ಲಕ್ಷ್ಮಿ ದೇವಿಯ ಶಕ್ತಿಶಾಲಿಯ ಮಂತ್ರದ ಜೊತೆಗೆ ಈ ಉಪಾಯ ಮಾಡಿದರೆ ನಿಮ್ಮ ಸಕಲ ಕಷ್ಟಗಳನ್ನು ನಿವಾರಣೆಯಾಗುತ್ತದೆ.!

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ನಿಮಗೆ ಒಂದು ಮಂತ್ರದ ಜೊತೆಗೆ ಒಂದು ಉಪಾಯವನ್ನು ನಾವು ಇಲ್ಲಿ ಹೇಳುತ್ತೇವೆ ಈ ಒಂದು ಉಪಾಯವನ್ನು ಈ ಒಂದು ಮಂತ್ರದ ಜೊತೆ ಮಾಡಿದರೆ ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಹಣಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಇದ್ದರೂ ಕೂಡ ಆ ಸಮಸ್ಯೆ ಆದಷ್ಟು ಬೇಗ ಕಮ್ಮಿ ಆಗುತ್ತದೆ ಅಂತ ಹೇಳಬಹುದು ಹಾಗಾಗಿ ಆದಷ್ಟು ಈ ಲೇಖನವನ್ನು ಪೂರ್ತಿಯಾಗಿ ಓದಿ ಹಾಗೂ ಈ ಮಾಹಿತಿಯನ್ನು ನಿಮ್ಮ ಫ್ರೆಂಡ್ಸ್ ಹಾಗೂ ನಿಮ್ಮ ಫ್ಯಾಮಿಲಿ ಜೊತೆ ಶೇರ್ ಮಾಡಿಕೊಳ್ಳಲು … Read more

ಈ ರಾಶಿಯ ಹುಡುಗಿಯರನ್ನು ಮದುವೆ ಆದರೆ ನಿಮ್ಮ ಬಾಳು ಬಂಗಾರ ಆಗುತ್ತದೆ

ನಮಸ್ಕಾರ ಸ್ನೇಹಿತರೆ ಮದುವೆ ಅನ್ನೋದು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಆದರೆ ನೀವು ಈ ರಾಶಿಯ ಹುಡುಗಿಯರನ್ನು ಮದುವೆಯಾದರೆ ನಿಮ್ಮ ಬಾಳು ಬಂಗಾರವಾಗಿ ಇರುತ್ತದೆ ಜೊತೆಗೆ ಈ ರಾಶಿಯ ಹುಡುಗಿಯನ್ನು ಮದುವೆಯಾಗುವಂತ ವ್ಯಕ್ತಿಗಳಿಗೆ ಅದೃಷ್ಟವೋ ಅದೃಷ್ಟ ಹಾಗಾದರೆ ಯಾವ ರಾಶಿಯ ಹುಡುಗಿಯನ್ನು ಹುಡುಗರು ಮದುವೆಯಾಗಬೇಕು ಅಂತ ಈ ಲೇಖನದಲ್ಲಿ ತಿಳಿಸುತ್ತೇವೆ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಸ್ನೇಹಿತರೆ ಜೀವನದಲ್ಲಿ ಯಶಸ್ಸು ಸಿಗಬೇಕು ಎಂದರೆ ಅದೃಷ್ಟವು ಕೂಡ ನಮ್ಮ ಜೊತೆ … Read more

ಸೆಪ್ಟೆಂಬರ್ 14 ಭಯಂಕರ ಬೆನಕ ಅಮವಾಸೆ ಇದೆ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ರಾಜಯೋಗ ಗಜಕೇಸರಿಯೋಗ

