ದಿನಾ 1ಗ್ಲಾಸ್ ಮಂಡಿ ನೋವು ಸಂಪೂರ್ಣ ಮಾಯ ಎದ್ದು ನಿಲ್ಲದವರು ಓಡುತ್ತಾರೆ ಮಂಡಿ ನೋವು ಸೆಳೆತ ಬಾವು

ನಮಸ್ಕಾರ ಸ್ನೇಹಿತರೆ ಹಿಂದೆಲ್ಲ ವಯಸ್ಸಾದ ಮೇಲೆ ಮಂಡಿ ನೋವು ಬರುತ್ತಾ ಇತ್ತು ಆದರೆ ಈಗ ಚಿಕ್ಕವಯಸ್ಸಿನಲ್ಲಿ ಮಂಡಿ ನೋವು ಬರ್ತಾ ಇದೆ ಮಂಡಿಯಲ್ಲಿ ಸವಕಳಿ ಬಂತು ಅಂತ ಹೇಳುತ್ತಾರೆ ಮಂಡಿಯಲ್ಲಿ ಗ್ರೀಸ್ ಕಡಿಮೆ ಆಯ್ತು ಅಂತ ಹೇಳುತ್ತಾರೆ ಹಲವಾರು ಪ್ರಾಬ್ಲಮ್ ಗಳು ಈ ಚಿಕ್ಕ ವಯಸ್ಸಿನಲ್ಲಿ ಕಾಣುತ್ತಿದೆ ಮಂಡಿ ನೋವು ಪುರುಷರು ಹಾಗೂ ಮಹಿಳೆಯರು ಇಬ್ಬರಲ್ಲೂ ಕಂಡು ಬರ್ತಾ ಇದೆ ಇದಕ್ಕೆ ಹಲವಾರು ರೀಸನ್ ಇರಬಹುದು ನಾವು ತಿನ್ನುವಂತಹ ಆಹಾರ ಲೈಫ್ ಸ್ಟೈಲ್ ಮತ್ತು ಚಿಕ್ಕವಯಸ್ಸಿನಲ್ಲಿ ಬಿದ್ದು … Read more

ಯಾವುದೇ ತಿಂಗಳಿನ 9, 18, 27 ರಂದು ಜನಿಸಿದವರ ಭವಿಷ್ಯ

9 18 27ರಂದು ಜನಿಸಿದವರ ಗುಣ ಸ್ವಭಾವಗಳು. ಈ ಸಂಖ್ಯೆಗಳು ವಿಶೇಷವಾಗಿ ಮಂಗಳಗ್ರಹದಿಂದ ನಿಯಂತ್ರಣ ಮಾಡುವ ಸಂಖ್ಯೆಗಳಾಗಿವೆ ಈ ಸಂಖ್ಯೆಗಳಿಗೆ ಅಧಿಪತಿ ಮಂಗಳ ಇದರ ಸ್ವಭಾವದ ಬಗ್ಗೆ ಹೇಳಬೇಕೆಂದರೆ ಇವರು ಹಿಡಿದ ಕೆಲಸವನ್ನು ಹಟದಿಂದ ಪೂರ್ಣಗೊಳಿಸುತ್ತಾರೆ ಅಂತಹ ಹಠವಾದಿಗಳು ಈ ಸಂಖ್ಯೆಯಲ್ಲಿ ಹುಟ್ಟಿದವರು ಇವರು ಸೋಲನ್ನು ಒಪ್ಪಿಕೊಳ್ಳುವುದೆಂದರೆ ಅಸಾಧ್ಯದ ಮಾತಾಗಿದೆ ಅದು ಏಕಾಗುವುದಿಲ್ಲ ನಾನು ಗೆದ್ದು ತೋರಿಸುತ್ತೇನೆ ಎಂಬ ಹಠ ಇವರಲ್ಲಿ ಇರುತ್ತದೆ ಇವರಿಗೆ ಕ್ರಿಯೇಟಿವ್ ಮೈಂಡ್ ಇರುತ್ತದೆ ರಾಜ್ಯಮಟ್ಟದ ಮತ್ತು ರಾಷ್ಟ್ರಮಟ್ಟದ ಚರ್ಚಾ ಸ್ಪರ್ಧೆ ಇರಬಹುದು … Read more

