ಯಾರು ಶಿವನ ಪೂಜೆ ಮಾಡುತ್ತಾರೋ ಈ 5 ಮಹಾಶಕ್ತಿಗಳು ಅವರೊಂದಿಗೆ ಇರುತ್ತವೆ 

ಒಂದು ಮಾಹಿತಿಯ ಪ್ರಕಾರ ಭಗವಂತನಾದ ಶಿವನಿಗೆ ಮುಗಿಲದ ದೇವರಿಲ್ಲ ದಾನವರೆಲ್ಲ ದೊಡ್ಡವರಿಲ್ಲ ಯಾರು ಚಿಕ್ಕವರು ಇಲ್ಲ. ಅಧಿಕ ಪ್ರಯಾನುಇಲ್ಲ ಕಡಿಮೆ ಪ್ರಿಯಾನು ಇಲ್ಲ. ಎಲ್ಲರನ್ನು ಒಂದೇ ಸಮಾನವಾಗಿ ನೋಡುತ್ತಾರೆ. ಒಂದು ವೇಳೆ ರಾಕ್ಷಸರು ಭಕ್ತಿಯನ್ನು ಮಾಡಿದರೆ, ಶಿವನು ಕೂಡ ಇವರನ್ನು ಭಕ್ತರನ್ನಾಗಿ ಸ್ವೀಕರಿಸುತ್ತಾನೆ. ಇಲ್ಲಿ ಸುಮ್ಮನೆ ಮಹಾದೇವ ಎಂದು ಕರೆಯುವುದಿಲ್ಲ. ನಿರಂತರವಾಗಿ ಶಿವನ ಧ್ಯಾನವನ್ನು ಮಾಡುತ್ತಿದ್ದರು ಮತ್ತು ಶಿವನ ಪೂಜೆಯನ್ನು ಮಾಡುತ್ತಿದ್ದರೆ ಐದು ಮಹಾ ಶಕ್ತಿಗಳು ಯಾವತ್ತಿಗೂ ನಿಮ್ಮೊಡನೆ ಇರುತ್ತದೆ. ಯಾವಾಗಲೂ ನಿಮ್ಮನ್ನು ರಕ್ಷಿಸಿ ತರುತ್ತದೆ ಮತ್ತು … Read more

ಸೆಪ್ಟೆಂಬರ್15ನೇ ತಾರೀಕಿನಿಂದ 5 ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ಮುಟ್ಟಿದ್ದೆಲ್ಲ ಚಿನ್ನವಾಗುತ್ತೆ ಗುರುಬಲ ಶುರು

ಎಲ್ಲರಿಗೂ ನಮಸ್ಕಾರ ಇದೆ ಸೆಪ್ಟೆಂಬರ್ 15ರಿಂದ ಕೆಲವೊಂದು ರಾಶಿಯವರಿಗೆ ತಾಯಿ ಲಕ್ಷ್ಮಿ ದೇವಿಯವರ ಸಂಪೂರ್ಣ ಆಶೀರ್ವಾದ ಸಿಗಲಿದೆ. ಮುಂದಿನ ಒಂದು ತಿಂಗಳಲ್ಲಿ ಕೋಟ್ಯಾಧಿಪತಿಗಳಾಗುತ್ತಾರೆ ಮತ್ತು ಗುರುಬಲ ಹಾಗೂ ಶುಕ್ರ ದೆಸೆ ಆರಂಭವಾಗುತ್ತದೆ ಮತ್ತು ಮುಟ್ಟಿದ್ದೆಲ್ಲ ಬಂಗಾರವಾಗುತ್ತದೆ ಎಂದು ಹೇಳಬಹುದು. ಸೆಪ್ಟೆಂಬರ್ 15 ನಂತರ ಈ ರಾಶಿಯವರಿಗೆ 399 ವರ್ಷಗಳ ನಂತರ ಭಾರಿ ಅದೃಷ್ಟ ಆರಂಭವಾಗುತ್ತದೆ. ಸೆಪ್ಟೆಂಬರ್ 15ರ ನಂತರ ಇವರು ಯಾವುದೇ ಕೆಲಸವನ್ನು ಮಾಡಿದರು ಅದರಲ್ಲಿ ಯಶಸ್ಸನ್ನು ಕಾಣುತ್ತಾರೆ. ಗ್ರಹ ಮಂಡಲದಲ್ಲಿ ಕೆಲವು ಬದಲಾವಣೆಯಾಗುವುದರಿಂದ ಕೆಲವೊಂದು ರಾಶಿಯವರಿಗೆ … Read more