ಸೆಪ್ಟೆಂಬರ್ 14ರಂದು ಭಯಂಕರವಾದ ಬೆನಕ ಅಮಾವಾಸ್ಯೆ ಇದೆ. ಈ ಒಂದು ಅಮಾವಾಸ್ಯೆ ಬಹಳ ವಿಶೇಷವಾಗಿದ್ದು ಮತ್ತು ಶಕ್ತಿಯುತವಾಗಿದೆ. ಕೆಲವೊಂದು ರಾಶಿಗಳಿಗೆ ಬಹಳ ಅದೃಷ್ಟ ಮತ್ತು ಮುಂಬರುವ ದಿನಗಳಲ್ಲಿ ಆಗರ್ಭ ಶ್ರೀಮಂತರಾಗುತ್ತೀರಿ ಗುರುಬಲ ಬರುತ್ತದೆ ಕೆಲವೊಂದು ರಾಶಿಗಳಿಗೆ ಬಹಳ ಅದೃಷ್ಟವಿದ್ದು ಇದರಲ್ಲಿ ವಿನಾಯಕನ ಆಶೀರ್ವಾದವಿರುತ್ತದೆ. ಯಾವ ಯಾವ ರಾಶಿಗಳಿಗೆ ಬೆನಕನ ಅಮಾವಾಸ್ಯೆಯ ನಂತರ ಅದೃಷ್ಟ ಸಿಗುತ್ತದೆ ಎಂದರೆ…ಮಿಥುನ ರಾಶಿ, ತುಲಾ ರಾಶಿ, ತುಲಾ ರಾಶಿ ಕನ್ಯಾ ರಾಶಿ ಸಿಂಹ ರಾಶಿ ಕಟಕ ರಾಶಿ ವೃಶ್ಚಿಕ ರಾಶಿ.. ಇದಲ್ಲಿ ನಿಮ್ಮ … Read more

ಜೀವನದಲ್ಲಿ ನೀನು ಗೆಲ್ಲಬೇಕಾದರೆ ಈ ಐದು ವಿಷಯಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡ.

ಜೀವನದಲ್ಲಿ ನೀನು ಗೆಲ್ಲಬೇಕಾದರೆ ಈ ಐದು ವಿಷಯಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡ.ಜೀವನದಲ್ಲಿ ಪ್ರತಿಯೊಬ್ಬರಿಗೂ ತಮ್ಮದೇ ಆದ ಸಮಸ್ಯೆಗಳು ಕಷ್ಟಗಳು, ದುಃಖಗಳು ನೋವುಗಳಿವೆ…. ಅದನ್ನೆಲ್ಲ ಮೆಟ್ಟಿ ನಿಂತು ಸಾಧನೆ ಮಾಡುವುದೇ ನಿಜವಾದ ಸಾಧನೆ.ಮೊದಲನೆಯದಾಗಿ ನಿನ್ನ ನೋವುಗಳು ಹಾಗೂ ದುಃಖ:ನಿನ್ನ ನೋವುಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡ ಏಕೆಂದರೆ ಇಲ್ಲಿ ನಿನ್ನ ನೋವುಗಳಿಗೆ ಸ್ಪಂದಿಸುವ ಜನರು ಇಲ್ಲ ನೋವುಗಳನ್ನು ನೋಡಿ ನಗುವ ಜನರೇ ಹೆಚ್ಚಾಗಿ ದ್ದಾರೆ. ಯಶಸ್ಸು ಸಿಗಬೇಕಾದರೆ ಸಂಕಷ್ಟಗಳನ್ನು ಎದುರಿಸಬೇಕು.. ನಿನ್ನ ನೋವುಗಳೆ ಯಶಸ್ವಿಗೆ ಮುಖ್ಯ ಕಾರಣಗಳು…ಎರಡನೇದಾಗಿ ಕಷ್ಟಗಳು: ನಿನ್ನ ಕಷ್ಟ ಗಳನ್ನು … Read more

