ಹಸುವಿಗೆ ಇದನ್ನು ತಿನ್ನಿಸಿದರೆ ಕೋಟಿ ಸಾಲ ಇದ್ರೂ ತೀರುತ್ತೆ

ಹಸುವಿಗೆ ಇದನ್ನು ತಿನ್ನಿಸಿದರೆ ಕೋಟಿರೂ ಸಾಲ ಇದ್ದರು ತೀರುತ್ತೆ. ನಮ್ಮ ಸಂಸ್ಕೃತಿ ಸಂಪ್ರದಾಯಗಳಲ್ಲಿ ಗೋಮಾತೆಗೆ ವಿಶೇಷವಾದ ಮಹತ್ವ ನೀಡಲಾಗುತ್ತದೆ. ಮುಕ್ಕೋಟಿ ದೇವತೆಗಳು ನೆಲೆಸಿರುವ ಗೋಮಾತೆಗೆ ಮುಟ್ಟಿ ನಮಸ್ಕಾರ ಮಾಡಿದರೆ ಪುಣ್ಯ ಫಲ ಪ್ರಾಪ್ತಿ ಆಗುತ್ತದೆ. ಅನ್ನೋ ನಂಬಿಕೆ ಇದೆ. ಮಂಗಳವಾರ ಮತ್ತು ಶುಕ್ರವಾರ ಗೋಮಾತೆಗೆ ಈ ಮೂರು ವಸ್ತುಗಳನ್ನು ತಿಳಿಸಿದರೆ ಸಾಕು ನಿಮ್ಮ ಜೀವನದಲ್ಲಿ ಇರುವ ಹಾಗೂ ಮನೆಯಲ್ಲಿರುವ ತೊಂದರೆಗಳು ಯಾರಿದ್ರು ದೋಷಗಳು ತೊಲಗಿ ಹೋಗುತ್ತವೆ. ಕಷ್ಟಗಳು ಕಡಿಮೆಯಾಗಿ ಸಾಕ್ಷಾತ್ ಮಹಾಲಕ್ಷ್ಮಿ ದೇವಿ ಮನೆಗೆ ಪ್ರವೇಶ ಮಾಡುತ್ತಾಳೆ.ನಿಮ್ಮ … Read more

ಜನವರಿ1/1/2024 ರಿಂದ 5ರಾಶಿಯವರಿಗೆ ರಾಜವೈಭೋಗ!ಹಣೆಬರಹವೇ ಬದಲು ಗುರುಬಲ ಆಂಜನೇಯ ಕೃಪೆ

ನಾವು ಈ ಲೇಖನದಲ್ಲಿ ಜನವರಿ ಒಂದು ಒಂದು 2024 ರಿಂದ 5 ರಾಶಿಯವರಿಗೆ ರಾಜ ವೈಭೋಗ ಮತ್ತು ಅವರ ಹಣೆ ಬರಹ ಬದಲಾಗಿ ಗುರುಬಲ ಬರುವ ಆ ನಾಲ್ಕು ರಾಶಿಗಳು ಯಾವುದು ಎಂಬುದನ್ನು ಈ ಲೇಖನದಲ್ಲಿ ನೋಡೋಣ . ಈ ನಾಲ್ಕೂ ರಾಶಿಯವರಿಗೆ ಆಂಜನೇಯ ಸ್ವಾಮಿ ಕೃಪೆ ದೊರೆಯುವುದರಿಂದ , ಇವರ ಜೀವನವೇ ಪಾವನ ಆಗುತ್ತದೆ ಎಂಬುದನ್ನು ಹೇಳಲಾಗಿದೆ . ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು ಮತ್ತು ಆ ರಾಶಿಗಳಿಗೆ ಯಾವೆಲ್ಲ ಲಾಭಗಳು ಸಿಗುತ್ತದೆ ಎಂಬುದನ್ನು … Read more

