ಮಹಾಕಾಳಿ ಮಹಾಮಂತ್ರ ಕೇವಲ 1 ಮಂತ್ರ ಯಾವ ನಿಯಮವಿಲ್ಲದೆ ಜಪ ಮಾಡುವವರನ್ನ ರಾಜನನ್ನಾಗಿಸುತ್ತದೆ

ಸ್ನೇಹಿತರೆ ಇಂದಿನ ಈ ವಿಚಾರದಲ್ಲಿ ಮಹಾಕಾಳಿಯ ಮೂಲ ಮಂತ್ರದ ಬಗ್ಗೆ ತಿಳಿದುಕೊಳ್ಳೋಣ ಕೇವಲ ಈ ಮಂತ್ರವನ್ನು ಪಠಣ ಮಾಡುವುದರಿಂದ ಯಾವ ರೀತಿ ಶಕ್ತಿಗಳೆಲ್ಲ ಮನುಷ್ಯನಿಗೆ ಸಿಗುತ್ತವೆ ಅದು ಯಾವುದೇ ನಿಯಮವಿಲ್ಲದೆ ಯಾವ ಬ್ರಹ್ಮಚರ್ಯದ ಪಾಲನೆ ಇಲ್ಲದೆ ಯಾರು ಜಪ ಮಾಡಬೇಕು ಯಾರು ಮಾಡಬಾರದು ನಿಮ್ಮ ಜೀವನದಲ್ಲಿ ಯಾವುದಾದರೂ ವಿಶೇಷ ವಿಚಾರಗಳನ್ನು ಪಡೆದುಕೊಳ್ಳಬೇಕೆಂದಿದ್ದರೆ ಅದರ ಬಗ್ಗೆ ವಿಸ್ತಾರವಾಗಿ ಹೇಳಲಾಗಿದೆ ಕೆಳಗೆ ಓದಿ ಇಲ್ಲಿ ಮಹಾಕಾಳಿಯನ್ನು ತಂತ್ರ ವಿದ್ಯೆಯಲಾಗಲಿ ಮಂತ್ರ ವಿದ್ಯೆಯಾಗಲಿ ಶಕ್ತಿ ಸ್ತೋತ್ರ ಎಂದು ತಿಳಿಯಲಾಗಿದೆ ಶಿವನು ಕೂಡ … Read more

ಹಿರಿಯರ ಕಿವಿಮಾತು

ಹಿರಿಯರ ಕಿವಿ ಮಾತುಗಳು…ರಾತ್ರಿ ಹೊತ್ತು ತಲೆಗೆ ಸ್ನಾನ ಮಾಡಬೇಡಿ…ಮನೆಯಲ್ಲಿ ಒಡೆದ ಸಾಮಾನುಗಳನ್ನು ಇಟ್ಟುಕೊಳ್ಳಬೇಡಿ…ಶುಕ್ರವಾರ ದಿನ ಮೆಣಸಿನಕಾಯಿ ಉಪ್ಪು, ಮೊಸರು ನಿಮ್ಮ ಕೈಯಲ್ಲಿ ಯಾರಿಗೂ ಕೊಡಬಾರದು….ಮಂಗಳವಾರ ಶುಕ್ರವಾರ ಜೇಡರ ಬಲೆ ತೆಗೆಯುವುದು ಮತ್ತು ಧೂಳು ತೆಗೆಯುವುದು ಒಳ್ಳೆಯದಲ್ಲ…. ಮಂಗಳವಾರ ಮನೆ ದೇವರಿಗೆ ವಿಶೇಷವಾಗಿ ಪೂಜೆ ಮಾಡಿ… ಯಾವಾಗಲೂ ಮನೆಯಲ್ಲಿ ಜೇಡ ಮತ್ತು ಧೂಳು ಇಲ್ಲದ ರೀತಿ ಕ್ಲೀನ್ ಆಗಿ ಇಟ್ಟುಕೊಳ್ಳಿ….. ಮನೇಲಿ ತಲೆ ಕೂದಲಿ ಸಿಕ್ಕಿ ಬಿಡಿಸಬೇಡಿ…. ಮನೆಹರಿಸುವಾಗ ಚಿಟಿಕೆ ಕಲ್ಲುಪ್ಪು ಸೇರಿಸಿ ಮನೆ ವರಿಸಿ… ತಲೆ ಕೂದಲನ್ನು….. … Read more

ಧನು ರಾಶಿಗೆ ಇದೊಂದು ಚಾನ್ಸ್ ಇದ್ಯಾ?

