ಶ್ರಾವಣ ಮಾಸದ ಸೋಮವಾರ

ನಮಸ್ಕಾರ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ ಶ್ರಾವಣ ಮಾಸದ ಸೋಮವಾರ, ಮಂಗಳವಾರ ಈ ಐದು ತಪ್ಪುಗಳನ್ನು ಮಾಡಿದರೆ ಶ್ರಾವಣ ಮಾಸದ ಯಾವುದೇ ಫಲ ಸಿಗುವುದಿಲ್ಲ!ಶ್ರಾವಣ ಮಾಸದ ಸೋಮವಾರಕ್ಕೆ ವಿಶೇಷ ಮಹತ್ವವಿದೆ ಸೋಮವಾರದ ವ್ರತವನ್ನು ಆಚರಿಸುವುದರಿಂದ ಮಹಾದೇವನ ಕೃಪೆಯಿಂದ ಭಕ್ತರು ಇಷ್ಟಾರ್ಥಗಳನ್ನು ನೆರವೇರುತ್ತವೆ ಎಂಬ ನಂಬಿಕೆ ಇದೆ. ಪ್ರತಿ ಸೋಮವಾರ ಶಿವನಿಗೆ ವಿಶೇಷ ಪೂಜೆ ಮಾಡಿ ಆರಾಧಿಸಲಾಗುವುದು. ಈ ದಿನ ಶಿವನ ಆರಾಧನೆ ಮಾಡುವುದರಿಂದ ಹೆಚ್ಚಿನ ಫಲ ಸಿಗಲಿದೆ ಈ ದಿನ ಉಪವಾಸವಿದ್ದು ಶಿವ ಪಾರ್ವತಿಯ ಆರಾಧನೆ ಮಾಡಿದರೆ ಶಿವ … Read more

ದೇವರ ಹುಂಡಿಗೆ ಎಷ್ಟು ಹಣ ಹಾಕಿದರೆ ಏನು ಫಲ 

ಜೀವನದ ಕಷ್ಟ ಮತ್ತು ದೋಷಗಳು ದೂರವಾಗಲು ದೇವರಲ್ಲಿ ಪ್ರಾರ್ಥನೆ ಮಾಡುವುದು ಸಹಜ. ಅದರಲ್ಲೂ ನಾವು ಮಾಡುವ ಕೆಲವು ಪರಿಹಾರಗಳು ವಿಶೇಷ ಫಲಗಳನ್ನು ಕೊಡುತ್ತವೆ. ದೇವಸ್ಥಾನಗಳಿಗೆ ಹೋಗಿ ದೇವರಿಗೆ ಕಾಣಿಕೆ ಅರ್ಪಿಸಿ ಬರುವುದು ಕೂಡ ಒಂದು ರೀತಿಯ ಪರಿಹಾರವೇ ಆಗಿದೆ. ಹುಂಡಿಗೆ ಹಣವನ್ನು ಹಾಕುವುದರ ಮೂಲಕ ನಮ್ಮ ಎಲ್ಲಾ ಸಂಕಷ್ಟಗಳನ್ನು ದೂರ ಮಾಡಿ ಸುಖ ಸಂಮೃದ್ಧಿ ನೀಡುತ್ತಾನೆಂಬ ನಂಬಿಕೆ. ಇದರಿಂದ ಮನಸ್ಸಿಗೂ ಸಮಾಧಾನ ಸಿಗುತ್ತದೆ. ಇದು ಕೇವಲ ಒಂದು ಅಥವಾ ಎರಡು ದಿನದಿಂದ ಬಂದಿರುವ ಪದ್ಧತಿಯಲ್ಲ, ಶತಮಾನಗಳಿಂದಲೂ ಈ … Read more

