ಬೆಕ್ಕು ತಿಳಿಸಿದ 10 ಶುಭ ಸಂಕೇತಗಳು, ಬೆಕ್ಕಿಗೆ ಸಂಭಂದಿಸಿದ ಶಕುನ-ಅಪಶಕುನ | ಮನೆಗೆ ಕಾಗೆ ಬಂದರೆ ಈ 10 ಸಂಕೇತಗಳು

ಸ್ನೇಹಿತರೇ ಇಂದಿನ ಲೇಖನದಲ್ಲಿ ಬೆಕ್ಕಿನಿಂದ ಸಿಗುವ ಶುಭ ಮತ್ತು ಅಶುಭ ಸಂಕೇತವನ್ನು ತಿಳಿಸಲಾಗಿದೆ. ಬೆಕ್ಕುಗಳು ಎಲ್ಲರ ಮನೆಗೆ ಬರುತ್ತವೆ ಜೊತೆಗೆ ಏನನ್ನಾದರೂ ಮಾಡುತ್ತವೆ. ಇಂತಹ ಸ್ಥಿತಿಯಲ್ಲಿ ಬೆಕ್ಕು ಯಾವ ರೀತಿಯಲ್ಲಿ ಶುಭ ಮತ್ತು ಅಶುಭ ಸಂಕೇತವನ್ನು ಕೊಡುತ್ತವೆ ಎಂದು ಗೊತ್ತಾಗುವುದಿಲ್ಲ. ಅದನ್ನೆಲ್ಲ ನೆಗ್ಲೆಟ್ ಮಾಡುತ್ತೇವೆ. ಇವುಗಳ ಕಾರಣದಿಂದಾಗಿ ನಮ್ಮ ಮೇಲೆ ಬರುವಂತಹ ಕಷ್ಟಗಳಾಗಲಿ ಅಥವಾ ಬರುವಂತಹ ಸಂತೋಷಗಳು ನಮಗೆ ತಿಳಿಯುವುದಿಲ್ಲ ಇವುಗಳೆಲ್ಲ ಬೆಕ್ಕಿನ ಕಿತಾಪತಿ ಎಂದು ಸುಮ್ಮನಿದ್ದುಬಿಡುತ್ತೇವೆ. ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು … Read more

ಬಾನುವಾರದಂದು ಸೂರ್ಯದೇವನಿಗೆ ಈ ರೀತಿ ಜಲಾರ್ಪಣೆ ಮಾಡಿ ನೋಡಿ..!

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಭಾನುವಾರದ ದಿನ ಯಾವ ಉಪಾಯವನ್ನು ಮಾಡಬಹುದು ಇದರಿಂದ ನಿಮಗೆ ಯಾವ ಲಾಭ ಸಿಗುತ್ತದೆ ಎನ್ನುವುದನ್ನು ಈ ಸಂಚಿಕೆಯಲ್ಲಿ ತಿಳಿಸುತ್ತೇವೆ ಹಾಗಾಗಿ ಆದಷ್ಟು ಈ ಲೇಖವನವನ್ನು ಪೂರ್ತಿಯಾಗಿ ಓದಿ ಸ್ನೇಹಿತರೆ ಮೊದಲಿಗೆ ಯಾವ ಉಪಾಯವನ್ನು ಮಾಡುವುದರಿಂದ ನಿಮಗೆ ಒಳ್ಳೆಯದಾಗುತ್ತದೆ ಎನ್ನುವುದನ್ನು ಹೇಳುತ್ತೇವೆ ಸ್ನೇಹಿತರೆ ಭಾನುವಾರ ಎಂದರೆ ವಿಶೇಷವಾಗಿ ಸೂರ್ಯನಿಗೆ ಅರ್ಪಿತವಾದ ವಾರ ಅಂತ ಹೇಳಬಹುದು ಹಾಗಾಗಿ ಸೂರ್ಯನಿಗೆ ಸಂಬಂಧಪಟ್ಟ ಯಾವುದಾದರು ಉಪಾಯವನ್ನು ಮಾಡಿದರೆ ಬಹಳ ಒಳ್ಳೆಯದಾಗುತ್ತದೆ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ … Read more

