ಮನೆಯಲ್ಲಿ ಹಣ ಯಾಕೆ ನಿಲ್ಲುವುದಿಲ್ಲಾ ? ಏನು ಮಾಡಬೇಕು ಅಂತಾ ತಿಳಿಯಿರಿ

ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಭಗವಂತನಾದ ಶ್ರೀ ಕೃಷ್ಣನ ಅನುಸಾರವಾಗಿ ಈ ಐದು ಕಾರಣದಿಂದಲೇ ಬಡತನ ಬರುತ್ತದೆ. ಗೀತೆಯಲ್ಲಿ ಉಪದೇಶ ಮಾಡುತ್ತ ಭಗವಾನ್ ಶ್ರೀ ಕೃಷ್ಣನು ಈ ಒಂದು ಮತನ್ನೂ ಹೇಳಿದರು ಮನುಷ್ಯನು ತನ್ನ ಜೀವನದಲ್ಲಿ ಇರುವಂತಹ ಸುಖ ದುಃಖ ಆಗಲಿ ಬಡತನ ಶ್ರೀಮಂತಕಾಗಲಿ ಎಲ್ಲದಕ್ಕೂ ಅತನೇ ಕಾರಣ ಆಗಿರುತ್ತಾರೆ. ಅವರು ಮಾಡಿದ ಕರ್ಮವೇ ಬಡತನಕ್ಕೆ ಕಾರಣವಾಗಿರುತ್ತದೆ. ಒಂದು ವೇಳೆ ಕೆಟ್ಟ ಕೆಲಸ ಮಾಡಿದರೆ ಕೆಟ್ಟ ಫಲ ಸಿಗುತ್ತದೆ. ಒಳ್ಳೆಯ ಕೆಲಸ ಮಾಡಿದರೆ ಒಳ್ಳೆಯ ಫಲ ಸಿಗುತ್ತದೆ. ಇಲ್ಲಿ … Read more

ಅಪ್ಪಿ ತಪ್ಪಿಯೂ ಈ ಐದು ನೆರಳು ಮನೆಯ ಮೇಲೆ ಬೀಳಲೇ ಬಾರದು?ಯಾಕೆ ಗೊತ್ತಾ!?

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಭಾರತೀಯ ಸಂಸ್ಕೃತಿಯಲ್ಲಿ ವಾಸ್ತುವಿಜ್ಞಾನಕ್ಕೆ ಸಾಕಷ್ಟು ಮಹತ್ವ ಇದೆ. ಭಾರತೀಯರು ಸಾಮಾನ್ಯವಾಗಿ ವಾಸ್ತು ವಿಚಾರಕ್ಕೆ ಹೆಚ್ಚಿನ ಮಹತ್ವ ನೀಡುತ್ತಾರೆ. ವಾಸ್ತುಶಾಸ್ತ್ರದಲ್ಲಿ ನೆರಳಿಗೂ ಅತ್ಯಂತ ಮಹತ್ವ ಇದೆ. ವಾಸ್ತು ಪ್ರಕಾರ ಮನೆಯ ಮೇಲೆ ಯಾವುದಾದರೂ ದೊಡ್ಡ ಮರ, ದೊಡ್ಡ ಕಟ್ಟಡ ಇತ್ಯಾದಿಗಳ ನೆರಳು ಬೀಳುತ್ತಿದ್ದರೆ ಅದು ವಾಸ್ತು ದೋಷಕ್ಕೆ ಕಾರಣವಾಗಬಹುದು. ಇವು ಮನುಷ್ಯನಿಗೆ ಹಲವು ರೋಗಗಳನ್ನು ತಂದೊಡ್ಡಬಲ್ಲದು. ಮನೆಕಟ್ಟುವಾಗಲೇ ನಾವು ತಿಳಿದುಕೊಳ್ಳಬೇಕು. ಮನೆಯ ಮೇಲೆ ಯಾವುದರ ನೆರಳು ಬೀಳುತ್ತದೆ. ಎಷ್ಟು ಹೊತ್ತಿಗೆ ಬೀಳುತ್ತದೆ ಇತ್ಯಾದಿ ಅಂಶಗಳನ್ನು … Read more

7 ದಿನ ಬೆಲ್ಲ ತಿಂದು ನೀರು ಕುಡಿದು ನೋಡಿ.!

ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಏಳು ದಿನ ಬೆಲ್ಲ ತಿಂದು ನೀರು ಕೂಡಿದರೆ ಏನೆಲ್ಲಾ ಪ್ರಯೋಜನ ಎಂದು ನೋಡೋಣ ಬನ್ನಿ. ನಮ್ಮನ್ನು ಕಾಡುವ ಬಹುತೇಕ ರೋಗಗಳಿಗೆ ಮನೆಯಲ್ಲೇ ಮದ್ದು ಇದೆ. ಅಡುಗೆ ಮನೆಯಲ್ಲಿ ಇರುವಂತಹ ಪದಾರ್ಥಗಳಿಗೆ ನಮ್ಮ ಆರೋಗ್ಯ ಕಾಪಾಡುವ ಶಕ್ತಿ ಇದೆ. ಅದರಲ್ಲಿ ಬೆಲ್ಲ ಕೂಡ ಒಂದು. ಬೆಲ್ಲ ತಿನ್ನಲು ಸಿಹಿ ಇದು ಆರೋಗ್ಯಕ್ಕೂ ಒಳ್ಳೆಯದು. ಪ್ರತಿ ದಿನ 20 ಗ್ರಾಂ ಬೆಲ್ಲವನ್ನು ಸೇವನೆ ಮಾಡಬೇಕು ಎಂದು ಆಯುರ್ವೇದಲ್ಲಿ ಹೇಳಲಾಗುತ್ತದೆ. ಬೆಲ್ಲ ತಿನ್ನುವುದು ಜೀರ್ಣ ಕ್ರಿಯೆಗೆ ಒಳ್ಳೆಯದು … Read more

ಚಾಣಕ್ಯನು ಮಹಿಳೆಯರ ಬಗ್ಗೆ ಹೇಳಿರುವ ೧೦ ರಹಸ್ಯಗಳು!

ಎಲ್ಲರಿಗೂ ನಮಸ್ಕಾರ, ಚಾಣಕ್ಯನು ಮಹಿಳೆಯರ ಬಗ್ಗೆ ಹೇಳಿರುವ 10 ರಹಸ್ಯಗಳು. ಜೀವನದಲ್ಲಿ ಮುಂದೆ ಬರಬೇಕಾದರೆ ಪಾಲಿಸಬೇಕಾದ ನಿಯಮಗಳೂ, ಇತರರೊಡನೆ ವ್ಯವಹರಿಸ ಬೇಕಾದ ರೀತಿ, ಸಮಾಜದಲ್ಲಿ ನಮ್ಮ ನಡೆ ಹೇಗಿರಬೇಕು.. ಮುಂತಾದ ಅನೇಕ ಅಂಶಗಳ ಬಗ್ಗೆ ಚಾಣಕ್ಯನು ನಮಗೆ ಅನೇಕ ನೀತಿಗಳನ್ನು ಬೋಧಿಸಿದ್ದಾನೆ. ನಮ್ಮ ಪ್ರಗತಿಗೆ ಅನೇಕ ಸಂಬಂಧಗಳಲ್ಲಿ ಇವೆಲ್ಲಾ ಉಪಯೋಗಕ್ಕೆ ಬರುತ್ತದೆ. ಚಾಣಕ್ಯ ಇವು ಅಷ್ಟೆ ಅಲ್ಲದೇ ಸ್ತ್ರೀಯರ ಬಗ್ಗೆಯೂ ನಮಗೆ ಹಲವು ವಿಷಯಗಳನ್ನು ತಿಳಿಸಿದ್ದಾರೆ. ಮೊದಲನೇಯದಾಗಿ ಸುಳ್ಳು ಹೇಳುವುದು ಸ್ವಾರ್ಥ, ಅಸೂಯೆ, ಕಠಿಣವಾಗಿ ವರ್ತಿಸುವುದು, ಪರಿಶುದ್ಧತೆಯನ್ನು … Read more

