2024ರಿಂದ 2074ರವರೆಗೆ 8ರಾಶಿಯವರಿಗೆ ಐಶಾರಾಮಿ ಜೀವನ!ದುಡ್ಡಿನ ಹೊಳೆ ಕಾಲಿಟ್ಟಲೆಲ್ಲಾ ದುಡ್ಡು ಸಂಪತ್ತು

ನಾವು ಈ ಲೇಖನದಲ್ಲಿ 2024 ರಿಂದ 2074 ನೇ ವರ್ಷದ ವರೆಗೆ ಈ 8 ರಾಶಿಯವರಿಗೆ ಐಶಾರಾಮಿ ಜೀವನ ಮತ್ತು ದುಡ್ಡಿನ ಹೊಳೆ. ಮತ್ತು ಕಾಲಿಟ್ಟ ಕಡೆ ಸಂಪತ್ತು ಹೇಗೆ ಹೆಚ್ಚಾಗುತ್ತದೆ ಎಂಬುದನ್ನು ನೋಡೋಣ. ಆಂಜನೇಯ ಸ್ವಾಮಿಯವರ ಕೃಪೆಯಿಂದ ಇವರ ಜೀವನವೇ ಪಾವನ ಆಗುತ್ತದೆ. ಎಂದು ಹೇಳಲಾಗುತ್ತದೆ. ಹಾಗಾದರೆ ಆ ಅದೃಷ್ಟವಂತ ರಾಶಿಗಳು ಯಾವುದು ಮತ್ತು ಅವುಗಳಿಗೆ ಯಾವೆಲ್ಲಾ ಲಾಭಗಳು ಸಿಗುತ್ತವೆ. ಎಂಬುದನ್ನು ತಿಳಿಯೋಣ . ಈ ರಾಶಿಯವರಿಗೆ 2024 ರಿಂದ ಇವರ ಜೀವನದಲ್ಲಿ ಉತ್ತಮ ಬದಲಾವಣೆ … Read more

ಸಿಂಹ ರಾಶಿಯವರಿಗೆ 5 ವರ್ಷ ಗುರುಫಲ

ಸಿಂಹ ರಾಶಿಯವರಿಗೆ 5 ವರ್ಷ ಗುರುಫಲ. ಆತ್ಮೀಯ ವೀಕ್ಷಕರೆ ಇವರು ರಾಜ ರಾಶಿಯವರು ರಕ್ಷಣೆಯ ಪ್ರತೀಕವೆಂದು ಕರೆಸಿಕೊಳ್ಳುವ ಜನ. ಯಾವುದೇ ಕೆಲಸವನ್ನು ಆದರೂ ಪೂರ್ಣ ಮನಸಿನಿಂದ ಮಾಡುತ್ತಾರೆ. ಯಾವಾಗ್ಲೂ ಯಾವ ಪ್ಲಾನ್ ಇರ್ಲೇಬೇಕು ಎಂದೇನೂ ಇಲ್ಲ ಕೆಲವು ಸಲ ಏನಾಗುತ್ತೆ ಎಂದು ನೋಡೋಣ ಮುನ್ನುಗೋಣ ಎಂದು ನೋಡುವವರು ಈ ಸಿಂಹ ರಾಶಿಯವರು ಈ ಆಟಿಟ್ಯೂಡ್ ಗುರುವಿನ ಪರಿವರ್ತನೆಯಿಂದ ಚೇಂಜ್ ಆಗುತ್ತದ ಎಂದು ಕಾದು ನೋಡಬೇಕು. ನಿಮ್ಮ ಮಾತನ್ನು ಬೇರೆಯವರು ಹೇಗೆ ತೆಗೆದುಕೊಳ್ಳುತ್ತಾರೆಂದು ನಿಮ್ಮ ಹತ್ತಿರ ಕಂಟ್ರೋಲ್ ಮಾಡಲು … Read more

ಈ 5 ಹವ್ಯಾಸಗಳೇ ಬಡತನ ತರುತ್ತವೆ

ನಾವು ಈ ಲೇಖನದಲ್ಲಿ ಇಂತಹ 5 ಹವ್ಯಾಸಗಳಿಂದ ಬಡತನ ಬರುತ್ತದೆ ಎಂಬುದನ್ನು ನೋಡೋಣ. ಮನುಷ್ಯನ ಈ 5 ಅಭ್ಯಾಸಗಳೇ ಅವನಿಗೆ ಬಡತನ – ದರಿದ್ರತನ ತಂದು ಕೊಡುತ್ತದೆ . ಸನಾತನ ಧರ್ಮದಲ್ಲಿ 18 ಪುರಾಣಗಳಿವೆ . ಆ ಎಲ್ಲಾ ಪುರಾಣಗಳಲ್ಲಿ ಗರುಡ ಪುರಾಣ ತುಂಬಾ ಶ್ರೇಷ್ಠವಾದದ್ದು . ಈ ಗರುಡ ಪುರಾಣದಲ್ಲಿ ಭಗವಂತ ಶ್ರೀ ಕೃಷ್ಣ ಮತ್ತು ಗರುಡ ದೇವ ಇವರಿಬ್ಬರ ನಡುವೆ ಏನೆಲ್ಲಾ ವಿಷಯಗಳ ಬಗ್ಗೆ ಚರ್ಚೆ ನಡೆದಿವೆ ಎಂಬುದನ್ನು ಉಲ್ಲೇಖಿಸಲಾಗಿದೆ . ಇವುಗಳು ನಮಗೆ … Read more

