ನಿಮ್ಮ ಬೆರಳಿನ ಮೇಲೆಯೂ ಈ ರಹಸ್ಯ ರೇಖೆಗಳು ಇವೆಯಾ

ನಮಸ್ಕಾರ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ ನಿಮ್ಮ ಬೆರಳುಗಳ ಮೇಲೆ ಇರುವಂತಹ ರೇಖೆಗಳ ಬಗ್ಗೆ ತಿಳಿದುಕೊಳ್ಳೋಣ ಇವುಗಳ ಇಂದಿನ ರಹಸ್ಯವನ್ನು ತಿಳಿದುಕೊಳ್ಳೋಣ ಈ ರೇಖೆಗಳು ನಿಮ್ಮ ಜೀವನದಲ್ಲಿ ದೊಡ್ಡ ಬದಲಾವಣೆ ತರಬಹುದು. ಈ ಹಿಂದಿನ ಸಂಚಿಕೆಯಲ್ಲಿ ನಿಮಗೆ ಹಸ್ತ ರೇಖೆಯ ಬಗ್ಗೆ ತಿಳಿಸಿದ್ದೇವೆ ಕೈ ಬೆರಳು ಮತ್ತು ಕಾಲು ಬೆರಳುಗಳ ಬಗ್ಗೆ ತಿಳಿಸಿದ್ದೇವೆ ಆದರೆ ಇಲ್ಲಿಯ ತನಕ ನಿಮ್ಮ ಕೈ ಬೆರಳುಗಳ ಮೇಲಿರುವ ಉದ್ದನೆಯ ಗೆರೆಗಳ ಬಗ್ಗೆ ತಿಳಿಸಿಲ್ಲ ಈ ರೇಖೆಗಳು ಯಾಕೆ ಇರುತ್ತದೆ ಇವುಗಳ ಹಿಂದಿನ ರಹಸ್ಯ … Read more

ದೇವರ ಕೋಣೆಯಲ್ಲಿ ಈ ವಸ್ತುಗಳು ಇದ್ದರೆ ಆ ಮನೆ ತುಂಬಾ ಹಣ ತುಂಬಿ ತುಳುಕುತ್ತೆ

ನಮಸ್ಕಾರ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ ನಿಮ್ಮ ಮನೆಯಲ್ಲಿ ದೇವರ ಕೊಣೆಯಲ್ಲಿ ಲಕ್ಷ್ಮಿ ದೇವಿಗೆ ಪ್ರಿಯವಾಗುವಂತಹ ಈ ವಸ್ತುಗಳನ್ನು ಇಟ್ಟರೆ ಮನೆಯಲ್ಲಿ ಐಶ್ವರ್ಯ ನೆಮ್ಮದಿ ಸಂತೋಷ ತುಂಬಿ ತುಳುಕುತ್ತದೆ ಮನೆಯಲ್ಲಿ ಎಷ್ಟೋ ಪೂಜೆಗಳನ್ನು ಮಾಡಿದರು ಫಲ ಪ್ರಾಪ್ತಿ ಆಗ್ತಿಲ್ಲ ಮನಸ್ಸಿಗೆ ನೆಮ್ಮದಿ ಆಗುತ್ತಿಲ್ಲ ಹಣವನ್ನು ಉಳಿಸುವುದಕ್ಕೆ ಆಗುತ್ತಿಲ್ಲ ಎನ್ನುವುದಾದರೆ ದೇವರ ಕೋಣೆಯಲ್ಲಿ ತಪ್ಪದೇ ಈ ವಸ್ತುಗಳನ್ನು ಇಡೀ ಅನೇಕ ಬದಲಾವಣೆಗಳನ್ನು ನೀವು ನೋಡಬಹುದು. ಯಾವ ವಿಧವಾದ ವಸ್ತುಗಳ ನೀಡಬೇಕು ಅದರಿಂದ ಏನಾಗುತ್ತದೆ ಎಂಬುದನ್ನು ಈ ಒಂದು ಸಂಚಿಕೆಯಲ್ಲಿ ನಾನು … Read more