ದಿನವೂ ಈ ಸಮಯದಲ್ಲಿ ಕಸಗುಡಿಸುವುದರಿಂದ ಎಲ್ಲಕ್ಕಿಂತ ಅಧಿಕ ಲಾಭ ಸಿಗುತ್ತದೆ ಲಕ್ಷ್ಮೀದೇವಿ ಆಶೀರ್ವಾದ ನಿಮಗೆ ಸಿಗುತ್ತದೆ

ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ನಮ್ಮ ಜೀವನದಲ್ಲಿ ತಿಳಿಯದೇಯೊ ತಿಳಿದೊ ಕೆಲವೊಂದು ತಪ್ಪುಗಳು ಆಗಿ ಹೋಗುತ್ತದೆ. ಅವುಗಳ ಪ್ರಭಾವ ನಮ್ಮ ಮನೆಯವರ ಮೇಲೆ ಕುಟುಂಬದ ಮೇಲೆ ಬೀಳುತ್ತದೆ. ಸ್ನೇಹಿತರೆ ವಾಸ್ತು ಶಾಸ್ತ್ರದ ಅನುಸಾರ ಮನೆಯಲ್ಲಿ ಇರುವಂತಹ ಎಲ್ಲಾ ವಸ್ತುಗಳಿಗೆ ಅವುಗಳದೇ ಆದ ಒಂದು ನಿರ್ಧಾರಿತ ಸ್ಥಾನ ಇರುತ್ತದೆ ಮತ್ತು ಅವುಗಳ ಬಗ್ಗೆ ಜ್ಞಾನ ಕೂಡ ಇರುವುದಿಲ್ಲ ಇಂತಹ ಕೆಲವು ತಪ್ಪುಗಳನ್ನು ನಾವು ಕಸ ಪೊರಕೆಯ ಜೊತೆಗು ಮಾಡುತ್ತೇವೆ. ಎಲ್ಲರಿಗೂ ಶ್ರೀ ಮಹಾಲಕ್ಷ್ಮೀ ದೇವಿಯು ತಮ್ಮ ಮನೆಯಲ್ಲಿ ನೆಲೆಸಬೇಕು ಎಂಬ … Read more

ಪತಿ ಪತ್ನಿಯರಿಗೆ ಮುಖ್ಯವಾದ ಕಿವಿ ಮಾತು

ಈ ಲೇಖನದಲ್ಲಿ ನಾವು ಪತಿ ಪತ್ನಿಯರಿಗೆ ಮುಖ್ಯವಾದ ಕಿವಿ ಮಾತುಗಳು ಯಾವುದು ಎಂಬುದನ್ನು ಈ ಲೇಖನದಲ್ಲಿ ನೋಡೋಣ. ಮೊದಲನೆಯ ಕಿವಿ ಮಾತು ಪತಿ ಕಚೇರಿಯಿಂದ ಬಂದಾಗ ಮುಖವನ್ನು ಗಂಟು ಹಾಕಿಕೊಂಡು ಇರುವುದು ,ಅಥವಾ ಫೋನಿನಲ್ಲಿ ಮಾತನಾಡುವುದು, ಬಿಜಿಯಾಗಿ ಇರುವುದು , ಟಿವಿ ಮುಂದೆ ಕುಳಿತಿರುವುದು, ಹೀಗೆ ಯಾವುದಾದರೂ ಒಂದು ಕೆಲಸದಲ್ಲಿ ಬಿಜಿಯಾಗಿ ಇರಬೇಡಿ .ಅವರು ಬಂದ ತಕ್ಷಣ ಒಂದು ಗ್ಲಾಸ್ ನೀರು ಕೊಟ್ಟು ನಗುನಗುತ್ತ ಮಾತನಾಡಿಸಿ . ಎರಡನೆಯ ಕಿವಿಮಾತು ಹಣ, ಒಡವೆ , ಆಸ್ತಿ , … Read more

