ಈ ಒಂದು ವಸ್ತು ಸಾಕು ಜೀವನ ಬದಲಿಸೋಕೆ ಪ್ರಯತ್ನ ಮಾಡಿ ಬದಲಾವಣೆ ನೋಡಿ 

ನೀವು ಅಂದುಕೊಂಡ ಕೆಲಸ ಸರಿಯಾಗಿ ಆಗಬೇಕು ಎಂದರೆ ನೀವು ಮಾಡುತ್ತಿರುವ ಕೆಲಸ ಸರಿಯಾಗಿ ಮುಗಿಯಬೇಕು. ಯಾವುದೇ ರೀತಿ ಅಡೆತಡೆಗಳು ಬರಬಾರದು. ಮನೆಯಿಂದ ಹೊರಗೆ ಹೋಗುತ್ತಿದ್ದೇವೆ ಉದ್ಯೋಗ ವ್ಯಾಪಾರದಲ್ಲಿ ನೆಮ್ಮದಿ ಸಿಗಬೇಕು ಅತಿ ಹೆಚ್ಚು ಲಾಭದಿಂದ ಮನೆಗೆ ಬರಬೇಕು ಈ ದಿನ ಅಖಂಡ ಜಯವನ್ನು ಸಾಧಿಸಬೇಕು ಎಂದರೆ ನೀವು ಮನೆಯಿಂದ ಹೊರಗೆ ಹೋಗುವಾಗ ಈ ಒಂದು ದಾರವನ್ನು ನಿಮ್ಮ ಜೇಬಿನಲ್ಲಿ ಇಟ್ಟುಕೊಂಡು ನೋಡಿ. ಸದಾ ಕಾಲ ಗುರುವಿನ ಬಲ ನಿಮ್ಮ ಜೊತೆಗೆ ಇರುತ್ತದೆ. ನಿಮ್ಮ ಮನೆದೇವರು ಸದಾ ಕಾಲ … Read more

ಮನೆಯಲ್ಲಿ ಪ್ರತಿದಿನ ದೇವರ ಕೊನೆಯಲ್ಲಿ ಈ ಎಣ್ಣೆ ದೀಪ ಇಟ್ಟು ಪೂಜೆ ಮಾಡಿದರೆ ಒಂದೇ ತಿಂಗಳಲ್ಲಿ ನಿಮ್ಮ ಕಷ್ಟಗಳು ದೂರ!

ನಮಸ್ಕಾರ ಸ್ನೇಹಿತರೆ ದುರಾದೃಷ್ಟವನ್ನು ದೂರಮಾಡಿ ಅದೃಷ್ಟವನ್ನು ಹೊಂದುವ ಭಾಗ್ಯ ನಿಮ್ಮ ಕೈಯಲ್ಲಿ ಅಡಗಿದೆ ಇನ್ನು ಮುಖ್ಯವಾಗಿ ಜ್ಯೋತಿಷ್ಯದಲ್ಲಿ ಸಾಕಷ್ಟು ವಿಷಯಗಳು ಇದರ ಬಗ್ಗೆ ಚರ್ಚೆಗೆ ಬರುತ್ತವೆ ದೌರ್ಭಾಗ್ಯವನ್ನು ದೂರಮಾಡಿ ಸೌಭಾಗ್ಯವನ್ನು ತರುವ ಸರಳ ವಿಧಾನಗಳು ಇಲ್ಲಿ ತಿಳಿಸಲಾಗುತ್ತದೆ ಅದರಂತೆ ನಾವು ನಡ್ಕೊಂಡ್ರೆ ಸಾಕು ಧನ ಸಂಪತ್ತು ವೃದ್ಧಿಯಾಗಿ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸಿ ಮನೆಯಲ್ಲಿ ನೆಮ್ಮದಿಯ ಜೀವನವನ್ನು ಸಾಗಿಸು ವಂತಾಗುತ್ತದೆ ಮುಖ್ಯವಾಗಿ ಶನಿವಾರ ವನ್ನು ನಾವು ಹನುಮಂತನ ವಾರ ಎಂದು ಪೂಜಿಸಲಾಗುತ್ತದೆ ಶನಿವಾರ ರಾತ್ರಿ ಹನುಮಂತನ … Read more