ಇಂದಿನ ಮಧ್ಯರಾತ್ರಿಯಿಂದ 2099ವರ್ಷದ ತನಕ 6ರಾಶಿಯವರಿಗೆ ಗಜಕೇಸರಿ ಯೋಗ 1ತಿಂಗಳಲ್ಲಿ ಶ್ರೀಮಂತರು 

ನಮಸ್ಕಾರ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ ಇಂದಿನ ಮಧ್ಯರಾತ್ರಿ 2099 ವರ್ಷಗಳ ತನಕ ಈ 6 ರಾಶಿಯವರಿಗೆ ಗಜಕೇಸರಿ ಯೋಗ ಶುರುವಾಗುತ್ತದೆ ಒಂದು ತಿಂಗಳಿನಲ್ಲಿ ಶ್ರೀಮಂತರಾಗುವ ಯೋಗ ಈ ರಾಶಿಯವರಿಗೆ ಒಲಿದು ಬಂದಿದೆ. ಹಾಗಾದರೆ ಅದೃಷ್ಟವಂತ ರಾಶಿಗಳು ಯಾವುವು ಮತ್ತು ಅವುಗಳಿಗೆ ಯಾವೆಲ್ಲ ಲಾಭಗಳು ಸಿಗಲಿದೆ ಎಂದು ಈ ಸಂಚಿಕೆಯಲ್ಲಿ ನಿಮಗೆ ತಿಳಿಸಿ ಕೊಡುತ್ತೇವೆ. ಈ ರಾಶಿಯವರು ವ್ಯಾಪಾರ ವ್ಯವಹಾರವನ್ನು ಮಾಡುವಂತಹ ವ್ಯಕ್ತಿಗಳಾಗಿದ್ದರೆ ಈ ಸಮಯದಲ್ಲಿ ಇವರು ದೂರ ಪ್ರಯಾಣ ಮಾಡುವ ಸಾಧ್ಯತೆ ಬರುತ್ತದೆ ಇದರಿಂದ ನೀವು ವ್ಯಾಪಾರ … Read more

ಇಂದಿನಿಂದಲೇ ಶ್ರಾವಣ ತಿಂಗಳಲ್ಲಿ ಈ 5 ತಪ್ಪು ಮಾಡಬೇಡಿ, ಇಲ್ಲವಾದರೆ ಶಿವನ ಕೋಪಕ್ಕೆ ಗುರಿಯಾಗುವಿರಿ

ನಮಸ್ಕಾರ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ ಶ್ರಾವಣ ಮಾಸಕ್ಕೆ ವಿಶೇಷವಾದ ಒಂದು ಮಹತ್ವವಿದೆ ಶಿವಭಕ್ತರೆಲ್ಲ ಶಿವನ ಒಲಿಸಿಕೊಳ್ಳಲು ಹಲವಾರು ರೀತಿಯ ಪೂಜೆ ಪಾಠಗಳನ್ನು ಜಪತಪಗಳನ್ನು ಮಾಡುತ್ತಾರೆ ಸಾಧನೆಗಳನ್ನೆಲ್ಲ ಮಾಡುತ್ತಾರೆ ಈ ಶ್ರಾವಣ ಮಾಸವು ಭಗವಂತನಾದ ಶಿವನ ತಿಂಗಳು ಆಗಿದೆ ಭಗವಂತನಾದ ಶಿವನ ತಾಂಡವ ರೂಪ ಸಿಟ್ಟಿನ ಬಗ್ಗೆ ಎಲ್ಲರಿಗೂ ಗೊತ್ತಿದೆ ಶ್ರಾವಣ ಮಾಸದ ವಿಶೇಷವಾಗಿ ಭಗವಂತನ ಪ್ರಿಯವಾದ ತಿಂಗಳಾಗಿದೆ ಈ ತಿಂಗಳಲ್ಲಿ ನೀವು ಪೂಜೆಗಳನ್ನು ಮಾಡಿದರು ಕೂಡ ಒಳ್ಳೆಯ ಫಲಗಳು ಸಿಗುತ್ತವೆ ಜೊತೆಗೆ ಶಿವನು ಕೂಡ ನಿಮ್ಮೆಲ್ಲಾ ಮನಸೃಚೆಗಳನ್ನು … Read more

