ಅದೃಷ್ಟದ ಬಾಗಿಲು ತೆಗೆಯುವ 11 ಸಂಕೇತಗಳ ಬಗ್ಗೆ

ನಮಸ್ಕಾರ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ ಅದೃಷ್ಟದ ಬಾಗಿಲು ತೆಗೆಯುವ 11 ಸಂಕೇತಗಳ ಬಗ್ಗೆ ನೋಡೋಣ ಬನ್ನಿ ಕನಸಿನಲ್ಲಿ ಪೂರ್ವಜರು ನಗುವುದನ್ನು ನೋಡುವುದು ದಾರಿಯಲ್ಲಿ ಹೋಗುವಾಗ ಕಬ್ಬು ತುಂಬಿದ ಟ್ರಾಲಿ ಕಾಣಿಸುವುದು ದಾರಿಯಲ್ಲಿ ಹೋಗುವಾಗ ನಿಮಗೆ ನಾಣ್ಯ ಅಥವಾ ಕುದುರೆಯ ಬೂಟು ಕಂಡು ಬಂದರೆ ಅದೃಷ್ಟದ ಸಂಕೇತ ಬೆಳಿಗ್ಗೆ ಏಳುತ್ತಲೇ ಮತ್ತು ದಾರಿಯಲ್ಲಿ ಹೋಗುವಾಗ ಹಾಲು ಮತ್ತು ಮೊಸರು ಕಾಣಿಸಿಕೊಳ್ಳುವುದು ಕೂಡ ಅದೃಷ್ಟದ ಸಂಕೇತ ಒಳ್ಳೆಯ ಕೆಲಸಕ್ಕೆ ಹೋಗುವಾಗ ನಿಮ್ಮ ಮುಂದೆ ನಾಯಿ ಕಾಣಿಸಿಕೊಳ್ಳುವುದು ಅಥವಾ ಮನೆಯ ಒಳಗಡೆ … Read more

ಯಾವಾಗಲೂ ಮನೆಯಲ್ಲಿ ಹಾಲು ಉಕ್ಕುತ್ತಿದ್ದರೆ ಅದರರ್ಥ ಏನು ಗೊತ್ತಾ?

ನಮಸ್ಕಾರ ಸ್ನೇಹಿತರೆ ಭಿನ್ನತೆಯಲ್ಲಿ ಐಕ್ಯತೆ ಸಾಧಿಸಿದೆ ನಮ್ಮ ದೇಶ ನಮ್ಮ ದೇಶದಲ್ಲಿ ಬಹಳಷ್ಟು ಆಚಾರ ವಿಚಾರಗಳು ಇದ್ದಂತೆ ಬಹಳಷ್ಟು ಸೆಂಟಿಮೆಂಟ್ ಗಳು ಕೂಡ ನಮ್ಮ ಜೀವನದಲ್ಲಿ ಹಾಸು ಹೊಕ್ಕಾಗಿವೆ ಸ್ಟವ್ ಮೇಲೆ ಹಾಲನ್ನು ಇಟ್ಟು ಆ ಕಡೆಯಿಂದ ಈ ಕಡೆ ಓಡಾಡುತ್ತಾ ಕೆಲಸ ಮಾಡುತ್ತಾ ಇರುವ ಮಹಿಳೆಯರು ಜಾಸ್ತಿ ಹಾಲು ನೋಡೋ ನೋಡುತ್ತಾ ಇದ್ದಂತೆ ಉಕ್ಕಿ ಹೋಗಿ ಬಿಟ್ಟಿರುತ್ತದೆ ಇದು ಪ್ರತಿನಿತ್ಯ ಜರುಗುವಂತಹ ಕೆಲಸ ಆದರೂ ಕೂಡ ವಿಷಯ ಮೀರಿ ಹೋಗಿ ಹಾಲು ಉಕ್ಕಿ ಹೋಗುವುದು ನಾವು … Read more

