ಈ ದಿಕ್ಕಿಗೆ ತಲೆ ಇಟ್ಟು ಮಲಗಿದರೆ ಬಿಕ್ಷೆ ಬೇಡುವ ಸ್ಥಿತಿಗೆ ಬರುತ್ತಾರೆ !

ನಮಸ್ಕಾರ ಸ್ನೇಹಿತರೆ ಪ್ರತಿನಿತ್ಯ ಯಾವ ರೀತಿಯಾಗಿ ಮಲಗಿಕೊಳ್ಳಬೇಕು ಯಾವ ಕಡೆ ತಲೆ ಮಾಡಿ ಮಲಗಬೇಕು ಎನ್ನುವುದು ಬಹಳಷ್ಟು ಜನರ ಸಂದೇಶ ಆಗಿರುತ್ತದೆ ಮಾರ್ಕಂಡೇಯ ಪುರಾಣ ಹಾಗೂ ಬ್ರಹ್ಮ ಪುರಾಣ ವಿಷ್ಣು ಪುರಾಣ ಬ್ರಹ್ಮಾಂಡ ಪುರಾಣ ವಾಮನ ಪುರಾಣ ವಾಯು ಪುರಾಣ ವಿಷ್ಣು ಪುರಾಣ ಭಾಗವತ ಪುರಾಣ 18 ಪುರಾಣಗಳಲ್ಲೂ ವ್ಯಾಸರು ಒಂದೇ ಮಾತನ್ನು ಹೇಳಿದ್ದಾರೆ ಮಲಗುವುದು ಕೂಡ ಮನುಷ್ಯನ ಆರೋಗ್ಯದ ಮೇಲೆ ಸಂಪತ್ತಿನ ಮೇಲೆ ವಿಶೇಷವಾದ ಪ್ರಭಾವ ಬೀರುತ್ತದೆ ಎಂದು ಮಾರ್ಕಂಡೇಯ ಪುರಾಣದಲ್ಲಿ ವ್ಯಾಸರು ಮೊದಲಸೆ ಚರಿತೆ … Read more

ಹಾಲಿಗೆ ದಾಲ್ಚಿನ್ನಿಯನ್ನು ಸೇರಿಸಿ ಸೇವಿಸಿದರೆ ಏನಾಗುತ್ತೆ ಗೊತ್ತಾ.? ಹಲವು ಅದ್ಭುತವಾದ ಆಶ್ಚರ್ಯಕರ ಪ್ರಯೋಜನಗಳು

ನಮಸ್ಕಾರ ಸ್ನೇಹಿತರೆ ಹಾಲಿಗೆ ದಾಲ್ಚಿನ್ನಿ ಸೇರಿಸಿ ಕುಡಿದರೆ ಏನಾಗುತ್ತದೆ ಗೊತ್ತಾ ಇದರಿಂದ ಹಲವು ಆರೋಗ್ಯಕರ ಪ್ರಯೋಜನಗಳು ಇದೆ ಹಲವು ಆಶ್ಚರ್ಯಕರ ಅದ್ಭುತವಾದ ಪ್ರಯೋಜನಗಳಿವೆ ಅಡುಗೆಗೆ ಬಳಕೆಯಾಗುವ ದಾಲ್ಚಿನ್ನಿ ಮನೆಮದ್ದಾಗಿ ಯೂ ಹಲವು ವಿಧಗಳಲ್ಲಿ ಪರಿಣಾಮಕಾರಿ ದಾಲ್ಚಿನ್ನಿ ಪುಡಿಯನ್ನು ಜೇನಿನ ಜೊತೆ ಬೆರೆಸಿ ಸೇವಿಸುವುದು ಉತ್ತಮ ಆರೋಗ್ಯಕ್ಕೆ ಸಹಕಾರಿ ಅಷ್ಟೇ ಅಲ್ಲದೆ ಹಾಲಿನೊಂದಿಗೆ ದಾಲ್ಚಿನ್ನಿಯನ್ನು ಬೆರೆಸಿ ಕುಡಿದರೆ ಆರೋಗ್ಯಕ್ಕೆ ತುಂಬಾ ಲಾಭಕರ ದಾಲ್ಚಿನ್ನಿ ಹಲವು ರೋಗಗಳನ್ನು ತಡೆಗಟ್ಟುವ ಮತ್ತು ಆರೋಗ್ಯವನ್ನು ಸುಧಾರಿಸುವಂತಹ ಗುಣವನ್ನು ಹೊಂದಿದೆ ದಾಲ್ಚಿನ್ನಿಯನ್ನು ಹಾಲಿನೊಂದಿಗೆ ಸೇರಿಸಿ … Read more

