ಮುಂದಿನ 24 ಗಂಟೆಯೊಳಗೆ ಈ 8 ರಾಶಿಯವರಿಗೆ ಲಕ್ಷ್ಮೀದೇವಿಯ ಕೃಪೆ ಗಜಕೇಸರಿ ಯೋಗ ಶುರು ನಿಮ್ಮ ಮನೆಯಲ್ಲಿ ದುಡ್ಡೋ ದುಡ್ಡು!

ನಮಸ್ಕಾರ ಸ್ನೇಹಿತರೆ ಮುಂದಿನ 24 ಗಂಟೆಗಳ ಒಳಗಾಗಿ 8 ರಾಶಿಯವರಿಗೆ ಲಕ್ಷ್ಮೀದೇವಿಯ ಸಂಪೂರ್ಣ ಕೃಪೆಯು ಶುರುವಾಗುತ್ತಿದೆ ಹಾಗಾಗಿ ಇವರು ಲಕ್ಷ್ಮಿ ಪುತ್ರರು ಆಗುತ್ತಾರೆ ಇವರ ಜೀವನದಲ್ಲಿ ಸಾಕಷ್ಟು ಅಭಿವೃದ್ಧಿ ಆಗಲಿದೆ ಹಾಗಾದರೆ ಆ ರಾಶಿಗಳು ಯಾವುದು ಹಾಗೆ ಅವುಗಳಿಗೆ ಯಾವೆಲ್ಲ ಲಾಭ ಸಿಗಲಿದೆ ಅಂತ ನೋಡೋಣ ಬನ್ನಿ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಈ ರಾಶಿಯವರು ಇಂದಿನಿಂದ ಉತ್ತಮ ಸರ್ಕಾರಿ ನೌಕರಿಯನ್ನು ಪಡೆಯುವ ಸಾಧ್ಯತೆ ಇದೆ … Read more

ನಿಮ್ಮ ಮೇಲೆ ದೃಷ್ಟಿ ಬೀಳುತ್ತಾ

ಪದೇ ಪದೇ ನಿಮ್ಮ ಮೇಲೆ ಕೆಟ್ಟ ದೃಷ್ಟಿ ಬೀಳುತ್ತಾ…..ನಿಮ್ಮ ಏಳಿಗೆ ಕಂಡು ಹೊಟ್ಟೆಕಿಚ್ಚು ಪಡುತ್ತಾರಾ? ನೆಮ್ಮದಿ ಇಲ್ವಾ? ಮನುಷ್ಯರ ಕಣ್ಣು ಬಿದ್ದರೆ ಮರವೇ ಮುರಿಯುತ್ತಂತೆ. ಜೊತೆಯಲ್ಲೇ ಇದ್ದು ಕೆಟ್ಟದಾಗಲಿ ಎಂದು ಬಯಸುವ ಜನರು ತುಂಬಾ ಇದ್ದಾರೆ. ಮಾತಲ್ಲಿ ಬಣ್ಣ ಮನಸಲ್ಲಿ ಸುಣ್ಣ ಇಟ್ಟುಕೊಂಡಿರುವ ಜನರಿದ್ದಾರೆ ಎಚ್ಚರ.ಇಂತಹವರ ದೃಷ್ಠಿ ಬಿದ್ದಾಗ ಮನುಷ್ಯ ಮಾನಸಿಕವಾಗಿ ದೈಹಿಕವಾಗಿ ಕುಗ್ಗಿ ಹೋಗುತ್ತಾನೆ.ಮುಖದಲ್ಲಿ ತೇಜಸ್ಸು ಚೈತನ್ಯ ಎರಡು ಇರುವುದಿಲ್ಲ. ಅವುಗಳನ್ನು ಮತ್ತೆ ಮರಳಿ ತರಬೇಕು ಅಂದರೆ ದೃಷ್ಟಿ ಅವಶ್ಯಕವಾಗಿ ತೆಗೆಯಬೇಕು.ದೃಷ್ಟಿಯಲ್ಲಿ ನಾಲ್ಕು ವಿಧವಾಗಿ ಇರುತ್ತವೆ. … Read more

