ಇಂದಿನ ಮದ್ಯರಾತ್ರಿಯಿಂದ 600 ವರ್ಷಗಳ ನಂತರ 5 ರಾಶಿಯವರಿಗೆ ಬಾರಿ ಅದೃಷ್ಟ ಗುರುಬಲ ಶುಕ್ರದೆಸೆ ಶುರು ಮಹಾಶಿವನ ಕೃಪೆಯಿಂದ

ನಮಸ್ಕಾರ ಸ್ನೇಹಿತರೆ ಇಂದು ಮೇ 31ನೇ ತಾರೀಕು ಬಹಳ ವಿಶೇಷವಾದ ಬುಧವಾರ ಇಂದಿನ ಮಧ್ಯರಾತ್ರಿ ಇಂದ 600 ವರ್ಷಗಳ ನಂತರ ಈ ಐದು ರಾಶಿಯವರಿಗೆ ಬಾರಿ ಅದೃಷ್ಟ ಹಾಗೂ ಗುರುಬಲ ಹಾಗೂ ರಾಜಯೋಗ ಆರಂಭವಾಗುತ್ತಿದೆ ಮುಂದಿನ ಒಂದು ತಿಂಗಳಲ್ಲಿ ಇವರು ಆಗರ್ಭ ಶ್ರೀಮಂತರಾಗುತ್ತಾರೆ ಅಂತ ಹೇಳಬಹುದು ಗಜಕೇಸರಿ ಯೋಗ ಆರಂಭವಾಗುತ್ತದೆ ಮುಟ್ಟಿದ್ದೆಲ್ಲ ಬಂಗಾರವಾಗುತ್ತದೆ ಹಾಗಾದರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲ ಯೋಗ ಫಲಗಳು ಸಿಗುತ್ತವೆ ಎನ್ನುವುದನ್ನು ಇವತ್ತಿನ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು … Read more

ದಿನ 1ಎಲೆ ದೇಹಕ್ಕೆ ಸಂಜೀವಿನೀ ರಕ್ತ ಶುದ್ಧಿಗೆ, ಕೈಕಾಲು ಮಂಡಿ ನೋವು ಊತ ಸುಸ್ತು ನಿಶಕ್ತಿಗೆ ಬಿಪಿ ಶುಗರ್ ಕಂಟ್ರೋಲ್ ಗೆ

ಈ ಎಲೆಯನ್ನು ಬೇರನ್ನು ಭೂಮಿ ಮೇಲಿರುವ ಸಂಜೀವಿನಿ ಎಂದು ಹೇಳುತ್ತೇವೆ ಕಾರಣವಿಷ್ಟೇ. ಇದು ನಮ್ಮ ದೇಹಕ್ಕೆ ಅಮೃತವಾಗಿ ಕೆಲಸ ಮಾಡುತ್ತದೆ. ಹೇರಳವಾದ ಔಷಧೀಯ ಗುಣವುಳ್ಳ ಈ ಅಮೃತ ಬಳ್ಳಿಯನ್ನು ಅಮೃತದ ಮೂಲವೆಂದು ಕರೆಯುತ್ತಾರೆ. ಕೆಲವೊಂದು ಔಷಧಿಗಳು ಕೇವಲ ವಾತ ದೋಷವನ್ನು, ಪಿತ್ತದೋಷ, ಕಫ ದೋಷವನ್ನು ಯಾವುದಾದರೂ ಒಂದು ರೋಗವನ್ನು ನಿವಾರಣೆ ಮಾಡಲು ಸೀಮಿತವಾಗಿರುತ್ತದೆ. ಆದರೇ ಈ ಅಮೃತ ಬಳ್ಳಿ ಈ ಮೂರು ದೋಷಗಳನ್ನು ನಿವಾರಣೆ ಮಾಡುವಂತಹ ಮೂರು ರೋಗಗಳನ್ನು ಶಮನ ಮಾಡುವಂತಹ ಅದ್ಭುತವಾದ ಔಷಧೀಯ ಗುಣ ಕೊಳ್ಳೇಗಾಲದ … Read more

ಮೆಂತೆಗೆ ಈ ಪದಾರ್ಥ ಸೇರಿಸಿ ಕೂದಲು ಉದುರುವುದು ತಕ್ಷಣ ನಿಲ್ಲತ್ತೆ ಬಿಳಿ ಕೂದಲು ಕಪ್ಪಾಗತ್ತೆ ಕೂದಲು ಉದ್ದ ದಟ್ಟವಾಗುತ್ತೆ