ಇದರಲ್ಲಿ ಒಂದು ನಂಬರ್ ಆಯ್ಕೆ ಮಾಡಿ ನಿಮ್ಮ ಬಗ್ಗೆ ಅವರ ಮನದಲ್ಲೇನಿದೆ ತಿಳಿಯಿರಿ

ಈ ಐದು ನಂಬರ್ ನಲ್ಲಿ ಒಂದು ನಂಬರ್ ಅನ್ನು ಸೆಲೆಕ್ಟ್ ಮಾಡಬೇಕಾಗುತ್ತದೆ. ನೀವು ಯಾವ ವ್ಯಕ್ತಿಯನ್ನ ಇಷ್ಟಪಡುತ್ತೀರ? ಯಾವ ವ್ಯಕ್ತಿಗಳಾಗಲಿ, ನಿಮ್ಮನ್ನು ಇಷ್ಟಪಡುವ ವ್ಯಕ್ತಿಗಳಾಗಲಿ, ನಿಮ್ಮ ಸ್ನೇಹಿತರಾಗಲಿ ಅಥವಾ ನಿಮ್ಮ ತಂದೆತಾಯಿಯಾಗಲಿ ಅವರು ನಿಮ್ಮ ಬಗ್ಗೆ ಏನನ್ನು ಯೋಚನೆ ಮಾಡುತ್ತಿರುತ್ತಾರೆ ಎಂಬುದನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇನೆ. ನೀವು ಯಾರ ಬಗ್ಗೆ ತಿಳಿದುಕೊಳ್ಳಬೇಕು ಎಂದು ಅಂದುಕೊಳ್ಳುತ್ತೀರೋ ಅವರನ್ನು ನೆನೆಸಿಕೊಂಡುಈ ಐದು ನಂಬರ್ ನಲ್ಲಿ ಒಂದನ್ನು ಸೆಲೆಕ್ಟ್ ಮಾಡಬೇಕಾಗುತ್ತದೆ. ಹೇಗೆಂದರೆ ಕಣ್ಣುಮುಚ್ಚಿಕೊಂಡು ಅವರ ಮುಖವನ್ನು ನೆನಪು ಮಾಡಿಕೊಳ್ಳಬೇಕು. ಈ ಐದು … Read more

ಈ 8 ಸಸ್ಯಗಳು ಹಣವನ್ನು ಚುಂಬಕದ ರೀತಿ ಎಳೆಯುವ ಕೆಲಸ ಮಾಡುತ್ತವೆ

ನಮಸ್ಕಾರ ಸ್ನೇಹಿತರೆ ನಮ್ಮ ಜೀವನದಲ್ಲಿ ಸಸ್ಯ ಗಿಡಗಳಿಗೆ ಬಹಳ ವಿಶೇಷವಾದ ಸ್ಥಾನಮಾನ ಇದೆ ಗಿಡಮರಗಳು ನಮಗಾಗಿ ಶುದ್ಧವಾದ ಆಕ್ಸಿಜನ್ ನೀಡುತ್ತವೆ ಜೊತೆಗೆ ಸಸ್ಯಗಳು ನಮ್ಮ ಹಲವಾರು ರೀತಿಯ ತೊಂದರೆಗಳನ್ನು ದೂರ ಮಾಡಲು ಸಹಾಯ ಮಾಡುತ್ತವೆ ಹಿಂದೂ ಧರ್ಮದಲ್ಲಿ ನಾವು ಸಸ್ಯಗಳಿಗೆ ಪೂಜೆಯನ್ನು ಮಾಡುತ್ತೇವೆ ಒಂದು ವೇಳೆ ನಮ್ಮ ಜೀವನದಲ್ಲಿ ಹಣದ ಸಮಸ್ಯೆ ಇದ್ದರೆ ನಕಾರಾತ್ಮಕ ಶಕ್ತಿ ನಮ್ಮ ಜೀವನದಲ್ಲಿ ಬಂದಿದ್ದರೆ ಇಂತಹ ಹಲವಾರು ಸಮಸ್ಯೆಗಳಿಂದ ಸಸ್ಯಗಳು ನಮ್ಮನ್ನು ರಕ್ಷಿಸುತ್ತವೆ ಅದೇ ಒಂದು ಕಾರಣದಿಂದ ಸಸ್ಯಗಳನ್ನು ಎಲ್ಲರ ಮನೆಯಲ್ಲಿ … Read more