ಮೇ ಷ ರಾಶಿ ಕೇತು ಪರಿವರ್ತನೆ ಫಲ

ಮೇಷ ರಾಶಿಯ ಮಾಸ ಭವಿಷ್ಯ ನಿಮಗೊಂದು ಭರ್ಜರಿ ಗುಡ್ ನ್ಯೂಸ್ ಇದೆ. ವ್ಯವಹಾರದಲ್ಲಿ ಯಶಸ್ಸು ಸಿಗುವುದಿದೆ. ಅಂದುಕೊಂಡ ಕೆಲಸವನ್ನು ಪಟಪಟ ಮುಗಿಸುತ್ತೀರಿ. ಸಣ್ಣ ಸುಳ್ಳು ಕೊಡದೆ ಸಕ್ಸಸ್ಫುಲಾಗುವಿರಿ.ಸಕ್ಸಸ್ ಸಿಗುತ್ತೋ ಇಲ್ವೋ ಎಂದು ತಲೆಬಿಸಿಯಲ್ಲಿರುವವರಿಗೆ ಒಳ್ಳೆಯ ಸ್ಯಾಲರಿಯ ಜೊತೆಗೆ ದೊಡ್ಡ ಪೋಸ್ಟ್ ಸಹ ಸಿಕ್ಕಾಗ ಖುಷಿಯಾಗುತ್ತದೆ. ನಿಮಗೆ ಇಂತಹ ಖುಷಿ ಸಿಗುವುದಿದೆ. ಇಂತಹ ಶುಭ ಸುದ್ದಿ ಹೊತ್ತು ತಂದಿರುವುದು ಕೆತು ಗ್ರಹ. ಪ್ರಭಾವದಿಂದ ಜೀವನದಲ್ಲಿ ಒಂದಷ್ಟು ಅಚ್ಚರಿಯ ಘಟನೆ ನಡೆಯುತ್ತದೆ. ಜ್ಯೋತಿಷ್ಯದಲ್ಲಿ ಮಾತನಾಡುವಾಗ ಕೇತುವಿನ ಬಗ್ಗೆ ಬಹಳ ಕಡಿಮೆ … Read more

ಕಳಸದ ಕಾಯಿ ಒಡೆದರೆ / ಕೆಟ್ಟಿದ್ದರೆ ಸಂಕಷ್ಟ ಎದುರಾಗುತ್ತಾ

ಕಳಸದ ಕಾಯಿ ಒಡೆದರೆ / ಕೆಟ್ಟಿದ್ದರೆ ಸಂಕಷ್ಟ ಎದುರಾಗುತ್ತಾ… ಕಳಸಕ್ಕೆ ಇಟ್ಟ ಕಾಯಿ ಬಿರುಕು ಬಿಟ್ಟರೆ / ಕೊಳೆತರೆ ಅದು ಕೆಟ್ಟದಾಗುವ ಸೂಚನೆ’ ನಾ…??? ಕಳಸದಲ್ಲಿ ಈ ಸೂಚನೆ ಕಂಡರೆ ಎಚ್ಚರ ಕಳಸವು ಮನೆಯ ಏಳಿಗೆಯ ಸಂಕೇತ…. ಕಳಸವು ಶಕುನವನ್ನು ಸೂಚಿಸುತ್ತದೆ…. ಕಳಸಕ್ಕೆ ಇಟ್ಟ ಕಾಯಿ ಬಿರುಕು ಬಿಟ್ಟರೆ ಅಥವಾ ಮೊಳಕೆ ಬಂದರೆ ಏನು ಅರ್ಥ ಗೊತ್ತಾ…?ಪ್ರತಿಯೊಬ್ಬ ಮಹಿಳೆಯೂ ತಪ್ಪದೇ ತಿಳಿದುಕೊಳ್ಳಬೇಕಾದ ಮಾಹಿತಿ ಇದು. ಹಿಂದೂ ಸಂಪ್ರದಾಯದಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡುವಾಗ ಅಲ್ಲಿ ಕಳಸ ಪ್ರತಿಷ್ಠಾಪಿಸಿ … Read more