ನವಿಲುಗರಿಯನ್ನು ಮನೆಯಲ್ಲಿ ಈ ದಿಕ್ಕಿನಲ್ಲಿಟ್ಟರೆ ಅತೀ ಬೇಗ ಸಾಲ ತೀರುತ್ತೆ

ಸ್ನೇಹಿತರೇ ಒಂದು ನವಿಲುಗರಿಯನ್ನು ಈ ದಿಕ್ಕಿನಲ್ಲಿ ಇಡಿ ಸಾಲ ಬಹುಬೇಗನೆ ತೀರುತ್ತದೆ ಹೇಗೆಂದು ಈ ಲೇಖನದಲ್ಲಿ ತಿಳಿಸಿಕೊಡುತ್ತೇನೆ. ಇಂದಿಗೂ ಕೂಡ ನವಿಲು ಜಗತ್ತಿನ ಅತ್ಯಂತ ಪ್ರಾಚೀನ ಅಲಂಕಾರಿಕ ಪಕ್ಷಿಯಾಗಿಯೇ ಉಳಿದಿದೆ. ನಮ್ಮ ರಾಷ್ಟ್ರ ಪಕ್ಷಿ ಕೂಡ ನವಿಲು. ನವಿಲಿನ ದೀರ್ಘಕಾಲಿನ ಅಸ್ತಿತ್ವದ ಹಿಂದಿರುವ ರಹಸ್ಯದ ಕುರಿತು, ನವಿಲಿನ ಬಗ್ಗೆ ಇರುವ ದಂತಕಥೆಗಳ ಕುರಿತು ನಿಮಗೆ ತಿಳಿದರೆ ನೀವೂ ಅಚ್ಚರಿಗೊಳ್ಳುವುದು ಖಂಡಿತ. ಹಿಂದೂಧರ್ಮದಲ್ಲಿ ನವಿಲಿನ ಹಾಗೂ ನವಿಲುಗರಿಗಳ ಮಹತ್ತ್ವವನ್ನು ಎತ್ತಿ ಹಿಡಿಯುವ ಕಥೆಗಳು ಕೂಡ ಇವೆ. ಇವುಗಳನ್ನು ಹಿಂದೂ … Read more

ಇದನ್ನು ತಿಂದರೆ ಕೊಬ್ಬನ್ನು (ಕೊಲೆಸ್ಟ್ರಾಲ್) ಕರಗಿಸುತ್ತದೆ ರಕ್ತನಾಳಗಳ ಬ್ಲಾಕೇಜ್ ಹೃದಯ ಸಂಬಂಧಿ ಕಾಯಿಲೆ ಬರೋದೆ ಇಲ್ಲ

ನಮಸ್ಕಾರ ಸ್ನೇಹಿತರೆ ಮನುಷ್ಯನಿಗೆ ಕೊಲೆಸ್ಟ್ರಾಲ್ ತುಂಬಾ ಅಗತ್ಯವಾಗಿ ಬೇಕಾಗಿರುತ್ತದೆ ಇದು ಅಗತ್ಯ ಕೂಡ ಹೌದು ಕೊಲೆಸ್ಟ್ರಾಲ್ ಜೀವಕೋಶಗಳನ್ನು ನಿರ್ಮಿಸಲು ತುಂಬಾ ಅಗತ್ಯವಾಗಿದೆ ಸೂರ್ಯನಿಂದ ಬರುವ ವಿಟಮಿನ್ ಡಿ ನಮ್ಮ ದೇಹಕ್ಕೆ ಸಿಗಬೇಕು ಎಂದರೆ ಕೊಲೆಸ್ಟ್ರಾಲ್ ಬೇಕಾಗಿರುತ್ತದೆ ಹೇಗೆ ಎಂದರೆ ಸೂರ್ಯನ ಬೆಳಕಿನಿಂದ ವಿಟಮಿನ್ ಡಿ ಸಿಗಬೇಕು ಎಂದರೆ ನಮ್ಮ ಚರ್ಮದ ಜೀವಕೋಶಗಳಿಗೆ ಕೊಲೆಸ್ಟ್ರಾಲ್ ಬೇಕು ಹಾರ್ಮೋನ್ ಪ್ರೊಡಕ್ಷನ್ ಆಗಲು ಪಿತ್ತ ರಸ ಉತ್ಪತ್ತಿಯಾಗಲು ಈ ಕೊಲೆಸ್ಟ್ರಾಲ್ ಅತ್ಯಗತ್ಯವಾಗಿ ಬೇಕು ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ … Read more