ಮಿಥುನ ರಾಶಿ ಕೇತು ಪರಿವರ್ತನೆ

ಆತ್ಮೀಯ ಮಿಥುನ ರಾಶಿಯವರೆ ನಿಮ್ಮ ಕೇತು ಫಲವನ್ನು ನೋಡೋಣ ಇಷ್ಟು ದಿನ ಶನಿಯಿಂದ ಒಂದು ಮಟ್ಟಿಗೆ ಒಳ್ಳೆಯದಾಗುತ್ತದೆ. ರಾಹು ಮತ್ತು ಗುರುವಿನಿಂದಒಂತೂ ಬಂಪರ್ ಫಲಗಳೇ ಇವೆ, ಕೇತುವಿನಿಂದ ಸ್ವಲ್ಪ ಅಪಾಯವಾಗುವ ಸಾಧ್ಯತೆ ಇದೆ ಎಂದು ಈಗ ಹೇಳಬೇಕಾದ ಸಮಯ. ಬಾರಿ ಪ್ರವಾಹ ಬರುವುದಿದೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಿ ಸಮುದ್ರಕ್ಕೆ ಇಳಿಯಬೇಡಿ ನೀರಿನಿಂದ ದೂರ ಇರಿ ಎಂದು ಎಚ್ಚರಿಕೆ ಮೊದಲೇ ನೀಡಿದರೆ ಜನ ಆ ಕೆಲಸವನ್ನು ಮಾಡಿ ಜೀವವನ್ನು ಉಳಿಸಿಕೊಳ್ಳುತ್ತಾರೆ. ಅದೇ ರೀತಿ ಸುಖ ಸ್ಥಾನಕ್ಕೆ ಆಗಮಿಸುವ ಕೇತು … Read more

ಯಾರಾದರೂ ಈ 5 ವಸ್ತುಗಳನ್ನು ಕೊಟ್ಟರೆ ನಿರಾಕರಿಸದೆ ತಗೆದುಕೊಳ್ಳಿ ಅದೃಷ್ಟ ಬರುತ್ತೆ

ಯಾರಾದರೂ ಈ 5 ವಸ್ತುಗಳನ್ನು ಕೊಡಲು ಬಂದರೆ ಬೇಡ ಎನ್ನಬೇಡಿ. ಮೊದಲು ತೆಗೆದುಕೊಂಡೆ ಜೀವನದಲ್ಲಿ ನೀವು ನೋಡಿರಲಾರದಷ್ಟು ಹಣ ಬಂದು ಸೇರುತ್ತದೆ. ಅದೃಷ್ಟ ಅನ್ನೋದು ಯಾವಾಗ ಬರುತ್ತದೆ ಹೇಗೆ ಬರುತ್ತದೆ ಯಾವಾಗ ಹೋಗುತ್ತದೆ ಎಂಬುದು ಗೊತ್ತಾಗುವುದಿಲ್ಲ. ಕೆಲವೊಮ್ಮೆ ಅದೃಷ್ಟ ನಮ್ಮ ಸುತ್ತಮುತ್ತಲೇ ಇದ್ದರು ನಮಗೆ ತಿಳಿಯುವುದೇ ಇಲ್ಲ. ಕಡು ಬಡವನಾಗಿದ್ದ ಮನುಷ್ಯ ಒಂದೇ ದಿನದಲ್ಲಿ ದೊಡ್ಡ ಶ್ರೀಮಂತನಾಗಬಹುದು. ಒಬ್ಬ ಮನುಷ್ಯ ಶ್ರೀಮಂತನಾಗಲು ಅಥವಾ ಬಡವನಾಗಲು ಬಹಳ ಸಮಯ ಬೇಕಾಗಿಲ್ಲ. ಇದೆಲ್ಲ ಭಗವಂತನ ಲೀಲೆ. ಅದೃಷ್ಟ ದುರಾದೃಷ್ಟಗಳು ಪ್ರತಿಯೊಬ್ಬರ … Read more

