ಜುಲೈ 17 ಭಯಂಕರ ಭೀಮನ ಅಮವಾಸೆ ಇರುವುದರಿಂದ 6ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ

ನಮಸ್ಕಾರ ಸ್ನೇಹಿತರೆ ಇಂದು ಬಹಳ ವಿಶೇಷವಾದ ಸೋಮವಾರ ಜುಲೈ 17 ನೇ ತಾರೀಕು ಹಾಗೂ ಇಂದು ಭಯಂಕರವಾದ ಭೀಮನ ಅಮಾವಾಸ್ಯೆ ಇರುವುದರಿಂದ ಈ ಕೆಲವೊಂದು ರಾಶಿಯವರಿಗೆ ಬಾರಿ ಅದೃಷ್ಟ ಹಾಗೂ ಈ ರಾಶಿಯವರ ಮನೆಯಲ್ಲಿ ದುಡ್ಡಿನ ಸುರಿಮಳೆ ಸುರಿಯುತ್ತದೆ ಈ ರಾಶಿಯವರಿಗೆ ಮಂಜುನಾಥ ಸ್ವಾಮಿಯ ಸಂಪೂರ್ಣ ಆಶೀರ್ವಾದ ದೊರೆಯುತ್ತದೆ ಹಾಗೂ ಈ ರಾಶಿಯವರ ಮನೆಯಲ್ಲಿ ದುಡ್ಡಿನ ಆಗಮನ ಆಗುವುದಿಲ್ಲ ಇವರು ಮುಂದಿನ ಒಂದು ತಿಂಗಳಲ್ಲಿ ಆಗರ್ಭ ಶ್ರೀಮಂತಿಕೆಯನ್ನು ಪಡೆದುಕೊಳ್ಳುತ್ತಾರೆ ಹಾಗೂ ಇವರಿಗೆ ಮಂಜುನಾಥ ಸ್ವಾಮಿಯ ಕೃಪಾಕಟಾಕ್ಷ ದೊರೆಯುತ್ತಾ … Read more

ವೃಶ್ಚಿಕ ರಾಶಿ ಜುಲೈ ಮಾಸ ಭವಿಷ್ಯ

ನಮಸ್ಕಾರ ಸ್ನೇಹಿತರೆ ವೃಶ್ಚಿಕ ರಾಶಿಯ ಜುಲೈ ತಿಂಗಳ ಮಾಸ ಭವಿಷ್ಯವನ್ನು ಹೇಳುವ ಇವತ್ತಿನ ಈ ಸಂಚಿಕೆಗೆ ನಿಮಗೆಲ್ಲರಿಗೂ ಸ್ವಾಗತ ನಿಮಗೆ ಈ ತಿಂಗಳಲ್ಲಿ ಸ್ವಲ್ಪ ಸ್ಲೋನೆಸ್ ಇದೆ ದುಡ್ಡು ಬರುವುದು ನಿಧಾನ ಆಗಬಹುದು ದುಡ್ಡು ಬರುವುದಕ್ಕೆ ಸೋರ್ಸ್ ಅಂದರೆ ನಮ್ಮ ಎನರ್ಜಿ ನಮ್ಮ ಉತ್ಸಾಹ ಇದು ನಾವು ವರ್ಕ್ ಮಾಡಿ ದುಡ್ಡನ್ನು ಸಂಪಾದಿಸಬೇಕಾಗುತ್ತದೆ ನಿಮ್ಮ ಕೆಲಸದಲ್ಲಿ ಸ್ವಲ್ಪ ನಿಧಾನಗತಿ ಸಾಗುತ್ತದೆ ಇದು ನಿಮಗೆ ಬಹಳಷ್ಟು ವಿಚಾರಗಳಲ್ಲಿ ತೊಂದರೆ ಮಾಡುವ ಸಾಧ್ಯತೆ ಇರುತ್ತದೆ ಕೆಲವು ವ್ಯಕ್ತಿಗಳು ಲೈಫಿನಲ್ಲಿ ಎಷ್ಟೇ … Read more