ಸ್ನೇಹಿತರೇ ಇವತ್ತಿನ ಮನೆಮದ್ದನ್ನು ಕೂದಲಿಗೆ ಹಾಕಿದರೇ ಕೂದಲು ಬೆಳೆಯುತ್ತದೆ, ಉದುರುವುದು ನಿಲ್ಲುತ್ತದೆ. ಕೂದಲು ಹೊಳೆಯುತ್ತದೆ ಕಪ್ಪಾಗುತ್ತದೆ. ಕೂದಲು ಉದುರುವುದಕ್ಕೆ ಹಲವಾರು ಕಾರಣಗಳು ಇವೆ ಕೂದಲಿನ ಹೊಟ್ಟು, ನಾವು ಬಳಸುವ ಶ್ಯಾಂಪೂ, ಕೂದಲನ್ನು ಬ್ಯೂಟಿಫಾರ್ಲರ್‍ಗಳಲ್ಲಿ ನೇರವಾಗಿ ಮಾಡಿಸುವುದು, ಕೂದಲು ಡ್ಯಾಮೇಜ್ ಆಗುತ್ತದೆ. ಕೂದಲಿಗೆ ಸಂಬಂಧಪಟ್ಟ ಎಲ್ಲಾ ಸಮಸ್ಯೆಗಳನ್ನು ಕಡಿಮೆ ಮಾಡುವ ಈ ಮನೆಮದ್ದಿನ ಬಗ್ಗೆ ಈ ಲೇಖನದಲ್ಲಿ ತಿಳಿಸುತ್ತೇನೆ. ಕೂದಲನ್ನು ಸ್ಟ್ರಾಂಗ್ ಮಾಡುತ್ತದೆ, ಸ್ಟ್ರೈಟ್ ಮಾಡುತ್ತದೆ, ಚೆನ್ನಾಗಿ ಬೆಳೆದು ಶೈನಿಂಗ್ ಆಗಿ ಮಾಡುತ್ತದೆ. ತಕ್ಷಣ ಕೂದಲು ಉದುರುವುದು ಕಡಿಮೆಯಾಗುತ್ತದೆ. … Read more

ಈ 5 ಹೆಸರು ಇರುವ ಪುರುಷರು ಹುಟ್ಟಿರುವಾಗಲೆ ಮಾಲೀಕರಾಗುವ ಭಾಗ್ಯ

ಸ್ನೇಹಿತರೇ ಸಾಕಷ್ಟು ಜನರಿಗೆ ತಿಳಿದಿರುವಂತೆ ನಮ್ಮ ತಂದೆತಾಯಿ ಕರೆಯುವ ಹೆಸರು ನಮಗೆ ಪರಿಚಯವಾಗಿರುತ್ತದೆ, ಸ್ನೇಹಿತರೂ ಮತ್ತು ಬಂಧೂಗಳು ಅಡ್ಡ ಹೆಸರುಗಳನ್ನು ಇಟ್ಟರೂ, ಮುಖ್ಯವಾದ ಹೆಸರೇ ಮುಖ್ಯವಾಗಿರುತ್ತದೆ. ಹೆಸರಿನಲ್ಲೇ ನಮ್ಮ ಜೀವನವೂ ಆಧಾರಿತವಾಗಿರುತ್ತದೆ. ಹೆಸರು ಅರ್ಥಪೂರ್ಣವಾಗಿದ್ದರೇ ಅದು ನಮಗೆ ಒಳ್ಳೆದಾಗುತ್ತದೆ. ಅಂದರೆ ನಾವು ಯಶಸ್ಸನ್ನು ಪಡೆದುಕೊಳ್ಳುತ್ತೀವಿ. ಇವತ್ತಿನ ಲೇಖನದಲ್ಲಿ ಚಾಣಕ್ಯರು ಹೇಳಿರುವಂತೆ ನಿಮ್ಮ ಹೆಸರು ಯಾವ ಅಕ್ಷರದಿಂದ ಪ್ರಾರಂಭವಾಗಿದ್ದರೆ ಒಳ್ಳೆಯದು, ಭವಿಷ್ಯದಲ್ಲಿ ಯಶಸ್ಸನ್ನು ಪಡೆಯುತ್ತಾರೆ ಎಂಬುದನ್ನು ತಿಳಿಸುತ್ತೇನೆ. ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು … Read more

