ಬ್ರಹ್ಮ ತನ್ನ ಮಗಳಾದ ಸರಸ್ವತಿಯನ್ನು ಮದುವೆ ಆದ ಕಥೆ

0

ನಮಸ್ಕಾರ ಸ್ನೇಹಿತರೆ ಬ್ರಹ್ಮನನ್ನು ಸೃಷ್ಟಿಯ ರಚನಾಕಾರ ಎಂದು ಹೇಳಲಾಗುತ್ತದೆ ಹಾಗೂ ಬ್ರಹ್ಮನ ಪತ್ನಿ ವಿದ್ಯಾ ದೇವಿ ಸರಸ್ವತಿ ಎಂದು ಎಲ್ಲರಿಗೂ ಗೊತ್ತೇ ಇದೆ ಸರಸ್ವತಿ ತನ್ನದೇ ಆದ ಮಗಳು ಎಂದು ನಿಮಗೆ ಗೊತ್ತೇ ಇರುತ್ತದೆ ಹಿಂದೂಧರ್ಮದ ಪ್ರಕಾರ ಸರಸ್ವತಿ ಪುರಾಣ ಹಾಗೂ ಮತಿ ಶ್ರೀ ಪುರಾಣ ಎಂಬ ಪ್ರಮುಖ ಗ್ರಂಥಗಳು ಇವೆ ಈ ಗ್ರಂಥಗಳ ಪ್ರಕಾರ ಬ್ರಹ್ಮದೇವನು ತನ್ನದೇ ಮಗಳಾದ ಸರಸ್ವತಿಯನ್ನು ವರಿಸಿದನು ಆದರೆ ಬ್ರಹ್ಮದೇವನು ತನ್ನದೇ ಮಗಳಾದ ಸರಸ್ವತಿಯನ್ನು ಏಕೆ ಮದುವೆಯಾದ ಎಂದು ತಿಳಿಯೋಣ ಬನ್ನಿ ಸರಸ್ವತಿ ಪುರಾಣದ ಪ್ರಕಾರ ಬ್ರಹ್ಮದೇವನು ತನ್ನ ಶಕ್ತಿಯಿಂದ ಸರಸ್ವತಿಯನ್ನು ಸೃಷ್ಟಿಸುತ್ತಾನೆ ಸರಸ್ವತಿ ಮಾತೆಯನ್ನು ವಿದ್ಯೆ ನೀಡುವ ಮಾತೆಯೆಂದು ಕೂಡ ಹೇಳಲಾಗುತ್ತದೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಹಾಗೂ ಸರಸ್ವತಿಗೆ ತಾಯಿ ಯಾರೂ ಇರುವುದಿಲ್ಲ ಕೇವಲ ತನ್ನ ತಂದೆ ಬ್ರಹ್ಮನು ಆಗಿದ್ದ ಮತಶ್ರೀ ಪುರಾಣದ ಪ್ರಕಾರ ಬ್ರಹ್ಮನಿಗೆ ಐದು ತಲೆ ಇತ್ತು ಎಂದು ಹೇಳಲಾಗುತ್ತದೆ ಬ್ರಹ್ಮ ತನ್ನ ಇಚ್ಛಾಶಕ್ತಿಯಿಂದ ಸೃಷ್ಟಿಯನ್ನು ಮಾಡುವಾಗ ಬ್ರಹ್ಮ ಒಬ್ಬನೇ ಇದ್ದನಂತೆ ಆಗ ಅವರು ಸರಸ್ವತಿ ಸಾಂಧೆ ಎನ್ನು ಸೃಷ್ಟಿಸಿದನಂತೆ ಅದರಲ್ಲಿ ಸರಸ್ವತಿ ಅತಿಸುಂದರ ವಂತೆ ಆಗಿದ್ದರಂತೆ ಹಾಗಾಗಿ ಸರಸ್ವತಿಯ ಸೌಂದರ್ಯಕ್ಕೆ ಬ್ರಹ್ಮನು ಮನಸೋತಿದ್ದ ನಂತೆ ಹಾಗೂ ತನ್ನ ದೃಷ್ಟಿಯನ್ನು ಸರಸ್ವತಿ ಮೇಲೆ ಸದಾ ಇರಿಸಿದ್ದ ರಂತೆ ಈ ದೃಷ್ಟಿಯಿಂದ ತಪ್ಪಿಸಿಕೊಳ್ಳಲು ಸರಸ್ವತಿ ನಾಲ್ಕು ದಿಕ್ಕುಗಳಲ್ಲಿ ಅಡಗಿಕೊಳ್ಳುತ್ತಿದ್ದ ಳಂತೆ

ಆದರೆ ಸರಸ್ವತಿ ಎಲ್ಲಿ ಅಡಗಿ ಕುಳಿತಿದ್ದರು ಕೂಡ ಬ್ರಹ್ಮದೇವ ತನ್ನ 5ನೇ ತಲೆಯ ಶಕ್ತಿ ಹುಡುಕುತ್ತಿದ್ದರಂತೆ ಅದಾದಮೇಲೆ ಸರಸ್ವತಿಯು ಆಕಾಶದಲ್ಲಿ ಅಡಗಿ ಕುಳಿತಿದ್ದಳಂತೆ ಆದರೆ ಬ್ರಹ್ಮದೇವನು ಅಲ್ಲಿಯೂ ಕಂಡುಹಿಡಿದ ನಂತೆ ಇದಾದಮೇಲೆ ಇಬ್ಬರಿಗೂ ಮದುವೆ ಕೂಡ ಆಗುತ್ತದೆ ಇದಾದಮೇಲೆ ಇಬ್ಬರಿಗೂ ಮನು ಎಂಬ ಪುತ್ರ ಹುಟ್ಟುತ್ತಾನೆ ಹಾಗೂ ಮನು ಸೃಷ್ಟಿಯಲ್ಲಿ ಹುಟ್ಟಿದ ಮೊದಲ ಮಾನವ ಎಂದು ಕೂಡ ಹೇಳಲಾಗುತ್ತದೆ ಸ್ನೇಹಿತರೆ ಈ ಲೇಖನ ಇಷ್ಟ ಆಗಿದ್ದರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.