ಕೀಲು ಮೊಣಕಾಲು ಸೊಂಟನೋವು ಇದ್ದು ನಡೆಯಲು ಆಗದೆ ಇದ್ದವರನ್ನು ಕೂಡ ಓಡುವಂತೆ ಮಾಡುವ ಅದ್ಭುತ ಮನೆಮದ್ದು

ನಮಸ್ಕಾರ ಸ್ನೇಹಿತರೆ ನಡೆಯುವುದಕ್ಕೆ ಆಗದಿದ್ದವರು ಓಡುವುದಕ್ಕೆ ಶುರು ಮಾಡುತ್ತಾರೆ ಎಂತಹ ಅದ್ಭುತವಾದ ಮನೆಮದ್ದು ಇದಾಗಿದೆ ಗೊತ್ತಾ ಒಂದು ಸಾರಿ ತೆಗೆದುಕೊಂಡರೆ ಸಾಕು ನಿಮಗೆ ಗೊತ್ತಾಗುತ್ತದೆ ಎಷ್ಟು ಎನರ್ಜಿ ಬರುತ್ತದೆ ಅಂತ ನಿಮ್ಮ ಕೈಕಾಲುಗಳಿಗೆ ಶಕ್ತಿ ಬರುತ್ತದೆ ಅಂತ ಮಂಡಿ ನೋವು ಕೈಕಾಲುಗಳಲ್ಲಿ ನೋವು, ಕೀಲುಗಳಲ್ಲಿ ನೋವು ಸೊಂಟ ನೋವು ಬರ್ತಾ ಇದ್ದರೆ ವಿಪರೀತವಾದ ಬುಜದ ನೋವು ಕುತ್ತಿಗೆ ನೋವು ಸೊಂಟದಿಂದ ಕಾಲಿನವರೆಗೆ ಸೆಳೆತ ಬರುತ್ತಾ ಇದ್ದರೂ ಕೂಡ ತಪ್ಪದೇ ಈ ಮನೆಮದ್ದನ್ನು ಒಂದು ವಾರ ತೆಗೆದುಕೊಂಡರೆ ಸಾಕು … Read more

ಈ 7 ಲಕ್ಷಣಗಳಿಂದಲೇ ತಿಳಿಯುತ್ತದೆ ಶನಿದೇವರು ತುಂಬಾನೇ ಸಿಟ್ಟಾಗಿದ್ದಾರೆ ಅಂತಾ

ನಮಸ್ಕಾರ ಸ್ನೇಹಿತರೇ ಶನಿದೇವನು ಇವನು ನ್ಯಾಯದ ದೇವರಾಗಿದ್ದಾನೆ ಇವನು ಜಗತ್ತಿನಲ್ಲಿರುವ ಎಲ್ಲಾ ಜೀವರಾಶಿಗಳಿಗೆ ಅವರ ಕರ್ಮದ ಅನುಸಾರವಾಗಿ ದಂಡವನ್ನು ಕೊಡುತ್ತಾರೆ ಫಲವನ್ನು ಕೊಡುತ್ತಾರೆ ಇವರು ಸೂರ್ಯದೇವ ಹಾಗೂ ಛಾಯಾದೇವಿಯ ಪುತ್ರರಾಗಿದ್ದಾರೆ ನವಗ್ರಹಗಳಲ್ಲಿ ಶನಿಯು ಒಂದು ಯಾವ ರೀತಿಯ ಗ್ರಹ ಆಗಿದೆ ಅಂದರೆ ಎಲ್ಲಕ್ಕಿಂತ ಕ್ರೂರ ಹಾಗೂ ಉಗ್ರ ಅಂತ ತಿಳಿಯಲಾಗಿದೆ ಹಿಂದೂ ಧರ್ಮದಲ್ಲಿ ಶನಿವಾರವೂ ಶನಿ ದೇವರಿಗೆ ಸಮರ್ಪಿತವಾಗಿದೆ ಇದೇ ಒಂದು ಕಾರಣದಿಂದ ಪ್ರಾಚೀನ ಕಾಲದಿಂದಲೂ ಋಷಿಮುನಿಗಳು ಶನಿವಾರದ ದಿನ ಶನಿ ದೇವರ ಪೂಜೆ ಆರಾಧನೆಗಳನ್ನು ಮಾಡುತ್ತಾ … Read more

