ಹಣಕಾಸಿನ ಸಮಸ್ಯೆಗೆ ಮುಕ್ತಿ ದೊರೆಯುವ ಮುನ್ನ ಲಭಿಸುವ ಶುಭ ಮೂನ್ಸೂಚನೆಗಳೇನು?

ನಮಸ್ಕಾರ ಸ್ನೇಹಿತರೆ ಲಕ್ಷ್ಮಿ ಮಾತೆಗೆ ಹಿಂದೂ ಧರ್ಮದಲ್ಲಿ ವಿಶೇಷ ಸ್ಥಾನವನ್ನು ನೀಡಲಾಗುತ್ತದೆ ಲಕ್ಷ್ಮಿ ಮಾತೆಯು ಸುಖ ಸಂಪತ್ತು ಐಶ್ವರ್ಯವನ್ನು ಪ್ರಾಪ್ತಿ ಮಾಡುವ ದೇವತೆಯಾಗಿದ್ದಾಳೆ ಲಕ್ಷ್ಮಿ ಮಾತೆಯನ್ನು ಧನದ ಅಧಿದೇವತೆ ಅಂತಲೂ ಕರೆಯಲಾಗುತ್ತದೆ ಲಕ್ಷ್ಮಿ ಮಾತೆಯು ಜಗತ್ತಿನ ಪಾಲನಾ ಕರ್ತನಾಗಿರುವ ಭಗವಾನ್ ವಿಷ್ಣುವಿನೊಂದಿಗೆ ವಿವಾಹ ಆಗಿರುವಳು ಹೀಗಾಗಿ ಲಕ್ಷ್ಮಿ ಮಾತೆಗೆ ವಿಶೇಷ ರೂಪದಲ್ಲಿ ಪೂಜೆ ಮಾಡಲಾಗುತ್ತದೆ ಮಾನ್ಯತೆಯ ಪ್ರಕಾರ ಯಾರ ಮೇಲೆ ಲಕ್ಷ್ಮಿ ಮಾತೆಯ ವಿಶೇಷ ಕೃಪೆ ಉಂಟಾಗುತ್ತದೆಯೋ ಅವರಿಗೆ ಎಂದಿಗೂ ಧನಸಂಪತ್ತು ಮತ್ತು ಐಸಾರಾಮಿಯ ಕೊರತೆ ಉಂಟಾಗುವುದಿಲ್ಲ … Read more

ಯುಗಾದಿ ನಂತರ ಈ 5 ರಾಶಿಗೆ ರಾಜಯೋಗ ಅದೃಷ್ಟದ ದಿನಗಳು ಆರಂಭವಾಗಲಿದೆ

ನಮಸ್ಕಾರ ಸ್ನೇಹಿತರೆ ಏಪ್ರಿಲ್ 9ನೇ ತಾರೀಕು ಯುಗಾದಿ ಹಬ್ಬದ ನಂತರ ಅಖಂಡ ರಾಜಯೋಗವನ್ನು ಪಡೆಯುತ್ತಿರುವಂತ ವಿಶೇಷ ದೈವಾನುಗ್ರಹದಿಂದ ಏಳಿಗೆಯನ್ನು ಕಾಣುತ್ತಿರುವ ಅಂತಹ 5 ರಾಶಿಗಳು ಯಾವುದು ಗುರು ಸಂಚಾರದ ಬದಲಾವಣೆಯಿಂದ 5 ರಾಶಿಯವರ ಜೀವನದಲ್ಲಿ ಯಾವೆಲ್ಲ ಲಾಭಗಳು ಪ್ರಾಪ್ತಿಯಾಗುತ್ತದೆ ಅಂತ ಇವತ್ತಿನ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇವೆ ಬನ್ನಿ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಏಪ್ರಿಲ್ 9 ನೇ ತಾರೀಕು ಗುರುಗ್ರಹವು ಕುಂಭ ರಾಶಿ ಯಿಂದ … Read more

ನೀವು ಈ ದಿಕ್ಕಿನಲ್ಲಿ ಮಲಗ್ತೀರಾ? ಅಪಾಯ, ದಾರಿದ್ರ್ಯ ಎರಡೂ ಬೆನ್ನಟ್ಟಿರೋದು ಇದೇ ಕಾರಣಕ್ಕಿರಬಹುದು!