ಯಾವ ದಾನ ಮಾಡಿದರೆ ಏನು ಲಾಭವಾಗುತ್ತದೆ

ನಮಸ್ಕಾರ ಸ್ನೇಹಿತರೇ ಇವತ್ತಿನ ಈ ಸಂಚಿಕೆಯಲ್ಲಿ ಯಾವ ದಾನ ಮಾಡಿದರೆ ಏನು ಲಾಭವಾಗುತ್ತದೆ ಎಂಬುದನ್ನು ಇವತ್ತಿನ ಈ ಸಂಚಿಕೆಯಲ್ಲಿ ತಿಳಿಸುತ್ತೇವೆ ದಾನದಿಂದ ಶ್ರೇಯಸ್ಸು ಲಭಿಸುತ್ತದೆ ಪಾಪ ಪರಿಹಾರ ಆಗುತ್ತದೆ 01. ಅನ್ನದಾನ ಮಾಡಿದ್ರೆ ದರಿದ್ರ ನಾಶವಾಗುತ್ತದೆ ಮತ್ತು ಸಾಲಗಳು ತೀರುತ್ತವೆ 02. ವಸ್ತ್ರದಾನ ಮಾಡಿದರೆ ಆಯಸ್ಸು ಹೆಚ್ಚಾಗುತ್ತದೆ 03. ಜೇನುತುಪ್ಪ ದಾನ ಮಾಡಿದರೆ ಪುತ್ರ ಭಾಗ್ಯ ಪ್ರಾಪ್ತಿಯಾಗುತ್ತದೆ 04. ದೀಪಾ ದಾನ ಮಾಡಿದರೆ ಕಣ್ಣು ಚೆನ್ನಾಗಿ ಕಾಣಿಸುತ್ತದೆ 05. ಅಕ್ಕಿ ದಾನ ಮಾಡಿದರೆ ಪಾಪ ಪರಿಹಾರವಾಗುತ್ತದೆ 06. … Read more

ದಿನವೂ ದೀಪ ಹಚ್ಚುವಾಗ ಈ 3 ಶಬ್ದ ಹೇಳಿರಿ, ಎಷ್ಟೇ ದೊಡ್ಡ ಶತ್ರು ಇರಲಿ ನಿಮ್ಮ ಕಾಲಿನ ಕೆಳಗೆ ಇರುವರು ಖಂಡಿತ

ನಮಸ್ಕಾರ ಸ್ನೇಹಿತರೆ ಮನೆಯಲ್ಲಿ ಪೂಜೆಯನ್ನು ಪ್ರತಿಯೊಬ್ಬರೂ ಮಾಡುತ್ತಾರೆ ಅಥವಾ ದೀಪಗಳನ್ನು ಮನೆಯಲ್ಲಿ ಎಲ್ಲರೂ ಹಚ್ಚುತ್ತಾರೆ ಆದರೆ ಇಲ್ಲಿ ನಾವು ಒಂದು ಯಾವ ರೀತಿಯ ವಿಶೇಷವಾದ ಮಂತ್ರವನ್ನು ತಿಳಿಸಿಕೊಡುತ್ತೇವೆ ಅಂದರೆ ಇದರ ಜಪವನ್ನು ದೀಪ ಹಚ್ಚುವಾಗ ಮಾಡಿದರೆ ಇಲ್ಲಿ ಅಧಿಕವಾಗಿ ಲಾಭಗಳು ನಿಮಗೆ ದೊರೆಯುತ್ತವೆ ಇಲ್ಲಿ ಖಂಡಿತವಾಗಿಯೂ ನಿಮ್ಮ ಪೂಜೆ ಯಶಸ್ವಿಯಾಗುತ್ತದೆ ಮತ್ತು ಎಲ್ಲಾ ಪ್ರಕಾರದ ಮನಸ್ಸಿನ ಹೆಜ್ಜೆಗಳು ಈಡೇರುತ್ತವೆ ಪೂಜೆ ಮಾಡುವ ಸಂದರ್ಭದಲ್ಲಿ ಯಾವಾಗ ದೀಪವನ್ನು ಹಚ್ಚುತ್ತೀರೋ ಅಂತಹ ಸಂದರ್ಭದಲ್ಲಿ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ … Read more