ಯಾವ ಕಾಯಿಲೆಗೆ ಯಾವ ಮನೆ ಮದ್ದನ್ನು ಬಳಸಿದರೆ ಸೂಕ್ತ

ನಮಸ್ಕಾರ ಸ್ನೇಹಿತರೇ ಇವತ್ತಿನ ಈ ಸಂಚಿಕೆಯಲ್ಲಿ ಯಾವ ಕಾಯಿಲೆಗೆ ಯಾವ ಮನೆ ಮದ್ದನ್ನು ಬಳಸಿದರೆ ಸೂಕ್ತ ಎನ್ನುವುದನ್ನು ನೋಡೋಣ ಬನ್ನಿ ಅಸ್ತಮಾ ಕಾಯಿಲೆಗೆ ತುಳಸಿ ಬಿಲ್ವಪತ್ರೆ ಬೆಳ್ಳುಳ್ಳಿ ಗರಿಕೆ ಶುಂಠಿಯನ್ನು ಬಳಸಿ ಸಕ್ಕರೆ ಕಾಯಿಲೆಗೆ ಬಿಲ್ವಪತ್ರೆ ತುಳಸಿ ಬೇವು ಕರಿಬೇವು ಹಾಗಲಕಾಯಿ ಅಮೃತ ಬಳ್ಳಿ ಗರಿಕೆ ಬಳಸಿ ಗ್ಯಾಸ್ಟ್ರಿಕ್ ಸಮಸ್ಯೆಗೆ ಬೂದ ಕುಂಬಳಕಾಯಿ ಶುಂಠಿ, ತುಳಸಿ ಗರಿಕೆ ಸೌತೆಕಾಯಿ ಮೂಲಂಗಿ ಉಪಯೋಗಿಸಿ ಅಜೀರ್ಣ ಸಮಸ್ಯೆಗೆ ಶುಂಠಿ ನಿಂಬೆ ಕರಿಬೇವು ಮೂಲಂಗಿ ಸೌತೆಕಾಯಿ ಈರುಳ್ಳಿ ಬಳಸಿ # ಬಿಪಿ … Read more

ಈ ವಿಷಯವನ್ನು ನೀವು ಸಮಯವನ್ನು ಮಾಡಿಕೊಂಡು ತಪ್ಪದೆ ಓದಿ ಇದು

ನಮಸ್ಕಾರ ಸ್ನೇಹಿತರೆ ಇವತ್ತು ನಾವು ಹೇಳುವ ಈ ವಿಷಯವನ್ನು ನೀವು ಸಮಯವನ್ನು ಮಾಡಿಕೊಂಡು ತಪ್ಪದೆ ಓದಿ ಇದು ನಿಮಗೆ ಪ್ರಯೋಜನ ಆಗಬಹುದು ಅವು ಯಾವುವು ಅಂತ ನೋಡೋಣ ಬನ್ನಿ 01. ಉಪ್ಪು ನೀರಿನಿಂದ ತಲೆ ಕೂದಲನ್ನು ತೊಳೆದರೆ ಹೇನುಗಳು ಸತ್ತು ಹೋಗುತ್ತವೆ 02. ಬೆಳಿಗ್ಗೆ ಎದ್ದು ಹಸಿರು ಹುಲ್ಲಿನ ಮೇಲೆ ಕುಳಿತುಕೊಂಡು ಜೋರಾಗಿ ಉಸಿರನ್ನು ಮೇಲೆ ಕೆಳಗೆ ತೆಗೆದುಕೊಳ್ಳುವುದರಿಂದ ಹೃದಯಕ್ಕೆ ಸಂಬಂಧಿಸಿದ ತೊಂದರೆಗಳು ಬರುವುದಿಲ್ಲ 03. ತಪ್ಪದೇ ಪ್ರತಿದಿನ ಬೆಳಿಗ್ಗೆ ತಿಂಡಿ ಜೊತೆ ಮೊಸರನ್ನು ಸೇರಿಸಿ ಹೀಗೆ … Read more

