ಇವು ತುಂಬಾ ಮುಖ್ಯ

ಪ್ರತಿ ದಿನ 8 ರಿಂದ 10 ಗಂಟೆಗಳ ಕಾಲ ನಿದ್ರೆ ಮಾಡಲೇಬೇಕು… ಎಷ್ಟು ಸಾಧ್ಯವಷ್ಟು ಮೊಬೈಲ್ ಉಪಯೋಗ ಕಡಿಮೆ ಮಾಡುವುದು ಉತ್ತಮ…. ಪ್ರತಿ ದಿನ ಬೆಳಗ್ಗೆ ನಾಲಕ್ಕು ಗಂಟೆ 30 ನಿಮಿಷಕ್ಕೆ ನಿದ್ರೆಯಿಂದ ಹೇಳಬೇಕು…ಪ್ರತಿದಿನ ಎರಡರಿಂದ ಮೂರು ಲೀಟರ್ ನೀರು ಕುಡಿಯಬೇಕು ಅದು ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು….ಸರಿಯಾದ ಸಮಯಕ್ಕೆ ನಿದ್ರೆ ಮಾಡುವುದು ಕೂಡ ತುಂಬಾನೇ ಮುಖ್ಯ ರಾತ್ರಿ 10 ಗಂಟೆಗಿಂತ ಮೊದಲೇ ನಿದ್ರೆ ಮಾಡಬೇಕು ಪ್ರತಿದಿನ ಬೆಳಗ್ಗಿನ ಬಿಸಿಲನ್ನು 35 ರಿಂದ 40 ನಿಮಿಷಗಳ ಕಾಲ ಶರೀರಕ್ಕೆ … Read more

ಕನ್ಯಾ ರಾಶಿಗೆ ಅಷ್ಟಮದಲ್ಲಿ ಗ್ರಹಣ 

ಆತ್ಮೀಯ ಕನ್ಯಾ ರಾಶಿಯವರೇ ಬುದ್ಧಿವಂತ ಬುಧ ಅಧಿಪತಿಯಾಗಿರುವ ರಾಶಿ ನಿಮ್ಮದು ಬುಧನಿಗೆ ತಕ್ಕನಾಗಿಯೇ ನೀವು ಇದ್ದೀರಾ ಅಕ್ಟೋಬರಲ್ಲಿ ನಡೆಯುವ ಒಂದು ಘಟನೆಯು ನಿಮ್ಮ ಬುದ್ಧಿಗೆ ಮಂಕು ಕವಿಸಬಹುದು ನಿಮ್ಮ ಜೀವನದಲ್ಲಿ ಬರುವ ಮಹಾಪ್ರವಾಹದ ಮುನ್ಸೂಚನೆಯನ್ನು ಅಕ್ಟೋಬರ್ 28ರಲ್ಲಿ ನಡೆಯುವ ಆ ಘಟನೆ ಕೊಡುವುದಿದೆ ಎಷ್ಟೋ ಜನ ಆ ಪ್ರವಾಹದ ಪ್ರಭಾವಕ್ಕೆ ಕುಚ್ಚಿಕೊಂಡು ಹೋಗಬಹುದು ಇನ್ನೆಷ್ಟು ಜನ ಸ್ವಲ್ಪ ಗಟ್ಟಿಯಾಗಿ ನಿಂತು ಗೆದ್ದು ಬರಬಹುದು ಇದರಲ್ಲಿ ನಾನು ಅಕ್ಟೋಬರ್ ಅಲ್ಲಿ ಯಾವ ಘಟನೆ ನಡೆಯುತ್ತದೆ ಅದರ ಪರಿಹಾರವೇನು ಎಂದು … Read more

