ಮಂಚದ ಕೆಳಗೆ ಈ ವಸ್ತು ಗಳನ್ನು ಇಟ್ಟರೆ ಭಾಗ್ಯದ ಬಾಗಿಲು ತೆಗೆದುಕೊಳ್ಳುತ್ತದೆ

ನಮಸ್ತೆ ಓದುಗರೇ.ಇಂದು ನಾವು ನಾವು ಮಲಗುವ ಮಂಚದ ಕೆಳಗೆ ಯಾವೆಲ್ಲ ವಸ್ತುಗಳು ಇರ್ಬೇಕು ಅಥವಾ ಇರಬಾರದು ಎಂಬುದರ ಬಗ್ಗೆ ತಿಳಿಯೋಣ.ಅದಕ್ಕೂ ಮುನ್ನ ನಮ್ಮ ಪೇಜ್ ಗೆ ಲೈಕ್ ಮಾಡಿ ಶೇರ್ ಮಾಡಿ ಎಲ್ಲರಿಗು. ನಿಮಗೆ ಗೊತ್ತಾ? ನಾವು ಮಲಗುವುದು ಯಾವುದರ ಮೇಲೆ ಎಂಬ ವಿಚಾರವೂ ಮುಖ್ಯ ಆಗುತ್ತದೆ.ಕೆಲವರು ಮಲಗಲು ಮಂಚವನ್ನು ಬಳಸುತ್ತಾರೆ.ಇನ್ನೂ ಕೆಲವರು ನೆಲದ ಮೇಲೆ. ಹೌದು ನೀವು ಮಲಗುವುದು ನೆಲದ ಮೇಲೆ ಆಗಿದ್ದರೆ ಏನೂ ತೊಂದರೆ ಇಲ್ಲ. ಆದರೆ ಮಂಚದ ಮೇಲೆ ಆಗಿದ್ದರೆ ಒಂದಷ್ಟು ವಿಚಾರಗಳನ್ನು … Read more

ಹೆಂಡತಿಯಲ್ಲಿ ಈ 5 ಗುಣ ಇದ್ದರೆ ಗಂಡ ಭಾಗ್ಯಶಾಲಿ – ಚಾಣಕ್ಯ ನೀತಿ

ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಒಂದು ವೇಳೆ ಇಂತಹ ಹುಡುಗಿಯರು ಸಿಕ್ಕರೆ ತಕ್ಷಣ ಮದುವೆಯಾಗಿಬಿಡಿ. ಮದುವೆಗೆ ಸಂಬಂಧಿಸಿದ ವಿಷಯದಲ್ಲಿ ತುಂಬಾ ಜನರು ಚಿಂತೆ ಯಲ್ಲಿ ಇರುತ್ತಾರೆ ವಿಶೇಷವಾಗಿ ಹುಡುಗರು ತುಂಬಾನೇ ಗೊಂದಲಕ್ಕೆ ಈಡಾಗುತ್ತಾರೆ. ಅವರ ಜೊತೆ ನಮ್ಮ ಜೀವನ ಚೆನ್ನಾಗಿ ಕಲಿಯುತ್ತ ಇಲ್ಲವಾ ಏನಾದರೂ ಸಮಸ್ಯೆಗಳು ಬರಬಹುದ ಅನ್ನುವ ಚಿಂತನೆ ಇರುತ್ತದೆ. ಇವುಗಳ ಬಗ್ಗೆ ಶಾಸ್ತ್ರದಲ್ಲಿ ಈ ರೀತಿ ಕೆಲವು ವಿಷಯಗಳನ್ನು ತಿಳಿಸಿದ್ದಾರೆ. ಇಲ್ಲಿ ನೀವು ಯೋಗ್ಯವಾದ ಯುವತಿಯನ್ನು ಮದುವೆಯಾಗಬೇಕು. ಇಲ್ಲದಿದ್ದರೆ ಜೀವನ ಪೂರ್ತಿ ನೀವು ಹಲವಾರು ರೀತಿಯ … Read more

ದಿನವೂ ಈ ಸಮಯದಲ್ಲಿ ಕಸಗುಡಿಸುವುದರಿಂದ ಎಲ್ಲಕ್ಕಿಂತ ಅಧಿಕ ಲಾಭ ಸಿಗುತ್ತದೆ ಲಕ್ಷ್ಮೀದೇವಿ ಆಶೀರ್ವಾದ ನಿಮಗೆ ಸಿಗುತ್ತದೆ

ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ನಮ್ಮ ಜೀವನದಲ್ಲಿ ತಿಳಿಯದೇಯೊ ತಿಳಿದೊ ಕೆಲವೊಂದು ತಪ್ಪುಗಳು ಆಗಿ ಹೋಗುತ್ತದೆ. ಅವುಗಳ ಪ್ರಭಾವ ನಮ್ಮ ಮನೆಯವರ ಮೇಲೆ ಕುಟುಂಬದ ಮೇಲೆ ಬೀಳುತ್ತದೆ. ಸ್ನೇಹಿತರೆ ವಾಸ್ತು ಶಾಸ್ತ್ರದ ಅನುಸಾರ ಮನೆಯಲ್ಲಿ ಇರುವಂತಹ ಎಲ್ಲಾ ವಸ್ತುಗಳಿಗೆ ಅವುಗಳದೇ ಆದ ಒಂದು ನಿರ್ಧಾರಿತ ಸ್ಥಾನ ಇರುತ್ತದೆ ಮತ್ತು ಅವುಗಳ ಬಗ್ಗೆ ಜ್ಞಾನ ಕೂಡ ಇರುವುದಿಲ್ಲ ಇಂತಹ ಕೆಲವು ತಪ್ಪುಗಳನ್ನು ನಾವು ಕಸ ಪೊರಕೆಯ ಜೊತೆಗು ಮಾಡುತ್ತೇವೆ. ಎಲ್ಲರಿಗೂ ಶ್ರೀ ಮಹಾಲಕ್ಷ್ಮೀ ದೇವಿಯು ತಮ್ಮ ಮನೆಯಲ್ಲಿ ನೆಲೆಸಬೇಕು ಎಂಬ … Read more

ಇಡೀ ವರ್ಷ ಹಣ ಸುರಿವುದು ದೀಪಾವಳಿಯ ರಾತ್ರಿ ಗುಪ್ತವಾಗಿ ಅಡ್ಡ ದಾರಿಯಲ್ಲಿ ಈ ವಸ್ತು ಇಟ್ಟು ಬನ್ನಿ

ನಮಸ್ಕಾರ ಸ್ನೇಹಿತರೆ ದೀಪಾವಳಿಯ ರಾತ್ರಿಯಲ್ಲಿ ಇಡಬೇಕು ಇದು ಒಂದು ಯಾವ ರೀತಿ ಎಂದರೆ ತಾಯಿ ಲಕ್ಷ್ಮೀದೇವಿ ತಾನಾಗಿಯೇ ಮನೆಗೆ ಬರ್ತಾರೆಸ್ನೇಹಿತರೆ ದೀಪಾವಳಿ ಹಬ್ಬದ ಧನತ್ರಯೋದಶಿ ದಿನವು ಕೃಪೆಯನ್ನು ಪಡೆಯುವಂತ ಒಳ್ಳೆ ದಿನವಾಗಿದೆ ಒಂದು ವೇಳೆ ದೀಪಾವಳಿ ದಿನ ದಂದು ದನಸಂಪತ್ತಿನಲ್ಲಿ ನೀವು ಏನಾದರು ವೃದ್ಧಿಯನ್ನು ಕಾಣಲು ಇಷ್ಟ್ಟ ಪಡೋದಾದ್ರೆ ತಾಯಿ ಲಕ್ಷೀ ದೇವಿಯ ಕೃಪೆ ನಿಮ್ಮ ಮೇಲೆ ಇರಲಿ ಅಂತ ನೀವು ಇಷ್ಟ್ಟ ಪಡೋದಾದ್ರೆ ಇಲ್ಲಿ ನಾವು ನಿಮಗೆ ಒಂದು ಚಿಕ್ಕ ಉಪಾಯವನ್ನು ತಿಳಿಸಿ ಕೊಡುತ್ತೇವೆ ಈ … Read more

ಶ್ರೀಕೃಷ್ಣ ಹೇಳ್ತಾರೆ: ಈ ನೀರಿನಿಂದ ಮನೆಯನ್ನ ಸ್ವಚ್ಛಗೊಳಿಸಿದರೆ ಶಾಶ್ವತವಾಗಿ ಬಡತನ ದೂರವಾಗುತ್ತದೆ