ಆತ್ಮೀಯ ಧನು ರಾಶಿಯವರೇ ಸಾಮಾನ್ಯವಾಗಿ ನಡೆಯುವ ಹುಣ್ಣಿಮೆ ಅಮಾವಾಸ್ಯೆಗೆ ಅಷ್ಟೊಂದು ಬೆಲೆಯನ್ನು ಕೊಡುವುದಿಲ್ಲ ನಾವು ಆದರೆ ಗ್ರಹಣಗಳು ನಡೆಯುವ ಹುಣ್ಣಿಮೆ ಅಮಾವಾಸ್ಯೆಗೆ ತುಂಬಾ ಮಹತ್ವ ಕೊಟ್ಟಿದ್ದೇವೆ ಅವು ಶುಭವನ್ನು ತರುತ್ತದೆ ಅಥವಾ ಗೋರ ಆಪತ್ತನ್ನು ತರಬಹುದು ಆದರೆ ಅಕ್ಟೋಬರ್ 28ರಂದು ನಡೆಯುವ ಚಂದ್ರ ಗ್ರಹಣ ನಿಮಗೆ ಬಾರಿ ಖುಷಿಯನ್ನು ತರುತ್ತದೆ ನಿಮಗೆ ಸಾಡೇ ಸಾತಿಯಿಂದ ಮುಕ್ತಿ ಸಿಕ್ಕಿದೆ, ಗುರುವೂ ಚೆನ್ನಾಗಿದೆ ಈ ಸಮಯದಲ್ಲಿ ಗ್ರಹಣವು ತುಂಬಾ ಶುಭಫಲ ತರುವುದರಿಂದ ನಿಮ್ಮನ್ನು ಹಿಡಿಯಲು ಸಾಧ್ಯವಿಲ್ಲ ನಿಮಗೆ ಎಷ್ಟು ಶುಭ … Read more

ರಾಶಿಗೆ ಹೊಂದುವ ಬಣ್ಣದ ಪರ್ಸ್ ಬಳಸಿದರೆ ದುಡ್ಡು ಖಾಲಿಯಾಗೊಲ್ಲ

ರಾಶಿಗೆ ಹೊಂದುವ ಬಣ್ಣದ ಪರ್ಸ್ ಬಳಸಿದರೆ ದುಡ್ಡು ಖಾಲಿಯಾಗೊಲ್ಲ ಮೇಷ… ಕೆಂಪು ಬಣ್ಣದ ಪರ್ಸ್ವೃಷಭ… ಬಿಳಿ ಬಣ್ಣ ಅಥವಾ ಕ್ರೀಮ್ ಕಲರ್ ಪರ್ಸ್ಮಿ ಥುನ ರಾಶಿ …ಹಸಿರು ಬಣ್ಣದ ಪರ್ಸ್ ಕರ್ಕ ….ಬಿಳಿ ಅಥವಾ ಕೆನೆ ಬಣ್ಣದ ಸಿಂಹ… ಕಂದು ಬಣ್ಣದ ಪರ್ಸ್ಕ ನ್ಯಾ ….ಹಸಿರು ಬಣ್ಣದ ಪರ್ಸ್ ತುಲಾ… ಬಿಳಿ ಅಥವಾ ಕೆನೆ ಬಣ್ಣದ ವೃಶ್ಚಿಕ …ಕೆಂಪು ಅಥವಾ ಕಂದು ಬಣ್ಣದ ಧನು…, ಹಳದಿ ಅಥವಾ ಕೆಂಪು ಬಣ್ಣದ ಪರ್ಸ್ ಮಕರ …ಬೂದು ಅಥವಾ ಕಪ್ಪು … Read more