ಆಷಾಡ ಮುಗಿಯುವಷ್ಟರಲ್ಲಿ 5ರಾಶಿಯವರಿಗೆ ಕಾಲಿಟ್ಟಲೆಲ್ಲ ದುಡ್ಡೇ ದುಡ್ಡು ಚಾಮುಂಡೇಶ್ವರಿ ಕೃಪೆ!ಗುರುಬಲ 

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಆಷಾಢ ಮಾಸ ಪ್ರಾರಂಭವಾಗಿದೆ ಆಷಾಢ ಮಾಸ ಮುಗಿಯುವಷ್ಟರಲ್ಲಿ ಐದು ರಾಶಿ ಅವರಿಗೆ ತಾಯಿ ಚಾಮುಂಡೇಶ್ವರಿ ದೇವಿಯ ಕೃಪೆಯಿಂದಾಗಿ ಇವರ ಜೀವನವೇ ಬದಲಾಗುತ್ತದೆ, ಹಾಗಾದರೆ ಅಂತಹ ಅದೃಷ್ಟ ರಾಶಿಗಳು ಯಾವುದು ಹಾಗೆ ಅವುಗಳಿಗೆ ಯಾವೆಲ್ಲ ಲಾಭಗಳು ಸಿಗಲಿದೆ ಎನ್ನುವುದನ್ನು ಈ ಸಂಚಿಕೆಯಲ್ಲಿ ತಿಳಿದುಕೊಳ್ಳೋಣ. ಆಷಾಢ ಮಾಸ ಮುಗಿಯುವಷ್ಟರಲ್ಲಿ ಈ ಐದು ರಾಶಿಯವರು ವ್ಯಾಪಾರದಲ್ಲಿ ಹೆಚ್ಚು ಲಾಭವನ್ನು ಪಡೆದುಕೊಳ್ಳುತ್ತಾರೆ, ಆರ್ಥಿಕವಾಗಿ ಇವರು ತುಂಬಾನೇ ಬಲಿಷ್ಠರಾಗಿರುತ್ತಾರೆ, ಆದಾಯದ ಹರಿವು ಕೂಡ ಹೆಚ್ಚಾಗಿರುತ್ತದೆ, ನಿಮ್ಮ ಮನೆಯಲ್ಲಿ … Read more

ಮಹಿಳೆಯರೇ ಈ ಲೇಖನವನ್ನು ತಪ್ಪದೇ ಓದಿರಿ

ಮಹಿಳೆಯರೇ ಈ ಲೇಖನವನ್ನು ತಪ್ಪದೇ ಓದಿರಿ. ಪೀರಿಯಡ್ಸ್ ಸಮಯದಲ್ಲಿ ಮನೆಯಿಂದ ಹೊರಗೆ ಇರಬೇಕಾ? ಮನೆ ಒಳಗೆ ಇದ್ದರೆ ಅದು ಮನಗೆ ತೊಂದರೆನಾ ಅನಿಷ್ಟನಾ ಮನೆಗೆ ಆಗಿ ಬರೋದಿಲ್ವಾ? :- ಆಗಿನ ಕಾಲದಲ್ಲಿ ಹೆಣ್ಣು ಮಕ್ಕಳು ಬಹಳ ಕೆಲಸ ಮಾಡುತ್ತಿದ್ದರು. ಮುಟ್ಟಿನ ಸಮಯದಲ್ಲಿ ಹೆಂಗಸರು ಮನೆ ಒಳಗೆ ಇದ್ದರೆ ಏನಾದರೂ ಕೆಲಸ ಮಾಡುತ್ತಾರೆ ಎಂದು ಅವರನ್ನು ಹೊರಗಡೆ ಪ್ರತ್ಯೇಕವಾಗಿ ಸ್ಥಳ ಮಾಡಿ ಅಲ್ಲಿ ಪ್ರತ್ಯೇಕ ಚಾಪೆ ದಿಂಬು ತಟ್ಟೆ ಚೊಂಬು ಎಲ್ಲವೂ ಕೊಡುತ್ತಿದ್ದರು. ಕಾರಣ ಇಷ್ಟೇ ಪ್ರಶಾಂತವಾಗಿ ಇದ್ದು, … Read more

