ನಿಮ್ಮ ಮನೆಗೆ ಬೆಕ್ಕು ಬರುತ್ತಾ ಇದೆಯಾ ಹಾಗಿದ್ದರೆ

ನಮಸ್ಕಾರ ಸ್ನೇಹಿತರೇ ನಿಮ್ಮ ಮನೆಗೆ ಬೆಕ್ಕು ಬರುತ್ತಾ ಇದೆಯಾ ಹಾಗಿದ್ದರೆ ಈ ಲೇಖನವನ್ನು ಪೂರ್ತಿಯಾಗಿ ಓದಿ 1. ರಾಹು ಗ್ರಹದ ವಾಹನ ಬೆಕ್ಕು ಜಾತಕದಲ್ಲಿ ರಾಹು ಬಂದು ಕುಳಿತಾಗ ಅಪಘಾತ ಪೆಟ್ಟಾಗುವ ಸಾಧ್ಯತೆ ಹೆಚ್ಚಿರುತ್ತದೆ ಬೆಕ್ಕು ಅಡ್ಡ ಹೋಗಿ ಮುನ್ಸೂಚನೆ ನೀಡುತ್ತದೆ 2. ಬೆಕ್ಕು ಎಡಬಾಗದಿಂದ ಬಲಭಾಗಕ್ಕೆ ಹೋದರೆ ಇದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ 3. ಮನೆಗೆ ಬಂದು ಬೆಕ್ಕು ಅಳುತ್ತಿದ್ದರೆ ಇದು ಅಹಿತಕರ ಘಟನೆಯ ಸಂಕೇತ 4. ಮನೆಯಲ್ಲಿ ಎರಡು ಬೆಕ್ಕುಗಳು ಜಗಳವಾಡಿದಲ್ಲಿ ಆರ್ಥಿಕ ನಷ್ಟದ ಜೊತೆಗೆ … Read more

ಶ್ರಾವಣ ತಿಂಗಳಲ್ಲಿ ಈ 5 ತಪ್ಪುಗಳನ್ನು ಮಾಡಬೇಡಿ, ಇಲ್ಲವಾದರೆ ಶಿವನ ಕೋಪಕ್ಕೆ ಗುರಿಯಾಗುವಿರಿ

ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಶ್ರಾವಣದ ತಿಂಗಳಲ್ಲಿ ತುಂಬಾ ವಿಶೇಷವಾದ ಮಹತ್ಮ ಇರುತ್ತದೆ ಈ ತಿಂಗಳಲ್ಲಿ ಶಿವನ ಒಲಿಸಿಕೊಳ್ಳಲು ಹಲವಾರು ಪೂಜೆ ಪುನಸ್ಕಾರ ಮಾಡುತ್ತಾರೆ ಏಕೆಂದರೆ ಶಿವನ ತಿಂಗಳು ಆಗಿರುತ್ತದೆ ಭಗವಂತನಾದ ಶಿವನ ಕ್ರೋಧ ಮತ್ತು ತಾಂಡವದ ಬಗ್ಗೆ ಎಲ್ಲರಿಗೂ ಪರಿಚಯವಿದೆ. ಸ್ನೇಹಿತರೆ ವಿಶೇಷವಾಗಿ ಈ ತಿಂಗಳು ಭಗವಂತನಾದ ಶಿವನಿಗೆ ತುಂಬಾನೇ ಪ್ರಿಯವಾದ ತಿಂಗಳು ಆಗಿದೆ ಇದೆ ಒಂದು ಕಾರಣದಿಂದ ಯಾವುದೇ ಫಲಗಳು ಈ ತಿಂಗಳಿನಲ್ಲಿ ನೀವು ಪೂಜೆ ಮಾಡಿದರೆ ಸಿಗುತ್ತದೆ ಜೊತೆಗೆ ನಿಮ್ಮ ಎಲ್ಲಾ ಮನಸ್ಸು ಇಚ್ಛೆಗಳು … Read more