ನಮಸ್ಕಾರ ಸ್ನೇಹಿತರೆ.ಈ ನೀರನ್ನು ಮನೆಯಲ್ಲಿ ಹಾಕೋದ್ರಿಂದ ನಿಮ್ಮ ಮನೆಗೆ ಧನಸಂಪತ್ತು ಆಗಮನ ಆಗುತ್ತೆ ಮತ್ತು ರೋಗಗಳು ತುಂಬಾ ದೂರ ಉಳಿದು ಬಿಡುತ್ತವೆ ಇದಕ್ಕಾಗಿ ಈ ನೀರನ್ನು ಬಳಸಬೇಕು ಸ್ನೇಹಿತರೆ ಯಾವ ನೀರಿನ ಬಗ್ಗೆ ಹೇಳಲಿದ್ಧೇವೋ ಅದನ್ನು ಕೇಳಿದರೆ ನಿಮಗೂ ಕೂಡ ಅಚ್ಚರಿ ಆಗುತ್ತ ಸಾಮಾನ್ಯವಾಗಿ ಈ ನೀರು ಉಚಿತವಾಗಿ ಸಿಗುತ್ತೆ ಸದಾ ನೀವು ಈ ನೀರನ್ನು ತಯಾರು ಮಾಡಬಹುದು ಈವಾಗಿನ ಯುಗದಲ್ಲಿ ದಿನದಿಂದ ದಿನಕ್ಕೆ ಹೊಸ ಹೊಸ ರೋಗಗಳು ಹುಟ್ಟುತ್ತಾ ಇವೆ ವಿಶೇಷವಾಗಿ ಮನೆಯಲ್ಲಿ ಇರುವ ಮಕ್ಕಳು … Read more

ಸ್ನಾನ ಮಾಡುವ ನೀರಿಗೆ ಈ 3 ವಸ್ತುಗಳನ್ನು ಬೆರೆಸಿ ಸ್ನಾನ ಮಾಡಿ ಕುಬೇರ ಯೋಗ ಆರಂಭ!

ಎಲ್ಲರಿಗೂ ನಮಸ್ಕಾರ, ಸ್ನಾನ ಮಾಡುವಾಗ ನೀರಿಗೆ ಇದನ್ನು ಬೆರೆಸಿ ಸ್ನಾನವನ್ನು ಮಾಡಿ ನೋಡಿ ದುಡ್ಡು ಹೇಗೆ ನಿಮ್ಮ ಕೈಯಲ್ಲಿ ಇರುತ್ತೆ ಅಂತ ನೋಡೋಣ. ಅದೃಷ್ಟ ಅನ್ನೋದು ನಿಮ್ಮ ಬೆನ್ನ ಹಿಂದೆ ಇರುತ್ತದೆ. ಇದು ನೂರರಷ್ಟು ಸತ್ಯ ಈಗಾಗಲೇ ಸಾವಿರಾರು ಜನರು ಇದನ್ನು ಪ್ರಯೋಗ ಮಾಡಿ ಅದೃಷ್ಟವನ್ನು ಕಂಡಿದ್ದಾರೆ. ಎಷ್ಟೋ ಜನರಿಗೆ ಹಣಕಾಸಿನ ಸಮಸ್ಯೆಗಳಿಂದ ಜೀವನವೇ ಸಾಕಾಗಿ ಇರುತ್ತದೆ ನೀವು ಕೂಡ ನಿತ್ಯ ದರಿದ್ರ, ನಿತ್ಯ ಕಲಹಗಳು ಇವೆಲ್ಲದರಿಂದ ಬೇಸತ್ತು ಹೋಗಿದ್ದರೆ. ತಪ್ಪದೇ ಈ ಕೆಲಸ ಮಾಡಿ ನೋಡಿ. … Read more

ಗೋವಿಗೆ ಇದನ್ನು ತಿನ್ನಿಸಿದರೆ ನಿಮ್ಮ ಮನೆಯಲ್ಲಿ ಸಂಪತ್ತು ಐಶ್ವರ್ಯ ಸಮೃದ್ಧಿ ಆಗುತ್ತದೆ!