ದೇವರ ಪೂಜೆ ಮಾಡುವಾಗ ಅಪ್ಪಿ ತಪ್ಪಿ

ದೇವರ ಪೂಜೆ ಮಾಡುವಾಗ ಅಪ್ಪಿ ತಪ್ಪಿ ಈ ಮಿಸ್ಟೇಕ್ ಮಾಡಬೇಡಿ1 ದೇವರ ಪೂಜೆ ಮಾಡುವಾಗ ನೈಟಿ ಧರಿಸಿ ಪೂಜೆ ಮಾಡಬೇಡಿ ಸೀರೆ ಉಟ್ಟು ಪೂಜೆ ಮಾಡುವುದು ಶ್ರೇಷ್ಠ 2 ಸ್ನಾನ ಮಾಡಿ ಕೂದಲು ಬಿಟ್ಟುಕೊಂಡು ಪೂಜೆ ಮಾಡಬೇಡಿ ಕೂದಲನ್ನು ನೀಟಾಗಿ ಕಟ್ಟಿಕೊಂಡು ಪೂಜೆ ಮಾಡಿ 3 ಮನೆಯ ದೇವರ ಕೋಣೆಯಲ್ಲಿ ನಿಮಗೆ ಗಿಫ್ಟಾಗಿ ಬಂದ ವಿಗ್ರಹವನ್ನು ಇಟ್ಟರೆ ತಪ್ಪು ಎನ್ನಲಾಗುತ್ತದೆ ಅಲ್ಲದೆ ಮರ ಹಾಗೂ ಫೈಬರ್ನ ಮೂರ್ತಿಯನ್ನು ಇಟ್ಟುಕೊಳ್ಳಬಾರದು ಅದನ್ನು ನದಿಗೆ ಬಿಡುವುದು ಉತ್ತಮ 4 ಇಷ್ಟೇ … Read more

ಹೊಟ್ಟೆ ತುಂಬಾ ತಿಂದು ತಿಂಗಳಿಗೆ 5 kg ಕಡಿಮೆಯಾಗುವ ಸೀಕ್ರೆಟ್ ಟಿಪ್ಸ್ ಬೊಜ್ಜುನ್ನು ಫಾಸ್ಟ್ ಕರಗಿಸುತ್ತೆ

ಹೊಟ್ಟೆ ತುಂಬಾ ತಿಂದು ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಊಟ ಹೆಚ್ಚು ತಿಂದರೆ ತೂಕ ಹೆಚ್ಚು ಆಗುತ್ತದೆ ಎಂದು ಊಟವನ್ನು ಬಿಟ್ಟರೆ ತೂಕ ಇನ್ನು ಹೆಚ್ಚು ಆಗುತ್ತದೆ. ನಮ್ಮ ಆರೋಗ್ಯದಲ್ಲೂ ಹಲವು ಸಮಸ್ಯೆಗಳು ಉಂಟಾಗುತ್ತವೆ. ಹೊಟ್ಟೆ ತುಂಬಾ ಊಟ ಮಾಡುವುದರ ಜೊತೆಗೆಈ ಮನೆಮದ್ದನ್ನು ಮಾಡಿ ನೋಡಿ ನಿಮ್ಮ ತೂಕ ಕಡಿಮೆಯಾಗುವುದರ ಜೊತೆಗೆ ಆರೋಗ್ಯ ಚೆನ್ನಾಗಿರುತ್ತದೆ. ಸ್ಕಿನ್ ತುಂಬಾ ಹೊಳೆಯುತ್ತದೆ. ಕೂದಲು ಕೂಡ ದಟ್ಟವಾಗಿ ಬೆಳೆಯುತ್ತದೆ. ಹೇಗೆ ಆರೋಗ್ಯಕರವಾಗಿ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು ಎಂಬುದನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಇಸಬ್ಗೋಲ್ … Read more