ನಿಮ್ಮ ಜೀವನದ ಎಲ್ಲಾ ಸಮಸ್ಯೆಗಳಿಗೂ ಜ್ಯೋತಿಷ್ಯ ಪರಿಹಾರಗಳು

ನಮಸ್ಕಾರ ಸ್ನೇಹಿತರೆ ಜ್ಯೋತಿಷ್ಯವೂ ಗ್ರಹಗಳು ನಮ್ಮ ಜೀವನವನ್ನು ಆಳುತ್ತವೇ ಅಂತ ಹೇಳುತ್ತದೆ ಗ್ರಹಗಳ ಸ್ಥಾನದಲ್ಲಿ ಬದಲಾವಣೆ ಆದಾಗ ಜೀವನದಲ್ಲಿ ಅನೇಕ ಸಮಸ್ಯೆಗಳು ಎದುರಾಗುತ್ತವೆ ಇದನ್ನೆಲ್ಲವನ್ನು ನಿವಾರಿಸುವುದಕ್ಕೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಏನು ಮಾಡಬೇಕು ಯಾವ ಯಾವ ಸಮಸ್ಯೆಗಳಿಗೆ ಯಾವ ರೀತಿ ಪರಿಹಾರವನ್ನು ಒದಗಿಸಿಕೊಳ್ಳಬೇಕು ಎನ್ನುವುದನ್ನು ನೋಡೋಣ ಬನ್ನಿ ಮನುಷ್ಯ ಎಷ್ಟೇ ಶ್ರೀಮಂತರಾಗಿರಲಿ ಬಡವ ಹಣ ಇರಲಿ ಅಥವಾ ಇಲ್ಲದೇ ಇರಲಿ ಸಮಸ್ಯೆಗಳು ಜೀವನದಲ್ಲಿ ಬಂದೇ ಬರುತ್ತವೆ ಅದು ಯಾವುದೇ ರೀತಿಯಲ್ಲಿ ಆಗಿರಬಹುದು ವೃತ್ತಿ ಆರೋಗ್ಯ ಈ ರೀತಿ … Read more

ಈ 3 ಜನರಿಗೆ ಯಾವತ್ತೂ ಸಹಾಯ ಮಾಡಬೇಡಿ

ನಮಸ್ಕಾರ ಸ್ನೇಹಿತರೆ ಚಾಣಕ್ಯ ನೀತಿ ಆಚಾರ್ಯ ಚಾಣಕ್ಯರಿಂದ ರಚಿಸಲಾದ ಒಂದು ಅದ್ಭುತವಾದ ನೀತಿ ಗ್ರಂಥವಾಗಿದ್ದು ಇದರಲ್ಲಿ ಮನುಷ್ಯನ ಜೀವನವನ್ನು ಸುಖಮಯ ಹಾಗೂ ಸಫಲವನ್ನಾಗಿಸಲು ತುಂಬಾನೇ ಉಪಯೋಗವಾಗುವ ವಿಷಯಗಳನ್ನು ತಿಳಿಸಿದ್ದಾರೆ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಆಚಾರ್ಯ ಚಾಣಕ್ಯರ ತುಂಬಾನೇ ಉಪಯುಕ್ತವಾದ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ ಆಚಾರ್ಯ ಚಾಣಕ್ಯರು ಹೇಳುವ ಪ್ರಕಾರ ಈ ಮೂರು ಪ್ರಕಾರದ ವ್ಯಕ್ತಿಗಳಿಗೆ ಯಾವುದೇ ಕಾರಣಕ್ಕೂ ಯಾವತ್ತಿಗೂ ಸಹಾಯವನ್ನು ಮಾಡಬಾರದು ಇಂಥವರಿಂದ ಮನುಷ್ಯರಿಗೆ ಕೇವಲ ನಷ್ಟವೇ ಆಗುತ್ತದೆ ಹಾಗಾದರೆ ಅಂತಹ ಮೂರು ಪ್ರಕಾರದ ವ್ಯಕ್ತಿಗಳು … Read more

