ತುಳಸಿಯ ಮುಖ್ಯವಾದ ಮಾಹಿತಿಗಳನ್ನು ಈ ಕೆಳಕಂಡಂತೆ ತಿಳಿಸಲಾಗಿದೆ

ನಾವು ಈ ಲೇಖನದಲ್ಲಿ ತುಳಸಿಯ ಮುಖ್ಯವಾದ ಮಾಹಿತಿಗಳನ್ನು ಈ ಕೆಳಕಂಡಂತೆ ತಿಳಿಸಲಾಗಿದೆ. ನಿಮಗೆ ಒಳ್ಳೆಯ ಸಮಯ ಆರಂಭ ಆಗುವ ಮುನ್ನ ತುಳಸಿ ಗಿಡ ಈ ಐದೂ ದೊಡ್ಡ ಸೂಚನೆಗಳನ್ನು ಕೊಡುತ್ತದೆ . ನಮ್ಮ ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ವಿಶೇಷ ಮಹತ್ವವಿದೆ . ಇನ್ನೂ ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯ ಮುಂದೆ ತುಳಸಿ ಗಿಡ ಇರುತ್ತದೆ . ತುಳಸಿ ಗಿಡವನ್ನು ಲಕ್ಷ್ಮಿ ದೇವಿ ಸ್ವರೂಪ ಎಂದು ಹೇಳುವುದರಿಂದ , ಸಾಕಷ್ಟು ಮಹತ್ವವನ್ನು ತುಳಸಿ ಗಿಡ ಹೊಂದಿದೆ. ಧಾರ್ಮಿಕವಾಗಿ ಅಷ್ಟೇ … Read more

ಮಿಥುನ ರಾಶಿಯ ಗುಣ ಲಕ್ಷಣ ಮತ್ತು ಸ್ವಭಾವ ಹೇಗೆ ಇರುತ್ತದೆ

ನಾವು ಈ ಲೇಖನದಲ್ಲಿ ಮಿಥುನ ರಾಶಿಯ ಗುಣ ಲಕ್ಷಣ ಮತ್ತು ಸ್ವಭಾವ ಹೇಗೆ ಇರುತ್ತದೆ. ಎಂದು ತಿಳಿದುಕೊಳ್ಳೋಣ . ಜ್ಯೋತಿಷ್ಯದ ಪ್ರಕಾರ 12 ರಾಶಿಗಳು 27 ನಕ್ಷತ್ರಗಳು ತನ್ನದೇ ಆದ ಗುಣ ಧರ್ಮಗಳನ್ನು ಹೊಂದಿದೆ . ಪ್ರತಿಯೊಂದು ವ್ಯಕ್ತಿಯು ಜನಿಸಿದ ಸ್ಥಳ , ಸಮಯ, ದಿನಾಂಕಕ್ಕೆ ಅನುಗುಣವಾಗಿ ಆತನ ರಾಶಿ ನಕ್ಷತ್ರಗಳು ನಿರ್ಧಾರವಾಗುತ್ತದೆ.ಮಿಥುನ ರಾಶಿಯಲ್ಲಿ ಜನಿಸಿದ ವ್ಯಕ್ತಿಯ ಗುಣಲಕ್ಷಣ ಮತ್ತು ಸ್ವಭಾವ ತಿಳಿದುಕೊಳ್ಳೋಣ. ಮಿಥುನ ರಾಶಿಯ ಗುಣ ಸ್ವಭಾವಗಳು : ಮಿಥುನ ರಾಶಿ ಮಹಿಳೆಯ ಗುಣ ಸ್ವಭಾವಗಳು … Read more

ವೃಶ್ಚಿಕ ರಾಶಿಯ ಗುಣ , ಲಕ್ಷಣ, ಮತ್ತು ಸ್ವಭಾವ ಹೇಗೆ ಇರುತ್ತದೆ

ನಾವು ಈ ಲೇಖನದಲ್ಲಿ ವೃಶ್ಚಿಕ ರಾಶಿಯ ಗುಣ , ಲಕ್ಷಣ, ಮತ್ತು ಸ್ವಭಾವ ಹೇಗೆ ಇರುತ್ತದೆ. ಎಂದು ತಿಳಿದುಕೊಳ್ಳೋಣ . ಪ್ರತಿಯೊಬ್ಬ ವ್ಯಕ್ತಿಯೂ ಜನಿಸಿದ ಸ್ಥಳ , ದಿನಾಂಕ , ಸಮಯಕ್ಕೆ ಅನುಗುಣವಾಗಿ ಆತನ ರಾಶಿ ನಕ್ಷತ್ರಗಳು ನಿರ್ಧಾರವಾಗುತ್ತದೆ . ವೃಶ್ಚಿಕ ರಾಶಿಯಲ್ಲಿ ಜನಿಸಿದವರ ಸ್ವಭಾವ ಗುಣಲಕ್ಷಣಗಳನ್ನು ತಿಳಿದುಕೊಳ್ಳೋಣ . ಜ್ಯೋತಿಷ್ಯದ ಪ್ರಕಾರ 12 ರಾಶಿಗಳು 27 ನಕ್ಷತ್ರಗಳು ಇರುತ್ತವೆ. ವೃಶ್ಚಿಕ ರಾಶಿಯವರ ಗುಣಲಕ್ಷಣಗಳು : ವೃಶ್ಚಿಕ ರಾಶಿ ಪುರುಷನ ಗುಣಲಕ್ಷಣಗಳು : ಜನರ ಬಗ್ಗೆ ಕಾಳಜಿ … Read more