ಸ್ನೇಹಿತರು ಹಾಗೂ ಸಂಬಂಧಿಗಳ ಮನೆಯಲ್ಲಿ ಆಹಾರ ಸೇವನೆ ಮಾಡುವರು

ನಮಸ್ಕಾರ ಸ್ನೇಹಿತರೆ ಹಿಂದೂ ಧರ್ಮದಲ್ಲಿ ಹಲವಾರು ಪುರಾಣಗಳು ಇವೆ ಇದರಲ್ಲಿ ಗರುಡ ಪುರಾಣ ಕೂಡ ಒಂದಾಗಿದೆ ವೈದ್ಯ ವ್ಯಾಸರು ಇದನ್ನು ಬರೆದಿದ್ದಾರೆ ಇದರಲ್ಲಿ ಸುಮಾರು 279 ಅಧ್ಯಾಯಗಳು ಮತ್ತು 18 ಸಾವಿರ ಶ್ಲೋಕಗಳು ಇವೆ ಸಾಮಾನ್ಯ ಮನುಷ್ಯರಿಗಾಗಿ ಕೆಲವೊಂದು ಮಾರ್ಗದರ್ಶನ ಹಾಗೂ ಸಲಹೆಗಳನ್ನು ಈ ಶ್ಲೋಕದಲ್ಲಿ ನೀಡಲಾಗುತ್ತದೆ ಭಾರತೀಯರು ತಮ್ಮ ಸಂಸ್ಕೃತಿ ಹಾಗೂ ಸಂಪ್ರದಾಯಕ್ಕೆ ಅನುಗುಣವಾಗಿ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ … Read more

ಕಪ್ಪು ಕಾಳು ಮೆಣಸಿನಿಂದ ಮುಖ್ಯ ದ್ವಾರದಲ್ಲಿ ಈ ಉಪಾಯ ಮಾಡಿ । ಹಣದ ಸುರಿಮಳೆಯೇ ಆಗುತ್ತೆ

ನಾವು ಈ ಲೇಖನದಲ್ಲಿ ಮನೆಯ ಮುಖ್ಯ ದ್ವಾರದಲ್ಲಿ ಪ್ರತಿದಿನ ಕಪ್ಪು ಕಾಳು ಮೆಣಸಿನಿಂದ ಈ ಪ್ರಯೋಗ ಮಾಡಿದರೆ , ಹಣದ ಸುರಿಮಳೆ ಆಗುತ್ತದೆ , ಎಂಬುದನ್ನು ಈ ಲೇಖನದಲ್ಲಿ ನೋಡೋಣ . ನಾವು ಹೇಳುವ ಒಂದು ಮಹತ್ವವಾದ ವಿಷಯವನ್ನು ನೀವು ನಿಮ್ಮ ಜೀವನದಲ್ಲಿ ರೂಢಿಸಿಕೊಂಡರೆ , ಚಮತ್ಕಾರಿ ಬದಲಾವಣೆಗಳು ಕಾಣಿಸುತ್ತದೆ . ನಮ್ಮ ಅಡುಗೆ ಮನೆಯಲ್ಲಿ ದೊರೆಯುವಂತಹ ಕಾಳು ಮೆಣಸಿನ ಚಿಕ್ಕ ಪ್ರಯೋಗದಿಂದ ನಿಮ್ಮ ಜೀವನದಲ್ಲಿ ಹೇಗೆ ಚಮತ್ಕಾರಿ ಬದಲಾವಣೆಯನ್ನು ತರುತ್ತದೆ ಎಂಬುದನ್ನು ನೋಡೊಣ . ಕರಿಮೆಣಸಿನ … Read more

ಹಿರಿಯರ ಕಿವಿಮಾತುಗಳು

ನಾವು ಈ ಲೇಖನದಲ್ಲಿ ಹಿರಿಯರ ಅನುಭವದ ಕಿವಿ ಮಾತುಗಳು ಯಾವುವು ಎಂಬುದನ್ನು ನಾವು ನೋಡೊಣ.1 . ಮಂಗಳವಾರ ತವರಿನಿಂದ ಮಗಳು ಗಂಡನ ಮನೆಗೆ ಹೋಗುವುದು ಬೇಡ. ಶುಕ್ರವಾರ ಸೊಸೆಯನ್ನು ತವರಿಗೆ ಕಳಿಸುವುದು ಬೇಡ. 3 . ಇಡೀ ಕುಂಬಳ ಕಾಯಿಯನ್ನು ಮನೆಗೆ ತರಬೇಡಿ .4 . ಮನೆಯಲ್ಲಿ ಉಗುರು ಕತ್ತರಿಸಬೇಡಿ . 5 . ಮಧ್ಯಾಹ್ನದ ಹೊತ್ತು ತುಳಸಿಯನ್ನು ಕೊಯ್ಯಬೇಡಿ . 6 . ಹೊತ್ತು ಮುಳುಗಿದ ಮೇಲೆ ಕಸ ಗುಡಿಸುವುದು ಬೇಡಿ. ತಲೆ ಬಾಚುವದು ಬೇಡಿ. … Read more