ಕಾಳಿ ಮಾತೆಗೆ ಪ್ರಿಯವಾಗಿ ಇರುತ್ತಾರೆ ಈ 5 ಹೆಸರಿನ ವ್ಯಕ್ತಿಗಳು

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ನಾವು ಕೆಲವು ಹೆಸರುಗಳ ಬಗ್ಗೆ ಹೇಳುತ್ತೇವೆ ಈ ಹೆಸರುಗಳನ್ನು ಕೇಳಿದರೆ ಮಾತೆ ಕಾಳಿಗೂ ಕೂಡ ಇಷ್ಟ ಎಂದು ಹೇಳಲಾಗುತ್ತದೆ ನಿಮಗೆಲ್ಲಾ ಗೊತ್ತಿರುವ ಹಾಗೆ ಮಾತೆ ಕಾಳಿ ರುದ್ರಾಕಾರವನ್ನು ಹೊಂದಿರುವ ಮಾತೇ ಆಗಿದ್ದಾಳೆ ಎಷ್ಟೋ ಜನ ಕಾಳಿ ಮಾತೆಯಿಂದ ದೂರ ಇರಲು ಇಷ್ಟಪಡುತ್ತಾರೆ ಯಾಕೆ ಅಂದರೆ ಕಾಳಿಯ ಮುಂದೆ ಯಾವುದಾದರೂ ಚಿಕ್ಕ ತಪ್ಪು ನಡೆದರೂ ಕೂಡ ಅದರಿಂದ ಶಿಕ್ಷೆ ಗಣ ಗೋರವಾಗಿರುತ್ತದೆ ಆದರೆ ಯಾವ ಭಕ್ತ ಕಾಳಿ ಮಾತೆಯನ್ನು ಅತ್ಯಂತ ಭಕ್ತಿಯಿಂದ … Read more

2 ನಿಮಿಷದಲ್ಲಿ ಹಲ್ಲು ನೋವು ಕಡಿಮೆಯಾಗುತ್ತೆ ಬ್ಯಾಕ್ಟೀರಿಯಾ ನಾಶಮಾಡುವ ಅದ್ಭುತ ಉಪಾಯ

ನಮಸ್ಕಾರ ಸ್ನೇಹಿತರೇ ಭಯಂಕರವಾದ ಹಲ್ಲು ನೋವು ಹಲ್ಲುಗಳಲ್ಲಿ ರಕ್ತಸ್ರಾವ ಆಗುತ್ತಾ ಇದ್ದರೆ ವಸಡು ನೋವಿಗೆ ಈ ಮನೆ ಮದ್ದನ್ನು ನೀವು ಮಾಡಿ ನೋಡಿ ಎರಡೇ ದಿನದಲ್ಲಿ ನಿಮ್ಮ ವಸಡು ನೋವು ಹಲ್ಲು ನೋವು ಕಡಿಮೆಯಾಗುತ್ತದೆ ನಿಮ್ಮ ಹಲ್ಲು ಹುಳುಕು ಆಗಿದ್ದರೆ ಇದರಿಂದ ತುಂಬಾ ದಿನದಿಂದ ನೋವು ಅನುಭವಿಸುತ್ತಿದ್ದರೆ ಈ ಮನೆ ಮದ್ದನ್ನು ಮಾಡಿ ನೋಡಿ ನಿಮ್ಮ ಹಲ್ಲಿನ ಎಲ್ಲಾ ಸಮಸ್ಯೆಗಳು ಕಡಿಮೆಯಾಗುತ್ತವೆ ಹಲ್ಲಿನಲ್ಲಿರುವ ಬ್ಯಾಕ್ಟೀರಿಯಗಳು ನಾಶವಾಗುತ್ತವೆ ವಸುಡಿಗೆ ಸಂಬಂಧಪಟ್ಟ ಎಲ್ಲಾ ಸಮಸ್ಯೆಗಳು ಮಾಯವಾಗುತ್ತವೆ ಕೊಳ್ಳೇಗಾಲದ ಶ್ರೀ ಚೌಡಿ … Read more