“ತೆರೆದಿರುವ ಹಾಲಿನ ಪಾತ್ರೆ

ತೆರೆದಿರುವ ಹಾಲಿನ ಪಾತ್ರೆಯಿಂದ ದರಿದ್ರ ಆವರಿಸುತ್ತದೆ. ಆರ್ಥಿಕ ನಷ್ಟವನ್ನು ಅನುಭವಿಸಬೇಕಾಗುತ್ತದೆ. ಹಗಲಿರುಳು ಕಷ್ಟಪಟ್ಟು ಕೆಲಸ ಮಾಡಿದರೂ ಕೆಲವೊಮ್ಮೆ ಹಣ ಕೈನಲ್ಲಿ ನಿಲ್ಲುವುದಿಲ್ಲ. ಬಂದ ಹಣ ಹಾಗೆಯೇ ವಾಪಸ್ ಹೋಗುತ್ತದೆ. ಮನೆಯಲ್ಲಿ ನೆಮ್ಮದಿ ಇಲ್ಲವಾಗುತ್ತದೆ. ಇದಕ್ಕೆ ವಾಸ್ತುದೋಷ ಕಾರಣ. ನಮಗೆ ತಿಳಿಯದೆ ಅಥವಾ ತಿಳಿದೂ ನಿರ್ಲಕ್ಷಿಸುವ ಕೆಲ ಕೆಲಸಗಳಿಂದ ಸಮಸ್ಯೆ ಶುರುವಾಗುತ್ತದೆ. ಹಾಲು ಕೂಡ ಮನೆಯ ವಾಸ್ತು ದೋಷಕ್ಕೆ ಕಾರಣವಾಗುತ್ತದೆ. ವಾಸ್ತು ತಜ್ಞರ ಪ್ರಕಾರ ಮನೆಯಲ್ಲಿ ಎಂದೂ ಹಾಲನ್ನು ಮುಚ್ಚದೆ ಇಡಬಾರದು. ಹಾಲು ಬಿಸಿಯಾಗಿದೆ ಎನ್ನುವ ಕಾರಣಕ್ಕೆ ಹಾಗೆ … Read more

“ರಾಶಿಗನುಗಣವಾಗಿ ಬಟ್ಟೆ”

ರಾಶಿಗನುಗುಣವಾಗಿ ಬಟ್ಟೆ ಧರಿಸಿದರೆ ಅದೃಷ್ಟ ವೃದ್ಧಿಯಾಗುವುದು. ಅಂದುಕೊಂಡ ಕೆಲಸ ಕಾರ್ಯ ಬೇಗ ನನಸಾಗುವುದು. ನಿಮ್ಮ ಜನ್ಮ ದಿನ, ಜನಿಸಿದ ತಿಂಗಳು ಹಾಗೂ ರಾಶಿಗೆ ಯಾವ ಬಣ್ಣ ಹೊಂದುತ್ತದೆ ಎನ್ನುವುದರ ಅರಿವು ನಿಮಗಿದ್ದರೆ ಮತ್ತು ಜೀವನದಲ್ಲಿ ಅಳವಡಿಸಿಕೊಂಡರೆ ಅತ್ಯದ್ಭುತ ಬದಲಾವಣೆ ಕಾಣುತ್ತೀರಿ.ಚಂದವಾದ ಹಾಗೂ ಆಕರ್ಷಕವಾದ ವಸ್ತುಗಳನ್ನು ಕಣ್ಣು ಬೇಗನೆ ಗ್ರಹಿಸುತ್ತದೆ ಅಷ್ಟೇ ಅಲ್ಲದೆ ಅಂತಹ ವಸ್ತುಗಳನ್ನು ಬಳಸುವಂತೆ, ಧರಿಸುವಂತೆ ಪ್ರೋತ್ಸಾಹಿಸುತ್ತದೆ. ಕಣ್ಣಿಗೆ ಅಂದವಾಗಿ ಕಾಣಿಸಿದ ಬಟ್ಟೆಗಳನ್ನು ಧರಿಸುವುದು ನಮ್ಮಲ್ಲಿನ ಆತ್ಮವಿಶ್ವಾಸವನ್ನು ವೃದ್ಧಿಸುತ್ತದೆ. ನಿಮ್ಮ ಜನ್ಮ ದಿನ, ಜನಿಸಿದ ತಿಂಗಳು … Read more

