ಮಾರ್ಚ್1ನೇ ತಾರೀಕಿನಿಂದ 6ರಾಶಿಯವರಿಗೆ 2074ರವರೆಗೆ ಅದೃಷ್ಟ ದುಡ್ಡಿನ ಸುರಿಮಳೆ ಮುಂದಿನ 10ವರ್ಷ ರಾಜಯೋಗ

ನಾವು ಈ ಲೇಖನದಲ್ಲಿ ಮಾರ್ಚ್ 1ನೇ ತಾರೀಖಿನಿಂದ ಆರೂ ರಾಶಿಯವರಿಗೆ 2074ರ ವರೆಗೆ ಹೇಗೆ ಅದೃಷ್ಟ ಬರುತ್ತದೆ ಎಂದು ತಿಳಿಯೋಣ. ಮುಂದಿನ 10 ವರ್ಷ ರಾಜ ಯೋಗ ದೊರೆಯುತ್ತದೆ. ಹಾಗಾದರೆ ಅದೃಷ್ಟವಂತ ರಾಶಿಗಳು ಯಾವುದು ಅವುಗಳಿಗೆ ಯಾವೆಲ್ಲಾ ಲಾಭಗಳು ದೊರೆಯುತ್ತದೆ ಎಂಬುದನ್ನು ತಿಳಿಯೋಣ . ಈ ರಾಶಿ ಅವರಿಗೆ ಮಾರ್ಚ್ 1ನೇ ತಾರೀಖಿನಿಂದ ಎಲ್ಲಾ ರೀತಿಯಿಂದಲೂ ಕೂಡ ಅನುಕೂಲವನ್ನು ಪಡೆಯುತ್ತಾರೆ. ನಿಮ್ಮ ಜೀವನದಲ್ಲಿ ಆರ್ಥಿಕವಾಗಿ ಸಾಕಷ್ಟು ರೀತಿಯ ಬೆಂಬಲವನ್ನು ಪಡೆದುಕೊಳ್ಳಬಹುದು . ಆದಾಯದ ಹರಿವು ಕೂಡ ಹೆಚ್ಚಾಗುತ್ತದೆ … Read more

ಬೆಳಗ್ಗೆ ಎದ್ದ ತಕ್ಷಣ ಯಾವುದೇ ಕಾರಣಕ್ಕೂ ಈ 3 ಕೆಲಸ ಮಾಡಬೇಡಿ..

ನಮಸ್ಕಾರ ಸ್ನೇಹಿತರೆ ನಾವು ಬೆಳಿಗ್ಗೆ ಎದ್ದ ತಕ್ಷಣ ಯಾವ ಯಾವ ಕೆಲಸಗಳನ್ನು ಮಾಡುತ್ತೇವೆ ಎನ್ನುವುದರ ಮೇಲೆ ನಮ್ಮ ಪೂರ್ತಿ ದಿನ ನಿರ್ಧಾರವಾಗುತ್ತದೆ ನಾವು ಬೆಳಿಗ್ಗೆ ಸಂತೋಷವಾಗಿದ್ದರೆ ದಿನಪೂರ್ತಿ ಸಂತೋಷವಾಗಿರುತ್ತೇವೆ ನಾವು ಬೆಳಿಗ್ಗೆ ಮಾಡುವಂತಹ ಕೆಲಸಗಳು ನಮ್ಮ ದಿನಪೂರ್ತಿ ಯನ್ನು ನಿರ್ಧಾರ ಮಾಡುತ್ತವೆ ಹಾಗಾದರೆ ಬನ್ನಿ ನಾವು ಬೆಳಿಗ್ಗೆ ಎದ್ದ ತಕ್ಷಣ ಯಾವ ಮೂರು ಕೆಲಸವನ್ನು ಮಾಡಬಾರದು ಎಂದು ಈ ಲೇಖನದಲ್ಲಿ ತಿಳಿದುಕೊಳ್ಳೋಣ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗೂ ಶೇರ್ … Read more