ಹೆಣ್ಣು ಲಕ್ಷ್ಮಿ ಸ್ವರೂಪ ಅಂತಹ ಲಕ್ಷ್ಮಿ ಮನೆಯಲ್ಲಿ ಹೇಗಿರಬೇಕು ಎಂಬುದನ್ನು ದಯವಿಟ್ಟು

ಹೆಣ್ಣು ಲಕ್ಷ್ಮಿ ಸ್ವರೂಪ ಅಂತಹ ಲಕ್ಷ್ಮಿ ಮನೆಯಲ್ಲಿ ಹೇಗಿರಬೇಕು ಎಂಬುದನ್ನು ದಯವಿಟ್ಟು ತಾಳ್ಮೆಯಿಂದ ಕೇಳಿ ಆಲೋಚಿಸ ಬೇಡಿ, ಚಿಂತಿಸಬೇಡಿ ಹೆಣ್ಣು ನಗುಮುಖದಿಂದ ಸದಾ ಹಸನ್ಮುಖಿಯಾಗಿ ಇರಬೇಕು. ಹೀಗಿದ್ದರೆ ಗಂಡ ಮಕ್ಕಳಿಗೆ ಮತ್ತು ಮನೆಗೆ ಯಶಸ್ಸು. ಮನೆಯಲ್ಲಿರುವ ಹೆಣ್ಣು ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಿ ಮನೆಯನ್ನು ಸ್ವಚ್ಛಗೊಳಿಸಿ ಹೊಸ್ತಿಲ ಭಾಗಕ್ಕೆ ಅರಿಶಿಣ ಕುಂಕುಮ ಇಟ್ಟು ರಂಗೋಲಿ ಹಾಕಬೇಕು. ಮನೆಗೆ ಬಾಗಿಲನ್ನು ಲಕ್ಷ್ಮಿ ಎಂದು ಕರೆಯಲಾಗುತ್ತದೆ. ಆದ್ದರಿಂದ ಮನೆಯ ಹೊಸ್ತಿಲು ಯಾವಾಗಲೂ ಶುಭ್ರವಾಗಿರಬೇಕು. ಮನೆಯ ಅಂಗಳದಲ್ಲಿ ಪೂರ್ವಭಿಮುಖವಾಗಿ ತುಳಸಿ … Read more

ಮನೆಯಲ್ಲಿ ಚಪ್ಪಲಿ ಶೂಗಳನ್ನು ಧರಿಸಿದರೆ ಹೀಗೆಲ್ಲಾ ಆಗುತ್ತದೆ ತಿಳಿಯೋಣ

ಮನೆಯಲ್ಲಿ ಚಪ್ಪಲಿ ಶೂಗಳನ್ನು ಧರಿಸಿದರೆ ಹೀಗೆಲ್ಲಾ ಆಗುತ್ತದೆ ತಿಳಿಯೋಣ. ಮನೆಯೊಳಗೆ ಚಪ್ಪಲಿಗಳನ್ನು ಧರಿಸುವುದು ದಾರಿದ್ಯವೆನ್ನುತ್ತಾರೆ ಇನ್ನು ಕೆಲವರು ಈ ವಿಷಯವನ್ನು ಧಾರ್ಮಿಕ ದೃಷ್ಟಿಕೋನದಿಂದ ನೋಡುತ್ತಾರೆ. ಆದರೆ ಮನೆಯೊಳಗಿನ ಚಪ್ಪಲಿ ಧರಿಸಬಹುದು ಮನೆಯ ಒಳಗಡೆ ಚಪ್ಪಲಿ ಧರಿಸುವುದರಿಂದ ಏನಾಗುತ್ತದೆ? ಹಿಂದಿನ ಕಾಲದಲ್ಲಿ ಜನರು ತಮ್ಮ ಬೂಟುಗಳು ಮತ್ತು ಚಪ್ಪಲಿಗಳನ್ನು ಮನೆಯ ಹೊರಗೆ ತೆಗೆದು ಮನೆಗೆ ಪ್ರವೇಶಿಸುತ್ತಿದ್ದರು ಎಲ್ಲರೂ ಮನೆಯಲ್ಲಿ ಚಪ್ಪಲಿಯನ್ನು ಧರಿಸದೆ ಓಡಾಡುತ್ತಿದ್ದರು ಆದರೆ ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಮನೆಯ ಒಳಗೆ ಚಪ್ಪಲಿ ಧರಿಸುವುದನ್ನು ಗಮನಿಸಿರಬಹುದು ಕೆಲವರು … Read more