ನಮಸ್ಕಾರ ಸ್ನೇಹಿತರೆ ಭೂಮಿಗೆ ಹೇಗೆ ಮ್ಯಾಗ್ನೆಟಿಕ್ ಪವರ್ ಇರುತ್ತದೆಯೋ ದೇಹಕ್ಕೂ ಹಾಗೆ ತನ್ನದೇ ಆದಂತಹ ಶಕ್ತಿ ಇರುತ್ತದೆ ನಾವು ರಾತ್ರಿ ಮಲಗಿದಾಗ ದೇಹದ ವಿರುದ್ಧ ಧ್ರುವಗಳು ಆಕರ್ಷಣೆಗೆ ಒಳಪಡುತ್ತವೆ ಬೆಳಿಗ್ಗೆ ಎದ್ದ ತಕ್ಷಣ ಒಂತರಾ ಹಿತಕರವಾದ ಸಂವೇದನೆ ಆಗುತ್ತಿರುತ್ತದೆ ನಮ್ಮ ದೇಹಸ್ಥಿತಿ ತುಂಬಾ ಆರೋಗ್ಯವಾಗಿದೆ ನಾವು ನಿರಾಳವಾಗಿದ್ದೇವೆ ಅನುವ ಬಾವ ಭಾಸವಾಗುತ್ತದೆ ಇದು ನಾವು ತಲೆಯೊಡ್ಡಿ ಮಲಗುವ ದಿಕ್ಕಿನ ಮೇಲೆ ನಿಶ್ಚಯವಾಗಿರುತ್ತದೆ ಹಾಗಾದರೆ ಯಾವ ದಿಕ್ಕಿನಲ್ಲಿ ಮಲಗಿದರೆ ಏನೆಲ್ಲ ಲಾಭ ಇದೆ ಯಾವ ದಿಕ್ಕಿನಲ್ಲಿ ಮಲಗಿದರೆ ಏನಲ್ಲ … Read more

ಬೀರು ಕೆಳಗಡೆ ರಹಸ್ಯವಾಗಿ ಈ ಒಂದು ವಸ್ತುವನ್ನು ಇಟ್ಟರೆ ಬೀರುವಿನಲ್ಲಿ ಖಜಾನೆ ತುಂಬಿ ತುಳುಕುವುದು ಖಚಿತ

ನಮಸ್ಕಾರ ಸ್ನೇಹಿತರೆ ಬೀರುವಿನ ಕೆಳಗಡೆ ಈ ಒಂದು ರಹಸ್ಯವಾದ ವಸ್ತುಗಳನ್ನು ಇಡುವುದರಿಂದ ನಮ್ಮ ಮನೆಯಲ್ಲಿ ಆಗುವಂತಹ ಅನಾವಶ್ಯಕ ಖರ್ಚುಗಳನ್ನು ಕಡಿಮೆ ಮಾಡಿಕೊಳ್ಳಬಹುದು ಅ ಒಂದು ರಹಸ್ಯವಾದ ವಸ್ತುಗಳು ಯಾವುವು ಹಾಗೇನೆ ಈ ಬೀರುವಿನ ಕೆಳಗಡೆ ಯಾವ ವಸ್ತುವನ್ನು ಇಡಬೇಕು ಎನ್ನುವುದನ್ನು ಇವತ್ತಿನ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಸಾಮಾನ್ಯವಾಗಿ ಬೀರುವನ್ನು ಲಕ್ಷ್ಮೀದೇವಿ ವಾಸಿಸುವ ಸ್ಥಳ ಅಂತ ಕರೆಯುತ್ತಾರೆ ಯಾಕೆ ಅಂದರೆ ಇಲ್ಲಿ ಹಣ ಒಡವೆ ನಮಗೆ ಬೇಕಾಗಿರುವ ಬೆಲೆಬಾಳುವ ಆಸ್ತಿ ಪತ್ರಗಳನ್ನು ಹಾಗೂ ಇನ್ನೂ ಕೆಲವು ಮುಖ್ಯವಾದ ವಸ್ತುಗಳನ್ನು … Read more

ಈ ರಾಶಿನಲ್ಲಿ ಜನಿಸಿದವರು ತುಂಬಾ ಅದೃಷ್ಟ 30 ವರ್ಷದೊಳಗೆ ಶ್ರೀಮಂತರಾಗುವುದು ಖಚಿತ!