ಮನೆಯಲ್ಲಿರುವ ಈ ಒಂದು ವಸ್ತುವನ್ನು ನೀವು ಬದಲಿಸಿದ್ದೆ

ಮನೆಯಲ್ಲಿರುವ ಈ ಒಂದು ವಸ್ತುವನ್ನು ನೀವು ಬದಲಿಸಿದ್ದೆ ಆದಲ್ಲಿ, ನಿಮ್ಮ ಜೀವನದಲ್ಲಿನ ಹಣಕಾಸಿನ ಸಮಸ್ಯೆ ಎಲ್ಲವೂ ದೂರವಾಗುತ್ತದೆ. ಯಾವಾಗಲೂ ಉತ್ತರದಿಕ್ಕಿನ ತೊಡೆಯಲಿ ಗಡಿಯಾರವನ್ನು ಇಡಬೇಕು. ಗಡಿಯಾರ ಮತ್ತು ಉತ್ತರದ ಗೋಡೆ ಯಾವಾಗಲೂ ಬುಧ ಗ್ರಹವನ್ನು ಪ್ರತಿನಿಧಿಸುತ್ತದೆ. ಆದ್ದರಿಂದ ಇದು ಸೂಕ್ತವಾಗಿದೆ. ದಕ್ಷಿಣ ದಿಕ್ಕಿನ ಗೋಡೆ ಮೇಲೆ ಇಂದಿಗೂ ಗಡಿಯಾರ ಇರಿಸಬೇಡಿ. ದಕ್ಷಿಣದ ಗೋಡೆ ಮಂಗಳಗ್ರಹವನ್ನು ಪ್ರತಿನಿಧಿಸುತ್ತದೆ. ಗಡಿಯಾರ ಬುಧ ಗ್ರಹವನ್ನು ಪ್ರತಿನಿಧಿಸುತ್ತದೆ. ಮಂಗಳ ಮತ್ತು ಬುಧ ಗ್ರಹಗಳು ಪರಸ್ಪರ ಶತ್ರು ಗ್ರಹಗಳಾಗಿವೆ. ಯಾವಾಗಲೂ ವೃತ್ತಾಕಾರದ ಗಡಿಯಾರವನ್ನೇ ಬಳಸಿ. … Read more

ಇದೆಂಥ ವಿಚಿತ್ರ ತುಲಾ ರಾಶಿಗೆ

ಆತ್ಮೀಯ ತುಲಾ ರಾಶಿಯವರೇ ನಿಮಗೆ ನಮಸ್ಕಾರ ಅಕ್ಟೋಬರ್ 28ರಿಂದ ನಿಮಗೆ ಬದಲಾವಣೆ ಗಾಳಿ ಬೀಸಲಿದೆ ಎಲ್ಲವನ್ನು ಅಳೆದು ತೂಗಿ ಗಮನವಿಟ್ಟು ಮಾಡುವ ನಿಮಗೆ ಒಂದು ಸರ್ಪ್ರೈಸಿಂಗ್ ನ್ಯೂಸ್ ಕಾಯುತ್ತಿದೆ ಕೆಲವರಿಗೆ ಅದೃಷ್ಟದ ಮೇಲೆ ಅದೃಷ್ಟ ಲಾಭದ ಮೇಲೆ ಲಾಭ ಸಿಗುತ್ತಿದ್ದರೆ ಇನ್ನು ಕೆಲವರಿಗೆ ಜೀವನದಲ್ಲಿ ಶಾಂತಿ ನೆಮ್ಮದಿ ಸಿಗುವ ಕಾಲವಿದು ಇಷ್ಟು ಫಲ ಯಾವ ಗ್ರಹಣದಿಂದ ಸಿಗುತ್ತದೆ ಆ ಸಮಯದಲ್ಲಿ ಏನು ಮಾಡಬೇಕು ಏನು ಮಾಡಬಾರದು ಎಂದು ನಾವು ತಿಳಿಸಿಕೊಡುತ್ತೇವೆ ನಿಮಗೆ ಈ ಗ್ರಹಣದಿಂದ ಮಿಶ್ರಫಲ ಸಿಗುವುದು … Read more

ರಾಹು ಪರಿವರ್ತನೆಗೂ ಮೊದಲು ಗ್ರಹಣದ ಧಮಾಕಾ!