ಜೀವನದಲ್ಲಿ ಗೆಲುವು ಸಾಧಿಸಲು ಚಾಣಕ್ಯ ಹೇಳಿದ 30 ಸೂತ್ರಗಳು

ನಮಸ್ಕಾರ ಸ್ನೇಹಿತರೆ ಕೌಟಿಲ್ಯ ಎಂದು ಪ್ರಸಿದ್ಧನಾದ ಚಾಣಕ್ಯನು ಇಂದಿಗೂ ಕೂಡ ಪ್ರಸ್ತುತವಾದ ಅರ್ಥಶಾಸ್ತ್ರ ನೀತಿಗಳನ್ನು ಆ ಕಾಲದಲ್ಲಿ ಅಂದರೆ ಪ್ರಾಚೀನ ಕಾಲದಲ್ಲಿ ಪ್ರಸ್ತುತ ಪಡಿಸಿರುವುದು ನಮ್ಮ ಭಾರತೀಯ ಸಂಸ್ಕೃತಿಯ ವಿದ್ಯಾಭ್ಯಾಸದ ಹಿರಿಮೆಯಾಗಿದೆ ಯಾವುದೇ ಅಸ್ತ್ರ ಶಸ್ತ್ರ ಉಪಯೋಗಿಸದೆ ಇಡೀ ಸಾಮ್ರಾಜ್ಯವನ್ನೇ ತನ್ನ ಜಾಣ್ಮೆಯಿಂದ ತನ್ನ ನೀತಿಯಿಂದ ತನ್ನ ಸೂತ್ರಗಳಿಂದ ಉರುಳಿಸಿದ ಕೌಟಿಲ್ಯ ಕೌಟಿಲ್ಯನ ಅರ್ಥಶಾಸ್ತ್ರದ ಕೆಲವು ಸೂತ್ರಗಳು ಇಂದಿಗೂ ಎಂದೆಂದಿಗೂ ಪ್ರಸ್ತುತವೇ ಎಂದು ಹೇಳುತ್ತಿದ್ದಾರೆ ಅರ್ಥಶಾಸ್ತ್ರಜ್ಞರು ನಮ್ಮ ಎದುರಾಳಿಗಳನ್ನು ಎದುರಿಸಬೇಕಾದರೆ ನಾವು ಯಾವ ಕೆಲಸಗಳನ್ನು ಕೈಗೊಳ್ಳಬೇಕು ಯಾವ … Read more

ನಾಯಿ ಸಾಕೋದ್ರಿಂದ ನಿಮ್ಮ ಮನೆಯಿಂದ 6 ಅಪಾಯಕಾರಿ ದೋಷ ಕಳೆಯುತ್ತದೆ.