ಉತ್ತಮ ಪೋಷಕರಾಗಲು 27 ಸೂತ್ರಗಳು

ಉತ್ತಮ ಪೋಷಕರಾಗಲು 27 ಸೂತ್ರಗಳು 1 ಮಕ್ಕಳು ಜೊತೆಗಿದ್ದಾಗ ಫೋನನ್ನು ಬಳಸಬೇಡಿ 2 ಅವರು ಏನು ಹೇಳುತ್ತಿದ್ದಾರೆಂದು ಗಮನವಿಟ್ಟು ಕೇಳಿಸಿಕೊಳ್ಳಿ 3 ಅವರ ದೃಷ್ಟಿಕೋನ ಹಾಗೂ ಅಭಿಪ್ರಾಯಗಳನ್ನು ಗೌರವಿಸಿ4 ಅವರ ಜೊತೆ ಸಾಧ್ಯವಾದಷ್ಟು ಮಾತುಕತೆಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ 5 ಸದಾ ಅವರನ್ನು ಗೌರವದಿಂದ ಕಾಣಿರಿ 6 ಸದಾ ಅವರನ್ನು ರಚನಾತ್ಮಕವಾಗಿ ಹೋಬಳಿ 7 ಅವರೊಂದಿಗೆ ಸಂತಸದ ವಿಚಾರಗಳನ್ನು ಹಂಚಿಕೊಳ್ಳಿ 8 ಅವರ ಸ್ನೇಹಿತರ ಬಗ್ಗೆ ಮತ್ತು ಅವರ ಇಷ್ಟಪಡುವ ವ್ಯಕ್ತಿಗಳ ಬಗ್ಗೆ ಒಳ್ಳೆಯ ಮಾತಾಡಿ 9 ಅವನು … Read more

ಇಂದಿನ ಮದ್ಯರಾತ್ರಿಯಿಂದ 600 ವರ್ಷಗಳ ನಂತರ 5 ರಾಶಿಯವರಿಗೆ ಬಾರಿ ಅದೃಷ್ಟ ಗುರುಬಲ ಶುಕ್ರದೆಸೆ ಶುರು ಮಹಾಶಿವನ ಕೃಪೆಯಿಂದ

ನಮಸ್ಕಾರ ಸ್ನೇಹಿತರೆ ಇಂದಿನ ಮಧ್ಯರಾತ್ರಿ ಇಂದ 600 ವರ್ಷಗಳ ನಂತರ ಈ ಐದು ರಾಶಿಯವರಿಗೆ ಬಾರಿ ಅದೃಷ್ಟ ಹಾಗೂ ಗುರುಬಲ ಹಾಗೂ ರಾಜಯೋಗ ಆರಂಭವಾಗುತ್ತಿದೆ ಮುಂದಿನ ಒಂದು ತಿಂಗಳಲ್ಲಿ ಇವರು ಆಗರ್ಭ ಶ್ರೀಮಂತರಾಗುತ್ತಾರೆ ಅಂತ ಹೇಳಬಹುದು ಗಜಕೇಸರಿ ಯೋಗ ಆರಂಭವಾಗುತ್ತದೆ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ … Read more