ಶನಿವಾರದ ದಿನ ಈ ತಪ್ಪುಗಳು ಎಂದಿಗೂ ಮಾಡಬೇಡಿ

ಎಲ್ಲರಿಗೂ ಗೊತ್ತಿದೆ ಶನಿಯ ಕತೆ. ಶನಿಯು ಸೂರ್ಯದೇವನ ಪುತ್ರನಾಗಿರುತ್ತಾನೆ. ಹಾಗೇ ಬ್ರಹ್ಮನ ಆಶೀರ್ವಾದದಿಂದ ಶನಿಗೆ ಸೂರ್ಯದೇವನಿಗಿಂತ ಹೆಚ್ಚಿನ ಶಕ್ತಿ ಇರುತ್ತದೆ. ಶನಿದೇವ ಜಾತಕದಲ್ಲಿ ಬಂದು ಕೂಡುತ್ತಾನೆ ಎಂದರೆ ಒಂದುವರೆ ವರ್ಷದಿಂದ ಏಳುವರ್ಷದ ವರೆಗೆ ಕೂತುಕೊಳ್ಳುತ್ತಾನೆ. ನಿಮ್ಮ ಜಾತಕದಲ್ಲಿ ಶನಿದೇವನು ಬರುವುದಕ್ಕಿಂತ ಮೂರು ತಿಂಗಳ ಹಿಂದೆನೇ ನಿಮಗೆ ಶನಿದೇವನ ಪ್ರಭಾವಗಳು ಅನುಭವವಾಗುತ್ತದೆ. ಈ ಲೇಖನದಲ್ಲಿ ಶನಿವಾರದ ದಿನ ಯಾವೊಂದು ವಸ್ತುವನ್ನು ಖರೀದಿ ಮಾಡಬಾರದು, ಮತ್ತು ಯಾವ ಕೆಲಸವನ್ನು ಮಾಡಬಾರದು ಇನ್ನಷ್ಟು ಸಾಕಷ್ಟು ವಿಷಯಗಳನ್ನು ಈ ಲೇಖನದಲ್ಲಿ ತಿಳಿಸುತ್ತೇನೆ.ಕಬ್ಬಿಣದಿಂದ ಮಾಡಿದ … Read more

ಶ್ರೀಕೃಷ್ಣ ಹೇಳಿದ ಮಾತು: ಈ ದಿಕ್ಕಿನಲ್ಲಿ ನವಿಲುಗರಿ ಇಟ್ಟರೆ ಧನಸಂಪತ್ತಿನ ಪ್ರಾಪ್ತಿ ಆಗುತ್ತದೆ ತಾಯಿ ಲಕ್ಷ್ಮಿ ಬರುವಳು

ಸ್ನೇಹಿತರೇ ನವಿಲುಗರಿಯ ಬಗ್ಗೆ ಜ್ಯೋತಿಷ್ಯ ಶಾಸ್ತ್ರದಲ್ಲಿ, ವಾಸ್ತುಶಾಸ್ತ್ರದಲ್ಲಿ ಮಹತ್ತ್ವಪೂರ್ಣವಾದ ಉಪಾಯಗಳನ್ನು ತಿಳಿಸಿಕೊಟ್ಟಿದ್ದಾರೆ. ವಾಸ್ತುಶಾಸ್ತ್ರದ ಪ್ರಕಾರ ನವಿಲುಗರಿಯು ಮನೆಯಲ್ಲಿ ಶಾಂತಿ ಮತ್ತು ಸಂಮೃದ್ಧಿಗಾಗಿ ತುಂಬಾನೇ ಉಪಯೋಗಕರವಾದ ವಸ್ತುವಾಗಿದೆ. ಶಾಸ್ತ್ರಗಳಲ್ಲಿ ಇದನ್ನು ಒಂದು ಪ್ರಕಾರದ ಯಂತ್ರವೆಂದು ತಿಳಿಸಿದ್ದಾರೆ. ಇದು ಧನಸಂಪತ್ತನ್ನು ಆಕರ್ಷಣೆ ಮಾಡುತ್ತದೆ. ಮನೆಯಲ್ಲಿ ಸರಿಯಾದ ದಿಕ್ಕು ಅಥವಾ ಸರಿಯಾದ ಸ್ಥಾನದಲ್ಲಿ ಇಟ್ಟರೆ ಇದರಿಂದ ಮನೆಯಲ್ಲಿ ಧನಸಂಪತ್ತಿನ ಆಗಮನವಾಗುತ್ತದೆ. ನವಿಲುಗರಿಯನ್ನು ಮನೆಯಲ್ಲಿ ಇಡುವುದರಿಂದ ಮನೆಯಲ್ಲಿನ ಅನಾವಶ್ಯಕ ಖರ್ಚು ನಿಲ್ಲುತ್ತದೆ. ಧಾರ್ಮಿಕವಾಗಿ ನವಿಲುಗರಿಯು ಒಂದು ಚಮತ್ಕಾರಿ ಯಂತ್ರ ಆಗಿರುತ್ತದೆ. ಇದರ ಪ್ರಯೋಗಗಳನ್ನು … Read more