ಆರೋಗ್ಯವಾಗಿರಲು 20 ನಿಯಮಗಳು:

ಆರೋಗ್ಯವಾಗಿರಲು 20 ನಿಯಮಗಳು: ಬೆಳಿಗ್ಗೆ ಬೇಗನೇ ಏಳುವುದು ಒಳ್ಳೆಯ ಅಭ್ಯಾಸ. ಸೂರ್ಯ ಉದಯಿಸುವ ಮುನ್ನ ನೀವು ಪ್ರತಿದಿನ ಬೆಳಿಗ್ಗೆ ಏಳಬೇಕು. ಬೆಳಗಿನ ವಾತಾವರಣವನ್ನು ಅಮೃತವೆಂದು ಪರಿಗಣಿಸಲಾಗುತ್ತದೆ. ಬೆಳಿಗ್ಗೆ 5 ರಿಂದ 6ರ ನಡುವೆ ಎದ್ದರೆ ದೇಹ ಮತ್ತು ಮನಸ್ಸು ಎರಡೂ ಫಿಟ್ ಆಗಿರುತ್ತದೆ. ವಾಕಿಂಗ್, ವ್ಯಾಯಾಮ ಮತ್ತು ಧ್ಯಾನಕ್ಕೆ ಬೆಳಗಿನ ಸಮಯ ತುಂಬಾ ಉಪಯುಕ್ತವಾಗಿದೆ. ವಿದ್ಯಾರ್ಥಿಗಳಿಗೆ ಓದಲು ಇದು ಅತ್ಯುತ್ತಮ ಸಮಯ. ನಿದ್ರೆ:- ನಿದ್ರೆಯ ಕೊರತೆಯಿಂದಾಗಿ ಅನೇಕ ರೋಗಗಳು ಸಂಭವಿಸುತ್ತವೆ. ನಿದ್ರೆ ಇಲ್ಲದಿದ್ದರೇ ಇಡೀ ದಿನ ವ್ಯರ್ಥವಾಗುತ್ತದೆ. … Read more

ಮನುಷ್ಯರು ಕಣ್ಣು ಬಿದ್ದರೆ ಮರೆವೇ ಮುರಿಯುತ್ತಂತೆ

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಮನುಷ್ಯರು ಕಣ್ಣು ಬಿದ್ದರೆ ಮರೆವೇ ಮುರಿಯುತ್ತಂತೆ, ಜೊತೆಯಲ್ಲಿ ಇದ್ದು ಕೆಟ್ಟದ್ದಾಗಲಿ ಎಂದು ಬಯಸುವ ಜನರು ತುಂಬಾ ಇದ್ದಾರೆ. ಮಾತಲ್ಲಿ ಬಣ್ಣ ಮನಸಲ್ಲಿ ಸುಣ್ಣ ಇಟ್ಟುಕೊಂಡಿರುವ ಜನರಿದ್ದಾರೆ ಎಚ್ಚರಿಕೆ . ಇಂಥವರ ದೃಷ್ಟಿ ಬಿದ್ದಾಗ ಮನುಷ್ಯ ಮಾನಸಿಕವಾಗಿ ದೈಹಿಕವಾಗಿ ಕುಗ್ಗಿ ಹೋಗುತ್ತಾನೆ, ಮುಖದಲ್ಲಿ ತೇಜಸ್ಸು ಚೈತನ್ಯ ಎರಡು ಇರುವುದಿಲ್ಲ. ಅವುಗಳನ್ನು ಮತ್ತೆ ಮರಳಿ ತರಬೇಕು ಅಂದರೆ ದೃಷ್ಟಿ ತೆಗೆಯೋದು ಅವಶ್ಯಕ.ದೃಷ್ಟಿಯಲ್ಲಿ ನಾಲ್ಕು ವಿಧವಾಗಿರುತ್ತದೆ. 1) ಕಣ್ಣಿನ ದೃಷ್ಟಿ 2) ನರದೋಷ 3) … Read more