ಮೀನ ರಾಶಿಯವರ ಅಗಸ್ಟ್ ತಿಂಗಳ ಮಾಸ ಭವಿಷ್ಯ

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಮೀನ ರಾಶಿಯವರ ಅಗಸ್ಟ್ ತಿಂಗಳ ಮಾಸ ಭವಿಷ್ಯವನ್ನು ಇವತ್ತಿನ ಈ ಸಂಚಿಕೆಯಲ್ಲಿ ನೋಡೋಣ ಇವರಿಗೆ ಇರುವಂತಹ ಲಾಭಗಳೇನು? ನಷ್ಟಗಳೇನು ಯಾವ ಎಚ್ಚರಿಕೆಗಳನ್ನು ಪಾಲಿಸಬೇಕು ಎನ್ನುವಂತಹ ಮಾಹಿತಿಯನ್ನು ಇವತ್ತಿನ ಈ ಸಂಚಿಕೆಯಲ್ಲಿ ನೋಡೋಣ ಬನ್ನಿ ಸ್ನೇಹಿತರೆ ಮೀನ ರಾಶಿಯ ಜನ್ಮ ನಕ್ಷತ್ರಗಳು ಪೂರ್ವಭಾದ್ರಪದ ನಕ್ಷತ್ರದ ಕೊನೆಯ ನಾಲ್ಕನೇ ಚರಣ ಉತ್ತರ ಭಾದ್ರಪದ ನಕ್ಷತ್ರದ ನಾಲ್ಕು ಚರಣ ರೇವತಿ ನಕ್ಷತ್ರದ ನಾಲ್ಕು ಚರಣಗಳು ಸೇರಿ ಆಗಿರುವಂತಹ ಮೀನ ರಾಶಿಯಾಗಿದೆ ಮೀನ ರಾಶಿಯವರು ಅಂದರೆ … Read more

ನಾಗರ ಪಂಚಮಿ 2024..! 

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಆಫ್ ಮಾಡ್ತೀನಿ ನಾಗರ ಪಂಚಮಿ ಎಂದು ಅಪ್ಪಿತಪ್ಪಿಯು ಈ ಕೆಲಸ ಮಾಡಬೇಡಿ ಇದರಿಂದ ಏಳು ತಲೆಮಾರಿನವರೆಗೂ ದೋಷವು ಅಂಟಿಕೊಳ್ಳುತ್ತದೆ! ನಾಗರಪಂಚಮಿ ಹಬ್ಬವನ್ನು 5 ಆಗಸ್ಟ್ 2024 ರಂದು ಆಚರಿಸಲಾಗುತ್ತದೆ. ಈ ದಿನ ಅಪ್ಪಿ ತಪ್ಪಿಯು ಮಾಡಬಾರದ ಕೆಲವು ಕೆಲಸಗಳಿವೆ, ಇಲ್ಲದಿದ್ದರೆ ಮುಂಬರುವ ಏಳು ತರ ತಲೆಮಾರುಗಳು ಇದಕ್ಕೆ ಬೆಲೆ ತರಬೇಕಾದೀತು ಎಚ್ಚರ! 2024ರ ಆಗಸ್ಟ್ 9ರಂದು ನಾಗರ ಪಂಚಮಿಯನ್ನು ಆಚರಿಸಲಾಗುತ್ತಿದೆ, ನಾಗದೇವರ ಜೊತೆಗೆ ಶಿವನ ಪೂಜೆ ಮಾಡುವ ಈ ಹಬ್ಬದಲ್ಲಿ … Read more

8 & 9 ಆಗಸ್ಟ ನಾಗರ ಪಂಚಮಿ: ಕಥೆ ಕೇಳುವ ಲಾಭ ತಿಳಿಯಿರಿ, ನಾಗರ ಪಂಚಮಿ ಯಾಕೆ ಆಚರಿಸುತ್ತಾರೆ ? 