ಧನು ರಾಶಿ ರಹಸ್ಯ

ನಮಸ್ಕಾರ ಸ್ನೇಹಿತರೆ ಧನು ರಾಶಿಯ ರಹಸ್ಯವನ್ನು ತಿಳಿಸಿ ಕೊಡುವ ಇವತ್ತಿನ ಈ ಸಂಚಿಕೆಗೆ ನಿಮಗೆಲ್ಲರಿಗೂ ಸ್ವಾಗತ ಇದು ರಾಶಿ ಚಕ್ರದ ಒಂಬತ್ತನೇ ರಾಶಿ ಮೂಲ ನಕ್ಷತ್ರ ಹಾಗೂ ಪೂರ್ವಾಷಾಡ ನಕ್ಷತ್ರದ ನಾಲ್ಕು ಪಾದಗಳು ಮತ್ತು ಉತ್ತರಾಷಾಡ ನಕ್ಷತ್ರದ ಒಂದು ಪಾದ ಈ ರಾಶಿಗೆ ಸೇರುತ್ತದೆ ಈ ನಕ್ಷತ್ರದ ಚಿಹ್ನೆ ಅರ್ಧ ಮನುಷ್ಯ ಹಾಗೂ ಅರ್ಧ ಕುದುರೆಯ ಚಿತ್ರವನ್ನು ಹೊಂದಿರುತ್ತದೆ ಹಾಗೆ ಕೈಯಲ್ಲಿ ಬಿಲ್ಲು ಬಾಣವನ್ನು ಹೊಂದಿರುವ ಚಿನ್ಹೆಯನ್ನು ಈ ರಾಶಿಯವರು ಹೊಂದಿರುತ್ತಾರೆ ಇವರ ಕಣ್ಣುಗಳಲ್ಲಿ ಬಹಳ ಸ್ಪಷ್ಟತೆ … Read more

ಜೀವನದ 10 ಕಹಿ ಸತ್ಯ

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಜೀವನದ ಹತ್ತು ಕಹಿ ಮತ್ತು ನಿಜವಾದ ವಿಷಯಗಳ ಬಗ್ಗೆ ತಿಳಿಸುತ್ತಾ ಇದ್ದೇವೆ ಹಾಗಾಗಿ ಈ ಸಂಚಿಕೆಯನ್ನು ಪೂರ್ತಿಯಾಗಿ ಓದಿ ಪ್ರತಿಯೊಬ್ಬರೂ ಕೂಡ ಇದನ್ನು ತಿಳಿದುಕೊಳ್ಳಬೇಕು ಕಷ್ಟ ಅಂತ ಹೋದ್ರೆ ಯಾರು ಸಹಾಯ ಮಾಡಲ್ಲ ಇಷ್ಟ ಅಂತ ಹೇಳಿದ್ರೆ ಯಾರು ಪ್ರೀತಿ ತೋರಿಸಲ್ಲ ಅದಕ್ಕೆ ಹೇಳೋದು ಕಷ್ಟನಾ ತೋರಿಸಿಕೊಳ್ಳಬಾರದು ಇಷ್ಟಾನಾ ಹೇಳಿಕೊಳ್ಳಬಾರದು ಕಷ್ಟಕ್ಕೆ ಕರುಣೆ ಇಲ್ಲ ಇಷ್ಟಕ್ಕೆ ಬೆಲೆ ಇಲ್ಲ ಹತ್ತು * ಜನರಿಗೆ ಒಳ್ಳೆಯವನು ಆಗಬೇಡ ನಿನ್ನ ಆತ್ಮಸಾಕ್ಷಿಗೆ ಒಳ್ಳೆಯವನಾಗು … Read more