ದಿನಕ್ಕೆ 1 ಸೀಬೆ ( ಪೇರಲೆ ) ಹಣ್ಣು ತಿಂದರೆ 1 ವಾರದಲ್ಲಿ

ನಾವು ಈ ಲೇಖನದಲ್ಲಿ ದಿನಕ್ಕೆ ಒಂದು ಪೇರಳೆ ಹಣ್ಣು ತಿನ್ನುವುದರಿಂದ ಒಂದೇ ವಾರದಲ್ಲಿ ನಿಮಗೆ ಇಂತಹದೊಂದು ಆಶ್ಚರ್ಯ ಲಾಭಗಳು ಸಿಗುತ್ತದೆ ಎಂಬುದನ್ನು ನೋಡೋಣ.ಈ ಒಂದು ಪೇರಳೆ ಹಣ್ಣಿನ ವಿಶೇಷತೆ ಏನೆಂದರೆ, ಈಗ ಚರ್ಚೆ ಆಗುತ್ತಿರುವ ವೈರಾಣುಗಳ ಸಂದರ್ಭದಲ್ಲಿ ಅಂದರೆ, ವೈರಾಣುಗಳು ನಮ್ಮನ್ನ ಹೈರಾಣು ಆಗಿಸಿದೆ. ಇದರಲ್ಲಿ ಹೇರಳವಾಗಿ ವಿಟಮಿನ್ ಸಿ ಇದೆ .ಸಾಕಷ್ಟು ವಿಟಮಿನ್ ಸಿ ಹೊಂದಿರುವುದರಿಂದಾಗಿ ಅತ್ಯಂತ ಪೋಷಕಾಂಶಯುಕ್ತ ಹಣ್ಣುಗಳ ಸಾಲಿನಲ್ಲಿ ಮೊದಲನೆಯದಾಗಿ ಬರುತ್ತದೆ. ಮುಂಚೆ ಹೇಳುವ ಹಾಗೆ ದಿನ ಒಂದು ಸೇಬು ತಿನ್ನುವುದರಿಂದ ವೈದ್ಯರಿಂದ … Read more

ಧನು ರಾಶಿ ಡಿಸೆಂಬರ್ ಮಾಸ ಭವಿಷ್ಯ

ಡಿಸೆಂಬರ್ ತಿಂಗಳಿನ ಧನುರ್ ರಾಶಿಯ ಮಾಸ ಭವಿಷ್ಯವನ್ನು ತಿಳಿದುಕೊಳ್ಳೋಣ. ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ತೃತೀಯದಲ್ಲಿರುವ ಶನಿಯು ಸ್ವಲ್ಪ ಬಿಡುಗಡೆಯನ್ನು ಕೊಟ್ಟಿದ್ದಾನೆ. ಪಂಚಮದಲ್ಲಿರುವ ಗುರುವಿನಿಂದ ವಾತಾವರಣ ಸ್ವಲ್ಪ ತಿಳಿಯಾಗಿದೆ ಎನ್ನುವುದಾದರೂ ಡಿಸೆಂಬರ್ ನಲ್ಲಿ ಸ್ವಲ್ಪ ತಾಳ್ಮೆ ಬೇಕಾಗುತ್ತದೆ. ಧನುಸ್ ಸ್ವಲ್ಪ ಬಾಗಿಕೊಂಡಿದೆ ಆದರೇ ಧನುಸ್ ರಾಶಿಯವರು ಯಾರಿಗೂ ಬಾಗುವುದಿಲ್ಲ. ಆದರೇ ಈಗ ಬಾಗುವ ಪರಿಸ್ಥಿತಿ ಬಂದಿದೆ ಅಂದ ಮಾತ್ರಕ್ಕೆ ಬೇರೆ ಯಾರಿಗೂ ಅಲ್ಲ ದೇವರಿಗೆ ಬಾಗಿದರೇ ಸಾಕು. ನಿಮಗೆ ಇರುವ ಒತ್ತಡವನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು. ಡಿಸೆಂಬರ್ ತಿಂಗಳಿನಲ್ಲಿ … Read more