ಶ್ರಾವಣ ಮೊದಲ ಶನಿವಾರ!ಶನಿ+ಹನುಮ ಕೃಪೆ ದುಡ್ಡಿನ ಸುರಿಮಳೆ ಗಜಕೇಸರಿ ಯೋಗ

ನಮಸ್ಕಾರ ಸ್ನೇಹಿತರೇ ಇಂದು ವಿಭಿನ್ನವಾದ ಶ್ರಾವಣ ಮಾಸದ ಮೊದಲ ಶನಿವಾರ ಇಂದಿನಿಂದ ಶನಿದೇವನ ಸಂಪೂರ್ಣ ಕೃಪಾಕಟಾಕ್ಷ ಮತ್ತು ಹನುಮನ ಸಂಪೂರ್ಣ ಆಶೀರ್ವಾದ ಎರಡು ದೇವರ ಆಶೀರ್ವಾದ ಈ ಎಂಟು ರಾಶಿಯವರ ಮೇಲೆ ಸಿಗುತ್ತದೆ ಹಾಗಾಗಿ ಈ ಎಂಟು ರಾಶಿಯವರ ಜೀವನದಲ್ಲಿ ತುಂಬಾನೇ ಅದೃಷ್ಟ ಹಾಗೂ ಲಾಭವನ್ನು ಕಾಣಲಿದ್ದಾರೆ ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು ಹಾಗೆ ಅವುಗಳಿಗೆ ಯಾವೆಲ್ಲ ಲಾಭ ಸಿಗಲಿದೆ ಅಂತ ಈ ಲೇಖನದಲ್ಲಿ ನೋಡೋಣ ಬನ್ನಿ ಅದಕ್ಕೂ ಮೊದಲು ನಮ್ಮ ಈ ಪೇಜ್ ಅನ್ನು … Read more

ಶ್ರಾವಣ ಮಾಸ ಮುಗಿಯುವ ಮುನ್ನ ಓಮ್ಮೆ ಆದರೂ 10 ರೂ ನಾಣ್ಯದ ಈ ಉಪಾಯ ಮಾಡಿ, ಹಣದ ಮಳೆ ಸುರಿಯುವುದು

ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಶ್ರಾವಣ ಎಂದರೆ ಶಿವನಿಗೆ ಪ್ರಿಯವಾದ ತಿಂಗಳಾಗಿದೆ. ಇದೇ ಒಂದು ಕಾರಣದಿಂದ ಭಗವಂತನಾದ ಶಿವನು ಈ ತಿಂಗಳಲ್ಲಿ ಯಾರು ನಿಜವಾದ ಭಕ್ತರು ಒಳ್ಳೆಯ ಮನಸಿನಿಂದ ಯಾವುದಾದರೂ ಸಾಧನೆಯನ್ನು ಮಾಡಿದರೆ ಯಾವುದರೂ ವಿಶೇಷ ಪ್ರಯೋಗವನ್ನು ಮಾಡಿದರೆ ಅವರ ಇಚ್ಛೆಗಳು ಎಲ್ಲವೂ ಪೂರ್ತಿಗೊಳುತ್ತದೆ. ಜೊತೆಗೆ ಭಗವಂತನಾದ ಶಿವನ ಆಶೀರ್ವಾದ ಕಾರಣದಿಂದ ಎಲ್ಲವೂ ಶುಭ ಆಗುತ್ತೆ. ಇಲ್ಲಿ ನಾವು ನಿಮಗೆ ಒಂದು ಉಪಾಯವನ್ನು ಹೇಳಲಿದ್ದೇವೆ ಇದು ಶ್ರಾವಣ ತಿಂಗಳಲ್ಲಿ ಈ ಒಂದು ಉಪಾಯವನ್ನು ಮಾಡಬೇಕು ಇದರಿಂದ ಇವರಿಗೆ ಸೌಭಾಗ್ಯ … Read more

2024 ರ ಕಾಲದ ಸೊಸೆ…!!!