ಫೆಬ್ರವರಿ ತಿಂಗಳು ಮುಗಿದ ನಂತರ 8ರಾಶಿಯವರಿಗೆ 2025 ವರ್ಷ ಮಹಾಅದೃಷ್ಟ ರಾಜಯೋಗ ಗಜಕೇಸರಿ ಯೋಗ ಶುರು

ಈ ಫೆಬ್ರವರಿ ತಿಂಗಳು ಮುಗಿದ ನಂತರ 2025 ರ ವರೆಗೆ ಗಜಕೇಸರಿ ಯೋಗ 8 ರಾಶಿಯವರಿಗೆ ಶುರುವಾಗುತ್ತದೆ ಮಹಾ ಅದೃಷ್ಟ ಪ್ರಾಪ್ತಿಯಾಗಲಿದೆ ರಾಜಯೋಗ ನಿಮಗೆ ಶುರುವಾಗಲಿದೆ ಹಾಗಾದರೆ ಅಂತಹ ಅದೃಷ್ಟವಂತ ರಾಶಿ ಹುಡುಗಿ ಯಾವುದು ಹಾಗೆ ಅವುಗಳಿಗೆ ಯಾವೆಲ್ಲ ಲಾಭ ಸಿಗಲಿದೆ ಅಂತ ಈ ಲೇಖನದಲ್ಲಿ ನೋಡೋಣ ಬನ್ನಿ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಸ್ನೇಹಿತರೆ ಈ ರಾಶಿಯವರು ಮಾಡುವಂತಹ ಎಲ್ಲಾ ಕೆಲಸ ಕಾರ್ಯದಲ್ಲಿ ಯಾವುದೇ … Read more

ಅಪ್ಪಿ ತಪ್ಪಿಯೂ ನಿಮ್ಮ ಜೀವನದಲ್ಲಿ ಎಂದಿಗೂ ಈ ಆರು ತಪ್ಪುಗಳನ್ನು ಮಾಡಬೇಡಿ ಶನಿಯ ಕೋಪಕ್ಕೆ ಗುರಿಯಾಗತ್ತೀರಾ ಎಚ್ಚರ!

ನಮಸ್ಕಾರ ಸ್ನೇಹಿತರೆ ನಿಮ್ಮ ಮನೆಯಲ್ಲಿ ಮಾಡುವ ಈ 6ತಪ್ಪುಗಳಿಂದ ಜೀವನದಲ್ಲಿ ಎಂದಿಗೂ ಕೂಡ ಏಳಿಗೆ ಕಾಣುವುದಿಲ್ಲ ಶನಿ ದೋಷಕ್ಕೆ ಶನಿ ಕೋಪಕ್ಕೆ ಕಾರಣವಾಗುತ್ತದೆ ಶನಿ ದೇವರ ಅನುಗ್ರಹ ಪ್ರಾಪ್ತಿ ಆಗಬೇಕು ಎಂದರೆ ಯಾವ ತಪ್ಪುಗಳನ್ನು ಮಾಡಬಾರದು ಈ ತಪ್ಪುಗಳನ್ನು ಮಾಡಿದ್ದೆ ಆದಲ್ಲಿ ಎಂತಹ ಕಷ್ಟಗಳು ಜೀವನದಲ್ಲಿ ಎದುರಾಗುತ್ತದೆ ಅಂತ ಇವತ್ತಿನ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇವೆ ಬನ್ನಿ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಸ್ನೇಹಿತರೆ ಈಗಾಗಲೇ … Read more

