ನಕ್ಷತ್ರ-ಅಧಿದೇವತೆ

ನಾವು ಈ ಲೇಖನದಲ್ಲಿ ಜನ್ಮ ನಕ್ಷತ್ರ ಮತ್ತು ಅಧಿ ದೇವತೆಗಳನ್ನು ಹೇಗೆ ಪೂಜಿಸಬೇಕು ಎಂಬುದನ್ನು ನಾವು ಲೇಖನದಲ್ಲಿ ನೋಡೋಣ .ಎಲ್ಲಾ ನಕ್ಷತ್ರ ಗಳಿಗೂ ಅಧಿ ದೇವತೆಗಳು ಇರುತ್ತಾರೆ . ಅಧಿ ದೇವತೆಗಳನ್ನ ನಾವು ಸ್ಮರಿಸಿ ಕೊಳ್ಳುವುದರ ಮೂಲಕ ದೋಷಗಳನ್ನು ನಿವಾರಣೆ ಮಾಡಿಕೊಳ್ಳಬಹುದು. ಈಗ ಯಾವ ಯಾವ ನಕ್ಷತ್ರದವರು ಯಾವ ಅಧಿ ದೇವತೆಗಳನ್ನ ಪೂಜಿಸಬೇಕು ಎನ್ನುವುದನ್ನು ತಿಳಿದುಕೊಳ್ಳೋಣ . 1 ಅಶ್ವಿನಿ ನಕ್ಷತ್ರದ ಅಧಿದೇವತೆ, ಅಶ್ವಿನಿ ಕುಮಾರರು. ” ಓಂ ಅಶ್ವಿನಿ ಕುಮಾರಾಯ ನಮಃ “.ಎಂದು ಪ್ರಾರ್ಥಿಸಬೇಕು. 2 … Read more

ಪುರುಷರಲ್ಲಿ ಈ 3 ಲಕ್ಷಣಗಳಿದ್ರೆ ಶ್ರೀಮಂತರಾಗುತ್ತಾರೆ

ನಾವು ಈ ಲೇಖನದಲ್ಲಿ ಪುರುಷರಲ್ಲಿ ಈ 3 ಲಕ್ಷ ಣಗಳು ಇದ್ದರೆ ಕೋಟ್ಯಾಧಿಪತಿ ಆಗುತ್ತಾರೆ. ಅನ್ನೋ ಕುತುಹಲಕಾರಿ ವಿಷಯವನ್ನು ನಾವು ಈ ಲೇಖನದಲ್ಲಿ ನೋಡೋಣ. ಹಿಂದೂ ಧರ್ಮದ ಗ್ರಂಥದಲ್ಲಿ ಸ್ಟೀಯನ್ನು ಲಕ್ಷ್ಮಿಯ ರೂಪ ಎಂದು ಹೇಳಲಾಗಿದೆ. ಹಾಗೆಯೇ ಪುರುಷರನ್ನು ವಿಷ್ಣುವಿನ ರೂಪದಲ್ಲಿ ನೋಡಲಾಗಿದೆ. ಸ್ಟೀ ಮನೆಯ ಹೊರಗೆ ಒಳಗೆ ಹೇಗೆ ತನ್ನ ಜವಾಬ್ದಾರಿಗಳನ್ನು ನಿರ್ವಹಿಸುತ್ತಾಳೋ ಹಾಗೆಯೇ ಪುರುಷ ಮನೆಯ ಹೊರಗೆ ನಿಬಾಯಿಸುತ್ತಾನೆ .ತನ್ನ ಜವಾಬ್ದಾರಿಗಳನ್ನು ಸಂಪೂರ್ಣವಾಗಿ ತನ್ನ ಮೇಲೆ ತೆಗೆದುಕೊಂಡು ಮನೆಯನ್ನು ನಡೆಸುತ್ತಾನೆ. ಅಂತಹ ಪುರುಷರಲ್ಲಿ ಕೂಡ … Read more