ನೋಡಲು ಬಹಳ ಸುಂದರವಾಗಿರುತ್ತಾರೆ ಮಕರ ರಾಶಿಯವರು

ನಾವು ಈ ಮಕರ ರಾಶಿಯವರು ನೋಡಲು ಬಹಳ ಸುಂದರವಾಗಿ ಇರುತ್ತಾರೆ. ಎಂಬುದರ ಬಗ್ಗೆ ತಿಳಿಯೋಣ . ದ್ವಾದಶ ರಾಶಿ ಫಲದಲ್ಲಿ ಮಕರ ರಾಶಿಯಲ್ಲಿ ಜನನವಾದ ವ್ಯಕ್ತಿಗಳ ಗುಣ , ನಡತೆ , ಸ್ವಭಾವ ಹೇಗೆ ಇರುತ್ತದೆ. ಎಂದು ತಿಳಿದುಕೊಳ್ಳೋಣ . ಮಕರ ರಾಶಿಯು ಭೂ ತತ್ವವನ್ನು ಸೂಚಿಸುವ ರಾಶಿ ಆಗಿರುತ್ತದೆ. ಹಾಗೆಯೇ ಈ ರಾಶಿಯಲ್ಲಿ ಜನನ ಆದವರಿಗೆ ಶನಿಗ್ರಹ ಅಧಿಪತಿ ಸ್ಥಾನದಲ್ಲಿ ಇರುತ್ತದೆ. ಈ ರಾಶಿಯಲ್ಲಿ ಜನನ ಆದವರ ಮುಖ ಲಕ್ಷಣ ಬಹಳ ರೂಪವಂತರು ಆಗಿರುತ್ತಾರೆ. ಮತ್ತು … Read more

ಇಂದು ಭಯಂಕರ ಶನಿವಾರ!6ರಾಶಿಯವರಿಗೆ ಶನೇಶ್ವರ ಕೃಪೆ ದುಡ್ಡಿನ ಸುರಿಮಳೆ ಮುಟ್ಟಿದ್ದೆಲ್ಲಾ ಬಂಗಾರ ರಾಜಯೋಗ

ನಮಸ್ಕಾರ ಸ್ನೇಹಿತರೆ ಇಂದು ಭಯಂಕರವಾದ ಶನಿವಾರದಿಂದ ಈ 6 ರಾಶಿಯವರಿಗೆ ರಾಜಯೋಗ ಶುರುವಾಗುತ್ತದೆ ಶನಿದೇವರ ಸಂಪೂರ್ಣ ಕೃಪಾಕಟಾಕ್ಷ ಬೀಳಲಿದೆ ದುಡ್ಡಿನ ಸುರಿಮಳೆಯೇ ಸರಿಯುತ್ತದೆ ಮುಟ್ಟಿದ್ದೆಲ್ಲ ಬಂಗಾರವಾಗಲಿದೆ ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು ಹಾಗೆ ಯಾವೆಲ್ಲ ಲಾಭ ದೊರೆಯಲಿದೆ ಎನ್ನುವುದನ್ನು ನೋಡೋಣ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಸ್ನೇಹಿತರೆ ಈ ರಾಶಿಯವರು ಯಾವುದೇ ವಿಷಯದಲ್ಲಿ ಮುಂದುವರೆಯಬೇಕು ಎಂದರೆ ಇವತ್ತಿನಿಂದ ಸಾಕಷ್ಟು ಯೋಚನೆ ಮಾಡಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು … Read more

ಎಚ್ಚರ..!ಈ ಏಳು ತಪ್ಪು ಖಂಡಿತ ಮಾಡಬೇಡಿ …!!