ನಮಸ್ಕಾರ ಸ್ನೇಹಿತರೆ, ಮೊದಲನೇದಾಗಿ ಎಲ್ಲರಿಗೂ ಕೂಡ ನಾಗರ ಪಂಚಮಿ ಹಬ್ಬದ ಶುಭಾಶಯಗಳು. ಆ ದೇವರು ನಿಮಗೆ ಆಯುರಾರೋಗ್ಯವನ್ನು ಕೊಟ್ಟು ಕಾಪಾಡಲಿ ಎಂದು ಕೇಳಿಕೊಳ್ಳುತ್ತಾ ಇವತ್ತಿನ ಈ ಸಂಚಿಕೆಯಲ್ಲಿ ನಾಗ ಪಂಚಮಿ ಕತೆಯನ್ನು ಭಕ್ತಿಯಿಂದ ಕೇಳಿದರೂ ಕೂಡ ನಿಮ್ಮ ಎಲ್ಲಾ ಪಾಪಗಳು ಕೂಡ ನಾಶವಾಗುತ್ತದೆ ಕಾಳ ಸರ್ಪದೋಷ ನಷ್ಟವಾಗುತ್ತದೆ ಪಿತ್ರ ದೋಷ ಹಳೆಯದಾಗಿರುವಂತಹ ಬಡತನ ಇವೆಲ್ಲವೂ ಕೂಡ ದೂರವಾಗುತ್ತವೆ ಒಂದು ವೇಳೆ ನಿಮ್ಮ ಬಳಿ ನಾಗ ಪಂಚಮಿಯ ಹಬ್ಬವನ್ನು ಮಾಡಲು ಸಾಧ್ಯವಾಗದಿದ್ದರೆ ನೀವು ಖಂಡಿತವಾಗಿಯೂ ನಾಗ ಪಂಚಮಿಯ ಕಥೆಯನ್ನು … Read more

ನಿಮ್ಮ ಮನೆಯ ದುರಾದೃಷ್ಟಕ್ಕೆ ನೀವು ಮಾಡುವ ತಪ್ಪುಗಳೇ ಕಾರಣ

ನಮಸ್ಕಾರ ಸ್ನೇಹಿತರೇ ಇವತ್ತಿನ ಈ ಸಂಚಿಕೆಯಲ್ಲಿ ನಿಮ್ಮ ಮನೆಯ ದುರಾದೃಷ್ಟಕ್ಕೆ ನೀವು ಮಾಡುವ ತಪ್ಪುಗಳೆ ಕಾರಣ ಎನ್ನುವ ಶೀರ್ಷಿಕೆಯೊಂದಿಗೆ ಇವತ್ತಿನ ಈ ಸಂಚಿಕೆಯನ್ನು ಮಾಡುತ್ತಿದ್ದೇವೆ ಆ ತಪ್ಪುಗಳು ಯಾವುದು ಎನ್ನುವುದನ್ನು ನೋಡೋಣ ಬನ್ನಿ ಕೆಲವೊಮ್ಮೆ ನಾವು ಎಷ್ಟೇ ಹಣವನ್ನು ಸಂಪಾದಿಸಿದರು ಕೂಡ ಆ ಹಣ ನಮ್ಮ ಬಳಿ ಉಳಿಯುವುದಿಲ್ಲ ಬೇರೆಯವರಿಂದ ಎರವಲು ಪಡೆದ ಹಣವನ್ನು ಕೂಡ ಹಿಂದುರುಗಿಸಲು ನಮ್ಮ ಬಳಿ ಕೆಲವೊಮ್ಮೆ ಹಣ ಇರುವುದಿಲ್ಲ ದುಡಿದಿದ್ದೆಲ್ಲಾ ನೀರಿನಲ್ಲಿ ಹೋಮ ಅಂದಹಾಗೆ ನಾವು ದುಡಿದ ಹಣ ನಮಗೆ ಸಾಲುವುದಿಲ್ಲ … Read more