ಕಣ್ಣಿನ ದೃಷ್ಟಿ ಹೆಚ್ಚಾಗುತ್ತೆ ಕನ್ನಡಕಕ್ಕೆ ಹೇಳ್ತೀರ ಬೈಬೈ ಕಣ್ಣುರಿ ಕಣ್ಣೀರು ಬರಲ್ಲ ಕನ್ನಡಕದ ನಂಬರ್ ಹೆಚ್ಚಾಗಲ್ಲ

ಕಣ್ಣಿನ ದೃಷ್ಟಿ ತೀಕ್ಷ್ಣಗೊಳಿಸುವ ಮನೆ ಮದ್ದು. ಕಣ್ಣಿನ ನರಗಳಿಗೆ ಇದರಿಂದ ಒಳ್ಳೆಯ ಎನರ್ಜಿ ಬರುತ್ತದೆ. ವಯಸ್ಸಾದರೂ ಕೂಡ ದೃಷ್ಟಿ ದೋಷ ಬರುವುದಿಲ್ಲ ಕನ್ನಡಕ ಬರುವುದಿಲ್ಲ. ಈಗ ಚಿಕ್ಕವರಿಗೂ ಸಹ ಕನ್ನಡಕ ಬರುತ್ತಿದೆ ದೊಡ್ಡವರಿಗೂ ನಂಬರ್ ಜಾಸ್ತಿ ಆಗುತ್ತಿದೆ. ಕಣ್ಣಿನ ದೃಷ್ಟಿ ಹೆಚ್ಚಿಸಲು ನಾವು ಏನು ಮಾಡಬೇಕೆಂದು ಈಗ ನೋಡೋಣ. ಕೆಲವೊಂದು ವಿಟಮಿನ್ ಗಳ ಕೊರತೆಯಿಂದ ದೃಷ್ಟಿ ದೋಷ ಬರುತ್ತದೆ. ಬೇಕಾದ ಪದಾರ್ಥಗಳು ಮೆಣಸಿನ ಕಾಳು ಇದರಲ್ಲಿ ವಿಟಮಿನ್ ಸಿ ಹೆಚ್ಚಾಗಿ ಇರುತ್ತದೆ ಇದು ಕಣ್ಣಿನ ನರಗಳಿಗೆ ಎನರ್ಜಿಕೊಡಲು … Read more

21ವರ್ಷಗಳ ನಂತರ 3ರಾಶಿಯವರಿಗೆ ಹನುಮನ ಕೃಪೆ ಭಾರಿ ಧನಲಾಭ ಶುರು ಗುರುಬಲ ಮಹಾರಾಜಯೋಗ

ನಮಸ್ಕಾರ ಸ್ನೇಹಿತರೆ ಇಪ್ಪತ್ತೊಂದು ವರ್ಷಗಳನಂತರ ಈ ಮೂರು ರಾಶಿಯವರಿಗೆ ಹನುಮನ ಕೃಪೆ ಆರಂಭವಾಗುತ್ತಿದೆ ರಾಜಯೋಗ ಶುರುವಾಗಿ ಗುರುಬಲ ಶುರುವಾಗುತ್ತದೆ ಬಾರಿ ಧನಲಾಭವನ್ನೂ ನೀವು ಗಳಿಸಿ ಕೊಳ್ಳುತ್ತೀರಿ ಹಾಗಾದರೆ ಅಂಥ ಅದೃಷ್ಟವಂತ ರಾಶಿಗಳು ಯಾವುವು ಹಾಗೆ ಆ ರಾಶಿಗಳಿಗೆ ಯಾವ ಲಾಭ ದೊರೆಯುತ್ತದೆ ಎಂದು ಈ ಲೇಖನದಲ್ಲಿ ತಿಳಿಯೋಣ ಅದಕ್ಕೂ ಮೊದಲು ನಮ್ಮ ಪೇಜ್ ಅನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಸ್ನೇಹಿತರೆ ಈ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳು ಜೀವನದಲ್ಲಿ ವೈಯಕ್ತಿಕವಾದ ಗುರಿಯನ್ನು ಹೊಂದುತ್ತಾರೆ … Read more