ಜೀವನದ ಲೆಕ್ಕಾಚಾರದಲ್ಲಿ ಮಕರ ರಾಶಿಯವರು ಪಕ್ಕಾ!! ನಿಮಗೆ ಗೊತ್ತಿಲ್ಲದ ಮಕರ ರಾಶಿಯವರ ರಹಸ್ಯಗಳು

ಮಕರ ರಾಶಿಯವರ ಬಗ್ಗೆ ತಿಳಿದರೇ ನಿಮಗೆ ಆಶ್ಚರ್ಯವಾಗುವುದು ಖಚಿತವಾಗಿದೆ. ಮಕರ ರಾಶಿಯವರ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. 12ನೇ ರಾಶಿ ಚಕ್ರದಲ್ಲಿ 10 ನೇ ರಾಶಿ ಮಕರರಾಶಿಯಾಗಿದೆ. ಮಕರ ರಾಶಿಯ ಅಂಶ ಭೂಮಿ, ಆಳುವ ಗ್ರಹ ಶನಿ, ಬಣ್ಣ ಬ್ರೋನ್ ಕಪ್ಪು, ಗುಣ ಪ್ರಧಾನ. ದಿನ ಶನಿವಾರ, ಅತ್ಯುತ್ತಮವಾಗಿ ಹೊಂದಾಣಿಕೆಯಾಗುವ ರಾಶಿಗಳು ಯಾವುವು ಎಂದರೆ ವೃಷಭ, ಕರ್ಕ, ಅದೃಷ್ಟ ಸಂಖ್ಯೆ 4,8,13,22, ಮಕರ ರಾಶಿಯನ್ನು ಆಳುವ ಗ್ರಹ ಶನಿಗ್ರಹ. ಶನಿದೇವನಂತೆ ಈ ರಾಶಿಯವರು ಕೂಡ ನ್ಯಾಯವನ್ನು ಪ್ರೀತಿಸುವವರು … Read more

ಮಂಗಳವಾರ ಹುಟ್ಟಿದವರ ಬಗ್ಗೆ ನಿಮಗೆ ಗೊತ್ತಿಲ್ಲದ ಸಂಗತಿಗಳು

ನಮಸ್ಕಾರ ಸ್ನೇಹಿತರೆ ನಮ್ಮ ಜೀವನದ ಏರುಪೇರು ನಮ್ಮ ಜೀವನದಲ್ಲಿ ಆಗುವಂತಹ ಬದಲಾವಣೆಗಳು ನಾವು ಹುಟ್ಟಿರುವಂತ ದಿನ ಗಳಿಗೆ ಹಾಗೂ ಸಮಯದ ಮೇಲೆ ಬಹಳಷ್ಟು ಅವಲಂಬಿತವಾಗಿರುತ್ತದೆ ಹಾಗೂ ನಾವು ಹುಟ್ಟಿದ ದಿನ ನಮ್ಮ ಏಳಿಗೆಯನ್ನು ಬಹಳಷ್ಟು ಪ್ರತಿನಿಧಿಸುತ್ತದೆ ನಾವು ಹುಟ್ಟಿದ ದಿನ ಬಹಳಷ್ಟು ಪ್ರಮುಖವಾಗುವುದು ಆದ್ದರಿಂದ ನಾವು ಹುಟ್ಟಿದ ದಿನ ಯಾವುದು ಮತ್ತು ಅದರಿಂದ ಯಾವ ವಿಶೇಷತೆ ಇದೆ ಅದರಿಂದ ನಮ್ಮ ಜೀವನ ಹೇಗೆ ಇರುತ್ತದೆ ಅಂತ ತಿಳಿದುಕೊಳ್ಳುವುದು ಬಹಳ ಸುಲಭ ಆದ್ದರಿಂದ ನಾವು ಇವತ್ತಿನ ಲೇಖನದಲ್ಲಿ ಮಂಗಳವಾರ … Read more

ಇಂದು ಭಯಂಕರ ಶುಕ್ರವಾರ!6ರಾಶಿಯವರಿಗೆ ರಾಜಯೋಗ ಚಾಮುಂಡೇಶ್ವರಿ ಕೃಪೆ ಗುರುಬಲ ಮುಟ್ಟಿದ್ದೆಲ್ಲಾ ಚಿನ್ನ

ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾದ ಶುಕ್ರವಾರ ಇಂದಿನಿಂದ ತಾಯಿ ಚಾಮುಂಡೇಶ್ವರಿಯ ಸಂಪೂರ್ಣ ಕೃಪೆಯು ಈ 6ರಾಶಿಯವರಿಗೆ ಸಿಗುತ್ತದೆ ಹಾಗಾಗಿ ಈ ಆರು ರಾಶಿಯವರ ಜೀವನದಲ್ಲಿ ಸಾಕಷ್ಟು ಅದೃಷ್ಟ ಹಾಗೂ ಯೋಗ ಫಲಗಳು ದೊರೆಯುತ್ತವೆ ಹಾಗಾದರೆ 6 ರಾಶಿಗಳು ಯಾವುದು ಹಾಗೆ ಅವುಗಳಿಗೆ ಯಾವೆಲ್ಲ ಲಾಭ ಸಿಗಲಿದೆ ಅಂತ ಈ ಲೇಖನದಲ್ಲಿ ನೋಡೋಣ ಬನ್ನಿ ಅದಕ್ಕೂ ಮೊದಲು ನಮ್ಮ ಈ ಪೇಜ್ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಷೇರ್ ಮಾಡಿ ಈ ರಾಶಿಯವರು ತಮ್ಮ ಜೀವನದಲ್ಲಿ … Read more

ಕುಂಕುಮದ ಡಬ್ಬದಲ್ಲಿ ಇದನ್ನು ಇಟ್ಟು ನೋಡಿ ಸಾಕು

ನಮಸ್ಕಾರ ಸ್ನೇಹಿತರೆ ಕುಂಕುಮ ಅನ್ನುವುದು ನಮ್ಮ ಹಿಂದೂ ಸಂಪ್ರದಾಯದಲ್ಲಿ ಎಷ್ಟು ಮಹತ್ವ ಹೊಂದಿದೆ ಅನ್ನೋದು ನಿಮಗೆ ಎಲ್ಲರಿಗೂ ತಿಳಿದಿದೆ ಇವತ್ತಿನ ಈ ಲೇಖನದ ವಿಷಯಕ್ಕೆ ಬಂದರೆ ಈ ಒಂದು ಕುಂಕುಮದ ಡಬ್ಬದಲ್ಲಿ ಯಾವ ವಸ್ತುವನ್ನು ಇಟ್ಟರೆ ನಿಮಗೆ ಸಾಕಷ್ಟು ಒಳ್ಳೆಯದಾಗುತ್ತದೆ ಹಾಗೆ ಮು ಟ್ಟಿನ ಸಮಯದಲ್ಲಿ ಹೆಣ್ಣುಮಕ್ಕಳು ಕುಂಕುಮವನ್ನು ಇಟ್ಟುಕೊಳ್ಳಬಹುದು ಅಥವಾ ಇಲ್ಲವಾ ಅನ್ನುವುದನ್ನು ತಿಳಿಸಿಕೊಡುತ್ತೇವೆ ಹಾಗೆ ಹಾಗೆ ಕುಂಕುಮದ ವಿಷಯದಲ್ಲಿ ನೀವು ಮಾಡುವ ತಪ್ಪುಗಳ ಬಗ್ಗೆ ತಿಳಿಸಿಕೊಡುತ್ತೇವೆ ಹಾಗಾಗಿ ಆದಷ್ಟು ಈ ಲೇಖನವನ್ನು ಪೂರ್ತಿಯಾಗಿ ಓದಿ … Read more

4 ದಿನ 2 ಎಲೆಗಳನ್ನು ತಿಂದರೆ ಸಾಕು 100 ವರ್ಷಗಳವರೆಗೂ ಕಿಡ್ನಿ ಯಲ್ಲಿ ಕಲ್ಲು ವೃದ್ಯಾಪ್ಯ ಸುಸ್ತು ಬಲಹೀನತೆ ಬರುವುದಿಲ್ಲ