ಮಹಿಳೆಯರಿಗಾಗಿ ಮಾಹಿತಿ

ನಾವು ಈ ಲೇಖನದಲ್ಲಿ ಮಹಿಳೆಯರ ಅಭ್ಯಾಸವೇ ಮನೆಗೆ ಕಂಟಕ ಮತ್ತು ಮಹಿಳೆಯರ ತಪ್ಪುಗಳನ್ನು ಮಾಡಲೇಬಾರದು ಎಂಬುದನ್ನು ಈ ಲೇಖನದಲ್ಲಿ ನೋಡೋಣ. ಇದು ಪುರುಷರಿಗೂ ಕೂಡ ಅನ್ವಯಿಸುತ್ತದೆ.ಹಿಂದೂ ಧರ್ಮ ಗ್ರಂಥಗಳ ಪ್ರಕಾರ ಲಕ್ಷ್ಮೀ ದೇವಿಯನ್ನು ಒಲಿಸಿಕೊಳ್ಳಲು ಮಹಿಳೆಯರು ಏನು ಮಾಡಬೇಕು ಗೊತ್ತಾ? ಮನೆಯ ಮಹಿಳೆಯರು ಈ ತಪ್ಪುಗಳನ್ನು ಮಾಡಿದರೆ ಆ ಮನೆಯಲ್ಲಿ ಸಂತೋಷ , ಸಮೃದ್ಧಿ ನಾಶವಾಗಿ ಬಡತನ ಹೆಚ್ಚಾಗುವುದು ಖಂಡಿತ…! ಓರ್ವ ವ್ಯಕ್ತಿಯ ಸಂತೋಷ ಮತ್ತು ಸಮೃದ್ಧಿಯು ಅವನ ಮನೆಯಲ್ಲಿರುವ ಮಹಿಳೆಯರ ಮೇಲೆ ಅವಲಂಬಿಸಿರುತ್ತದೆ. ಮಹಿಳೆಯರನ್ನು ಹಿಂದೂ … Read more

ಮೇಷ ರಾಶಿಯ 2024ರ ಒಂದು ವರ್ಷ ಪೂರ್ತಿಯಾಗಿ ಲಾಭ ನಷ್ಟಗಳ ಲೆಕ್ಕಾಚಾರ

ನಾವು ಈ ಲೇಖನದಲ್ಲಿ ಮೇಷ ರಾಶಿಯ 2024ರ ಒಂದು ವರ್ಷ ಪೂರ್ತಿಯಾಗಿ ಲಾಭ ನಷ್ಟಗಳ ಲೆಕ್ಕಾಚಾರ , ಮತ್ತು ನಿಮಗೆ ಏನೆಲ್ಲಾ ಪ್ರಯೋಜನಗಳು ಇವೆ, ಯಾವೆಲ್ಲಾ ಲಾಭಗಳು ಇದೆ. ಮತ್ತು ಯಾವೆಲ್ಲಾ ಪ್ರಯೋಜನಗಳು ಇವೆ ಅಂತಹ ವಿಸ್ತೃತವಾದ ವರದಿಯನ್ನು ಈ ಲೇಖನದಲ್ಲಿ ಸರಳವಾಗಿ ತಿಳಿಸುವ ಪ್ರಯೋಗ ಮಾಡಲಾಗಿದೆ. ಮೇಷ ರಾಶಿಯವರ ಜನ್ಮ ನಕ್ಷತ್ರಗಳು , ಅಶ್ವಿನಿ ನಕ್ಷತ್ರದ ನಾಲ್ಕು ಚರಣ , ಭರಣಿ ನಕ್ಷತ್ರದ ನಾಲ್ಕು ಚರಣ , ಕೃತಿಕ ನಕ್ಷತ್ರದ ಮೊದಲನೆ ಚರಣಕ್ಕೆ ಸೇರಿದೆ ಮೇಷ … Read more

ದೇವರ ಕೋಣೆಯಲ್ಲಿ ಒಂದು ಚೊಂಬಿನಲ್ಲಿ

ನಾವು ಈ ಲೇಖನದಲ್ಲಿ ದೇವರ ಕೋಣೆಯಲ್ಲಿ ಒಂದು ಚೊಂಬಿನಲ್ಲಿ ಅಥವಾ ಪಂಚ ಪಾತ್ರೆಯಲ್ಲಿ ನೀರು ಇಡಲೇ ಬೇಕು . ಏಕೆ ಎನ್ನುವ ಕುತೂಹಲಕಾರಿ ಮಾಹಿತಿಯನ್ನು ಈ ಲೇಖನದಲ್ಲಿ ನೋಡೊಣ.1 .ದೇವರ ಕೋಣೆಯಲ್ಲಿ ತಾಮ್ರದ ಚೊಂಬಿ ನಲ್ಲಿ ನೀರು ಇಡುವುದರಿಂದ ದೈವಿಕ ಶಕ್ತಿ ಹೆಚ್ಚಾಗುತ್ತದೆ . 2 .ದೈನಂದಿನ ಪೂಜೆಯ ನಂತರ ನಾವು ದೇವತೆಗಳಿಗೆ ಹಣ್ಣುಗಳು , ಸಿಹಿ ತಿಂಡಿಗಳು ಮತ್ತು ಪಂಚಾಮೃತ ದಂತಹ ಪ್ರಸಾದ ಅಥವಾ ನೈವೇದ್ಯವನ್ನು ಅರ್ಪಿಸುತ್ತೇವೆ .ನೈವೇದ್ಯವನ್ನು ಅರ್ಪಿಸಿದ ನಂತರ ನೀರನ್ನು ಸಹ ದೇವರಿಗೆ … Read more