2024ರ ಕಾಲದ ಸೊಸೆ ಸೊಸೆ ಮದುವೆಯಾದ ಮರುದಿನ 7 ಗಂಟೆಗೆ ಅವಳ ರೂಮಿನಿಂದ ಎದ್ದು ಬರುತ್ತಾಳೆ. ಹೊರಗಡೆಯಿಂದ ಅತ್ತೆಯ ಶಬ್ಧ ಜೋರಾಗಿ ಕೇಳುತ್ತದೆ. ಅತ್ತೆ ಸೊಸೆಯ ಹತ್ತಿರ ಹೇಳುತ್ತಾಳೆ ನಿನ್ನ ಮನೆಯಲ್ಲಿ ಮಲಗುವ ರೀತಿ ಇಲ್ಲಿ ನಡೆಯುವುದಿಲ್ಲ. ಅತ್ತೆ ಸೊಸೆಯ ಹತ್ತಿರ ಹೇಳುತ್ತಾಳೆ ಬೆಳಿಗ್ಗೆ ಐದು ಗಂಟೆಗೆ ಎದ್ದು ಮೊದಲು ಟೀ ಮಾಡಿ ನನ್ನ ರೂಮಿಗೆ ತಂದು ಕೊಡಬೇಕು ಆದಾದ ಮೇಲೆ ಉಳಿದಿರುವ ಕೆಲಸವನ್ನು ಟಕಾಟಕಾ ಎಂದು 7 ಗಂಟೆ ಆಗುವಷ್ಟರಲ್ಲಿ ಮುಗಿಸಬೇಕು ಗೊತ್ತಾಯಿತಾ ಎಂದಾಗ ಅದಕ್ಕೆ … Read more

ಕನಸಿನ ಅರ್ಥ ಅಬ್ಬಾ ಹೀಗೆಲ್ಲ ಇದೆಯಾ?

ಕನಸಿನ ಅರ್ಥ ಕನಸಿನಲ್ಲಿ ಕುಂಕುಮವನ್ನು ನೋಡಿದರೆ ಕೀರ್ತಿ ಅದೃಷ್ಟ ಕನಸಿನಲ್ಲಿ ಕಾಗೆ ಕಂಡರೆ ಎಚ್ಚರಿಕೆಯಿಂದ ಇರಬೇಕಾಗಿ ಸೂಚನೆ ಕನಸಿನಲ್ಲಿ ಅನ್ನವನ್ನು ಕಂಡರೆ ಸಾವಿನ ಸುದ್ದಿ ಬರಲಿದೆ ಎಂದರ್ಥ ಅಡುಗೆ ಮನೆ ಕನಸಿನಲ್ಲಿ ಕಂಡರೆಭೋಜನ ಪ್ರಾಪ್ತಿ ಸಾಲದಿಂದ ವಿಮುಕ್ತಿ ದೇವಸ್ಥಾನ ಕನಸಲ್ಲಿ ಕಂಡರೆ ಶುಭಕಾಲ ಬರುತ್ತಿದೆ ಎಂದರ್ಥ ಶುದ್ಧವಾದ ನೀರು ಕನಸಲ್ಲಿ ಕಂಡರೆಅದೃಷ್ಟ ಶುರುವಾಗುತ್ತಿದೆ ಎಂದರ್ಥ ಅಶುದ್ಧವಾದ ನೀರನ್ನು ಕನಸಲ್ಲಿ ಕಂಡರೆ ಕೆಟ್ಟ ಸುದ್ದಿ, ಕಷ್ಟ, ದುಃಖ ನಿಧಿಯನ್ನು ಕನಸಲ್ಲಿ ಕಂಡರೆಸಂಪತ್ತು ನಿಮ್ಮ ಸ್ವಂತ ಗಂಧವನ್ನು ಕನಸಲ್ಲಿ ಕಂಡರೆ … Read more

ಎಕ್ಕದ ಗಿಡದ ಬೇರು ತನ್ನಿರಿ, ಸಾಲ ಮುಕ್ತಿ,ಶತ್ರು ಮುಕ್ತಿ, ನೌಕರಿ ಪ್ರಾಪ್ತಿ ಸಮ್ಮೋಹನ ವಶೀಕರಣದಲ್ಲಿ ರಾಮಬಾಣ ಇದು