ಪರಮ ಪವಿತ್ರವಾದಂತಹ ಗೋವುಗಳನ್ನ ನಾವು ಪೂಜಿಸುತ್ತಾ ಬಂದಿರುವುದು ಆನಾಧಿಕಾಲದಿಂದ ನಮ್ಮ ಸಂಸ್ಕೃತಿ ಸಾಂಪ್ರದಾಯಿಕವಾಗಿ ಬಂದಿದೆ. ಇನ್ನು ಗೋವುಗಳನ್ನ ಸಂಪೂರ್ಣವಾಗಿ ವಿಷ್ಣುಮಯಾ ಎಂದು ಕರೆಯಲಾಗುತ್ತದೆ. ಗೋವು ಭಗವಂತನ ವಿಶ್ವ ರೂಪವಾಗಿದ್ದು ಎಲ್ಲಾ ಪಾಪಗಳಿಂದ ಮುಕ್ತವಾಗಲ್ಲು ಭಗವಂತನ ಅನುಗ್ರಹವನ್ನು ಪಡೆಯಲು ಸುಲಭ ಹಾಗೂ ಸರಳ ರೀತಿಯಲ್ಲಿ ಆರಾಧಿಸಿ ಪರಿಹಾರ ನೀಡಬಲ್ಲ ಭೂಮಿಯ ಮೇಲೆ ಇರುವ ದೇವತೆಯಾಗಿ ಎಂದು ಪುರಾಣಗಳಲ್ಲಿ ವಿವರಿಸಿದ್ದಾರೆ. ಗೋವಿನ ದೇಹದ ಕಣ್ಣ ಕಣ್ಣದಲ್ಲಿ 14 ಲೋಕಗಳು ವ್ಯವಸ್ಥಿತವಾಗಿ ನಡೆಸುವ 33 ಕೋಟಿ ದೇವತೆಗಳು ಅನನ್ಯ ಸ್ಥಳದಲ್ಲಿ ನೆಲೆಸಿರುತ್ತಾರೆ … Read more

ಯಾರ ಬಳಿ ಈ ಸಸ್ಯದ ಬೇರು ಇರುತ್ತದೆಯೋ ಅವರು ಶ್ರೀಮಂತರಾಗುತ್ತಾರೆ, ಎಲ್ಲರ ಮನೆಯ ಮುಂದೆ ಈ ಬೇರು ಸಿಗುತ್ತದೆ

ನಮಸ್ಕಾರ ಸ್ನೇಹಿತರೆ. ಪ್ರಪಂಚದಲ್ಲಿ ಹುಟ್ಟಿದ ಪ್ರತಿಯೊಬ್ಬರು ಕೂಡ ಶ್ರೀಮಂತಿಕೆ ಯನ್ನು ಇಷ್ಟ ಪಡುತ್ತಾರೆ. ಹಣ ಗಳಿಸಲು ಉತ್ತಮ ಪ್ರಯತ್ನ ಪಟ್ಟು ಕೂಡ ನೀವು ಸಂಪಾದಿಸಲಾಗುತ್ತಿಲ್ಲ ಎಂದು ಕೊರಗುತ್ತಿದ್ದೀರಾ ಹಾಗಾದರೆ ನಾವು ಇವತ್ತಿನ ಲೇಖನಧಲ್ಲಿ ನೀವು ಶ್ರೀಮಂತ ಆಗುವುದು ಹೇಗೆ ಎನ್ನುವುದನ್ನು ನಾವು ತಿಳಿಸಿ ಕೊಡುತ್ತೇವೆ.ಯಾರ ಕುತ್ತಿಗೆಯಲ್ಲಿಈ ಬೇರು ಇರುತ್ತದೋ ಅವರು ಶ್ರೀಮತರಾಗುತ್ತಾರೆ ಸ್ವತಃ ಭಗವಂತನಾದ ಶ್ರೀ ಕೃಷ್ಣನುಹೇಳಿದ್ದಾರೆ. ಈ ಬೇರನ್ನು ದೌರ್ಭಾಗ್ಯಾವನ್ನು ದೂರ ಮಾಡೋ ಕೀಲಿ ಕೈ ಅಂತಾನೆ ಹೇಳಲಾಗುತ್ತದೆ. ಹಾಗಾಗಿ ಸ್ನೇಹಿತರೆ ನಿಮ್ಮ ಲಾಭಕ್ಕಾಗಿ ಈ … Read more