ವೃಷಭ ರಾಶಿಯಲ್ಲಿ ಜನಿಸಿದವರ ಗುಣಗಳು

ನಮಸ್ಕಾರ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ ವೃಷಭ ರಾಶಿಯಲ್ಲಿ ಜನಿಸಿದವರ ಗುಣ ಸ್ವಭಾವ ಹಾಗೂ ಅದೃಷ್ಟದ ಅಂಶಗಳ ಬಗ್ಗೆ ತಿಳಿದುಕೊಳ್ಳೋಣ ವೃಷಭ ರಾಶಿಯಲ್ಲಿ ಜನಿಸಿದವರು ಮಧ್ಯಮ ಎತ್ತರವನ್ನು ಹೊಂದಿದವರಾಗಿ ಸಂಗೀತ ಪ್ರಿಯರು ಹಾಗೂ ಕಲೆಯನ್ನು ಹೆಚ್ಚಾಗಿ ಇಷ್ಟಪಡುವವರು ಆಗಿರುತ್ತಾರೆ ಹೆಚ್ಚಿನ ಪರಿಶ್ರಮ ಜೀವಿಗಳಾಗಿದ್ದು ಎಲ್ಲರಿಂದಲೂ ವಿಶ್ವಾಸವನ್ನು ಹೊಂದುತ್ತಾರೆ ಯಾವುದೇ ಸಂಕಲ್ಪ ಮಾಡಿದರು ಬದಲಾಯಿಸುವವರು ಅಲ್ಲ ಆತ್ಮವಿಶ್ವಾಸ ಹೆಚ್ಚಾಗಿರುತ್ತದೆ ಎಂತಹ ಕಠಿಣ ಸಮಸ್ಯೆ ಬಂದರೂ ಸುಲಭವಾಗಿ ಪರಿಹಾರ ಕಂಡುಕೊಳ್ಳುತ್ತಾರೆ ಸಮಯಕ್ಕೆ ತಕ್ಕ ಬುದ್ಧಿವಂತಿಕೆಯಿಂದ ಪಾರಾಗುತ್ತಾರೆ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ … Read more

ಮಿಥುನ ರಾಶಿಯಲ್ಲಿ ಜನಿಸಿದವರ ಗುಣಗಳು

ನಮಸ್ಕಾರ ಸ್ನೇಹಿತರೇ ಇವತ್ತಿನ ಸಂಚಿಕೆಯಲ್ಲಿ ಮಿಥುನ ರಾಶಿಯಲ್ಲಿ ಜನಿಸಿದವರ ಗುಣ ಸ್ವಭಾವ ಹಾಗೂ ಅದೃಷ್ಟದ ಅಂಶಗಳ ಬಗ್ಗೆ ತಿಳಿದುಕೊಳ್ಳೋಣ ಮಿಥುನ ರಾಶಿಯಲ್ಲಿ ಜನಿಸಿದವರು ಸುಂದರವಾಗಿ ಹಾಗೂ ಲಕ್ಷಣ ಉಳ್ಳವರಾಗಿ ದೈಹಿಕ ಸಾಮರ್ಥ್ಯಕಿಂತ ಮಾನಸಿಕ ಸಾಮರ್ಥ್ಯವು ಹೆಚ್ಚಾಗಿರುತ್ತದೆ ಆದರೆ ಇವರು ಸ್ವಾರ್ಥಿಗಳಾಗಿದ್ದು ಸ್ವ ಪ್ರತಿಷ್ಠೆ ಹಾಗೂ ಸ್ವಾಭಿಮಾನವನ್ನು ಹೆಚ್ಚಾಗಿ ಹೊಂದಿರುತ್ತಾರೆ ವಾದ ವಿವಾದಗಳು ಹಾಗೂ ಚರ್ಚೆಯಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿರುತ್ತಾರೆ ಇವರನ್ನು ಮಾತಿನಲ್ಲಿ ಸೋಲಿಸುವುದು ಬಹಳ ಕಷ್ಟ ಯಾವುದೇ ಕೆಲಸವನ್ನು ಅತಿ ಜಾಗೃತೆಯಿಂದ ಮಾಡಿ ಮುಗಿಸುತ್ತಾರೆ ಕೊಳ್ಳೇಗಾಲದ ಶ್ರೀ … Read more