ಯಾವುದಾದ್ರು ಮಂಗಳವಾರದ ದಿನ ಬಿಳಿಹಾಳೆಯಲ್ಲಿ ಇದನ್ನು ಬರೆದು ಆಂಜನೆಯ ಸ್ವಾಮಿಬಳಿ ಇಡಿ, ಮನಸಿಚ್ಚೆಗಳು ಪೂರ್ತಿಯಾಗುತ್ತವೆ

ಎಲ್ಲರಿಗೂ ನಮಸ್ಕಾರ, ಹನುಮಂತನ ಪೂಜೆ ತುಂಬಾನೇ ಶಕ್ತಿ ಶಾಲಿ ಅಂತ ತಿಳಿಯಲಾಗುತ್ತದೆ. ಇದರ ಅರ್ಥ ಇವರ ಪ್ರಾರ್ಥನೆಯಿಂದ ಯಾವುದೇ ಕೆಲಸ ಮಾಡಿದರೂ ತಕ್ಷಣ ಪರಿಹಾರ ದೊರೆಯುತ್ತದೆ. ಯಾಕೆ ಎಂದರೆ ಹನುಮಂತನ್ನು ಜಾಗೃತ ದೇವರಾಗಿದಾರೆ ಸ್ವತಹ ಶ್ರೀ ರಾಮ ಈ ಒಂದು ವರವನ್ನು ನೀಡಿದರು ಈ ರೀತಿ ಒಂದು ಮಾತನ್ನು ಸಹ ಹೇಳಿದ್ದಾರೆ ಕಲಿಯುಗದ ಅಂತ್ಯದವರೆಗೆ ಯಾರು ಇವರನ್ನು ಪೂಜೆ ಮಾಡುತ್ತಾರೊ ಅವರ ಕಷ್ಟಗಳನೇಲ್ಲ ನಿವಾರಿಸಲು ಶ್ರೀ ರಾಮ ರು ಈ ಒಂದು ವರವನ್ನು ನೀಡುತ್ತಾರೆ. ಈಗಿನ ಕಲಿಯುಗದಲ್ಲಿ … Read more

ಎಷ್ಟೇ ದುಡಿದರು ಕೈಯಲ್ಲಿ ಹಣ ನಿಲ್ಲದೆ ಇರಲು ಕಾರಣಗಳು..!

ಎಷ್ಟೇ ದುಡಿದರೂ ಕೈಯಲ್ಲಿ ಹಣ ನಿಲ್ಲದೆ ಇರಲು ಕಾರಣಗಳು ಹರಕೆ ಹೇಳಿ ನೆನಪಿದ್ದರೂ ಕೂಡ ತೀರಿಸದೇ ಇರುವುದು. ಹಿರಿಯರ ಕಾರ್ಯ ಮಾಡದೇ ಇರುವುದು. ಮಲಗಿ ಎದ್ದಾಗ ತಾಳಿಸರ ಬೆನ್ನಿಗೆ ಬಿದ್ದರೂ ಅದನ್ನು ಸರಿ ಮಾಡದೆ ಹಾಗೆ ಬಿಡುವುದು. ನಾಗರ ಪೂಜೆ ಮಾಡುವ ಪದ್ಧತಿ ಇದ್ದರೂ ಅದನ್ನು ಮಾಡದೇ ಇರುವುದು. ಹಾಲು ಮತ್ತು ನೀರನ್ನು ಒಟ್ಟಿಗೆ ತರುವುದು. ದೇವರ ಪೂಜಾ ಸಾಮಾಗ್ರಿಗಳು ಗಲೀಜು ಮತ್ತು ಕಪ್ಪಾಗಿದ್ದರು ಹಾಗೆ ಬಳಸುವುದು. ಹಾಲು ಕಾಯಿಸಿದ ಪಾತ್ರೆ ಸ್ವಚ್ಛವಾಗಿರದೆ ಇರುವುದು. ಮನೆಯ ಮುಂದೆ … Read more

ಕನ್ಯಾ ರಾಶಿಯ ಅವರಿಗೆ ಒಂದು ಮಹತ್ವಪೂರ್ಣ ಬದಲಾವಣೆಯಾಗಲಿದೆ.