ಈ ಮಂತ್ರವನ್ನು ಓದುತ್ತಿದ್ದಂತೆ ಅದೃಶ್ಯ ಶಕ್ತಿಗಳು ಧನಸಂಪತ್ತಿನ್ನು ತಂದು ಕೊಡುತ್ತವೆ

ನಮಸ್ಕಾರ ಸ್ನೇಹಿತರೆ ಮಂತ್ರಗಳ ಶಕ್ತಿಯು ತುಂಬಾನೇ ತೀವ್ರವಾಗಿರುತ್ತದೆ ಎಲ್ಲಾ ಮಂತ್ರಗಳ ಶಕ್ತಿಯು ಯಾವ ಮಟ್ಟಿಗೆ ಇರುತ್ತದೆ ಎಂದರೆ ಎಲ್ಲಾ ದೇವಾನುದೇವತೆಗಳನ್ನು ನಿಮ್ಮ ಬಂಧನದಲ್ಲಿ ಬಂದಿಸಿ ಇಡಬಹುದಾಗಿದೆ ಬೇಡ ಎಂದರೂ ಸಹ ಆ ದೇವತೆಗಳು ನಿಮಗೆ ಸಹಾಯ ಕೂಡ ಮಾಡುತ್ತಾರೆ ಸ್ನೇಹಿತರೆ ಇಲ್ಲಿ ನಾವು ಯಾವ ರೀತಿಯ ಅದ್ಭುತವಾದ ಮಾಹಿತಿಯನ್ನು ತಿಳಿಸಿ ಕೊಡುತ್ತಿದ್ದೇವೆ ಅಂದರೆ ಇದರ ಬಗ್ಗೆ ಹಲವಾರು ದೇವಾನುದೇವತೆಗಳೇ ವರ್ಣಿಸಿದ್ದಾರೆ ಒಂದು ವೇಳೆ ಯಾರಾದರೂ ಇದನ್ನು ಜಪ ಮಾಡಿದರೆ ಅದೃಶ್ಯ ಶಕ್ತಿಗಳು ಇವರಿಗೆ ಸಿರಿ ಸಂಪತ್ತನ್ನು ತಂದುಕೊಡುತ್ತದೆ … Read more

14 & 15 ಸೆಪ್ಟೆಂಬರ ಬಾದ್ರಪದ ಅಮಾವಾಸ್ಯೆ ದಿನ ಮಾಡಿ ಹಳೆಯ ಪೊರಕೆಯ ಈ ಉಪಾಯ ಎಲ್ಲ ಕಷ್ಟ ದೂರವಾಗಿ ಶತ್ರು ನಾಶ ಆಗುವುದು

ಸೆಪ್ಟಂಬರ್14 ಮತ್ತು 15 ಭಾದ್ರಪದ ಅಮಾವಾಸ್ಯೆ ಹಳೆಯದಾದ ಪೊರಕೆಯಿಂದ ಈ ಚಿಕ್ಕ ಉಪಾಯವನ್ನು ಮಾಡಿರಿ.. ನಿಮ್ಮನ್ನು ಕೋಟ್ಯಾಧೀಶರನ್ನಾಗಿ ಮಾಡಿಸುತ್ತದೆ ಹಣವು ಮನೆಗೆ ಓಡಿ ಓಡಿ ಬರುತ್ತದೆ… ಎರಡು ದಿನ ಈ ಭಾದ್ರಪದ ಅಮಾವಾಸ್ಯೆ ಇರುತ್ತದೆ 14ನೆಯ ಸೆಪ್ಟಂಬರ್ ದಿನದಂದು ದಾನ ಧರ್ಮ ದರ್ಪಣಗಳಿಗೆ ವಿಶೇಷವಾದ ಮಹತ್ವವಿರುತ್ತದೆ… 15ನೇ ತಾರೀಕು ಜ್ಞಾನವಿರುತ್ತದೆ ಈ ದಿನಕ್ಕೆ ಸಂಬಂಧಪಟ್ಟಂಗೆ ಪೊರಕೆಗೆ ಸಂಬಂಧಪಟ್ಟಂತೆ… ಪೊರಕೆಗೆ ಸಂಬಂಧಪಟ್ಟಂತೆ ತುಂಬಾ ಸರಳವಾದ ವಿಧಾನಗಳನ್ನು ಇಲ್ಲಿ ನಾವು ತಿಳಿಯೋಣ.. ಇದನ್ನ ನೀವು ಮಾಡುವುದರಿಂದ ಎಲ್ಲ ಕಷ್ಟ ಸಂಕಟಗಳಿಂದ … Read more

