ಹಸುವಿಗೆ ಇದನ್ನು ತಿನ್ನಿಸಿದರೆ ಕೋಟಿ ಸಾಲ ಇದ್ರೂ ತೀರುತ್ತೆ
ಹಸುವಿಗೆ ಇದನ್ನು ತಿನ್ನಿಸಿದರೆ ಕೋಟಿರೂ ಸಾಲ ಇದ್ದರು ತೀರುತ್ತೆ. ನಮ್ಮ ಸಂಸ್ಕೃತಿ ಸಂಪ್ರದಾಯಗಳಲ್ಲಿ ಗೋಮಾತೆಗೆ ವಿಶೇಷವಾದ ಮಹತ್ವ ನೀಡಲಾಗುತ್ತದೆ. ಮುಕ್ಕೋಟಿ ದೇವತೆಗಳು ನೆಲೆಸಿರುವ ಗೋಮಾತೆಗೆ ಮುಟ್ಟಿ ನಮಸ್ಕಾರ ಮಾಡಿದರೆ ಪುಣ್ಯ ಫಲ ಪ್ರಾಪ್ತಿ ಆಗುತ್ತದೆ. ಅನ್ನೋ ನಂಬಿಕೆ ಇದೆ. ಮಂಗಳವಾರ ಮತ್ತು ಶುಕ್ರವಾರ ಗೋಮಾತೆಗೆ ಈ ಮೂರು ವಸ್ತುಗಳನ್ನು ತಿಳಿಸಿದರೆ ಸಾಕು ನಿಮ್ಮ ಜೀವನದಲ್ಲಿ ಇರುವ ಹಾಗೂ ಮನೆಯಲ್ಲಿರುವ ತೊಂದರೆಗಳು ಯಾರಿದ್ರು ದೋಷಗಳು ತೊಲಗಿ ಹೋಗುತ್ತವೆ. ಕಷ್ಟಗಳು ಕಡಿಮೆಯಾಗಿ ಸಾಕ್ಷಾತ್ ಮಹಾಲಕ್ಷ್ಮಿ ದೇವಿ ಮನೆಗೆ ಪ್ರವೇಶ ಮಾಡುತ್ತಾಳೆ.ನಿಮ್ಮ … Read more