ಈ ಶ್ರಾವಣ ಮಾಸದಲ್ಲಿ ಈ 3 ಮಹಿಳೆಯರು ವ್ರತ ಮಾಡಬಾರದು, ಭಯಂಕರ ಪಾಪ ಅಂಟುತ್ತದೆ

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಭಗವಂತನಾದ ಶಿವನು ಯಾರಿಗೆ ಒಲಿಯುತ್ತಾರೋ ಅಂತವರನ್ನು ತಮ್ಮ ಶರಣದಲ್ಲಿ ತೆಗೆದುಕೊಂಡು ಎಲ್ಲಾ ಕಷ್ಟ ದುಃಖಗಳನ್ನು ದೂರ ಮಾಡುತ್ತಾರೆ ಅನಂತರ ಈ ಜಗತ್ತಿನಲ್ಲಿರುವ ಎಲ್ಲಾ ಸಂತೋಷಗಳು ತಮ್ಮ ಭಕ್ತರಿಗೆ ಕೊಡುತ್ತಾರೆ ಆದರೆ ಯಾರ ಮೇಲೆ ಅವರು ಸಿಟ್ಟನ್ನು ಮಾಡಿಕೊಳ್ಳುತ್ತಾರೋ ಅಂಥವರನ್ನು ಯಾವತ್ತಿಗೂ ತಮ್ಮಿಂದ ದೂರಾನೆ ಇರಿಸಿಬಿಡುತ್ತಾರೆ. ಸ್ನೇಹಿತರೆ ಈಗಂತೂ ಶ್ರಾವಣ ಮಾಸವು ಶುರುವಾಗಿದೆ ಈ ಮಾಸವು ಭಗವಂತನಾದ ಶಿವನಿಗೆ ಪ್ರಿಯವಾದ ತಿಂಗಳು ಕೂಡ ಆಗಿದೆ ಇದೇ ಒಂದು ಕಾರಣದಿಂದಾಗಿ ಶ್ರಾವಣದ ಈ … Read more

ಕುಂಭ ರಾಶಿಯವರಿಗೆ ಆಗಸ್ಟ್ ತಿಂಗಳಲ್ಲಿ ಯಾವ ಫಲ

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಕುಂಭ ರಾಶಿಯವರಿಗೆ ಆಗಸ್ಟ್ ತಿಂಗಳಲ್ಲಿ ಯಾವ ಫಲ ಸಿಗುತ್ತಿದೆ ಇವರಿಗೆ ಇರುವಂತಹ ಲಾಭಗಳೇನು? ನಷ್ಟಗಳೇನು ಎಚ್ಚರಿಕೆಗಳೇನು ಎನ್ನುವುದನ್ನು ಇವತ್ತಿನ ಈ ಸಂಚಿಕೆಯಲ್ಲಿ ನೋಡೋಣ ಬನ್ನಿ ಹಾಗೆ ಈ ಸಂಚಿಕೆಯ ಕೊನೆಯಲ್ಲಿ ನಿಮಗೆ ಇರುವಂತಹ ತೊಂದರೆಗಳಿಗೆ ಅದ್ಭುತ ಪರಿಹಾರಗಳನ್ನು ಕೂಡ ಸೂಚಿಸುತ್ತೇವೆ ಹಾಗಾಗಿ ಈ ಸಂಚಿಕೆಯನ್ನು ಪೂರ್ತಿಯಾಗಿ ಓದಿ ಕುಂಭ ರಾಶಿಯ ಜನ್ಮ ನಕ್ಷತ್ರಗಳು ಧನಿಷ್ಠ ನಕ್ಷತ್ರದ ಮೂರು ಮತ್ತು ನಾಲ್ಕನೇ ಚರಣ ಶತಭಿಷಾ ನಕ್ಷತ್ರದ ನಾಲ್ಕು ಚರಣಗಳು ಪೂರ್ವಭಾದ್ರಪದ ನಕ್ಷತ್ರದ … Read more