ಸಿಂಹರಾಶಿಯಲ್ಲಿ ಜನಿಸಿದವರ ಗುಣಗಳು

ನಮಸ್ಕಾರ ಸ್ನೇಹಿತರೆ ಸಂಚಿಕೆಯಲ್ಲಿ ಸಿಂಹ ರಾಶಿಯವರ ಗುಣ ಸ್ವಭಾವ ಹಾಗೂ ಅದೃಷ್ಟದ ಅಂಶಗಳ ಬಗ್ಗೆ ತಿಳಿಸುತ್ತಿದ್ದೇವೆ ಸಿಂಹ ಎನ್ನುವ ಪದವು ಹೆಸರೇ ಸೂಚಿಸುವಂತೆ ಈ ರಾಶಿಯ ಜನರು ಈ ರಾಶಿಯ ಚಿಹ್ನೆಯನ್ನೇ ಸೂಚಿಸುತ್ತಾರೆ ಆದ್ದರಿಂದ ಇವರಲ್ಲಿ ರಾಜನ ಗುಣ ಹೆಚ್ಚಾಗಿರುತ್ತದೆ ಆಳ್ವಿಕೆಯ ಗುಣಗಳಿದ್ದು ತುಂಬಾನೇ ಧೈರ್ಯಶಾಲಿಗಳಾಗಿರುತ್ತಾರೆ ಇವರು ಯಾರಿಗೂ ಹೆದರುವುದಿಲ್ಲ ಯಾರಿಗೂ ಹೆದರುವುದಿಲ್ಲ ಯಾರಿಗೂ ಕುಗ್ಗುವುದಿಲ್ಲ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ … Read more

ಕಟಕ ರಾಶಿಯಲ್ಲಿ ಜನಿಸಿದವರ ಗುಣಗಳು

ನಮಸ್ಕಾರ ಸ್ನೇಹಿತರೇ ಕಟಕ ರಾಶಿಯಲ್ಲಿ ಜನಿಸಿದವರ ಗುಣ ಸ್ವಭಾವ ಹಾಗೂ ಅದೃಷ್ಟದ ಅಂಶಗಳ ಬಗ್ಗೆ ತಿಳಿದುಕೊಳ್ಳೋಣ ಕಟಕ ರಾಶಿಯಲ್ಲಿ ಜನಿಸಿದವರು ಬಹಳ ಬುದ್ಧಿವಂತರು ಆಗಿರುತ್ತಾರೆ ನೋಡಲು ಸಾಧಾರಣ ರೂಪವಂತರು ಆಗಿದ್ದರು ವಿಚಾರವಂತರು ಆಗಿರುತ್ತಾರೆ ಬಹುಭಾಷಾ ಪ್ರವೀಣರಾಗಿದ್ದು ಕಲಾ ಪ್ರತಿಬರು ಆಗಿರುತ್ತಾರೆ ಹೆಚ್ಚು ಚಂಚಲ ಜೀವಿಗಳಾಗಿದ್ದು ಭಾವನಾತ್ಮಕ ಜೀವಿಗಳು ಹಗಲುಗನಸನ್ನು ಹೆಚ್ಚಾಗಿ ಕಾಣುತ್ತಿರುತ್ತಾರೆ ಗೊಂದಲ ಮೈಗಳಾಗಿದ್ದು ಯಾವಾಗಲೂ ಕಲ್ಪನಾ ಲೋಕದಲ್ಲಿ ವಿಹರಿಸುವವರು ಆಗಿರುತ್ತಾರೆ ಸಣ್ಣಪುಟ್ಟ ಸಂಗತಿಗಳಿಗೂ ವಿಶೇಷವಾದ ಕಲ್ಪನೆಯನ್ನು ನೀಡುತ್ತಾರೆ ಕಟಕ ರಾಶಿಯವರು ಏಕಾಂತ ಪ್ರಿಯರು ಆಗಿದ್ದು ಮೂಗಿನ … Read more