ನಮಸ್ಕಾರ ಸ್ನೇಹಿತರೆ ಈ ರಾಶಿಯಲಿ ನೀವು ಹುಟ್ಟಿದ್ದೀರಾ ಹಾಗಾದರೆ 30 ವರ್ಷದ ಒಳಗೆ ಸಿರಿವಂತರಾಗಿ ಸ್ಥಿರವಾದ ಜೀವನವನ್ನು ನಡೆಸುವುದು ಖಂಡಿತ ಕೆಲವು ರಾಶಿಯಲ್ಲಿ ಜನಿಸಿದ ಜನರು ಬಹುಬೇಗ ಶ್ರೀಮಂತರಾಗಿ ಸುಖವಾಗಿ ಅವರ ಜೀವನವನ್ನು ನಡೆಸುತ್ತಾರೆ ಎಂದು ಜ್ಯೋತಿಷ್ಯ ಕರಾರು ಹೇಳುತ್ತಾರೆ 12 ರಾಶಿಗಳಲ್ಲಿ ಕೆಲವು ರಾಶಿಗಳು ಅದೃಷ್ಟವಂತ ಸಿರಿವಂತ ಎಂದು ಹೇಳುತ್ತಿದ್ದಾರೆ ಜೋತಿಷ್ಯ ಕಾರರು ಅವರಿಗೆ ಸಿರಿವಂತಿಕೆ ಸಂತೋಷ ಖುಷಿ ಅದೃಷ್ಟ ಬಹು ಬೇಗ ಒಲಿದು ಬರುತ್ತದೆ ಎಂದು ಹೇಳುತ್ತಿದ್ದಾರೆ ಅದಕ್ಕೆ ಅವರ ಪ್ರಯತ್ನಗಳು ಅವರ ಯೋಜನೆಗಳು … Read more

ಮುಂದಿನ 24ಗಂಟೆಗಳ ಒಳಗೆ 3ರಾಶಿಯವರಿಗೆ ಅದೃಷ್ಟವೋ ಅದೃಷ್ಟ ಸಂತೋಷದ ಸುದ್ದಿ ರಾಜಯೋಗ ಆರಂಭ

ನಮಸ್ಕಾರ ಸ್ನೇಹಿತರೆ ಮುಂದಿನ 24 ಗಂಟೆಗಳಒಳಗೆ ಅದೃಷ್ಟವೋ ಅದೃಷ್ಟ ಹನುಮನ ಕೃಪೆಯನ್ನು 3 ರಾಶಿಗಳು ಪಡೆದುಕೊಂಡು ರಾಜಯೋಗವನ್ನು ಗಳಿಸಿಕೊಳ್ಳುತ್ತಾರೆ ಮತ್ತು ಇನ್ನು ಮುಂದಿನ 24 ಗಂಟೆಗಳ ಒಳಗೆ ಸಂತೋಷದ ಸುದ್ದಿಯನ್ನು ಕೇಳಲಿದ್ದಾರೆ ಹಾಗಾದರೆ ಆ ಅದೃಷ್ಟವಂತ ರಾಶಿಗಳು ಯಾವುವು ಎಂದು ನೋಡೋಣ ಬನ್ನಿ ಅದಕ್ಕೂ ಮೊದಲು ನಮ್ಮ ಈ ಪ್ರಯತ್ನಕ್ಕೆ ನಿಮ್ಮದೊಂದು ಮೆಚ್ಚುಗೆ ಇರಲಿ ಮತ್ತು ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ಬರೆದು ಕಳಿಸಿ ಹಾಗೆ ಹಾಗೆ ಹೆಚ್ಚೆಚ್ಚು ಜನರಿಗೆ ಶೇರ್ ಮಾಡಿ ಸ್ನೇಹಿತರೆ ಈ ರಾಶಿಯವರ … Read more