ಇಂದಿನ ಮದ್ಯರಾತ್ರಿಯಿಂದ 2060 ರವರೆಗೂ 6 ರಾಶಿಯವರಿಗೆ ಬಾರಿ ಅದೃಷ್ಟ ಗುರುಬಲ ಶುಕ್ರದೆಸೆ ನೀವೇ ಆಗರ್ಭ ಶ್ರೀಮಂತರು

ನಮಸ್ಕಾರ ಸ್ನೇಹಿತರೆ ಇಂದು ಏಪ್ರಿಲ್ 26 ನೇ ತಾರೀಕು ಬಹಳ ವಿಶೇಷವಾದ ಇಂದಿನ ಮಧ್ಯರಾತ್ರಿ ಇಂದ ಮುಂದಿನ ಎರಡು ಸಾವಿರದ ಅರುವತ್ತರವರೆಗೂ ಕೂಡ ಈ 6ರಾಶಿಯವರಿಗೆ ಬಾರಿ ಶ್ರೀಮಂತರಾಗುವ ಯೋಗವಿದೆ ಆಗರ್ಬ ಶ್ರೀಮಂತರಾಗುತ್ತಾರೆ ಅಂತಾನೆ ಹೇಳಬಹುದು ಇಂದಿನ ಮಧ್ಯರಾತ್ರಿಯಿಂದ ಭಾರಿ ಅದೃಷ್ಟ ಹಾಗೂ ಗುರ ಬಲ ಶುರುವಾಗುತ್ತಿದೆ ರಾಶಿಯವರು ಮಹಾಶಿವನ ಕೃಪೆಯಿಂದ ಮುಂದಿನ ದಿನಗಳಲ್ಲಿ ಅಂದರೆ 2050ರವರೆಗೂ ಕೂಡ ಈ ರಾಶಿಯವರಿಗೆ ಶ್ರೀಮಂತಿಕೆಯನ್ನು ಅನುಭವಿಸುತ್ತಾರೆ ಅಂತ ಹೇಳಬಹುದು ಈ ರಾಶಿಯ ಜನರು ಯಾವುದೇ ಒಂದು ಕೆಲಸವನ್ನು ಮಾಡಿದರು … Read more

ಕೋಟಿ ಸಾಲ ಇದ್ದರೂ ತೀರುತ್ತದೆ ಯಾವುದಾದರೂ ಒಂದು ದಿನ ಆಂಜನೇಯ ಸ್ವಾಮಿಯ ದೇವಾಲಯದಲ್ಲಿ ಅರ್ಪಿಸಿ ಈ 1 ವಸ್ತು

ನಮಸ್ಕಾರ ಸ್ನೇಹಿತರೆ ಹಲವಾರು ಜನರ ಜೀವನದಲ್ಲಿ ಸಾಲದ ಸಮಸ್ಯೆಗಳು ಹೇಗೆ ಹೆಚ್ಚಾಗಿರುತ್ತವೆ ಅಂದರೆ ಬೇಡ ಅಂದರು ಸರಿ ಆ ಸಮಸ್ಯೆಯಿಂದ ಆಚೆ ಬರಲು ಆಗುತ್ತಾ ಇರುವುದಿಲ್ಲ ಈ ರೀತಿ ಒಂದು ಮಾತು ಇದೆ ಸಾಲಕ್ಕಿಂತ ದೊಡ್ಡದಾದ ಶತ್ರು ಹಾಗೂ ದುಃಖ ಯಾವುದು ಇಲ್ಲ ಅಂತ ಯಾಕೆ ಅಂದರೆ ಯಾವ ವ್ಯಕ್ತಿಯ ಜೀವನದಲ್ಲಿ ಸಾಲದ ಸಮಸ್ಯೆ ಇರುತ್ತವೆಯೋ ವ್ಯಕ್ತಿ ಬೇಡ ಆದರೂ ಕೂಡ 24 ಗಂಟೆ ದುಃಖದಲ್ಲಿ ಮುಳುಗಿರುತ್ತಾನೆ ಇದೇ ಸಮಸ್ಯೆ ಅವರ ಜೀವನದಲ್ಲಿ ದುರ್ಭಾಗ್ಯಕ್ಕೂ ಕೂಡ ಕಾರಣವಾಗುತ್ತದೆ … Read more

