ಲಕ್ಷ್ಮೀನಾರಾಯಣ ಯೋಗದಿಂದ 3 ರಾಶಿಯವರಿಗೆ ಅನ ಲಾಭ

ನಾವು ಈ ಲೇಖನದಲ್ಲಿ ಲಕ್ಷ್ಮೀನಾರಾಯಣ ಯೋಗದಿಂದ 3 ರಾಶಿಯವರಿಗೆ ಯಾವ ರೀತಿಯ ಲಾಭಗಳು ಆಗುತ್ತದೆ ಎಂಬುದನ್ನು ನೋಡೋಣ .ಲಕ್ಷ್ಮೀನಾರಾಯಣ ಯೋಗವು 2023ರ ಡಿಸೆಂಬರ್ 28ರಂದು ರೂಪುಗೊಳ್ಳುತ್ತಿದೆ . ಲಕ್ಷ್ಮೀನಾರಾಯಣ ಯೋಗವು ಅನೇಕ ರಾಶಿಯವರ ಜೀವನದಲ್ಲಿ ಸಂತೋಷವನ್ನು ತರುತ್ತದೆ. ಆದ್ದರಿಂದ ಈ ಯೋಗದಿಂದ ಯಾವ ಯಾವ ರಾಶಿಗಳು ಶ್ರೀಮಂತಿಕೆಯನ್ನು ಪಡೆಯುತ್ತವೆ ಎನ್ನುವುದನ್ನು ಈ ಲೇಖನದಲ್ಲಿ ನೋಡೋಣ. 2023 ಕೊನೆಯ ತಿಂಗಳು ಡಿಸೆಂಬರ್ ಪ್ರಾರಂಭವಾಗಿದೆ. ಎಲ್ಲರೂ ಕೂಡ 2024 ಹೊಸ ವರ್ಷಕ್ಕೆ ಕಾಯುತ್ತಿದ್ದಾರೆ. ಜ್ಯೋತಿಷ್ಯದ ಪ್ರಕಾರ ಹೊಸ ವರ್ಷ ಕೆಲವು … Read more

ಮನೆಗೆ ಬಡತನ ಬರಲು ಮುಖ್ಯ ಕಾರಣಗಳನ್ನು ತಿಳಿಯೋಣ

ನಾವು ಈ ಲೇಖನದಲ್ಲಿ ಮನೆಗೆ ಬಡತನ ಬರಲು ಮುಖ್ಯ ಕಾರಣಗಳನ್ನು ತಿಳಿಯೋಣ. ನಾವು ಪ್ರತಿದಿನ ಮನೆಯಲ್ಲಿ ಕೆಲವೊಂದು ಸಣ್ಣಪುಟ್ಟ ತಪ್ಪುಗಳು ತಿಳಿದು ತಿಳಿಯದೆ ಮಾಡುತ್ತಲೇ ಇರುತ್ತೇವೆ . ಒಂದು ವೇಳೆ ನಾವು ಈ ತಪ್ಪುಗಳನ್ನು ಮಾಡಿದರೆ ಬಡತನದ ಸಮಸ್ಯೆಗಳಿಗೆ ಕಾರಣವಾಗಬೇಕಾಗುತ್ತದೆ. ನಾವು ಮಾಡುವುದನ್ನು ದೊಡ್ಡ ತಪ್ಪುಗಳನ್ನು ಎಂದರೆ, ನಾವು ಆದಾಯಕ್ಕಿಂತ ಖರ್ಚುಗಳನ್ನೆ ಹೆಚ್ಚಾಗಿ ಮಾಡುವುದು . ನಮ್ಮ ಬಳಿ ಇರುವ ಹಣವನ್ನು ಖರ್ಚು ಮಾಡಿ ಸಾಲ ಮಾಡುವ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ . ನಿಮ್ಮ ಬಳಿ ಎಷ್ಟು ಹಣವಿರುತ್ತದೆ … Read more

ಹಿರಿಯರು ಹೇಳಿರುವ ಸಲಹೆಗಳು

ನಾವು ಈ ಲೇಖನದಲ್ಲಿ ಸದಾ ಆರೋಗ್ಯವಾಗಿ ಇರುವ , ಹಿರಿಯರು ಹೇಳಿರುವ ಸಲಹೆಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ. ದ್ರಾಕ್ಷಿಯನ್ನು ತಿಂದ ತಕ್ಷಣ ನೀರು ಕುಡಿಯಬೇಡಿ. ಇದು ಕಾಲರಾ ರೋಗಕ್ಕೆ ಕಾರಣವಾಗುತ್ತದೆ. ಹೆಬ್ಬೆರಳಿಗೆ ಎಣ್ಣೆಯಿಂದ ಮಸಾಜ್ ಮಾಡುವುದರಿಂದ ನಿಮ್ಮ ದೃಷ್ಟಿ ಸುಧಾರಣೆಯಾಗುತ್ತದೆ. ಹಾಲು ಕುಡಿದ ನಂತರ ಖರ್ಜೂರ ತಿಂದರೆ ಮೆದುಳು ಚುರುಕು ಕೊಳ್ಳುತ್ತದೆ. ಊಟ ಮಾಡುವಾಗ ಹೆಚ್ಚು ನೀರು ಕುಡಿಯುವುದರಿಂದ ಉಗುರುಗಳು ದುರ್ಬಲ ಆಗುತ್ತವೆ. ತಣ್ಣನೆಯ ನೀರು ಕುಡಿದ ನಂತರ ಚಹಾ ಕುಡಿಯಬಾರದು. ಬೆಳ್ಳುಳ್ಳಿ ರಸದಿಂದ … Read more

ಡಿಸೆಂಬರ್12 ಭಯಂಕರ ಅಮಾವಾಸ್ಯೆ!6ರಾಶಿಯವರಿಗೆ ರಾಜಯೋಗ 900ವರ್ಷಗಳ ಬಳಿಕ ಗುರುಬಲ ಕುಬೇರದೇವನ ಕೃಪೆ

ನಾವು ಈ ಲೇಖನದಲ್ಲಿ ಡಿಸೆಂಬರ್ 12ನೇ ತಾರೀಖು ಬಹಳ ಭಯಂಕರ ಅಮಾವಾಸ್ಯೆ ಇದೆ. ಮತ್ತು ಆರು ರಾಶಿಯವರಿಗೆ 900 ವರ್ಷಗಳ ನಂತರ ಈ ರಾಶಿಯವರಿಗೆ ಭಾಗ್ಯೋದಯದ ಕಾಲ ಶುರುವಾಗುತ್ತದೆ . ಮತ್ತು ರಾಜಯೋಗ ಪ್ರಾಪ್ತಿಯಾಗುತ್ತದೆ . ಹಾಗಾದರೆ ಕುಬೇರ ದೇವರ ಕೃಪೆಯಿಂದ ಇಷ್ಟೆಲ್ಲ ಲಾಭವನ್ನು ಅಮಾವಾಸ್ಯೆ ನಂತರ ಪಡೆಯಲಿರುವ ಆ ಆರು ರಾಶಿಗಳು ಯಾವುದು ಎಂಬುದನ್ನು ನೋಡೊಣ. ಯಾನ ರಾಶಿಯವರಿಗೆ ಅಮಾವಾಸ್ಯೆ ಮುಗಿದ ನಂತರ ಅದೃಷ್ಟ ಮತ್ತು ದುಡ್ಡಿನ ಸುರಿ ಮಳೆಯ ಜೊತೆಗೆ ರಾಜ ಯೋಗವನ್ನು ಕೂಡ … Read more