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ನಾವು ಎಕ್ಕದ ಗಿಡದ ಬೇರಿನ ಬಗ್ಗೆ ತಿಳಿದುಕೊಳ್ಳೋಣ ತಾಯಿ ಮಹಾಕಾಳಿಗೆ ಅತಿಪ್ರಿಯವಾದ ಗಿಡ ಯಕ್ಕದ ಗಿಡ ಆಗಿದೆ ಮಹಾಕಾಳಿಯ ಸಾಧನೆಗಳು ಎಷ್ಟಿದೆಯೋ ಅಥವಾ ಎಷ್ಟೆಲ್ಲಾ ತಂತ್ರ ಸಾಧನೆಗಳು ಇವೆಯೋ ಇದನ್ನು ಮಾಡುವುದಕ್ಕೆ ಎಕ್ಕದ ಗಿಡ ಇಲ್ಲ ಅಂದರೆ ಯಾವುದೇ ಕಾರ್ಯಗಳು ಪೂರ್ಣವಾಗುವುದಿಲ್ಲ ಯಾಕೆ ಅಂದರೆ ಎಕ್ಕದ ಗಿಡದ ಹೂವು ಎಲೆಗಳು ರಂಬೆ ಕೊಂಬೆಗಳು ಬೇರುಗಳಲ್ಲಿ ಅದ್ಬುತವಾದ ಶಕ್ತಿ ಇರುತ್ತದೆ ಮಹಾಕಾಳಿಯ ವಾಸವು ಎಕ್ಕದ ಗಿಡದಲ್ಲಿ ಇದೆ ಅಂತ ತಿಳಿಸಿದ್ದಾರೆ ಯಾರೆಲ್ಲ … Read more

ಬೇವಿನ ಎಲೆಯ ಬೂದಿ ದೊಡ್ಡ ಕೆಲಸ ಮಾಡುತ್ತದೆ, ಸ್ವಂತ ಮನೆ ಆಗುತ್ತದೆ, ಸಾಲ ತೀರುತ್ತದೆ, ಲಾಟರಿ ಹೊಡೆಯಲು ಶುರುವಾಗುತ್ತದೆ

ಯಾರು ಏನೋ ಮಾಡಿಸಿದ್ದಾರೆ ಅಂತ ನಿಮಗೆ ಅನಿಸುತ್ತ ಇದ್ದರೆ ಅಥವಾ ನಿಮ್ಮ ಮನೆಯಲ್ಲಿ ಸಮಸ್ಯೆಗಳನ್ನು ಉತ್ಪತ್ತಿ ಮಾಡುತ್ತಾ ಇದ್ದರೆ ಶತ್ರುಗಳು ನಿಮಗೆ ತೊಂದರೆ ಕೊಡುತ್ತಿದ್ದರೆ ವಿಶೇಷವಾಗಿ ಅಂತವರು ನಿಮ್ಮ ಹತ್ತಿರಾನೆ ಇರುತ್ತಾರೆ ಅವರು ಚೆನ್ನಾಗಿ ಮಾತನಾಡುತ್ತಿರುತ್ತಾರೆ ಆದರೆ ನಿಮ್ಮ ಮನೆಯಲ್ಲಿ ಜಗಳವನ್ನು ಹಚ್ಚುತ್ತಾ ಇರುತ್ತಾರೆ ಅಂತವರ ವಿರುದ್ಧ ನೀವು ಹೋಗಲು ಸಾಧ್ಯವಾಗುತ್ತಾ ಇರುವುದಿಲ್ಲ ಹಾಗಾಗಿ ಇಂತವರಿಂದ ನೀವು ಎಚ್ಚರಿಕೆಯಿಂದ ಇರಬೇಕು ಯಾಕೆ ಅಂದರೆ ಇಂತಹ ಜನರು ನಿಮ್ಮನ್ನು ಕೀಳಾಗಿ ನೋಡಲು ಇಷ್ಟ ಪಡ್ತಾ ಇರುತ್ತಾರೆ ನಿಮ್ಮ ಮಕ್ಕಳು … Read more

ಈ ತರಹ ತಾಂಬೂಲವನ್ನು ತೆಗದುಕೊಂಡರೆ ಪರಮದರಿದ್ರ ! 