ಈ ಕೆಟ್ಟ ಕೆಲಸಗಳನ್ನು ಮಾಡಿದಂತ ಶನಿಯ ವಕ್ರದೃಷ್ಟಿ

ಈ ಕೆಟ್ಟ ಕೆಲಸಗಳನ್ನು ಮಾಡಿದಂತ ಶನಿಯ ವಕ್ರದೃಷ್ಟಿ ನಿಮ್ಮ ಮನೆಯ ಮೇಲೆ ಬೀಳುವುದು ಖಚಿತನುಡಿಸಿದ ನಂತರ ಪೊರಕೆಯನ್ನು ಅಥವಾ ಮನೆಯ ವರಿಸುವ ಮಾಪ ಎಲ್ಲಿಂದರಲ್ಲಿ ಇಡಬಾರದು ಪ್ರತ್ಯೇಕ ಜಾಗದಲ್ಲಿ ಸರಿಯಾಗಿ ಇಡದಿದ್ದರೆ ಶನಿಯು ಕೋಪಗೊಳ್ಳುತ್ತಾರೆ ಎಂದು ಜ್ಯೋತಿಷ್ಯಶಾಸ್ತ್ರ ಹೇಳುತ್ತದೆ ಎರಡನೆಯದಾಗಿ ಕೊಳೆಯಾದ ಬಟ್ಟೆಯನ್ನು ಹೊಗೆಯದೆ ಧರಿಸುವುದು ಹೊಗೆಯ ಬೇಕಾದ ಬಟ್ಟೆಗಳನ್ನು ಹೊಗೆಯದೆ ಹೆಚ್ಚು ಹೆಚ್ಚು ಗುಡ್ಡೆಯಾಗಿ ಇಟ್ಟಿರುವುದು ಇದರಿಂದ ಗ್ರಹಗಳ ನ್ಯಾಯಾಧೀಶನದ ಶನಿಯು ಕೋಪಗೊಳ್ಳುತ್ತಾನೆ. ಮೂರನೆದಾಗಿ ಮನೆಯಲ್ಲಿ ಶಿಸ್ತು ಇಲ್ಲದೆ ಎಲ್ಲಾ ವಸ್ತುಗಳು ಎಲ್ಲೆಂದರಲ್ಲಿ ಬಿದ್ದಿದ್ದರೆ ಮನೆಯಲ್ಲಿ … Read more

ನಿಮ್ ರಾಶಿ ಇದಾ? ಹಾಗಿದ್ರೆ ಜಸ್ಟ್ ಚಿಲ್! 

ನಿಮ್ಮ ರಾಶಿ ಇದಾಗಿದ್ದರೆ ಜಸ್ಟ್ ಚಿಲ್ ತುಲಾ ರಾಶಿ ನ್ಯಾಯದ ಮಾರ್ಗದಲ್ಲಿ ನಡೆಯುವವರಾಗಿರುತ್ತಾರೆ ಇವರು ಬ್ಯಾಲೆನ್ಸಿಂಗ್ ತಂದೆ-ತಾಯಿ ಓದು ಬರಹ ಕೆಲಸ ಸ್ನೇಹಿತರಿ ವರ್ನೆಲ್ಲರನ್ನು ಬ್ಯಾಲೆನ್ಸ್ ಮಾಡುತ್ತಾರೆ.. ಅನ್ಯಾಯ ನೋಡಿದ್ರೆ ಉರ್ದು ಬಿಡುತ್ತಾರೆ ಸಹಾಯ ಮಾಡುವ ಗುಣವಿದೆ ಆತುರದಲ್ಲಿ ನಿರ್ಧಾರ ತೆಗೆದು ಕಡಿಮೆ. ತುಂಬಾ ಯೋಚನೆಯನ್ನು ಮಾಡಿ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ.. ಇವರು ಶಾಂತಿ ನೆಮ್ಮದಿಯಿಂದ ಇರಬೇಕೆನ್ನುವುದು ಇವರ ಆಸೆ ಆಗಿರುತ್ತದೆ.,. ಮಿಥುನ ರಾಶಿ ಇರುವವರು ತುಂಬಾನೇ ಶಾಂತ ಸ್ವಭಾವದವರು ಮಾತು ಕಮ್ಮಿಯನ್ನು ಹೊಂದಿರುತ್ತಾರೆ, ತುಂಬಾ ತಾಳ್ಮೆ ಗುಣವನ್ನು … Read more