ಇದರಲ್ಲಿ 1 ಆಮೆಯನ್ನು ಆರಿಸಿ ಹಾಗೂ ನಿಮ್ಮ ಇಚ್ಚೆಗಳ ಬಗ್ಗೆ ತಿಳಿದುಕೊಳ್ಳಿ

ಈ ಗೇಮ್ ನಲ್ಲಿ ಈ ನಾಲ್ಕು ಸಂಖ್ಯೆಗಳಲ್ಲಿ ಒಂದನ್ನು ಆರಿಸಿ. ಅದರ ಆದರದ ಮೇಲೆ ಬರುವ ದಿನಗಳಲ್ಲಿ ನಿಮಗೆ ಯಾವ ಶುಭ ಸಮಾಚಾರ ಸಿಗುತ್ತದೆ, ಯಾವ ಒಳ್ಳೆಯ ಸಂಕೇತಗಳಿವೆ ಎಂಬುದನ್ನು ತಿಳಿಸಲಾಗುತ್ತದೆ. ನಿಮ್ಮ ಇಷ್ಟ ದೇವರನ್ನು ಮನಸ್ಸಿನಲ್ಲಿ ನೆನೆಸಿಕೊಂಡು, ಸಂಖ್ಯೆಯನ್ನು ಆಯ್ಕೆ ಮಾಡಿ. ನಿಮ್ಮನ್ನು ಹೆಚ್ಚಾಗಿ ಆಕರ್ಷಿಸುವ ಸಂಖ್ಯೆಯನ್ನು ಆಯ್ಕೆ ಮಾಡಿಕೊಳ್ಳಿ. ಸಂಖ್ಯೆ ಒಂದನ್ನು ಆರಿಸಿದ್ದೀರಿ ಎಂದರೆ ವಿಶೇಷವಾಗಿ, ಇಲ್ಲಿವರೆಗೆ ಇದ್ದಂತಹ ದುಃಖ ಕೆಟ್ಟ ದಿನಗಳು ಎಲ್ಲವೂ ಮುಗಿದು ಹೋಗುತ್ತವೆ. ನಿಮ್ಮ ಜೀವನದಲ್ಲಿ ಹೊಸ ಅಧ್ಯಾಯ ಆರಂಭವಾಗುತ್ತದೆ. … Read more

ಸೆಪ್ಟೆಂಬರ್ 25 ನೇ ತಾರೀಕಿನಿಂದ 6 ರಾಶಿಯವರಿಗೆ ಮಹಾಶಿವನ ಸಂಪೂರ್ಣ ಕೃಪೆ ಮಹಾರಾಜಯೋಗ ಗುರುಬಲ ಬದುಕು

ಎಲ್ಲರಿಗೂ ನಮಸ್ಕಾರ ಇದೇ ಬರುವ ಸೆಪ್ಟೆಂಬರ್ 25ನೇ ತಾರೀಕು ಭಯಂಕರವಾದ ಸೋಮವಾರ ದಿಂದ ಕೆಲವೊಂದು ರಾಶಿಯವರಿಗೆ ಬಾರಿ ಅದೃಷ್ಟ ಹಾಗೂ ಜೀವನ ಸಂಪೂರ್ಣ ವಾದ ತಿರುವನ್ನು ಪಡೆದುಕೊಳ್ಳುತ್ತದೆ. ಈ ಸೋಮವಾರದಿಂದ ಶಿವನ ಸಂಪೂರ್ಣ ಆಶೀರ್ವಾದ ಸಿಗಲಿದೆ ಈ ರಾಶಿಯವರಿಗೆ, ಇವರು ಶಿವಭಕ್ತರಾಗಿದ್ದು ಉತ್ತಮ ಫಲವನ್ನು ವನ್ನು ಪಡೆದುಕೊಳ್ಳುತ್ತಾರೆ. ರಾಶಿಯವರ ಜೀವನ ಇನ್ನೂ ಮುಂದೆ ಉತ್ತಮವಾಗಿರುತ್ತದೆ ಇಷ್ಟು ದಿನ ಪಟ್ಟಂತ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ಯಾವುದೇ ಕೆಲಸ ಮಾಡುವಾಗ ಸ್ವಲ್ಪ ಜಾಗರೂಕತೆ ವಹಿಸಿ ಕೆಲಸ ಮಾಡಬೇಕಾಗುತ್ತದೆ, ಇಲ್ಲವಾದರೆ … Read more

ಸೆಪ್ಟೆಂಬರ್ 21 ಭಯಂಕರ ಗುರುವಾರ 6 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಸಾಯಿಬಾಬಾ ಕೃಪೆ