2025 ರ ವರೆಗೂ ಶನಿದೇವರ ಅಪಾರ ಆಶೀರ್ವಾದ ಈ 5 ರಾಶಿಯವರ ಮೇಲೆ ಇರುತ್ತದೆ ! ಮುಟ್ಟಿದ್ದೆಲ್ಲ ಚಿನ್ನ ಆಗುವ ಯೋಗ!

ನಮಸ್ಕಾರ ಸ್ನೇಹಿತರೆ, ಈ ಐದು ರಾಶಿಯವರಿಗೆ 2025 ರ ವರೆಗೂ ಶನಿದೇವರ ಅಪಾರ ಆಶೀರ್ವಾದ ಆಶೀರ್ವಾದ ಇರುತ್ತದೆ. ಇವರು ಮುಟ್ಟಿದ್ದೆಲ್ಲ ಚಿನ್ನವಾಗಲಿದೆ. ಹಾಗಾದರೆ ಆ ಐದು ರಾಶಿಗಳು ಯಾವುವು ಎಂದು ನೋಡೋಣ ಬನ್ನಿ. ನೀವು ಕೂಡ ಶನಿದೇವರ ಭಕ್ತರಾಗಿದ್ದರೆ ಈಗಲೇ ಈ ಪೇಜ್ ಲೈಕ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ. ಈ ವೇಳೆಯಲ್ಲಿ ನಿಮ್ಮ ಸ್ನೇಹಿತರ ಹಾಗೂ ಕುಟುಂಬದ ಸಂಪೂರ್ಣ ಬೆಂಬಲ ಸಿಗಲಿದೆ. ಇದರಿಂದ ನಿಮ್ಮ ಆತ್ಮ ವಿಶ್ವಾಸ ಹೆಚ್ಚಾಗುತ್ತದೆ. ನಿಮ್ಮ ಮಾನಸಿಕ ಸ್ಥಿತಿ ಉತ್ತಮವಾಗಿರುತ್ತದೆ … Read more

ಈ 5 ಸಮಯದಲ್ಲಿ ಶೃಂಗಾರ ಮಾಡಲೇಬಾರದು

ಈ ಐದು ಸಮಯದಲ್ಲಿ ಶೃಂಗಾರ ಮಾಡಲೇಬಾರದು. ಈ 5 ವೇಳೆಗಳಲ್ಲಿ ಶೃಂಗಾರ ಮಾಡಿದರೆ ದಾರಿದ್ರ್ಯ ಖಂಡಿತಾ ಅನುಭವಿಸಬೇಕು. ದಂಪತಿಗಳು ಈ ವಿಷಯಗಳನ್ನು ತಿಳಿದುಕೊಳ್ಳಬೇಕು. ಗಂಡ ಹೆಂಡತಿ ಯಾವ ಸಮಯದಲ್ಲಿ ಶೃಂಗಾರ ಮಾಡಬೇಕು? ಹೆಂಗಸರು ಶೃಂಗಾರ ಮುಗಿದ ನಂತರ ಅಂದರೆ ಬೆಳಿಗ್ಗೆ ಎದ್ದ ತಕ್ಷಣ ತಲೆ ಸ್ನಾನ ಮಾಡಬಹುದಾ? ಸ್ನಾನವಿಲ್ಲದೇ ಅಡುಗೆ ಮನೆ ಪ್ರವೇಶಿಸುವ ಹಾಗೆ ಇಲ್ವಾ? ದೇವರ ಪೂಜೆ ನಿಯಮ ಹೇಗೆ? ನಿತ್ಯ ತಲೆ ಸ್ನಾನ ಹೆಣ್ಣು ಮಕ್ಕಳ ಆರೋಗ್ಯಕ್ಕೆ ಒಳ್ಳೆಯದಾ? ಈ ಎಲ್ಲ ಗೊಂದಲಗಳಿಗೆ ಹಿರಿಯರು … Read more