ಇಂದಿನ ವಿಶೇಷ ಮಧ್ಯರಾತ್ರಿಯಿಂದ!ಮುಂದಿನ 10ವರ್ಷ 10ರಾಶಿಯವರಿಗೆ ಶನಿದೇವರ ಕೃಪೆ ಮುಟ್ಟಿದ್ದೆಲ್ಲಾ ಚಿನ್ನ

ಎಲ್ಲರಿಗೂ ನಮಸ್ಕಾರ, ಇಂದಿನ ಮಧ್ಯೆ ರಾತ್ರಿಯಿಂದಲೇ ಈ 10 ರಾಶಿಯವರಿಗೆ ಮುಂದಿನ 10 ವರ್ಷ ಸಂಪೂರ್ಣವಾಗಿ ಶನಿ ದೇವರ ಅನುಗ್ರಹ ಪಡೆಯುತ್ತಿದ್ದಾರೆ. ಹಾಗಾದರೆ ಶನಿ ದೇವರ ಆಶೀರ್ವಾದವನ್ನು ಪಡೆಯುತಾತೀರುವಂತಹ ಆ ಹತ್ತು ರಾಶಿಗಳು ಯಾವುವು ಎಂದು ನೋಡೋಣ ಬನ್ನಿ ಅದಕ್ಕೂ ಮುನ್ನ ನೀವು ಕೂಡ ದೇವರನ್ನು ನಂಬುವುದಾದರೆ ಈಗಲೇ ಈ ಪೇಜ್ ಲೈಕ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ.ಇಂದಿನ ಮಧ್ಯೆ ರಾತ್ರಿಯಿಂದಲೇ ಮುಂದಿನ ಹತ್ತು ವರ್ಷಗಳ ಕಾಲದವರೇಗೂ ಹತ್ತು ರಾಶಿಯಲ್ಲಿ ಜನಿಸಿದ ವಿದ್ಯಾರ್ಥಿಗಳಿಗೆ ಭವಿಷ್ಯ ಉಜ್ವಲವಾಗಿರುತ್ತದೆ. … Read more

ಮಗಳಿಗೆ ಈ 1 ವಸ್ತು ಕೂಡಲೇಬಾರದು, ಇಲ್ಲವಾದರೆ ತಾಯಿ ಲಕ್ಷ್ಮಿಯ ಮನೆ ಬಿಟ್ಟು ಹೋಗುವಳು ಬಡತನ ಕಾಡುತ್ತದೆ

ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಯಾರಿಗೆ ತಾನೆ ತಾಯಿ ಲಕ್ಷ್ಮಿ ದೇವಿಯ ಆಶೀರ್ವಾದ ಪಡೆಯಬೇಕು ಎಂದು ಆಸೆ ಇರೊಲ್ಲ ಹೇಳಿ. ನೀವು ತಾಯಿ ಲಕ್ಷ್ಮಿ ದೇವಿಯನ್ನು ಇಷ್ಟ ಪಡುವದ್ದಾರೆ ಭಕ್ತಿಯಿಂದ ಜೈ ಮಹಾಲಕ್ಷ್ಮಿ ಅಂತ ಕಮೆಂಟ್ ಮಾಡಿ ಹಾಗೆ ತಾಯಿ ಲಕ್ಷ್ಮಿ ದೇವಿಗಾಗಿ ಒಂದು ಲೈಕ್ ಮಾಡಿ.ಸ್ನೇಹಿತರೆ ನಿಮ್ಮ ಮನೆಯ ಹೆಣ್ಣು ಮಗಳಿಗೆ ಈ ಒಂದು ವಸ್ತುವನ್ನು ಕೂಡಲೇ ಬಾರದು ಯಾಕೆಂದರೆ ವಿನಾಶ ಆಗಬಹುದು. ಯಾಕೆಂದರೆ ಸ್ತ್ರೀಯರು ನಮ್ಮ ಮನೆಯ ಲಕ್ಷ್ಮಿ ಆಗಿರುತ್ತಾರೆ. ನಮ್ಮ ಹಿಂದೂ ಧರ್ಮದಲ್ಲಿ ಹೆಣ್ಣನ್ನು … Read more

ಶನಿವಾರ ದಿನ ಈ ವಸ್ತುಗಳನ್ನು ಮನೆಗೆ ತಂದುಕೊಂಡರೆ ನಿಮಗೆ ಅದೃಷ್ಟ ಹಿಂಬಾಲಿಸುತ್ತದೆ ನಿಮ್ಮ ಮನೆಯಲ್ಲಿ ಎಲ್ಲಾ ಶುಭಗಲೇ !!