ನಾವು ಈ ಲೇಖನದಲ್ಲಿ ಪೊರಕೆಯ ಮಹತ್ವದ ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ.ಪೊರಕೆ ವಿಚಾರದಲ್ಲಿ ಈ ಏಳು ತಪ್ಪು ಖಂಡಿತ ಮಾಡಬೇಡಿ …!! ಪೊರಕೆ ಹಳೆಯದಾದರೆ ಗುರುವಾರ ಮತ್ತು ಶುಕ್ರವಾರ ಮನೆಯಿಂದ ಹೊರಕ್ಕೆ ಹಾಕಬೇಡಿ. ಗುರುವಾರ ಶ್ರೀಮನ್ನಾರಾಯಣ ಮತ್ತು ಶುಕ್ರವಾರ ಲಕ್ಷ್ಮೀದೇವಿಯ ದಿನವಾಗಿದೆ. ಈ ದಿನ ಮನೆಯಿಂದ ಪೊರಕೆ ಹೊರಗಿಟ್ಟರೆ ಲಕ್ಷ್ಮಿ ಮನೆಯಿಂದ ಹೊರಗೆ ಹೋಗುತ್ತಾಳೆ ಎನ್ನಲಾಗುತ್ತದೆ. ಪೊರಕೆ ಖರೀದಿಗೂ ದಿನ ಇದೆ. ಮಂಗಳವಾರ ಅಥವಾ ಶನಿವಾರ ಪೊರಕೆ ಖರೀದಿಗೆ ಶುಭದಿನ ಎನ್ನಲಾಗುತ್ತದೆ. ಈ ದಿನ ಪೊರಕೆ ಖರೀದಿ ಮಾಡಿದರೆ … Read more

ಕೇವಲ ಹದಿನಾಲ್ಕು ದಿನಗಳ ಕಾಲ ಏಲಕ್ಕಿ ನೀರು ಕುಡಿದರೆ ಏನಾಗುತ್ತದೆ ಗೊತ್ತಾ

ನಮಸ್ಕಾರ ಸ್ನೇಹಿತರೆ ಕೇವಲ ಹದಿನಾಲ್ಕು ದಿನಗಳ ಕಾಲ ಏಲಕ್ಕಿ ನೀರನ್ನು ಕುಡಿದರೆ ಏನಾಗುತ್ತದೆ ಗೊತ್ತಾ ತಿಳಿಯಲು ಈ ಲೇಖನವನ್ನು ಓದಿ ಆರೋಗ್ಯದ ಗುಟ್ಟು ಅಡುಗೆಮನೆಯಲ್ಲೇ ಇದೆ ನಮ್ಮ ಆರೋಗ್ಯವನ್ನು ವೃದ್ಧಿಸುವ ವಸ್ತುಗಳು ನಮ್ಮ ಅಡುಗೆಮನೆಯಲ್ಲೇ ಇರುತ್ತವೆ ಆದರೆ ಅವುಗಳ ಬಗ್ಗೆ ಅರಿವು ಇಲ್ಲದೆ ನಮ್ಮ ಆರೋಗ್ಯವನ್ನು ಹಾಳು ಮಾಡಿಕೊಂಡು ಆಸ್ಪತ್ರೆಗೆ ಹೋಗಿ ತುಂಬಾ ಖರ್ಚು ಮಾಡುತ್ತೇವೆ ನಮ್ಮ ಪೂರ್ವಜರು ಮಾಡುತ್ತಿರುವ ಎಷ್ಟೋ ಮನೆ ಮುದ್ದುಗಳು ನಮಗೆ ಗೊತ್ತೇ ಇರುವುದಿಲ್ಲ ಏಲಕ್ಕಿ ಹಾಕಿರುವ ನೀರನ್ನು ಕುಡಿಯುವುದರಿಂದ ಆಗುವ ಲಾಭ … Read more