ಪೂಜೆ ಇಲ್ಲದೆ ಎಲ್ಲಾ ಮನಸಿಚ್ಚೆಗಳು ಪೂರ್ತಿಯಾಗುತ್ತವೆ, ಕೇವಲ ಈ 1 ವಸ್ತು ಇಟ್ಟುಕೊಂಡು ಚಮತ್ಕಾರ ನೋಡಿ

ನಮಸ್ಕಾರ ಸ್ನೇಹಿತರೆ. ಶಾಸ್ತ್ರಗಳಲ್ಲಿ ಈ ರೀತಿ ಹೇಳಿದ್ದಾರೆ ಯಾರ ಮನೆಯಲ್ಲಿ ಈ ವಿಷಯಗಳು ಇರುವುದಿಲ್ಲವೋ ಅವರ ಮನೆಯಲ್ಲಿ ಧನ ಸಂಪತ್ತಿನ ವೃದ್ಧಿಯಾಗಲಿ ಸುಖ-ಶಾಂತಿ ಯಾಗಲಿ ತಾಯಿ ಲಕ್ಷ್ಮೀದೇವಿ ಕೂಡ ಅಲ್ಲಿ ವಾಸ ಮಾಡುವುದಿಲ್ಲ ತುಂಬಾ ಜನರು ತಮ್ಮ ಜೀವನದಲ್ಲಿ ಪೂಜೆ-ಪುನಸ್ಕಾರಗಳನ್ನು ಮಾಡುತ್ತಾರೆ ಆದರೆ ಅವುಗಳ ಫಲ ನಿಮಗೆ ಸಿಕ್ತಾ ಇಲ್ಲ ಅಂದರೆ ಈ ವಿಷಯಗಳ ಬಗ್ಗೆ ಒಂದು ಬಾರಿ ನೀವು ಗಮನಹರಿಸಿ ಯಾಕಂದ್ರೆ ಎಲ್ಲಾ ವಿಷಯಗಳು ಧನ ಸಂಪತ್ತನ್ನು ಗಳಿಸಲು ಸುಖ ಶಾಂತಿ ನೆಮ್ಮದಿಗಾಗಿ ಇವು ತುಂಬಾನೇ … Read more

ಮನೆಯ ಮುಖ್ಯ ದ್ವಾರದ ಮೇಲೆ ಈ ಸಂಖ್ಯೆ ಬರೆದುಬಿಡಿ ನೆಪ ಮಾಡಿಕೊಂಡು ಹಣ ಬರುತ್ತದೆ

ಮನೆ ಮುಖ್ಯ ದ್ವಾರದ ಮೇಲೆ ಸಂಖ್ಯೆ ಬರೆದುಬಿಡಿ ನೆಪ ಮಾಡಿಕೊಂಡು ಹಣ ಬರುತ್ತದೆ ಸ್ನೇಹಿತರೆ ನಿಮ್ಮೆಲ್ಲರಿಗೂ ಈ ವಿಚಾರ ಗೊತ್ತಿರಬಹುದು ಸಕಾರಾತ್ಮಕ ಮತ್ತು ನಕಾರಾತ್ಮಕ ಶಕ್ತಿಗಳು ಮನುಷ್ಯನ ಮೇಲೆ ಹೆಚ್ಚಿನ ಮಟ್ಟಿಗೆ ಪರಿಣಾಮ ಬೀರುತ್ತದೆ ಯಾವ ವ್ಯಕ್ತಿಯ ಮೇಲೆ ಸಕಾರಾತ್ಮಕ ಶಕ್ತಿಯ ಪರಿಣಾಮ ಬೀರುತ್ತದೆಯೋ ಅಂಥ ವ್ಯಕ್ತಿಗಳು ತಮ್ಮ ಜೀವನದಲ್ಲಿ ಖುಷಿಯಾಗಿರುತ್ತಾರೆ ಯಾವ ವ್ಯಕ್ತಿಯ ಮೇಲೆ ನಕಾರಾತ್ಮಕ ಶಕ್ತಿಯ ಪರಿಣಾಮ ಬೀರುತ್ತದೆಯೋ ಅಂತ ವ್ಯಕ್ತಿಗಳು ದುಃಖವಾಗಿರುತ್ತಾರೆ ಎರಡು ರೀತಿಯ ಶಕ್ತಿಗಳು ನಮ್ಮ ಮುಖ್ಯದ್ವಾರದಿಂದಲೇ ಮನೆಯ ಒಳಗೆ ಪ್ರವೇಶ … Read more