ಆಷಾಡ ಮಾಸದಲ್ಲಿ 3 ಕೆಲಸ ಮಾಡಬಾರದು ಘೋರ ಭಯಂಕರ ಪಾಪ ಅಂಟುತ್ತೆ

ನಮಸ್ಕಾರ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ ಆಷಾಢ ತಿಂಗಳಂದರೆ ಸಾಕು ಅದು ಮಳೆಗಾಲ ದಿನವೆಂದೆ ಹೆಸರುವಾಸಿ ಆದರೆ ಈ ಆಷಾಡ ಮಾಸದಲ್ಲಿ ಮದುವೆ ಗೃಹಪ್ರವೇಶ, ವಾಹನಕೊಳ್ಳುವುದು, ಜಮೀನು ಕೊಳ್ಳುವುದು ಅಥವಾ ಇನ್ಯಾವುದೇ ಹೊಸ ಕಾರ್ಯಕ್ಕೆ ಕೈ ಹಾಕುವುದೇ ಬೇಡ ಅಂತ ಶಾಸ್ತ್ರಗಳು ಹೇಳುತ್ತವೆ ಹಾಗಂತ ಆಶಾಡ ಮಾಸ ಅಶುಭ ತರುವಂತ ದಿನಗಳು ಮಾತ್ರ ಅಂತ ಅಂದುಕೊಳ್ಳಬೇಡಿ, ಈ ಬಾರಿಯ ಆಷಾಡ ಮಾಸ ಬ್ರಹ್ಮ ಯೋಗದೊಂದಿಗೆ ಆರಂಭವಾದ ಮಾಸವಾಗಿದೆ. ಇದೇ ಮಾಸದಲ್ಲಿ ಗುರುಪೂರ್ಣಿಮೆ ಮತ್ತು ಗುಪ್ತನವರಾತ್ರಿಯು ಬಂದಿದೆ ಇದರ ಜೊತೆಗೆ … Read more

ನಮ್ಮ ಹಿರಿಯರು ನಮಗೆ ಬೇಕಾದಂತಹ ಒಂದು ಅನುಭವದ ಮಾತು

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ನಮ್ಮ ಹಿರಿಯರು ನಮಗೆ ಬೇಕಾದಂತಹ ಒಂದು ಅನುಭವದ ಮಾತುಗಳನ್ನ ಹೇಳಿದ್ದಾರೆ ಅದೇನೆಂದು ತಿಳಿದುಕೊಳ್ಳೋಣ. 1)ಮಂಗಳವಾರ ತವರಿಂದ ಮಗಳು ಗಂಡನ ಮನೆಗೆ ಹೋಗುವುದು ಬೇಡ. 2) ಶುಕ್ರವಾರ ಸೊಸೆಯನ್ನು ತವರಿಗೆ ಕಳಿಸುವುದು ಬೇಡ. 3) ಇಡೀ ಕುಂಬಳಕಾಯಿಯನ್ನು ಮನೆಗೆ ತರಬೇಡ. 4) ಮನೆಯಲ್ಲಿ ಉಗುರುಗಳನ್ನು ಕತ್ತರಿಸಬೇಡ. 5) ಮಧ್ಯಾಹ್ನದ ಹೊತ್ತು ತುಳಸಿಯನ್ನು ಕೊಯ್ಯಬೇಡ.6) ಹೊತ್ತು ಮುಳುಗಿದ ಮೇಲೆ ಕಸಗುಡಿಸಬೇಡ ತಲೆ ಬಾಚಬೇಡ. 7) ಸಾಯಂಕಾಲದ ಹೊತ್ತು ಉಪ್ಪು ಮತ್ತು ಮೊಸರು ಸಾಲ … Read more