ವೃದ್ಧಾಪ್ಯಕ್ಕೆ ಕಾರಣ

ವೃದ್ಧಾಪ್ಯಕ್ಕೆ ಕಾರಣ. ಈ ಏಳು ಕಾರಣಗಳಿಂದ ವೃದ್ಧಾಪ್ಯ ಬೇಗ ಬರುತ್ತದೆ. ಇಂದು ಬಹಳಷ್ಟು ಜನರು ಸಣ್ಣ ವಯಸ್ಸಿನಲ್ಲಿಯೇ ಮುದುಕರಂತೆ ಕಾಣುತ್ತಾರೆ. ದೇಹದಲ್ಲಿ ಶಕ್ತಿಕುಂದುವದು, ಕೂದಲು ಬೆಳ್ಳಗಾಗುವುದು, ಹಲ್ಲುಗಳು ಹುಳುಕಾಗುವುದು ಇಲ್ಲವೇ ಬಿದ್ದು ಹೋಗುವುದು, ಮುಖ ಬಿಳುಚಿಕೊಳ್ಳುವುದು, ಕೆನ್ನೆಗಳು ಚಪ್ಪಗಾಗುವುದು, ಊಟ ಸುಲಭವಾಗಿ ಜೀರ್ಣವಾಗದಿರುವುದು, ಕಣ್ಣುಗಳು ಮಂಜಾಗುವುದು ಇತ್ಯಾದಿ. ಬಹಳಷ್ಟು ನೀರು ಕುಡಿಯುವುದು: ನೀರನ್ನು ಹೆಚ್ಚಾಗಿ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ತುಂಬಾ ಜನ ತಿಳಿದಿದ್ದಾರೆ. ಆದರೆ ಅತಿಯಾದರೆ ಅಮೃತವೂ ವಿಷವಾಗುತ್ತದೆ ಎನ್ನುವ ಮಾತನ್ನು ನಾವು ನೆನಪಿನಲ್ಲಿಡಬೇಕು. ಅನಾವಶ್ಯಕವಾಗಿ … Read more

ಕನ್ಯಾರಾಶಿಯವರಿಗೆ ಶುರುವಾಯ್ತು ಒಳ್ಳೆಯ ಸಮಯ

ನಾವು ಈ ಲೇಖನದಲ್ಲಿ ಕನ್ಯಾ ರಾಶಿಯವರಿಗೆ 2024ರಲ್ಲಿ ಭಾರಿ ಸಿಹಿ ಸುದ್ದಿ ಬರುತ್ತದೆ ಎಂಬುದನ್ನು ಲೇಖನದಲ್ಲಿ ನೋಡೋಣ. ಈ ರಾಶಿಯವರಿಗೆ 2020 ರಿಂದ ಪಟ್ಟಿರುವ ಕಷ್ಟಗಳೆಲ್ಲ ನಿವಾರಣೆಯಾಗುತ್ತದೆ ಎಂದು ಹೇಳಬಹುದು.ಆದರೆ 2024ರಲ್ಲಿ ಈ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತದೆ ಕನ್ಯಾ ರಾಶಿಯವರಿಗೆ . ಯಾವ ಯಾವ ಗ್ರಹಗಳು ಯಾವ ರೀತಿ ನಿಮಗೆ ಶುಭ ಫಲ ಕೊಡುತ್ತಾರೆ ಎಂದು ನೋಡೋಣ. ಯಾವ ಗ್ರಹಗಳಿಂದ ನಿಮಗೆ ಬಿಡುಗಡೆ ಸಿಗುತ್ತದೆ, ಹೇಗೆ ಒಳ್ಳೆಯ ದಿನಗಳು ಬರುತ್ತದೆ ,ಎಂಬುದನ್ನು ನೋಡೋಣ. ಮೊದಲನೆಯದಾಗಿ ಕನ್ಯಾ ರಾಶಿಯವರಿಗೆ … Read more