ಮನುಷ್ಯನಿಗೆ ಸ್ನೇಹಿತನಂತಿರುವ ನಂಬಿಕಸ್ತ ಪ್ರಾಣಿ ಅಂದ್ರೆ ಶ್ವಾನ. ಮನುಷ್ಯನಿಗೆ ಸಹಾಯ ಮತ್ತು ಅದೃಷ್ಟವನ್ನು ನೀಡುವ ಏಕೈಕ ಪ್ರಾಣಿ ಅಂತ ಇದನ್ನು ಪರಿಗಣಿಸಲಾಗಿದೆ. ಮನೆಯನ್ನು ಕಾಯುವ ಉದ್ದೇಶಕ್ಕಾಗಿ ಸಾಕುವ ನಾಯಿಗಳಿಗೆ ವಿಶೇಷ ಅತಿಂದ್ರಿಯ ಶಕ್ತಿ ಇರುತ್ತೆ ಅಂತ ಹೇಳಲಾಗಿದೆ. ಅದರ ಮೂಗು, ಕಿವಿ, ನಾಲಿಗೆ ಹಾಗೂ ಗ್ರಹಿಸುವ ಶಕ್ತಿಯು ಮಾತ್ರ ಅದ್ಭುತವಾಗಿರುತ್ತೆ. ನಾಯಿಯನ್ನ ಮನೇಲ್ ಸಾಕುವುದರಿಂದ ಅದು ನಮಗೆ ಗೊತ್ತಾಗದಂತೆನೆ ಮನೆಗೆ ಪ್ರವೇಶ ಮಾಡುವ ದುಷ್ಟ ಶಕ್ತಿಗಳನ್ನು ಮನೆಯ ಮುಂಬಾಗಿಲಿಂದಾನೆ ವಾಪಸ್ ಕಳಿಸುತ್ತೆ. ಈ ಜಗತ್ತಿನಲ್ಲಿ ನಾಯಿಯನ್ನು ಅತಿ … Read more

ಪಿಗ್ಮೆಂಟೇಷನ್ ಅಥವಾ ಬಂಗು ಇದರ ಬಗ್ಗೆ ತಿಳಿದುಕೊಳ್ಳೋಣ

ಆತ್ಮೀಯರೇ ಇವತ್ತಿನ ವಿಚಾರವೇನೆಂದರೆ ಪಿಗ್ಮೆಂಟೇಷನ್ ಅಥವಾ ಬಂಗು ಇದರ ಬಗ್ಗೆ ತಿಳಿದುಕೊಳ್ಳೋಣ. ಮತ್ತು ಈ ಸಮಸ್ಯೆಗೆ ಪರಿಹಾರವನ್ನು ನೋಡೋಣ. ಇದು ಬರುವುದಕ್ಕೆ ಪ್ರಧಾನ ಕಾರಣವಿನೆಂದರೆ ಪಿತ್ತ ವಿಕಾರ ಹಾಗೂ ಪಿತ್ತ ವಿಕಾರಕ್ಕೆ ಮೂಲ ಕಾರಣವೇನೆಂದರೆ ಮಲಬದ್ಧತೆ, ಅಜೀರ್ಣ ಹೈಪರ್ ಆಸಿಡಿಟಿ ಹೈಪೋಆಸಿಡಿಟಿ ಈ ಕಾರಣದಿಂದ ಬಂದಿರುವ ಬಂಗಿಗೆ ನಾವು ಏನು ಮಾಡುತ್ತೇವೆ ಎಂದರೆ ಯಾವ ಯಾವುದು ಸೌಂದರ್ಯ ವರ್ಧಕವನ್ನು ಬಳಸಿ ಅದ ನಿವಾರಣೆ ಮಾಡಿಕೊಳ್ಳಲು ಹೋಗುತ್ತೇವೆ ಆದರೆ ಅದು ಮತ್ತೆ ಮತ್ತೆ ಬರುತ್ತಿರುತ್ತದೆ. ಆದ್ದರಿಂದ ಈ ಬಂಗು … Read more

ಹೆಂಡತಿಗಿಂತ ಗಂಡ ಮೊದಲೇ ಏಕೆ ಮರಣ ಹೊಂದುತ್ತಾನೆ? ಕೃಷ್ಣ ಹೇಳಿದ ರಹಸ್ಯ.