ಈ ಸಂಖ್ಯೆಯನ್ನು ಬರೆದು ಗುಪ್ತವಾಗಿ ಜೇಬಿನಲ್ಲಿ ಇಟ್ಟುಕೊಳ್ಳಿ ಸಾಕು 7 ಜನ್ಮದ ತನಕ ಹಣ ಕಡಿಮೆ ಆಗುವುದಿಲ್ಲಾ

ನಮಸ್ಕಾರ ಸ್ನೇಹಿತರೆ ಸಂಖ್ಯಾಶಾಸ್ತ್ರಕ್ಕೆ ತನ್ನದೇ ಆದ ಭಿನ್ನವಾದ ಮಹತ್ವವಿದೆ ಕೆಲವು ಸಂಖ್ಯೆಗಳು ಯಾವ ರೀತಿ ಇರುತ್ತವೆ ಅಂದರೆ ಅವು ಅದೃಷ್ಟವನ್ನು ಬದಲಿಸುವ ಸಾಮರ್ಥ್ಯವನ್ನು ಹೊಂದಿರುತ್ತವೆ ಇಡೀ ಈ ಜಗತ್ತು ಸಂಖ್ಯೆಗಳ ಮಾಧ್ಯಮದ ಮೂಲಕವೇ ನಡೆಯುತ್ತಿದೆ ಪ್ರತಿಯೊಂದು ವಿಷಯದಲ್ಲೂ ಯಾವುದಾದರೂ ಒಂದು ಗಣಿತ ಅಡಗಿರುತ್ತದೆ ಉದಾಹರಣೆಗಾಗಿ ನಮ್ಮ ಗ್ರಹಗಳನ್ನು ನವಗ್ರಹ ಅಂತ ಕರೆಯುತ್ತಾರೆ ಮಂತ್ರಗಳ ಜಪವನ್ನು 108 ಬಾರಿ ಮಾಡುತ್ತಾರೆ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ … Read more

ನೀವು ಈ ದಿಕ್ಕಿನಲ್ಲಿ ಮಲಗ್ತೀರಾ? ಅಪಾಯ, ದಾರಿದ್ರ್ಯ ಎರಡೂ ಬೆನ್ನಟ್ಟಿರೋದು ಇದೇ ಕಾರಣಕ್ಕಿರಬಹುದು!

ನಮಸ್ಕಾರ ಸ್ನೇಹಿತರೆ ಭೂಮಿಗೆ ಹೇಗೆ ಮ್ಯಾಗ್ನೆಟಿಕ್ ಪವರ್ ಇರುತ್ತದೆಯೋ ದೇಹಕ್ಕೂ ಹಾಗೆ ತನ್ನದೇ ಆದಂತಹ ಶಕ್ತಿ ಇರುತ್ತದೆ ನಾವು ರಾತ್ರಿ ಮಲಗಿದಾಗ ದೇಹದ ವಿರುದ್ಧ ಧ್ರುವಗಳು ಆಕರ್ಷಣೆಗೆ ಒಳಪಡುತ್ತವೆ ಬೆಳಿಗ್ಗೆ ಎದ್ದ ತಕ್ಷಣ ಒಂತರಾ ಹಿತಕರವಾದ ಸಂವೇದನೆ ಆಗುತ್ತಿರುತ್ತದೆ ನಮ್ಮ ದೇಹಸ್ಥಿತಿ ತುಂಬಾ ಆರೋಗ್ಯವಾಗಿದೆ ನಾವು ನಿರಾಳವಾಗಿದ್ದೇವೆ ಅನುವ ಬಾವ ಭಾಸವಾಗುತ್ತದೆ ಇದು ನಾವು ತಲೆಯೊಡ್ಡಿ ಮಲಗುವ ದಿಕ್ಕಿನ ಮೇಲೆ ನಿಶ್ಚಯವಾಗಿರುತ್ತದೆ ಹಾಗಾದರೆ ಯಾವ ದಿಕ್ಕಿನಲ್ಲಿ ಮಲಗಿದರೆ ಏನೆಲ್ಲ ಲಾಭ ಇದೆ ಯಾವ ದಿಕ್ಕಿನಲ್ಲಿ ಮಲಗಿದರೆ ಏನಲ್ಲ … Read more