ಅಂದುಕೊಂಡ ಕೆಲಸ ಆಗಬೇಕಾ ಈ ಮಂತ್ರ ಹೇಳಿ 24 ಗಂಟೆಯಲ್ಲಿ ವಿಸ್ಮಯ ನೋಡಿ

ನೀವು ಅಂದುಕೊಂಡ ಕೆಲಸ ಆಗಬೇಕು ಎಂದರೆ ಮನೆಯಲ್ಲಿ ಸುಖ ಶಾಂತಿ ನೆಲೆಸಬೇಕೆಂದರೆ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕೆಂದಿದ್ದರೆ ದೈವ ಕೃಪೆ ಬೇಕೆಂದಿದ್ದರೆ ಯಾವ ರೀತಿಯ ದೇವರ ಮಂತ್ರವನ್ನು ಪಠಿಸಿದರೆ ಒಳ್ಳೆಯದಾಗುತ್ತದೆ. ಇಲ್ಲಿ ನೋಡೋಣ. ಈಗಿನ ಕಾಲದಲ್ಲಿ ಕೆಲಸವಿಲ್ಲ ಉದ್ಯೋಗ ಸಿಗುತ್ತಿಲ್ಲ ಸಾಲಗಳನ್ನು ಮಾಡಿದ್ದೇವೆ ಸಂಪಾದನೆ ಮಾಡಿದ್ದು ಕೈಯಲ್ಲಿ ನಿಲ್ಲುತ್ತಿಲ್ಲ ಸಾಲ ವಾಪಾಸ್ ಕೊಡುತ್ತಿಲ್ಲ ಸ್ವಂತ ಮನೆ ಕಟ್ಟಿಸಲು ಸಾಧ್ಯವಾಗುತ್ತಿಲ್ಲ ಮಕ್ಕಳ ಮದುವೆ ಮಾಡಬೇಕಿದೆ ಈ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಈ ಮಂತ್ರವನ್ನು ಪಠಿಸಿ ನೋಡಿ. ಈ ಮಂತ್ರವನ್ನು … Read more

ಕಟಕ ರಾಶಿ ಕೇತು ಪರಿವರ್ತನೆ ಫಲ

ಕಟಕ ರಾಶಿಯವರಿಗೆ ಕೇತು ಪರಿವರ್ತನೆಯ ಫಲ ಅಕ್ಟೋಬರ್ 30ಕ್ಕೆ ರಾಹು ಪರಿವರ್ತನೆ ಆಗುತ್ತಿದೆ ಅದರ ಜೊತೆಗೆ ಅಕ್ಟೋಬರ್ 30ಕ್ಕೆ ಕೇತು ಪರಿವರ್ತನೆಯೂ ಸಹ ಆಗುತ್ತಿದೆ ಕೇತು ಪರಿವರ್ತನೆಯು ನಿಮಗೆ ಲಾಭವನ್ನು ಕೊಡುವ ಜೊತೆಗೆ ಅದನ್ನು ಉಳಿಸಿಕೊಂಡು ಹೋಗುವ ಸಾಮರ್ಥ್ಯವನ್ನು ಕೊಡುತ್ತಾನೆ ಬಹಳಷ್ಟು ಜನ ಕೌಟುಂಬಿಕ ಜೀವನದಲ್ಲಿ ಖುಷಿಯಾಗಿರುವಂತೆ ಆಗುತ್ತದೆ ಬಿರುವಿಸಿನಲ್ಲಿ ತುಂತುರು ಮಳೆ ಬಂದರೆ ಯಾವ ರೀತಿ ಖುಷಿಯಾಗುತ್ತದೆಯೋ ಅದೇ ರೀತಿ ಒಳ್ಳೊಳ್ಳೆ ಘಟನೆ ಯಾಗುವ ಸಾಧ್ಯತೆ ಇದೆ ಹಾಗೇ ನಿಮ್ಮ ರಾಶ್ಯಾಧಿಪತಿ ಚಂದ್ರ ಕೇತುವಿನ ಶತ್ರುವಾಗಿರುವುದರಿಂದ … Read more