ಮನೆಯಲ್ಲಿ ಸಂಮೃದ್ಧಿ ಹೆಚ್ಚಿಸಲು ಅನುಸರಿಸಬೇಕಾಗದ ಒಂದಿಷ್ಟು ನಿಯಮ

ಮನೆಯಲ್ಲಿ ಸಂಮೃದ್ಧಿ ಹೆಚ್ಚಿಸಲು ಅನುಸರಿಸಬೇಕಾಗದ ಒಂದಿಷ್ಟು ನಿಯಮಗಳ ಕುರಿತು ಮಾಹಿತಿ ಸಂಜೆ ದೇವರ ದೀಪ ಹಚ್ಚುವ ಸಮಯದಲ್ಲಿ ಮುಂಭಾಗದಲ್ಲಿರುವ ಬಾಗಿಲನ್ನು ತೆರೆದು ಮನೆಯ ಹಿಂಭಾಗದಲ್ಲಿರುವ ಬಾಗಿಲನ್ನು ಮುಚ್ಚಬೇಕು. ಮನೆಯ ಮುಖ್ಯ ದ್ವಾರ ಬಾಗಿಲ ಹೊಸ್ತಿಲ ಮೇಲೆ ನಿಲ್ಲಬೇಡಿ. ಅಷ್ಟು ಮಾತ್ರವೇ ಅಲ್ಲ ಬೇರೆ ಯಾರು ಸಹ ಹೊಸ್ತಿಲ ಮೇಲೆ ನಿಲ್ಲದಂತೆ ಎಚ್ಚರ ವಹಿಸಿ ತಿಳಿ ಹೇಳಿ. ಸಂಜೆ ದೀಪ ಹೊತ್ತಿಸಿದ ಮೇಲೆ ಮನೆಯಲ್ಲಿ ಕಸ ಗುಡಿಸಬೇಡಿ. ರಾತ್ತಿ ಮಲಗುವ ಮೊದಲು ಕಸ ಗುಡಿಸಿದರೆ ಹೊರಗೆ ಹಾಕಬೇಡಿ. ಒಂದು … Read more

ದರಿದ್ರ ಮಹಿಳೆಯರ ಲಕ್ಷಣಗಳು

ನಾವು ಈ ಲೇಖನದಲ್ಲಿ ದರಿದ್ರ ಮಹಿಳೆಯರ ಲಕ್ಷಣಗಳು ಯಾವುವು ಎಂಬುದನ್ನು ನೋಡೋಣ .ಇಂತಹ ಮಹಿಳೆಯರಿಂದ ಮನೆಗೆ ಅದೃಷ್ಟ ಬರುವುದಿಲ್ಲ . 1 . ಸ್ವಾರ್ಥ ಮನೋಭಾವನೆ ಹೊಂದಿರುವ ಮಹಿಳೆಯರು ಊಟ ತಿಂಡಿ ಹಾಕುವ ಬಟ್ಟೆ ಉಪಯೋಗಿಸುವ ವಸ್ತುಗಳು ಪ್ರತಿಯೊಂದರಲ್ಲಿ ನನ್ನದು ಎಂಬ ಸ್ವಾರ್ಥ ಇರುವಂತಹ ಮಹಿಳೆಯರು . ಕೆಲವು ಮಹಿಳೆಯರಿಗೆ ಮಕ್ಕಳು ಗಂಡ ಯಾವುದರ ಬಗ್ಗೆ ಗಮನ ಇರುವುದಿಲ್ಲ . ಏನೋ ಒಂದು ಅಡುಗೆ ಮಾಡಿ ಇಟ್ಟು ದಿನ ಟಿವಿ ಮೊಬೈಲ್ ನೋಡುವುದು . ಮತ್ತು ತಿನ್ನುವುದು … Read more

ಡಿಸೆಂಬರ್29+ಶುಕ್ರವಾರ ಮುಂದಿನ 24ಗಂಟೆಯಿಂದ 7ರಾಶಿಯವರು ಲಕ್ಷ್ಮೀದೇವಿ ಪುತ್ರರು ಭಾಗ್ಯೋದಯ ಕಾಲ

ನಾವು ಈ ಲೇಖನದಲ್ಲಿ ಡಿಸೆಂಬರ್ 29 ಶುಕ್ರವಾರ ಮುಂದಿನ 24 ಗಂಟೆಯಿಂದ 7 ರಾಶಿಯವರು ಲಕ್ಷ್ಮಿ ದೇವಿಯ ಪುತ್ರರಾಗುತ್ತಾರೆ .ಎಲ್ಲಾ ರೀತಿಯಲ್ಲೂ ಕೂಡ ಇವರಿಗೆ ಭಾಗ್ಯೋದಯ ಕಾಲ ಶುರುವಾಗುತ್ತದೆ . ಹಾಗಾದರೆ ಏಳು ರಾಶಿಗಳು ಯಾವುದು ಮತ್ತು ಅವುಗಳಿಗೆ ಯಾವೆಲ್ಲಾ ಲಾಭಗಳು ಸಿಗಲಿದೆ ಎಂಬುದನ್ನು ಲೇಖನದಲ್ಲಿ ನೋಡೋಣ . ಮುಂದಿನ 24 ಗಂಟೆಗಳ ಒಳಗಾಗಿ ನಿಮ್ಮ ಮುಂದಿನ ದಿನಗಳು ತುಂಬಾ ಅನುಕೂಲಕರವಾಗಿರುತ್ತದೆ . ಹೆಚ್ಚು ಪ್ರಯೋಜನ ಪಡೆದುಕೊಳ್ಳಲು ಸಾಧ್ಯವಾಗುತ್ತದೆ . ನೀವು ತುಂಬಾ ಅದೃಷ್ಟ ಮಾಡಿರಬಹುದು. ನೀವು … Read more