ಎಲ್ಲರಿಗೂ ನಮಸ್ಕಾರ ನಾಳೆ ಬರುವ ಗುರುವಾರದಿಂದ ಕೆಲವೊಂದು ರಾಶಿಯವರಿಗೆ ಅದೃಷ್ಟ ಮತ್ತು ಮನೆಯಲ್ಲಿ ದುಡ್ಡಿನ ಸುರಿಮಳೆ ಸುರಿಯುತ್ತದೆ ಅಂತ ಹೇಳಬಹುದು. ಇವರಿಗೆ ಸಾಯಿಬಾಬಾ ಅವರ ಸಂಪೂರ್ಣ ಕೃಪೆ ಸಿಗಲಿದೆ. ಗಜಕೇಸರಿ ಯೋಗ ಆರಂಭವಾಗುತ್ತದೆ ಮತ್ತು ಹುಟ್ಟಿದ್ದಿಲ್ಲ ಚಿನ್ನ ವಾಗುತ್ತದೆ ಎಂದು ಹೇಳಬಹುದು. ಈ ರಾಶಿಯವರು ಬುದ್ದಿವಂತರಾಗಿರುತ್ತಾರೆ ಹಾಗೂ ಮಕ್ಕಳ ಕಡೆಯಿಂದ ಒಳ್ಳೆಯ ಶುಭ ಸುದ್ದಿಯನ್ನು ಪಡೆದುಕೊಳ್ಳುತ್ತೀರಾ. ಸಮಾಜದಲ್ಲಿ ಒಂದು ಉತ್ತಮ ಗೌರವವನ್ನು ಪಡೆದುಕೊಳ್ಳುತ್ತೀರಾ, ಉದ್ಯೋಗದಲ್ಲಿರುವವರು ಉತ್ತಮ ಬೆಳವಣಿಗೆಯನ್ನು ಪಡೆದುಕೊಳ್ಳುತ್ತೀರಾ, ಹಾಗೂ ಸಂಪತ್ತಿನ ಬೆಳವಣಿಗೆ ಶುಭಯೋಗ ನಿಮಗೆ ಕೂಡಿಬರುತ್ತದೆ. … Read more

ಸಿಂಹ ರಾಶಿಗೆ ಏನು ಗುಡ್ ನ್ಯೂಸ್?

ಸಿಂಹ ರಾಶಿಯವರಿಗೆ ಏಪ್ರಿಲ್ ನಲ್ಲಿ ಗುರು ಬಂದು ನಿಮ್ಮ ಭಾಗ್ಯದಲ್ಲಿ ಕೂತಿದ್ದಾನೆ. ರಾಹು ಅವನ ಜೊತೆಗಿದ್ದರೂ ಅಷ್ಟೊಂದು ಗಂಭೀರ ವಿಷಯವೇನಲ್ಲ. ಶನಿ 7ನೇ ಮನೆಯಲ್ಲಿ ಕೂತು ಒಳ್ಳೆಯ ದೃಷ್ಟಿಯನ್ನೇ ಬೀರುತ್ತಿದ್ದಾನೆ. ಗ್ರಹಣದಿಂದ ಸಣ್ಣಪುಟ್ಟ ಕಿರಿಕಿರಿಗಳಿದ್ದರೂ ಅವುಗಳಿಗೆ ತಡೆ ಉಂಟಾಗುತ್ತದೆ. ಅಕ್ಟೋಬರ್ ನಂತರ ನಿಮ್ಮ ಘ ಗರ್ಜನೆ ಕೇಳಿ ನಿಮ್ಮ ಶತ್ರುಗಳು ಭಯಭೀತರಾಗುತ್ತಾರೆ. ಗ್ರಹಣವು ಅಕ್ಟೋಬರ್ 28 2023 ಶನಿವಾರದ ದಿನ ಅಶ್ವಿನಿ ನಕ್ಷತ್ರ ಮೇಷ ರಾಶಿಯಲ್ಲಿ ರಾಹುಗ್ರಸ್ತ ಚಂದ್ರಗ್ರಹಣವಾಗುತ್ತದೆ. ಇದು ಈ ವರ್ಷ ನಮಗೆ ಗೋಚಾರ ಈ … Read more