ನಮಸ್ಕಾರ ಸ್ನೇಹಿತರೇ ಶ್ರಾವಣ ಮಾಸ ಬಂತು ಅಂದರೆ ಸಾಕು ಆನಂದದ ಗಳಿಗೆಗಳು ಆರಂಭವಾಗುತ್ತವೆ ಯಾಕೆ ಅಂದರೆ ಯಾಕೆಂದರೆ ಶ್ರಾವಣ ಮಾಸದಿಂದ ಹಬ್ಬದ ಹರಿವುಗಳು ಆರಂಭವಾಗುತ್ತವೆ ಅದರಲ್ಲೂ ಹೆಣ್ಣು ಮಕ್ಕಳಿಗೆ ಈ ಹಬ್ಬ ಹೆಚ್ಚಿನ ಉತ್ಸಾಹ ಸಂತೋಷವನ್ನು ತರುತ್ತಿದೆ ಅಂತ ಹೇಳಿದರೆ ತಪ್ಪಿಲ್ಲ ಯಾಕೆ ಅಂದರೆ ಈ ಮಾಸವನ್ನು ಸುಹಾಸಿನಿಯರ ಮಾಸ ಅಂತಾನೂ ಕರೆಯುತ್ತಾರೆ ಯಾಕೆ ಅಂದರೆ ಪ್ರತಿಯೊಬ್ಬ ಮುತ್ತೈದರು ತಮ್ಮ ತಮ್ಮ ಕುಟುಂಬಕ್ಕಾಗಿ ಪತಿಯ ಆಯುರ್ ಆರೋಗ್ಯಕ್ಕಾಗಿ ಈ ಮಾಸದಲ್ಲಿ ಗೌರಿ ಪೂಜೆಯನ್ನು ಮಂಗಳ ಗೌರಿ ಪೂಜೆಯನ್ನು … Read more

ಬ್ರಾಹ್ಮಿ ಮುಹೂರ್ತದಲ್ಲಿ ಪೂಜೆ ಅಥವಾ ವ್ರತ ಮಾಡಿ ಖಂಡಿತ ದೇವರು ನಿಮಗೆ ಒಲಿಯುತ್ತಾರೆ

ನಮಸ್ಕಾರ ಸ್ನೇಹಿತರೆ ಸ್ನೇಹಿತರೆ ನಿಮಗೆ ಬ್ರಾಹ್ಮೀ ಮುಹೂರ್ತದ ಬಗ್ಗೆ ಗೊತ್ತಿದೆಯಾ ಇದನ್ನು ಸುಮಾರು ಜನ ಬ್ರಹ್ಮ ಮುಹೂರ್ತ ಅಂತಾನೂ ಕರೆಯುತ್ತಾರೆ ಇದರ ನಿಜವಾದ ಅರ್ಥ ಏನೆಂದರೆ ಬ್ರಾಹ್ಮೀ ಮುಹೂರ್ತ ಹಾಗಾದರೆ ಬ್ರಾಹ್ಮೀ ಮುಹೂರ್ತ ಅಂದರೆ ಏನು? ಇದು ಯಾವಾಗ ಬರುತ್ತದೆ ಯಾಕೆ ಇದರ ಬಗ್ಗೆ ನಾವು ಇವತ್ತಿನ ಈ ಸಂಚಿಕೆಯಲ್ಲಿ ಹೇಳುತ್ತಿದ್ದೇವೆ ಅಂದರೆ ನೀವು ಒಂದು ಸತ್ಯವಾದ ಮಾತನ್ನು ತಿಳಿದುಕೊಳ್ಳಿ ನಮ್ಮ ಹಿರಿಯರು ನಮಗೆ ಯಾವತ್ತಿಗೂ ಬುದ್ಧಿವಾದವನ್ನು ಹೇಳಿ ಒಳ್ಳೆಯ ಮಾರ್ಗದರ್ಶನವನ್ನು ತೋರಿಸಿ ಹೋಗಿದ್ದಾರೆ ಹೊರತು ಮುಂದಿನ … Read more