ಎಲ್ಲರಿಗೂ ನಮಸ್ಕಾರ, ಪ್ರತಿ ನಿತ್ಯ ಪೂಜೆ ಮಾಡುವವರು ತಮ್ಮಮ್ಮ ಪೂಜಾ ಮಂದಿರದಲ್ಲಿ ಈ ವಸ್ತುಗಳನ್ನ ಕಂಡಿತಾವಾಗಿ ಇಟ್ಟು ಕೊಳ್ಳುವುದರಿಂದ ಸಾಕಷ್ಟು ಆರ್ಥಿಕ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು ಎನ್ನುತ್ತಿದ್ದಾರೆ ಹಿರಿಯರು . ಇಂದಿನ ಈ ಲೇಖನದಲ್ಲಿ ನಾವು ನಮ್ಮ ಪೂಜಾ ಮಂದಿರದಲ್ಲಿ ಈ ವಸ್ತುಗಳನ್ನು ಕಂಡಿತ್ತವಾಗಿಯೂ ಇಟ್ಟುಕೊಳ್ಳುವುದರಿಂದ ಸಾಕಷ್ಟು ಧನ ಲಾಭ ಆಗುತ್ತದೆ. ಮನೆಯಲ್ಲಿ ಧನ ಉಳಿತಾಯ ಆಗುವುದು ಹೆಚ್ಚಾಗುತ್ತದೆ. ಹಾಗಾದರೆ ಯಾವ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬೇಕು ಎಂದು ನೋಡೋಣ ಬನ್ನಿ. ಮೊದಲನೇಯದಾಗಿ ಅರಿಶಿಣ ಮತ್ತು ಕುಂಕುಮ ಪ್ರತಿಯೊಬ್ಬರ ಮನೆಯಲ್ಲೂ … Read more

ಮನಸಿದಲ್ಲಿ ಇರುವ ಬೇಡಿಕೆಗಳು ಈಡೇರುಸುವ ಮಂತ್ರ!

ಎಲ್ಲರಿಗೂ ನಮಸ್ಕಾರ, ಪ್ರತಿಯೊಬ್ಬರು ಬಯಸುವುದು ಎಂದರೆ ತಾವು ಮೊತ್ತಬ್ಬರಿಗೆ ನೀಡುವಂತೆ ಇರಬೇಕು ಯಾರ ಬಳಿ ಕೇಳಬಾರದು ಆದಷ್ಟು ದಿನ ಚೆನ್ನಾಗಿ ಇರಬೇಕು ಎಂದು ಎಲ್ಲರೂ ಬಯಸುತ್ತಾರೆ. ಹೀಗೆ ಪ್ರತಿಯೊಬ್ಬರೂ ಆಸೆ ಇರುತ್ತದೆ ಆ ಆಸೆಗಳು ಈಡೇರಿಸಬೇಕಾದರೆ ನಾವು ಪ್ರತಿ ನಿತ್ಯ ದೈನಂದಿನ ಕಾರ್ಯದಲ್ಲಿ ಕೆಲವೊಂದು ಕ್ರಮಗಳನ್ನು ಪದ್ಧತಿಗಳನ್ನು ಅವರವರ ಮನೆಗಳಿಗೆ ಮನಸಿಗೆ ತಕ್ಕಂತೆ ಆಚರಿಸಿಕೊಳ್ಳುವು ಪರಿಪಾಠಿ. ಇನ್ನು ನಾವು ಪ್ರತಿನಿತ್ಯ ಪೂಜೆ ಮಾಡುವಾಗ ನಮಗೆ ಬಂದದ್ದು ಮಂತ್ರವನ್ನು ಹೇಳುತ್ತೇವೆ. ಆದರೆ ಲಿಂಗ ಪುರಾಣದಲ್ಲಿ ಇರುವ ಈ ಮಂತ್ರವನ್ನು … Read more