ನಿಮ್ಮ ಹುಟ್ಟಿದ್ದ ದಿನದ ಪ್ರಕಾರ ನಿಮ್ಮ ಒಂದು ವಿಶೇಷವಾದ ಗುಣವನ್ನು ತಿಳಿದುಕೊಳ್ಳಿ

ನಮಸ್ಕಾರ ಸ್ನೇಹಿತರೇ ಸ್ನೇಹಿತರೆ ನಿಮ್ಮ ಜನ್ಮ ದಿನಾಂಕವನ್ನು ಹಿಡಿದುಕೊಂಡು ನಿಮ್ಮ ಬಗ್ಗೆ ಸಾಕಷ್ಟು ವಿಷಯಗಳನ್ನು ಹೇಳಬಹುದು ಅಂದರೆ ನಿಮ್ಮ ಫ್ಯೂಚರ್ ಬಗ್ಗೆ ಆಗಲಿ ನಿಮ್ಮ ಗುಣ ಸ್ವಭಾವದ ಬಗ್ಗೆ ಆಗಲಿ ಹೀಗೆ ಸಾಕಷ್ಟು ವಿಷಯಗಳನ್ನು ಹೇಳಬಹುದು ಸ್ನೇಹಿತರೆ ಇವತ್ತಿನ ಈ ಲೇಖನದ ವಿಷಯಕ್ಕೆ ಬಂದರೆ ಇವತ್ತಿನ ಈ ಲೇಖನದಲ್ಲಿ ನಾವು ನಿಮ್ಮ ಜನ್ಮ ತಾರೀಕಿನ ಪ್ರಕಾರ ನಿಮಗೆ ಇರುವಂತಹ ಅದ್ಭುತ ಗುಣಗಳೇನು ಎನ್ನುವುದರ ಬಗ್ಗೆ ಹೇಳುತ್ತೇವೆ ಹಾಗಾಗಿ ಮೊದಲು ನೀವು ಏನು ಮಾಡಬೇಕು ಅಂದರೆ ಈ ತಾರೀಕುಗಳಲ್ಲಿ … Read more

ಕಾಮಾಕ್ಷಿ ದೀಪ ಹಚ್ಚುವವರು ತಿಳಿಯಲೇಬೇಕಾದ ಮಾಹಿತಿ

ಕಾಮಾಕ್ಷಿ ದೀಪ ಹಚ್ಚುವವರು ತಿಳಿಯಲೇಬೇಕಾದ ಮಾಹಿತಿ. ಕಾಮಾಕ್ಷಿ ದೀಪವನ್ನು ಗುಜಲಕ್ಷ್ಮೀ ದೀಪ ಎಂದು ಕರೆಯುತ್ತಾರೆ ದೀಪದಲ್ಲಿ ಪದ್ಮಾಸನದಲ್ಲಿ ಲಕ್ಷ್ಮಿ ಕುಳಿತಿರಬೇಕು. ಎರಡು ಕಡೆ ಆನೆ ಇರಬೇಕು. ಅಖಂಡ ಸೌಭಾಗ್ಯವನ್ನು ನೀಡುವಂತಹ ಕಾಮಾಕ್ಷಿ ದೀಪ ಪ್ರತಿದಿನ ಪ್ರತಿ ಮನೆಗಳಲ್ಲಿ, ಕಚೇರಿಗಳಲ್ಲಿ, ಹಣಕಾಸು ವ್ಯವಹಾರ ಮಾಡುವ ಸ್ಥಳದಲ್ಲಿ ಇಟ್ಟರೆ ವಿಶೇಷವಾದ ಫಲ ದೊರೆಯುತ್ತದೆ. ಕಾಮಾಕ್ಷಿ ದೀಪವನ್ನು ಅಂಗಡಿಯಿಂದ ತಂದಾಗ ಅಥವಾ ಹುಡುಗರಿಯಾಗಿ ನೀಡಿದಾಗ ಅದನ್ನು ಮನೆಯಲ್ಲಿ ಶುದ್ಧವಾದ ನೀರಿನಿಂದ ಹುಣಸೆ ಹಣ್ಣಿನಿಂದ ತೊಳೆದು ಶುಭ್ರವಾದ ವಸ್ತ್ರದಿಂದ ಒರಸಿಡಬೇಕು.ಕಾಮಾಕ್ಷಿ ದೀಪವನ್ನು ನೆಲದ … Read more