ಕೊಬ್ಬರಿ ಎಣ್ಣೆಯ 10 ಪ್ರಯೋಜನಗಳು

ಕೊಬ್ಬರಿ ಎಣ್ಣೆಯ 10 ಪ್ರಯೋಜನಗಳು ಮೆದುಳಿನ ಆರೋಗ್ಯಕ್ಕೆ ಅಥವಾ ನೆನಪಿನ ಶಕ್ತಿ ವೃದ್ಧಿ ಆಗಲು ಕೊಬ್ಬರಿ ಎಣ್ಣೆಯಲ್ಲಿ ಒಗ್ಗರಣೆ ಮಾಡಿದ ಆಹಾರವನ್ನು ಸೇವಿಸಿದರೆ ಉತ್ತಮ ಎಂದು ಹೇಳುತ್ತಾರೆ. ಸ್ವಲ್ಪ ಕೊಬ್ಬರಿ ಎಣ್ಣೆಯಿಂದ ಬಾಯಿಯನ್ನು ಮುಕ್ಕಳಿಸುವುದರಿಂದ ವಸಡಿನ ಸಮಸ್ಯೆ ಮಾಯವಾಗುತ್ತದೆ. ತೂಕ ಕಡಿಮೆ ಮಾಡಿಕೊಳ್ಳಲು ಕೊಬ್ಬರಿ ಎಣ್ಣೆಯನ್ನು ಅಡುಗೆಯಲ್ಲಿ ಬಳಸಿದರೆ ಉಪಯೋಗಕಾರಿ ಎಂದು ಹೇಳುತ್ತಾರೆ. ಕೊಬ್ಬರಿ ಎಣ್ಣೆಯ ಮಸಾಜ್ ಮಾಡುವುದರಿಂದ ದೇಹದಲ್ಲಿ ರಕ್ತ ಸಂಚಲನ ಚೆನ್ನಾಗಿ ಆಗುತ್ತದೆ ಹಾಗೂ ಚರ್ಮಕ್ಕು ಕೂಡ ಒಳ್ಳೆಯದು. ಕೂದಲಿಗೆ ವಾರದಲ್ಲಿ 2 ಬಾರಿ … Read more

ಕನಸಲ್ಲಿ ಕಂಡಿದ್ದಕ್ಕೆ ಅರ್ಥ

ಕನಸಲ್ಲಿ ಕಂಡಿದ್ದಕ್ಕೆ ಅರ್ಥ ಕನಸಲ್ಲಿ ಕುಂಕುಮ ಕಂಡರೆ- ಕೀರ್ತಿ, ಅದೃಷ್ಟ. ಅಡುಗೆಮನೆ ಕನಸಲ್ಲಿ ಕಂಡರೆ -ಭೋಜನ ಪ್ರಾಪ್ತಿ ಮತ್ತು ಸಾಲದಿಂದ ಮುಕ್ತಿ .ದವಸ್ಥಾನ ಕನಸಲ್ಲಿ ಕಂಡರೆ- ಶುಭಕಾಲ ಬರುತ್ತಿದೆ ಎಂದರ್ಥ. ಶುದ್ಧವಾದ ನೀರು ಕನಸಲ್ಲಿ ಕಂಡರೆ ಅದೃಷ್ಟ ಶುರುವಾಗುತ್ತಿದೆ ಎಂದರ್ಥ. ಅಶುದ್ಧವಾದ ನೀರು ಕನಸಲ್ಲಿ ಕಂಡರೆ- ಕೆಟ್ಟಸುದ್ಧಿ, ನಷ್ಟ, ದುಃಖ.. ನಿಧಿಯನ್ನು ಕನಸಲ್ಲಿ ಕಂಡರೆ -ಸಂಪತ್ತು ನಿಮ್ಮ ಸ್ವಂತ ಗಂಧವನ್ನು ಕನಸಲ್ಲಿ ಕಂಡರೆ -ಶುಭ ಸಂಕೇತ. ಹಣದ ನೋಟು ಕನಸಲ್ಲಿ ಕಂಡರೆ – ದುಡ್ಡು ಸಿಗಲಿದೆ. ಚಿಲ್ಲರೆ … Read more

ಕುಂಭ ರಾಶಿ ಡಿಸೆಂಬರ್ ಮಾಸ ಭವಿಷ್ಯ

ನಾವು ಈ ಲೇಖನದಲ್ಲಿ ಕುಂಭ ರಾಶಿ ಡಿಸೆಂಬರ್ ಮಾಸ ಭವಿಷ್ಯದ ಬಗ್ಗೆ ನೋಡೋಣ. ಕೆಲವರಿಗೆ ಏಳುವರೆ ವರ್ಷ ನಡೆಯುತ್ತಿರುತ್ತದೆ . ಆದರೆ ಬಹಳಷ್ಟು ಒಳ್ಳೆಯ ವಿಚಾರಗಳು ಕೂಡ ನಡೆಯುವ ಸಾಧ್ಯತೆ ಯಾವಾಗಲೂ ಇರುತ್ತದೆ . ಪ್ರತಿ ತಿಂಗಳು ಕೂಡ ಆ ಸಾಧ್ಯತೆ ಇರುತ್ತದೆ. ಶನಿ ಒಂದು ಗ್ರಹ ಮಾತ್ರ. ಸಾಡೇಸಾತಿ ಅನ್ನೋವಂತಹುದನ್ನು ತರುವುದು ಶನಿ ಮಾತ್ರ . ರಾಹು ಕೂಡ ಹತ್ತಿರ ಬರುತ್ತಾನೆ. ಅಂದರೆ ಕುಂಭ ರಾಶಿಗೆ ರಾಹು ಕೂಡ ಹತ್ತಿರವಾಗುತ್ತಾನೆ. ಅಷ್ಟಮದಲ್ಲಿ ಕೇತು ಗ್ರಹವಿರುತ್ತದೆ. ಆದರೂ … Read more