ಆತ್ಮೀಯ ವೃಶ್ಚಿಕ ರಾಶಿಯವರೇ ಈಗಾಗಲೇ ಕೆಲವರು ಅರ್ಧಅಷ್ಟಮ ಶನಿಯಿಂದ ಕಿರಿಕಿರಿ ಅನುಭವಿಸುತ್ತಿರುತ್ತೀರಿ ಸಮಸ್ಯೆಗಳು ಬರಲಿಕ್ಕೆ ಶುರುವಾಗುತ್ತಿದೆ ಗುರು ಮತ್ತು ರಾಹು ಆರನೇ ಸ್ಥಾನದಲ್ಲಿದ್ದುಕೊಂಡು ಸಿಕ್ಕಾಪಟ್ಟೆ ಗೆಲುವು ಆರೋಗ್ಯ ಸಂಪತ್ತನ್ನು ತಂದು ಕೊಡುತ್ತಿದ್ದಾರೆ ಆದರೂ ಸ್ವಲ್ಪ ಗೊಂದಲ ಮನಸ್ತಾಪಗಳು ಇದ್ದೇ ಇರುತ್ತವೆ ಗುರು ಚಂಡಾಲ ಯೋಗದ ಪವರ್ ಇನ್ನೇನು ಕಡಿಮೆಯಾಗುತ್ತದೆ ಎಂಬ ಟೈಮಿಗೆ ಹೀಗೊಂದು ಮಹತ್ವದ ಬೆಳವಣಿಗೆ ನಿಮಗೆ ತುಂಬಾ ಲಾಭವನ್ನು ತಂದು ಕೊಡುವುದಿದೆ ಎಷ್ಟು ಅಂತ ಕಲ್ಪಿಸಿಕೊಳ್ಳಲು ಆಗುವುದಿಲ್ಲ ಏಕೆಂದರೆ ಅ ಲಾಭ ಬರುತ್ತಿರುವುದು ನಿಗೂಢ ಅಧಿಪತಿ … Read more

ಇದರಲ್ಲಿ ಒಂದು ಬೀಗದ ಕೈಯನ್ನು ಆಯ್ಕೆ ಮಾಡಿ

ನಮಸ್ಕಾರ ಸ್ನೇಹಿತರೆ ನಾವು ನಮ್ಮ ಪಕ್ಕದಲ್ಲಿರುವವರ ವ್ಯಕ್ತಿತ್ವವನ್ನು ಅಷ್ಟು ಬೇಗ ಅರ್ಥ ಮಾಡಿಕೊಳ್ಳಲು ಆಗುವುದಿಲ್ಲ ಅವರ ಮೈಂಡ್ ಯಾವ ರೀತಿ ಇರುತ್ತದೆ ಅವರು ನಿಜಕ್ಕೂ ಬುದ್ಧಿಜೀವಿಗಳ ಎನ್ನುವ ಅನುಮಾನ ಪ್ರತಿ ಬಾರಿ ನಮ್ಮನ್ನು ಕಾಡುತ್ತದೆ ಸ್ನೇಹಿತರೆ ನಾವು ಈ ಸಂಚಿಕೆಯಲ್ಲಿ ನಿಮಗೆ ಒಂದು ಟ್ರಿಕ್ಸ್ ಅನ್ನು ತಿಳಿಸಿಕೊಡುತ್ತೇವೆ ಇದರಿಂದ ಯಾರ ವ್ಯಕ್ತಿತ್ವ ಯಾವ ರೀತಿ ಇರುತ್ತದೆ ಎಂದು ಸುಲಭವಾಗಿ ತಿಳಿದುಕೊಳ್ಳಬಹುದು ಈ ಸಂಚಿಕೆ ತುಂಬಾ ಇಂಟರೆಸ್ಟಿಂಗ್ ಆಗಿ ಇದೆ ಹಾಗಾಗಿ ಪೂರ್ತಿಯಾಗಿ ಓದಿ ಸ್ನೇಹಿತರೆ ಈ ಒಂದು … Read more