ಕಲಿಯುಗದಲ್ಲಿ 21 ವಿಷಯಗಳು ಕಮ್ಮಿಯಾಗಿದೆ ನೋಡಿ

ಕಲಿಯುಗದಲ್ಲಿ 21 ವಿಷಯಗಳು ಕಮ್ಮಿಯಾಗಿದೆ ನೋಡಿ ಇಲ್ಲದಿದ್ದರೆ ಪಶ್ಚಾತಾಪ ಪಡುವಿರಿ ಒಂದು ಕುಟುಂಬ ಕಡಿಮೆಯಾಗಿದೆ, ಎರಡು ಕೂದಲು ಕಡಿಮೆಯಾಗಿದೆ, ಮೂರು ಆರೋಗ್ಯ ಕಡಿಮೆಯಾಗಿದೆ, ನಾಲ್ಕು ಬಟ್ಟೆ ಕಡಿಮೆಯಾಗಿದೆ, ಐದು ನಿದ್ದೆ ಕಡಿಮೆಯಾಗಿದೆ ಆರು ನಾಚಿಕೆ ಕಡಿಮೆಯಾಗಿದೆ ಏಳು ಪ್ರೀತಿ ಕಡಿಮೆಯಾಗಿದೆ ಎಂಟು ಸಮಾಧಾನ ಕಡಿಮೆಯಾಗಿದೆ ಒಂಬತ್ತು ಶ್ರಮಪಡುವುದು ಕಡಿಮೆಯಾಗಿದೆ ಹತ್ತು ಶಕ್ತಿ ಕಡಿಮೆಯಾಗಿದೆ ಹನ್ನೊಂದು ಮಾನ ಮರ್ಯಾದೆ ನಾಚಿಕೆ ಕಡಿಮೆಯಾಗಿದೆ ಹನ್ನೆರಡು ಪುಸ್ತಕ ಓದುವುದು ಕಡಿಮೆಯಾಗಿದೆ ಹದಿಮೂರು ನಡೆಯುವುದು ಕಡಿಮೆಯಾಗಿದೆ ಹದಿನಾಲ್ಕು ಹಿತ್ತಾಳೆ ಚೆಂಬು ಸ್ಟೀಲ್ ಪಾತ್ರೆಗಳು … Read more

P ಹೆಸರಿನ ಜನ ಯಾವಾಗ ಮತ್ತು ಯಾರನ್ನ ಮದುವೆ ಆಗುವರು

ಪಿ ಹೆಸರಿನ ಹುಡುಗ ಅಥವಾ ಹುಡುಗಿಯರು ಯಾರೊಂದಿಗೆ ಮದುವೆಯಾದರೆ ಉತ್ತಮ ಎಂದು ತಿಳಿಸಿಕೊಡುತ್ತೇನೆ. ಪಿ ಹೆಸರಿನ ಜನರ ಸ್ವಭಾವ ಮತ್ತು ಬೇಗನೆ ಮದುವೆಯಾಗುವ ಉಪಾಯವನ್ನು ಸಹ ತಿಳಿಸಿಕೊಡುತ್ತೇವೆ.ಇವರು ಪ್ರೀತಿಯ ಹೆಸರಿನಲ್ಲಿ ಪರಂಪರೆಯಿಂದ ಕೂಡಿರುತ್ತಾರೆ. ಅಂದರೆ ಹೆಚ್ಚಾಗಿ ಇವರಿಗೆ ಎಲ್ಲಾ ರೀತಿಯ ಸೌಕರ್ಯಗಳು ಇಷ್ಟವಾಗುತ್ತವೆ. ಈ ರಾಶಿಯ ಜನರು ಸಾಮಾನ್ಯವಾಗಿ ಶ್ರೀಮಂತರು ಆಗಿರುತ್ತಾರೆ. ಯಾರನ್ನು ಬೇಕಾದರೂ ತುಂಬಾ ಚೆನ್ನಾಗಿ ಅಟ್ರಾಕ್ಟ್ ಮಾಡುತ್ತಾರೆ. ತುಂಬಾನೇ ಟ್ಯಾಲೆಂಟೆಡ್. ಕ್ರಿಯೇಟಿವ್ ಮತ್ತು ಒಳ್ಳೆಯ ಪರ್ಸನಾಲಿಟಿ ಇರುವ ಜನ ಇವರಾಗಿದ್ದಾರೆ. ಇವರು ತುಂಬಾ ಚತುರರು … Read more