ಹೆಂಡತಿಗಿಂತ ಮುಂಚೆ ಗಂಡ ಯಾಕೆ ಮರಣ ಹೊಂದುತ್ತಾನೆ ಅನ್ನೋದರ ಬಗ್ಗೆ ಕೃಷ್ಣ ಹೇಳಿದ ರಹಸ್ಯದ ಕುತೂಹಲಕರ ಮಾಹಿತಿಯನ್ನ ಇಲ್ಲಿ ನಾವು ನಿಮಗೆ ತಿಳಿಸಿಕೊಡುತ್ತೇವೆ. ಮಹಿಳೆಯರ ನಿಜವಾದ ಆಭರಣ ಅಂದ್ರೆ ಅವರ ಸೌಭಾಗ್ಯ. ಅಂದ್ರೆ ಅವರ ಗಂಡಂದಿರು. ಆಗಾಗ ನಾವು ಈ ಮಾತನ್ನು ಹಿರಿಯರ ಬಾಯಲ್ಲಿ ಕೇಳ್ತಾ ಇರ್ತೀವಿ. ಮಹಿಳೆಯರು ಯಾವಾಗಲೂ ಚೆನ್ನಾಗಿ ಅಲಂಕಾರವನ್ನ ಮಾಡಿಕೊಳ್ಳುವುದಕ್ಕೆ ಇಷ್ಟಪಡ್ತಾರೆ. ಆದ್ರೆ ಕೆಲವೊಮ್ಮೆ ತಮ್ಮ ಅಜಾಗರೂಕತೆಯಿಂದ ಮಹಿಳೆಯರು ತಮ್ಮ ವೈವಾಹಿಕ ಜೀವನದಲ್ಲಿ ಕಹಿ ಉಂಟುಮಾಡುವ ಕೆಲವು ತಪ್ಪುಗಳನ್ನು ಮಾಡುತ್ತಾರೆ. ಮತ್ತು ಗಂಡನ … Read more

ನಿಮಗಾಗಿ ಹೊಸ 2024ರ ವರ್ಷ ಹೇಗಿರುತ್ತದೆ? ಈ ರಾಶಿ ಜನರು ಕೊಟ್ಯಾಧೀಶರಾಗುವರೆ?

ನಿಮಗಾಗಿ ಹೊಸ 2024ರ ವರ್ಷ ಹೇಗಿರುತ್ತದೆ? ಈ ರಾಶಿ ಜನರು ಕೊಟ್ಯಾಧೀಶರಾಗುವರೆ? ಎಲ್ಲಾ 12 ರಾಶಿಯ ಜನರಿಗೆ 2024ನೆಯ ಇಸವಿ ಹೇಗಿರುತ್ತದೆ? ಸ್ನೇಹಿತರೆ ಇಲ್ಲಿ ನಮ್ಮ ಜ್ಯೋತಿಷ್ಯ ಗಣನೆಯ ಅನುಸಾರವಾಗಿ 2024ನೆಯ ಇಸವಿಯಲ್ಲಿ ನಿಮ್ಮ ಅದೃಷ್ಟ ಹೇಗಿರುತ್ತದೆ? ನೌಕರಿಯಲ್ಲಿ ಏನೆಲ್ಲ ಬದಲಾವಣೆಗಳು ಆಗುತ್ತವೆ? ವ್ಯವಸಾಯದಲ್ಲಿ ನಿಮಗೆ ಪ್ರಗತಿ ಎಷ್ಟು ಸಿಗುತ್ತದೆ? ಹೊಸ ವರ್ಷ ನಿಮಗಾಗಿ ಯಾವ ರೀತಿಯಾಗಿ ಭಾಗ್ಯಶಾಲಿಯಾಗಿ ಬರುತ್ತದೆ? ಮತ್ತು ಯಾವ ರಾಶಿಯ ಜನರು ಕೋಟ್ಯಾಧೀಶರಾಗಲಿದ್ದಾರೆ? ಹಾಗೂ ಯಾವ ರಾಶಿಯ ಜನರು ಇಲ್ಲಿ ಎಚ್ಚರಿಕೆಯಿಂದ ಇರಬೇಕು? … Read more