ರಸ್ತೆಯಲ್ಲಿ ಹೋಗುವಾಗ ಈ ವಸ್ತು ಸಿಕ್ಕರೆ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಿ ಜೀವನವೇ ಬದಲಾಗುತ್ತದೆ

ನಮಸ್ಕಾರ ಸ್ನೇಹಿತರೆ ರಸ್ತೆಯಲ್ಲಿ ನೀವು ಹೋಗುವಾಗ ಈ ವಸ್ತು ಸಿಕ್ಕರೆ ನಿಮ್ಮ ದಿಷಯೇ ಬದಲಾಗಿ ನೂರಕ್ಕೆ ನೂರು ಪ್ರತಿಶತ ನೀವು ಕೋಟ್ಯಾಧಿಪತಿಗಳಾಗುವುದು ಖಚಿತ ಸಾಮಾನ್ಯವಾಗಿ ನಾವು ಎಲ್ಲಿಗಾದರೂ ಹೋಗುವಾಗ ರಸ್ತೆಯ ಮೇಲೆ ಯಾವುದಾದರೂ ಒಂದು ವಸ್ತು ಕಾಣಿಸಿದರೆ ಸಾಕು ಅದು ಬೆಲೆಬಾಳುವ ವಸ್ತು ಆಗಿದ್ದರೆ ಅದನ್ನು ತಕ್ಷಣವೇ ಕೈಯಿಂದ ತೆಗೆದುಕೊಂಡು ನೋಡುತ್ತೇವೆ ಅದರಲ್ಲೂ ಹಣ ನಾಣ್ಯ ಹಾಗೂ ನೋಟುಗಳು ಕಾಣಿಸಿದರೆ ನಮ್ಮ ಮನಸ್ಸಿಗೆ ಏನೋ ಗೊತ್ತಿಲ್ಲದ ಆನಂದ ಹಾಗೂ ಸಂತೋಷ ಕೂಡ ಬರುತ್ತದೆ ಇದು ಯಾವುದಕ್ಕೂ ಒಂದು … Read more

ಜುಲೈ 12 ಬುಧವಾರ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಕುಬೇರದೇವನ ಕೃಪೆಯಿಂದ ಗುರುಬಲ

ನಮಸ್ಕಾರ ಸ್ನೇಹಿತರೇ ಇಂದು ಜುಲೈ 12ನೇ ತಾರೀಕು ಬಹಳ ವಿಶೇಷವಾದ ಬುಧವಾರ ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಭಾರಿ ಅದೃಷ್ಟ ಹಾಗೂ ರಾಜಯೋಗ ಶುರುವಾಗುತ್ತಿದೆ ಇವರ ಮನೆಯಲ್ಲಿ ದುಡ್ಡಿನ ಆಗಮನ ಆಗುತ್ತದೆ ಹಲವಾರು ಮೂಲಗಳಿಂದ ಆದಾಯ ಎನ್ನುವುದು ಹರಿದು ಬರುತ್ತದೆ ಸ್ನೇಹಿತರೆ ಹಾಗಾದರೆ ಇಂದಿನಿಂದ ಯಾವೆಲ್ಲ ರಾಶಿಯವರಿಗೆ ಯಾವೆಲ್ಲ ಅದೃಷ್ಟದ ಫಲಗಳು ಸಿಗುತ್ತವೆ ಎನ್ನುವುದನ್ನು ಇವತ್ತಿನ ಈ ಸಂಚಿಕೆಯಲ್ಲಿ ನೋಡೋಣ ಬನ್ನಿ ಅದಕ್ಕೂ ಮೊದಲು ನಮ್ಮ ಈ ಪೇಜ್ ಅನ್ನು ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು … Read more