ಶನಿವಾರ 1 ನಾಣ್ಯ ಇಲ್ಲಿ ಇಟ್ಟುಬಿಡಿ ಅದೃಷ್ಟ ಹೊಳೆಯುತ್ತದೆ

ನಾವು ಈ ಲೇಖನದಲ್ಲಿ ಶನಿವಾರ ಒಂದು ನಾಣ್ಯವನ್ನು ಎಲ್ಲಿ ಇಡುವುದರಿಂದ ಅದೃಷ್ಟ ಹೇಗೆ ಬರುತ್ತದೆ, ಎಂದು ತಿಳಿದುಕೊಳ್ಳೋಣ. ವಾರದ ಪ್ರತಿಯೊಂದು ದಿನಗಳ ರೀತಿಯೇ ಶನಿವಾರಕ್ಕೂ ಕೂಡ ತುಂಬಾ ವಿಶೇಷವಾದ ಮಹತ್ವ ಇರುತ್ತದೆ. ಜೋತಿಷ್ಯ ಶಾಸ್ತ್ರದಲ್ಲಿ ಶನಿವಾರದ ದಿನವನ್ನು ತುಂಬಾ ವಿಶೇಷವಾದ ದಿನ ಎಂದು ತಿಳಿಸಿದ್ದಾರೆ. ಏಕೆಂದರೆ ಶನಿವಾರದ ಸಂಬಂಧವು ಶನಿ ದೇವರೊಂದಿಗೆ ಇರುತ್ತದೆ. ಭಗವಂತನಾದ ಶನಿ ದೇವರನ್ನು ನ್ಯಾಯ ದೇವರು ಎಂದು ತಿಳಿಯಲಾಗಿದೆ. ಇವರು ಸ್ವಭಾವದಲ್ಲಿ ಕ್ರೂರ ಮತ್ತು ಉಗ್ರರು ಆಗಿರುತ್ತಾರೆ. ಪುರಾಣಗಳ ಅನುಸಾರವಾಗಿ ಶನಿ ದೇವರು … Read more

ಲಕ್ಷ್ಮೀ ಕವಡಿಗಳನ್ನು ನಿಮ್ಮ ಮನೆಯ ಆ ಸ್ಥಳದಲ್ಲಿಟ್ಟರೆ ದುಡ್ಡೇ ದುಡ್ಡು

ನಮಸ್ಕಾರ ಸ್ನೇಹಿತರೆ ಸಿರಿಸಂಪತ್ತನ್ನು ಸಮೃದ್ಧಿಯಾಗಿ ನೀಡುವ ಮಾತೆ ಧನಲಕ್ಷ್ಮಿ ಜಗನ್ಮಾತೆಯ ಕೃಪಾಕಟಾಕ್ಷ ಆಗಬೇಕು ಅಂದರೆ ತಾಯಿಯ ಮನಮೆಚ್ಚುವಂತೆ ಆಕೆಯ ಇಷ್ಟಾನುಸಾರ ನಡೆದುಕೊಂಡರೆ ಸಾಕು ಆಕೆ ಕೃಪೆ ತೋರಿಸಿ ಧನ ಕನಕ ವಸ್ತುಗಳನ್ನು ಮನೆಯ ತುಂಬಾ ಸಿರಿವಂತರಾಗಿ ಮಾಡುತ್ತಾಳೆ ಎಂದು ಗುರು ಹಿರಿಯರು ಹೇಳುತ್ತಾರೆ ಅದಕ್ಕೆ ಜನಕ್ಕೆ ಅಧಿದೇವತೆಯಾದ ಧನಲಕ್ಷ್ಮಿ ಯನ್ನು ಕೆಲವೊಂದು ರೂಪದಲ್ಲಿ ಪೂಜಿಸುವುದು ಉಂಟು ಅಂಥವುಗಳಲ್ಲಿ ಲಕ್ಷ್ಮಿ ಕವಡೆ ಕೂಡ ಒಂದಾಗಿದೆ ಶ್ರೀ ಮಹಾಲಕ್ಷ್ಮಿಯ ಸ್ವರೂಪವೆಂದು ಭಾವಿಸುವ ಲಕ್ಷ್ಮಿ ಕವಡೆಗಳು ಯಾವ ಮನೆಯಲ್ಲಿ ಇದ್ದರೆ ಅಲ್ಲಿ … Read more