ಈ ಹಣ್ಣಿನ ಬೀಜವನ್ನು ತಿಂದರೆ ಆರೋಗ್ಯಕ್ಕೆ ಹಾನಿ

ನಮಸ್ಕಾರ ಸ್ನೇಹಿತರೆ ಈ ಹಣ್ಣಿನ ಬೀಜವನ್ನು ತಿಂದರೆ ಆರೋಗ್ಯಕ್ಕೆ ಹಾನಿ ಗ್ಯಾರಂಟಿ ಕೆಲವು ಹಣ್ಣುಗಳು ಮತ್ತು ಅದರ ಬೀಜಗಳು ನಮ್ಮ ಆರೋಗ್ಯಕ್ಕೆ ದೊಡ್ಡ ಹಾನಿ ಉಂಟು ಮಾಡುತ್ತವೆ ಹಾಗಾಗಿ ಅವುಗಳು ನಮ್ಮ ಆರೋಗ್ಯಕ್ಕೆ ಸೂಕ್ತವೇ ಎಂಬುದರ ಬಗ್ಗೆ ಸರಿಯಾಗಿ ತಿಳಿದುಕೊಳ್ಳುವುದು ಮುಖ್ಯ ಅನೇಕ ಜನರು ಆರೋಗ್ಯವಾಗಿರಲು ಕೆಲವು ತರದ ಬೀಜಗಳನ್ನು ಸೇವನೆ ಮಾಡುತ್ತಾರೆ ಸೂರ್ಯಕಾಂತಿ ಬೀಜಗಳು ಚಿಯಾ ಬೀಜಗಳು ಕಲ್ಲಂಗಡಿ ಬೀಜಗಳು ಇನ್ನು ಅನೇಕ ತರಹದ ಬೀಜಗಳು *ಹಲವು ಕಾಯಿಲೆಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ ಆದರೆ ಕೆಲವು … Read more

ಈ ಸಂಚಿಕೆಯಲ್ಲಿ ಕನ್ಯಾ ರಾಶಿಯ ಸ್ತ್ರೀಯ ರಹಸ್ಯಗಳ ಬಗ್ಗೆ

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಕನ್ಯಾ ರಾಶಿಯ ಸ್ತ್ರೀಯ ರಹಸ್ಯಗಳ ಬಗ್ಗೆ ತಿಳಿದುಕೊಳ್ಳೋಣ ಇವರು ನಡೆಯುವ ಶೈಲಿಯನ್ನು ನೋಡಿದರೆ ನವಿಲು ಗರಿಬಿಚ್ಚಿ ಕುಡಿಯುತ್ತಿದೆ ಏನು ಅಂತ ಅನಿಸಬೇಕು ಮಾತು ಆಡಿದರೆ ಮುತ್ತು ಉದುರುವ ಹಾಗೆ ನಕ್ಕರೆ ಗುಳಿಕೆನ್ನೇ ಮೂಡುವ ಹಾಗೆ ಇರುವ ಇವರ ಮನಸ್ಸು ನದಿಯ ಹಾಗೆ ಪ್ರಶಾಂತ ಹೀಗೆಲ್ಲಾ ಕವಿಯ ಹಾಗೆ ವರ್ಣನೆ ಮಾಡುತ್ತೇವೆ ಅಂದುಕೊಂಡಿದ್ದೀರಾ ಅದು ತಪ್ಪು ಇವರ ಮಾತು ನಡವಳಿಕೆ ಸಖತ್ ಇಂಪ್ರೆಸ್ ಮಾಡುತ್ತದೆ ನೋಡುವುದಕ್ಕೆ ಸಿಂಪಲ್ ಈಸಿಯಾಗಿ ಯಾಮಾರಿಸಬೇಕು ಅಂತ … Read more