ಕನ್ಯಾ ರಾಶಿ ಸೆಪ್ಟೆಂಬರ್ ತಿಂಗಳ ಭವಿಷ್ಯ… ಕನ್ಯಾ ರಾಶಿಯ ಅವರಿಗೆ ಒಂದು ಮಹತ್ವಪೂರ್ಣ ಬದಲಾವಣೆಯಾಗಲಿದೆ. ರಾಶಿಗೆ ಬರುತ್ತಿದೆ ಕೇತು ಗ್ರಹ… ಇನ್ನೊಂದು ಮಮ್ಮ ರಾಶಿಯಲ್ಲಿ ಇದ್ದಂತಹ ಅಷ್ಟಮದಲ್ಲಿ ಇದ್ದಂತಹ ರಾಹು ಗ್ರಹ ಸಪ್ತಮಕ್ಕೆ ಹೋಗುತ್ತಿದೆ.. ಹನ್ನೊಂದರಲ್ಲಿ ಶುಕ್ರ ಗ್ರಹ ಇದೆ. ಶುಕ್ರ ವಕ್ರವಾಗಿದ್ದಾನೆ. ಸ್ವಲ್ಪ ವಿಪರೀತ ಪರಿಣಾಮಗಳು ಉಂಟಾಗುತ್ತದೆ. ಬುಧ ಗ್ರಹ ಇದೆ ವೇದದಲ್ಲಿ. ಅಷ್ಟಮದಲ್ಲಿ ಗುರು ಮತ್ತು ರಾಹು ಒಂದಿಷ್ಟು ಟೆನ್ಶನ್ನು ಬಹಳಷ್ಟು ಓಡಾಟಗಳು ನೆಗೆಟಿವ್ ಯೋಚನೆಗಳು ತುಂಬಾ ಇರುತ್ತದೆ. ಕೆಲವೊಂದು ವಿಶೇಷವಾದ ಶಕ್ತಿ ನಿಮ್ಮನ್ನು … Read more

7 ಸೆಪ್ಟೆಂಬರ 2023 ಕೃಷ್ಣ ಜನ್ಮಾಷ್ಟಮಿ,6 ರಾಶಿ ಆಗುವರು ಕೋಟ್ಯಾಧೀಶರು

ಏಳು ಸೆಪ್ಟೆಂಬರ್ 2023 ಕೃಷ್ಣ ಜನ್ಮಾಷ್ಟಮಿ ದಿನದಂದು ಈ ಆರು ರಾಶಿಯವರು ಕೋಟ್ಯಾಧಿಪತಿ ಆಗುವುದನ್ನು ಯಾರಿಂದ ತಡೆಯಲು ಸಾಧ್ಯವಿಲ್ಲ. ಈ ಕೃಷ್ಣಾಷ್ಟಮಿ ಎಂದು ಅಮೃತಸಿದ್ಧಿಯೋಗ ಮಹಾಲಕ್ಷ್ಮಿ ಯೋಗ ಮತ್ತು ಮಹಾಸಯೋಗಗಳ ನಿರ್ಮಾಣವಾಗಲಿದೆ. ಈ ದಿನ ಭಗವಂತನಾದ ಶ್ರೀ ಕೃಷ್ಣನ ಆಶೀರ್ವಾದದಿಂದ ಈ ಆರು ರಾಶಿಯವರನ್ನು ಕೋಟ್ಯಾಧಿಪತಿ ಆಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಶ್ರೀ ಕೃಷ್ಣ ಈ ರಾಶಿಯವರ ದುಃಖ ದಾರಿದ್ಯಗಳು ದೂರ ಮಾಡುತ್ತಾರೆ. ಜನ್ಮಾಷ್ಟಮಿ ಪವಿತ್ರವಾದ ಶ್ರೀ ಕೃಷ್ಣನ ಜನ್ಮದಿನವಾಗಿದೆ ಶ್ರೀ ಕೃಷ್ಣನ ಜನನವು ಭಾದ್ರಪದದ ಅಷ್ಟಮಿಯ … Read more