ಆಗಸ್ಟ್1ನೇ ತಾರೀಕಿನಿಂದ 5ರಾಶಿಯವರಿಗೆ ಮುಕ್ಕಣೇಶ್ವರನ ಕೃಪೆ ಗುರುಬಲ ರಾಜಯೋಗ ನಿಮ್ಮ ಕನಸು ನನಸು

ಸ್ನೇಹಿತರಿ ನಮಸ್ಕಾರ ಇವತ್ತಿನ ಸಂಚಿಕೆಯಲ್ಲಿ ಆಗಸ್ಟ್ ಒಂದನೇ ತಾರೀಖಿನಿಂದ ಐದು ರಾಶಿಯವರಿಗೆ ಮುಖಂಡೇಶ್ವರನ ಕೃಪೆಯಿಂದ ಗುರುಬಲ ಮತ್ತು ರಾಜಯೋಗ ಶುರುವಾಗುತ್ತದೆ ನಿಮ್ಮ ಕನಸು ನನಸಾಗುತ್ತದೆ ಹಾಗಾಗಿ ಅದೃಷ್ಟವಂತ ರಾಶಿಗಳು ಯಾವುದು ಹಾಗೂ ಯಾವ ರಾಶಿಗೆ ಧನ ಲಾಭ ಸಿಗುತ್ತದೆ ಎಂದು ತಿಳಿದುಕೊಳ್ಳೋಣ. ಈ ರಾಶಿಯವರಿಗೆ ಆದಷ್ಟು ಒಂದನೇ ತಾರೀಕಿನಿಂದ ಹೆಚ್ಚಿನ ಲಾಭವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಹಾಗೂ ಆರ್ಥಿಕವಾಗಿ ತುಂಬಾನೇ ಬಲಿಷ್ಠರಾಗಿರುತ್ತೀರಾ ಆದಾಯ ಕೂಡ ಹೆಚ್ಚಾಗುತ್ತದೆ. ನಿಮ್ಮ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಹೆಚ್ಚಾಗುತ್ತದೆ ನೀವು ಯಾವುದೇ ಕೆಲಸವನ್ನು … Read more

ಇಂತವರು ಎಂದಿಗೂ ಧನವಂತರು ಆಗಲ್ಲ

ನಮಸ್ಕಾರ ಸ್ನೇಹಿತರೇ ನಮ್ಮಲ್ಲಿ ಬಹಳಷ್ಟು ಜನ ನಿದ್ದೆಯನ್ನು ಬಹಳ ಇಷ್ಟ ಪಡುತ್ತಾರೆ ಇನ್ನು ಕೆಲವರು ಜೀವನದಲ್ಲಿ ಕೇವಲ ಮಲಗುವುದನ್ನು ಮಾತ್ರ ಇಷ್ಟಪಡುವುದುಂಟು ಶ ರೀರಕ್ಕೆ ವಿಶ್ರಾಂತಿ ಅಗತ್ಯ ಅದಕ್ಕೆ ನಿದ್ದೆ ಒಂದೇ ಮಾರ್ಗ ಆದರೆ ಕೆಲವರು ಬಹಳಷ್ಟು ನಿದ್ರೆ ಹೋದರೆ ಕೆಲವರಿಗೆ ನಿದ್ರೆ ಬರದ ಕಾರಣ ನಿದ್ರೆ ಮಾಡುವುದಿಲ್ಲ ಹಾಗೆ ಬಹಳಷ್ಟು ಜನ ನಿದ್ರೆ ಮಾಡುವುದೇ ಅಲ್ಲದೆ ಹಗಲು ಇರುಳು ಎನದೆ ನಿದ್ದೆ ಮಾಡುತ್ತಲೇ ಇರುತ್ತಾರೆ ಅಂತವರು ಸಹಜವಾಗಿ ಸೋಮಾರಿಗಳು ಎಂದು ಹೆಸರಾಗುತ್ತಾರೆ ಯಾಕೆ ಅಂದರೆ ಇಂಥವರಿಗೆ … Read more