ಬ್ರಹ್ಮ ತನ್ನ ಮಗಳಾದ ಸರಸ್ವತಿಯನ್ನು ಮದುವೆ ಆದ ಕಥೆ

ನಮಸ್ಕಾರ ಸ್ನೇಹಿತರೆ ಬ್ರಹ್ಮನನ್ನು ಸೃಷ್ಟಿಯ ರಚನಾಕಾರ ಎಂದು ಹೇಳಲಾಗುತ್ತದೆ ಹಾಗೂ ಬ್ರಹ್ಮನ ಪತ್ನಿ ವಿದ್ಯಾ ದೇವಿ ಸರಸ್ವತಿ ಎಂದು ಎಲ್ಲರಿಗೂ ಗೊತ್ತೇ ಇದೆ ಸರಸ್ವತಿ ತನ್ನದೇ ಆದ ಮಗಳು ಎಂದು ನಿಮಗೆ ಗೊತ್ತೇ ಇರುತ್ತದೆ ಹಿಂದೂಧರ್ಮದ ಪ್ರಕಾರ ಸರಸ್ವತಿ ಪುರಾಣ ಹಾಗೂ ಮತಿ ಶ್ರೀ ಪುರಾಣ ಎಂಬ ಪ್ರಮುಖ ಗ್ರಂಥಗಳು ಇವೆ ಈ ಗ್ರಂಥಗಳ ಪ್ರಕಾರ ಬ್ರಹ್ಮದೇವನು ತನ್ನದೇ ಮಗಳಾದ ಸರಸ್ವತಿಯನ್ನು ವರಿಸಿದನು ಆದರೆ ಬ್ರಹ್ಮದೇವನು ತನ್ನದೇ ಮಗಳಾದ ಸರಸ್ವತಿಯನ್ನು ಏಕೆ ಮದುವೆಯಾದ ಎಂದು ತಿಳಿಯೋಣ ಬನ್ನಿ … Read more

ಹೊಟ್ಟೆಯಲ್ಲಿ ಗಂಡು ಮಗು ಅಥವಾ ಹೆಣ್ಣು ಮಗು ಇರುವ 10 ಲಕ್ಷಣಗಳು ಕೇಳಿದರೆ ಅಚ್ಚರಿ ಪಡುವಿರಿ

ನಮಸ್ಕಾರ ಸ್ನೇಹಿತರೆ ಗರ್ಭದಲ್ಲಿ ಇರುವುದು ಗಂಡು ಮಗುವ ಅತವಾ ಹೆಣ್ಣು ಮಗುವ ಇದರ ಬಗ್ಗೆ ಇಂದು ನಾವು ನಿಮಗೆ 70% ಸತ್ಯವನ್ನು ತಿಳಿಸುತ್ತೇವೆ ಆದರೆ ಅದಕ್ಕೂ ಮುನ್ನ ನಾವು ನಿಮಗೆ ಹೇಳಬೇಕು ಅಂದರೆ ಇದೊಂದು ರೀತಿಯ ಪುರಾತನಕಾಲದ ನಂಬಿಕೆಯಾಗಿದೆ ಗಂಡು ಮತ್ತು ಹೆಣ್ಣು ಇವುಗಳಲ್ಲಿ ಯಾವುದೇ ವ್ಯತ್ಯಾಸ ಇರುವುದಿಲ್ಲ ಇದು ಕೇವಲ ಸಾಮಾಜಿಕ ಮಾನ್ಯತೆ ಗಳ ಮೇಲೆ ಆಧಾರಿತ ಗೊಂಡ ಒಂದು ಮೌಲ್ಯಮಾಪನ ಆಗಿದೆ ಅಷ್ಟೇ ಇದನ್ನು ನಾವು ನಿಮಗೆ ತಿಳಿಸುತ್ತಾ ಇದ್ದೇವೆ ಪ್ರಗ್ನೆಂಟ್ ಆದ ಮೇಲೆ … Read more