ಅಡುಗೆ ಮನೆಯಲ್ಲಿ ಅಕ್ಕಿ ಈ ಜಾಗದಲ್ಲಿದ್ದರೆ ಈಗಲೆ ತೆಗೆದುಬಿಡಿ ಇದರಿಂದಲೇ ನಿಮಗೆ ಸಂಕಷ್ಟ

ಅಕ್ಕಿ ಮೂಟೆಯನ್ನು ಮನೆಯಲ್ಲಿ ಯಾವ ಮೂಲೆಯಲ್ಲಿ ಇಟ್ಟರೆ ಹಣ ಸ್ಥಿರವಾಗಿರುತ್ತದೆ ಅದರಲ್ಲೂ ಅಡುಗೆ ಮನೆಯಲ್ಲಿ ಯಾವ ತಪ್ಪುಗಳನ್ನು ಮಾಡಬಾರದು. ಯಾವ ದಿಕ್ಕಿಗೆ ನಿಂತು ಮಹಿಳೆಯರು ಅಡುಗೆಯನ್ನು ಮಾಡಿದರೇ ಮನೆಗೆ ಶುಭವೆಂದು ಈ ಲೇಖನದಲ್ಲಿ ತಿಳಿಸಲಾಗಿದೆ. ವಾಸ್ತುಶಾಸ್ತ್ರದ ಪ್ರಕಾರ ನೈರುತ್ಯದಲ್ಲಿ ತೂಕದ ವಸ್ತು ಇಡಬೇಕೆಂದು ಅಕ್ಕಿ ಡಬ್ಬ ಅಥವಾ ಮೂಟೆಯನ್ನು ಇಟ್ಟಿರುತ್ತೀರ ಆದರೆ ನೈರುತ್ಯ ದಿಕ್ಕಿನಲ್ಲಿ ತೂಕವನ್ನು ಇಡಬೇಕು ಆದರೆ ಇದು ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ … Read more

ಶುಕ್ರವಾರದ ದಿನ ಹೆಂಗಸರು ಈ 8 ತಪ್ಪನ್ನು ಮಾಡಬಾರದು ಕಷ್ಟ ತಪ್ಪೋದಿಲ್ಲ 80% ಹೀಗೆ ಮಾಡ್ತಾರೆ

ಶುಕ್ರವಾರದ ದಿನ ಸ್ತ್ರೀಯರು ಮನೆಯಲ್ಲಿ ಯಾವ ಕೆಲಸಗಳನ್ನು ಮಾಡಬೇಕು? ಯಾವ ಕೆಲಸಗಳನ್ನು ಮಾಡಬಾರದು? ಯಾವ ಕೆಲಸಗಳನ್ನು ಮಾಡಿದರೇ ಲಕ್ಷ್ಮಿ ಅನುಗ್ರಹ ಪ್ರಾಪ್ತಿಯಾಗುತ್ತದೆ. ಯಾವ ತಪ್ಪುಗಳನ್ನು ಮಾಡಿದರೇ ದರಿದ್ರ ನಿಮ್ಮ ಮನೆಗೆ ಪ್ರವೇಶ ಮಾಡಿ ಯಾವ ರೀತಿಯ ತೊಂದರೆ ಉಂಟಾಗುತ್ತದೆ. ಶುಕ್ರವಾರದ ನಿಮ್ಮ ಮನೆಯ ಮುಂಭಾಗದಲ್ಲಿ ಯಾವ ಒಂದು ಸಣ್ಣ ಕೆಲಸವನ್ನು ಮಾಡಿದರೇ ಲಕ್ಷ್ಮಿ ದೇವಿಯು ಗೆಜ್ಜೆ ಸಪ್ಪಳವನ್ನು ಮಾಡುತ್ತಾ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ … Read more