ದಿನದ ಈ ಸಮಯದಲ್ಲಿ ಸ್ವತಃ ತಾಯಿ ಸರಸ್ವತಿ ದೇವಿ ಎಲ್ಲರ ನಾಲಿಗೆ ಮೇಲೆ ಇರುತ್ತಾರೆ, ನೀವು ನುಡೀದ ಮಾತು ನಿಜ ಆಗುತ್ತವೆ

ನಮಸ್ಕಾರ ಸ್ನೇಹಿತರೇ ಇಂದಿನ ಈ ಲೇಖನ ಬಹಳ ಮಹತ್ವಪೂರ್ಣವಾಗಲಿದೆ ಇಂದಿನ ಈ ಸಂಚಿಕೆಯಲ್ಲಿ ನಾವು 24 ಗಂಟೆಗಳಲ್ಲಿ ಆ ಒಂದು ಸಮಯದ ಬಗ್ಗೆ ತಿಳಿದುಕೊಳ್ಳೋಣ ಮಾತಿನ ಅರ್ಥ 24 ಗಂಟೆಗಳಲ್ಲಿ ಒಂದು ಸಮಯ ಯಾವ ರೀತಿಯಾಗಿ ಬಂದಿರುತ್ತದೆ ಅಂದರೆ ಸಮಯದಲ್ಲಿ ಸ್ವತಃ ತಾಯಿ ಸರಸ್ವತಿ ತಾಯಿಯು ಪ್ರತಿಯೊಬ್ಬರ ನಾಲಿಗೆಯಲ್ಲಿ ವಿರಾಜಮಾನವಾಗಿ ಇರುತ್ತಾಳೆ ಒಂದು ವೇಳೆ ಆ ಸಮಯದಲ್ಲಿ ಆ ವ್ಯಕ್ತಿ ಯಾವುದಾದರೂ ವಿಷಯಗಳ ಬಗ್ಗೆ ಕಲ್ಪನೆ ಮಾಡಿದರೆ ಯಾವುದಾದರೂ ಮನಸ್ಸಿನ ಇಚ್ಛೆಗಳನ್ನು ಅಲ್ಲಿ ಇಟ್ಟರೆ ಕೊಳ್ಳೇಗಾಲದ ಶ್ರೀ … Read more

ಶ್ರೀ ಕೃಷ್ಣ ಹೇಳಿದ ಈ ಮಾತುಗಳನ್ನು ನೀವೇ ಒಮ್ಮೆ ತಿಳಿದುಕೊಳ್ಳಿ

ನಮಸ್ಕಾರ ಸ್ನೇಹಿತರೆ ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಹೇಳಿದ ಒಂದೊಂದು ಮಾತು ಕೂಡ ನಮ್ಮ ಜೀವನದಲ್ಲಿ ಹಾಸು ಹೊಕ್ಕಾಗಿದೆ ಅವರು ಹೇಳಿದಂತಹ ಮಾತುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ನಮ್ಮ ಜೀವನದಲ್ಲಿ ಸಾಕಷ್ಟು ಪ್ರಗತಿಯನ್ನು ಕಾಣಬಹುದು ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಶ್ರೀಕೃಷ್ಣ ಹೇಳಿದಂತೆ ದಾರಿದ್ರದಿಂದ ದೂರ ಇರಲು ಯಾವ ಕೆಲಸಗಳನ್ನು ಮಾಡಬೇಕು ಯಾವ ಕೆಲಸಗಳನ್ನು ಮಾಡಬಾರದು ಎನ್ನುವುದನ್ನು ಇವತ್ತಿನ ಈ ಸಂಚಿಕೆಯಲ್ಲಿ ಹೇಳುತ್ತೇವೆ ಹಾಗಾಗಿ ಈ ಸಂಚಿಕೆಯನ್ನು ಪೂರ್ತಿಯಾಗಿ ಓದಿ ಇದರಲ್ಲಿ ಮೊದಲನೆಯದಾಗಿ ಮನೆಯಲ್ಲಿ ದಿನ ದೀಪವನ್ನು ಹಚ್ಚಬೇಕು ಯಾವ … Read more