ನಮಸ್ಕಾರ ಸ್ನೇಹಿತರೇ ನಾವು ಆರೋಗ್ಯವಾಗಿ ಇರಲು ನಮ್ಮ ದೇಹಕ್ಕೆ ಅಗತ್ಯವಾಗಿರುವ ಪೌಷ್ಟಿಕಾಂಶಗಳು ಬೇಕಾಗಿರುತ್ತವೆ ದೇಹದಲ್ಲಿ ಸೂಕ್ತ ಪ್ರಮಾಣದ ಜೀವಸತ್ವ ಹಾಗೂ ಪೌಷ್ಟಿಕಾಂಶಗಳು ಇದ್ದಾಗ ಮಾತ್ರ ನಾವು ಆರೋಗ್ಯವಾಗಿ ಇರಲು ಸಾಧ್ಯವಾಗುತ್ತದೆ ಈ ಎಲ್ಲಾ ಪೌಷ್ಟಿಕಾಂಶಗಳು ನಮಗೆ ಹಣ್ಣು ಮತ್ತು ತರಕಾರಿಗಳಲ್ಲಿ ದೊರೆಯುತ್ತದೆ ಕೆಲವೊಮ್ಮೆ ನಾವು ಎಲ್ಲಾ ರೀತಿಯಾದಂತಹ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವನೆ ಮಾಡುವುದೆಲ್ಲ ಮತ್ತು ಹೆಚ್ಚಾಗಿ ಅದರ ಬಗ್ಗೆ ಮಾಹಿತಿ ಕೂಡ ತಿಳಿದಿರುವುದಿಲ್ಲ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ … Read more