ಉಪ್ಪಿನ ಡಬ್ಬಿಯಲ್ಲಿ ಈ ಒಂದು ವಸ್ತು ಬಚ್ಚಿಡಿ ನಿಮ್ಮ ಜೀವನದ ಕಷ್ಟಗಳೆಲ್ಲ ಕರಗುತ್ತವೆ

ಉಪ್ಪಿನ ಡಬ್ಬಿಯಲ್ಲಿ ಈ ಒಂದು ವಸ್ತುವನ್ನು ಹಾಕಿ ಇಡಿ ನಿಮ್ಮ ಎಲ್ಲಾ ಕಷ್ಟಗಳು ಕರಗುತ್ತದೆ ಮತ್ತು ನಿಮ್ಮ ಜೀವನದಲ್ಲಿ ಚಮತ್ಕಾರ ನಡೆಯುತ್ತದೆ ಅಡುಗೆಯಲ್ಲಿ ಉಪ್ಪು ಮಹತ್ವದ ಪಾತ್ರ ವಹಿಸುತ್ತದೆ ಹಾಗೆ ಜ್ಯೋತಿಷ್ಯ ಶಾಸ್ತ್ರದಲ್ಲೂ ಇದರ ಬಳಕೆ ನಡೆಯುತ್ತದೆ ಉಪ್ಪು ಜೀವನದಲ್ಲಿ ಸಕಾರಾತ್ಮಕತೆ ಸಂಕೇತವನ್ನು ನೀಡುತ್ತದೆ ನಕಾರಾತ್ಮಕತೆಯನ್ನು ತಡೆಯುತ್ತದೆ ಒಪ್ಪಿಗೆ ವಾಸ್ತು ದೋಷ ಅಶುಭ ಶಕುನವನ್ನು ದೂರ ಮಾಡು ಶಕ್ತಿ ಇದೆ ಹಾಗೂ ಅದನ್ನು ಹೇಗೆ ಬಳಕೆ ಮಾಡಬೇಕೆಂದು ತಿಳಿದುಕೊಳ್ಳಬೇಕಷ್ಟೇ ಉಪ್ಪನ್ನು ರಾಹು ಎಂದು ಗುರುತಿಸಲಾಗುತ್ತದೆ ಜ್ಯೋತಿಷ್ಯದ ಪ್ರಕಾರ … Read more

1 ವಾರದಲ್ಲಿ ಬಂಗು ಕಪ್ಪು ಕಲೆಗಳು ಮಾಯ ಮನೆಯಲ್ಲೇ ಶಾಶ್ವತ ಪರಿಹಾರ 

ಒಂದು ವಾರದಲ್ಲಿ ಕಪ್ಪು ಕಲೆಗಳು ಬಂಗುಗಳು ಶಾಶ್ವತವಾಗಿ ಮಾಯವಾಗುತ್ತದೆ ಈ ಕೆಳಗಿನ ಔಷಧಿಯನ್ನು ಮಾಡಿಕೊಳ್ಳಿ ಮತ್ತು ಅದನ್ನು ಹೇಗೆ ಹಚ್ಚಿಕೊಳ್ಳಬೇಕೆಂದು ತಿಳಿಸಲಾಗುವುದು ಒಂದು ವಾರ ಈ ಔಷಧಿಯನ್ನು ಅಪ್ಲೈ ಮಾಡಿದರೆ ಸಾಕು ಮುಖದಲ್ಲಿ ಆಗುವ ಬದಲಾವಣೆಯನ್ನು ನೀವು ಕಾಣುತ್ತಿರಿ ಈಗ ಈ ಮನೆ ಮದ್ದು ಹೇಗೆ ಮಾಡುವುದೆಂದು ನೋಡೋಣ ಇದಕ್ಕೆ ಬೇಕಾದ ಪದಾರ್ಥವೆಂದರೆ ಬಾಳೆಹಣ್ಣು ನಾವು ಇಲ್ಲಿ ಪಚ್ ಬಾಳೆಹಣ್ಣು ತೆಗೆದು ಕೊಂಡಿದ್ದೇವೆ ಇದೇ ಬಾಳೆಹಣ್ಣು ಬೇಕಾಗುತ್ತದೆ ನೀವು ಚೆನ್ನಾಗಿ ಹಣ್ಣಾಗಿರುವ ಬಾಳೆಹಣ್ಣನ್ನು ತೆಗೆದುಕೊಳ್ಳಿ ಅದರ ಸಿಪ್ಪೆಯನ್ನು … Read more