ಕನಸಲ್ಲಿ ಯಾವ ದೇವರನ್ನು ಕಂಡರೆ ಏನು ಫಲ

ಕನಸಲ್ಲಿ ಯಾವ ದೇವರನ್ನು ಕಂಡರೆ ಏನು ಫಲ ಕನಸಿನಲ್ಲಿ ವಿಷ್ಣು ದೇವರನ್ನು ಕಂಡರೆ- ಅದೃಷ್ಟ ಸಂಕೇತ ದೊಡ್ಡ ಲಾಭ ಬರಲಿದೆ ಎಂದು ಅರ್ಥ… ಲಕ್ಷ್ಮಿ ದೇವರನ್ನು ಕಂಡರೆ- ಅಪಾರ ಸಂಪತ್ತು ಬರುತ್ತದೆ ಉದ್ಯೋಗ ವ್ಯವಹಾರ ಹೊರತುಪಡಿಸಿ ಬೇರೆ ರೀತಿ ಹಣವನ್ನು ಪಡೆಯುವ ಸಂಕೇತವಾಗಿದೆ… ಹನುಮಂತ ದೇವರನ್ನು ಕಂಡರೆ- ಶತ್ರುಗಳ ಮೇಲೆ ವಿಜಯ. ಕೆಲಸದ ಸ್ಥಳದಲ್ಲಿ ಉನ್ನತಿ… ರಾಮನನ್ನು ಕಂಡ-ರೆ ದೊಡ್ಡ ಯಶಸ್ಸಿನ ಸಂಕೇತವಾಗಿದೆ… ಶಿವಲಿಂಗವನ್ನು ಕಂಡರೆ- ಬಹು ಶುಭವೆಂದು ಪರಿಗಣಿಸಲಾಗಿದೆ. ಅಂತಹ ಕನಸು ನಿಮ್ಮ ಎಲ್ಲಾ ತೊಂದರೆಗಳು … Read more

ಬೆಲ್ಲರಕ್ತವನ್ನು ಶುದ್ಧೀಕರಿಸುತ್ತದೆ

ಬೆಲ್ಲರಕ್ತವನ್ನು ಶುದ್ಧೀಕರಿಸುತ್ತದೆ….., ಜೀರ್ಣಕ್ರಿಯೆಗೆ ಒಳ್ಳೆಯದು, ಅಜೀರ್ಣವಾದಾಗ ಸ್ವಲ್ಪ ಬೆಲ್ಲವನ್ನು ಈರುಳ್ಳಿಯೊಂದಿಗೆ ತಿಂದರೆ ಒಳ್ಳೆಯದು…. ಹೊಟ್ಟೆಯನ್ನು ತಂಪಾಗಿಸುತ್ತದೆ ರಕ್ತ ಹೀನತೆ ಇರುವವರಿಗೆ ಎಲ್ಲ ಸೇವನೆ ಅತ್ಯುತ್ತಮ ಇದರಲ್ಲಿ ಕಬ್ಬಿಣದ ಅಂಶ ಅಧಿಕವಾಗಿರುತ್ತದೆ.., ಮೊಡವೆಯನ್ನು ಕಡಿಮೆ ಮಾಡುತ್ತದೆ ಮತ್ತು ತ್ವಚೆಯನ್ನು ಹೊಳಪುಗೊಳಿಸುತ್ತದೆ…. ಈರುಳ್ಳಿ ಜೊತೆಗೆ ಬೆಲ್ಲವನ್ನು ಸುಟ್ಟು ತಿನ್ನುವುದರಿಂದ ಗಂಟಲು ಕೆರೆತ ಕೆಮ್ಮು ನಿವಾರಣೆಯಾಗುತ್ತದೆ.., ಉಸಿರಾಟದ ತೊಂದರೆ ಕಡಿಮೆಯಾಗುತ್ತದೆ ಅಸ್ತಮ ಕಾಯಿಲೆ ಇರುವವರು ಖಾಲಿ ಹೊಟ್ಟೆಯಲ್ಲಿ ಬೆಲ್ಲವನ್ನು ತಿನ್ನುವುದು ಒಳ್ಳೆಯದು…, ಒಟ್ಟಾರೆಯಾಗಿ ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಇರುತ್ತದೆ ಒಳ್ಳೆಯ … Read more