ಈ ರಾಶಿಯವರಿಗೆ ಶುಕ್ರ ದೆಸೆ ಶುರು

ಜ್ಯೋತಿಷ್ಯದ ಪ್ರಕಾರ, ಧನವನ್ನು ಕೊಡುವ ಶುಕ್ರನು ಮಾರ್ಚ್ ತಿಂಗಳಿನಲ್ಲಿ ತನ್ನ ರಾಶಿಯನ್ನು ಎರಡು ಬಾರಿ ಬದಲಾಯಿಸಲಿದ್ದಾನೆ. ಶುಕ್ರನು ಕುಂಭ ಮತ್ತು ಮೀನ ರಾಶಿಯಲ್ಲಿ ಸಾಗಲಿದ್ದಾನೆ, ಈ ಕಾರಣದಿಂದಾಗಿ ಕೆಲವು ರಾಶಿ ಚಕ್ರ ಚಿಹ್ನೆಗಳಿಗೆ ಒಳ್ಳೆಯ ದಿನಗಳು ಪ್ರಾರಂಭವಾಗಬಹುದು. ಮೊದಲನೆಯ ರಾಶಿ ವೃಷಭರಾಶಿ: ಶುಕ್ರನ ರಾಶಿಚಕ್ರ ಚಿಹ್ನೆಯ ಬದಲಾವಣೆಯು ನಿಮಗೆ ಜನರಿಗೆ ಪ್ರಯೋಜನಕಾರಿಯಾಗಿದೆ ಏಕೆಂದರೆ ಶುಕ್ರ ಗ್ರಹವು ನಿಮ್ಮ ರಾಶಿಯಿಂದ ಕರ್ಮ ಮತ್ತು ಆದಾಯದ ಮನೆಗೆ ಸಾಗುತ್ತದೆ ಆದ್ದರಿಂದ ಈ ಸಮಯದಲ್ಲಿ ನಿಮ್ಮ ಆದಾಯದಲ್ಲಿ ಭಾರಿ ಹೆಚ್ಚಳವಾಗಬಹುದು. ಹೊಸ … Read more

ಸಿಂಹ ರಾಶಿಯವರ ಸ್ವಭಾವ , ಗುಣಲಕ್ಷಣ ಹೇಗೆ ಇರುತ್ತದೆ.

ನಾವು ಈ ಲೇಖನದಲ್ಲಿ ಸಿಂಹ ರಾಶಿಯವರ ಸ್ವಭಾವ , ಗುಣಲಕ್ಷಣ ಹೇಗೆ ಇರುತ್ತದೆ. ಎಂದು ತಿಳಿಯೋಣ . ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 12 ರಾಶಿಗಳು , 27 ನಕ್ಷತ್ರಗಳು ತನ್ನದೇ ಆದ ಗುಣ ಧರ್ಮಗಳನ್ನು ಹೊಂದಿರುತ್ತವೆ . ಪ್ರತಿಯೊಬ್ಬ ವ್ಯಕ್ತಿಗೂ ಆತ ಜನಿಸಿದ ದಿನಾಂಕ , ಸ್ಥಳ , ಸಮಯಕ್ಕೆ ಅನುಗುಣವಾಗಿ ಆತನ ನಕ್ಷತ್ರ , ರಾಶಿ ನಿರ್ಧಾರವಾಗುತ್ತದೆ. ಸಿಂಹ ರಾಶಿಯಲ್ಲಿ ಜನಿಸಿದ ಸ್ವಭಾವ, ಗುಣ ಲಕ್ಷಣದ ಬಗ್ಗೆ ತಿಳಿಯೋಣ .ಸಿಂಹ ರಾಶಿಯ ಪುರುಷರ ಗುಣ ಲಕ್ಷಣಗಳು … Read more

ಸಾವಿನ ಸೂಚನೆ ನೀಡುವ ಐದು ಲಕ್ಷಣಗಳು … !!

ನಾವು ಈ ಲೇಖನದಲ್ಲಿ ಸಾವಿಗೂ ಮುಂಚೆ ಬರುವ ಸೂಚನೆಗಳು ಯಾವುವು ಎಂದು ತಿಳಿಯೋಣ. ಸಾವಿನ ಸೂಚನೆ ನೀಡುವ ಐದು ಲಕ್ಷಣಗಳು … !! ಒಬ್ಬ ವ್ಯಕ್ತಿಯು ತನ್ನ ಸಾವಿನ ಮೊದಲು ತನ್ನ ಜೀವನದ ಹಳೆಯ ದಿನಗಳನ್ನು ಮೆಲುಕು ಹಾಕಲು ಪ್ರಾರಂಭಿಸುತ್ತಾನೆ. ಅದರ ಮೂಲಕ ಅವನು ತನ್ನ ಜೀವನದ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳನ್ನು ನೆನಪಿಸಿಕೊಳ್ಳುತ್ತಾನೆ . ಬೇಡವೆಂದರೂ ತಡೆಯಲಾರ ಇದರಿಂದ ಅವನ ಮನಸ್ಸು ಚಂಚಲವಾಗುತ್ತದೆ… ಮನುಷ್ಯನಿಗೆ ಮರಣ ಸಮೀಪಿಸುವಾಗ ಆತನಿಗೆ ತಾನು ಮಾಡಿದ ಎಲ್ಲಾ ಕೆಟ್ಟ ಕಾರ್ಯಗಳ … Read more