ಜ್ಯೋತಿಷ್ಯದ ಬೇಕಾದ ಶುಭ ಕನಸು ಕನಸಿನಲ್ಲಿ ಕಂಡಿದ್ದಕ್ಕೆ ಅರ್ಥ

ಜ್ಯೋತಿಷ್ಯದ ಬೇಕಾದ ಶುಭ ಕನಸು ಕನಸಿನಲ್ಲಿ ಕಂಡಿದ್ದಕ್ಕೆ ಅರ್ಥ 1 ಕನಸಿನಲ್ಲಿ ಹೂ ಹಣ್ಣು ನೀರು ಸಮುದ್ರ ಹೊಳೆ ಸರೋವರ ಇವುಗಳಿಗೆ ಸಂಬಂಧಿಸಿದ ಕನಸು ಕಂಡರೆ ದೀರ್ಘಕಾಲ ಆಯುಷ್ಯವನ್ನು ಇಷ್ಟಾರ್ಥ ಸಿದ್ಧಿಯನ್ನು ಹೊಂದುತ್ತಾರೆ 2 ದೇವಸ್ಥಾನಗಳಲ್ಲಿ ಅರಮನೆಗಳಲ್ಲಿ ದೊಡ್ಡ ಕಲ್ಯಾಣ ಮಂಟಪದಲ್ಲಿ ಭೋಜನ ಮಾಡುತ್ತಿರುವುದು ರಾಜಯೋಗ ಬರುವುದು 3 ಗಂಗಾ ನದಿ ಯಮುನಾ ನದಿ ಸರಸ್ವತಿ ನದಿಗಳಲ್ಲಿ ಕುಳಿತು ನೋಡುತ್ತಿರುವುದು ಹಾಗೂ ಅರುಂಧತಿ ನಕ್ಷತ್ರವನ್ನು ನೋಡುವುದು ಕನಸಿನಲ್ಲಿ ಕಂಡರೆ ಸುಖ ಪ್ರಾಪ್ತಿಯಾಗುವುದು 4 ವೀಳ್ಯದೆಲೆ ಮೊಸರು ಸ್ವಚ್ಚ … Read more

ನಾನು ಕೂದಲಿಗೆ ಇದನ್ನ ಹಚ್ಚಿದ ಮೇಲೆ ಕೂದಲು 3 ಪಟ್ಟು ದಟ್ಟವಾಗಿ ಬೆಳೆಯಿತು

ನಮಸ್ಕಾರ ಸ್ನೇಹಿತರೆ ಕೂದಲು ದಟ್ಟವಾಗಿ ಬೆಳೆಯುವುದಕ್ಕೆ ಇವತ್ತು ಒಂದು ಸೂಪರ್ ಆದ ಮನೆಮದ್ದನ್ನು ಹೇಳುತ್ತಿದ್ದೇವೆ ನಿಮಗೆ ಎಷ್ಟೇ ಹೇರ್ ಫಾಲ್ ಆಗುತ್ತಾ ಇದ್ದರೂ ಇವತ್ತಿನ ಈ ಮನೆ ಮದ್ದನ್ನು ಅಪ್ಲೈ ಮಾಡಿ ನೋಡಿ ಹೇರ್ ಫಾಲ್ ಬಹಳ ಬೇಗನೇ ಸ್ಟಾಪ್ ಆಗುತ್ತದೆ ಉದುರಿದ ಕೂದಲಿನ ಬುಡದಲ್ಲಿ ಮತ್ತೆ ಕೂದಲು ಸ್ಟ್ರಾಂಗ್ ಆಗಿ ಬೆಳೆಯುವುದಕ್ಕೆ ಸಹಾಯಮಾಡುತ್ತದೆ ಕೂದಲು ಸ್ಟ್ರಾಂಗ್ ಆಗಿ ಬೆಳೆಯಬೇಕು ಎಂದರೆ ಕೂದಲಿನ ಬುಡಕ್ಕೆ ನ್ಯೂಟ್ರಿಯೆಂಟ್ಸ್ ಅಗತ್ಯತೆ ಇರುತ್ತದೆ ಇದು ಸೈಂಟಿಫಿಕ್ ಆಗಿಯೂ ಪ್ರೂವ್ ಆಗಿದೆ ಕೂದಲ … Read more