ನಮಸ್ಕಾರ ಸ್ನೇಹಿತರೆ ಇವತ್ತು ನಾವು ಹೇಳುವ ಮನೆಮದ್ದು ಬಹಳ ಚಮತ್ಕಾರಿ ಯಾದ ಮನೆಮದ್ದು ಇದು100% ರಿಸಲ್ಟ್ ಕೊಡುವ ಮನೆ ಮದ್ದು ಆಗಿದೆ ಇದರ ಪ್ರಯೋಗ ಆಯುರ್ವೇದದಲ್ಲಿ ತುಂಬಾನೇ ಇದೆ ಇವತ್ತಿಗೂ ಸಹ ಹಳ್ಳಿಯ ಜನರು ಇದರ ಉಪಯೋಗವನ್ನು ಇದರ ಪ್ರಯೋಜನವನ್ನು ಪಡೆಯುತ್ತಿದ್ದಾರೆ ಈ ಅಮೂಲ್ಯವಾದ ಗಿಡಮೂಲಿಕೆಯ ಒಂದು ಎಲೆಯನ್ನು ತೆಗೆದುಕೊಂಡರೆ ಸಾಕು ನಿಮಗೆ ಸುಸ್ತು ಬಲಹೀನತೆ ಕಿಡ್ನಿಯಲ್ಲಿ ಸ್ಟೋನ್ ಆಗುವುದು ದೇಹದ ತೂಕ ಹೆಚ್ಚಾಗುವುದು ಬೊಜ್ಜು ಉಂಟಾಗುವುದು ಮತ್ತು ಶುಗರ್ ಕೊಲೆಸ್ಟ್ರಾಲ್ ಹೊಟ್ಟೆ ಸಮಸ್ಯೆ ಆಸಿಡಿಟಿ ಗ್ಯಾಸ್ … Read more

ಈ ಪುಟ್ಟ ಜೀರಿಗೆಯಲ್ಲಿ ಬೆಟ್ಟದಷ್ಟು ಆರೋಗ್ಯದ ಗುಣಗಳಿವೆ

ನಮಸ್ಕಾರ ಸ್ನೇಹಿತರೆ ಸಾವಿರಾರು ವರ್ಷಗಳಿಂದ ಮತ್ತು ಅತ್ಯಂತ ಹಳೆಯ ಸಾಂಬಾರ ಪದಾರ್ಥಗಳಲ್ಲಿ ಜೀರಿಗೆ-ಒಂದು ಜೀರಿಗೆಯನ್ನು ಬಳಸಿಕೊಂಡು ನಾವು ಚಿಕ್ಕ ಪುಟ್ಟ ಆರೋಗ್ಯದ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರು ಸಣ್ಣಪುಟ್ಟ ಕಾಯಿಲೆಗಳಿಗೆ ಕೂಡ ಆಸ್ಪತ್ರೆಗೆ ಹೋಗಿ ತೋರಿಸಿಕೊಳ್ಳುತ್ತಿದ್ದಾರೆ ಆಸ್ಪತ್ರೆಗೆ ಹೋಗಿ ತೋರಿಸಿಕೊಳ್ಳುವುದು ಏನು ತಪ್ಪಲ್ಲಆದರೆ ಸಾಕಷ್ಟು ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ ಮುಂದಿನ ದಿನಗಳಲ್ಲಿ ನಮ್ಮ ದೇಹಕ್ಕೆ ಯಾವುದೇ ರೀತಿಯ ಔಷಧಿಯನ್ನು ಕೊಟ್ಟರು ಅವುಗಳು ನಮಗೆ ನಾಟುವುದಿಲ್ಲ ಹಾಗಾಗಿ ಚಿಕ್ಕಪುಟ್ಟ ಆರೋಗ್ಯದ ಸಮಸ್ಯೆಗೆ ನಾವು ಮನೆಯಲ್ಲಿರುವ ವಸ್ತುಗಳನ್ನು ಬಳಸಿಕೊಂಡು … Read more

7 ದಿನದಲ್ಲಿ ಮಂಡಿ ಸೊಂಟ ಸಂದು ಕೀಲುಗಳ ಕೈಕಾಲು ಬೆನ್ನು ನೋವು ನರಗಳ ಮಸಲ್ಸ್ ಸೆಳೆತ ಸಂಪೂರ್ಣ ಕಡಿಮೆಯಾಗುತ್ತೆ

ನಮಸ್ಕಾರ ಸ್ನೇಹಿತರೆ ಮಂಡಿ ನೋವು ಸೊಂಟ ನೋವು ಕೀಲುಗಳಲ್ಲಿ ನೋವು ಬರುತ್ತಿದ್ದರೆ ಸಂದುಗಳಲ್ಲಿ ನೋವು ಬರುತ್ತಿದ್ದರೆ ಕೈಕಾಲುಗಳಲ್ಲಿ ನೋವು ಬರುತ್ತಿದ್ದರೆ ನೀವು ಇದನ್ನು ಒಂದು ವಾರ ತೆಗೆದುಕೊಂಡು ನೋಡಿ ಎಷ್ಟು ಬೇಗ ಕೈಕಾಲುಗಳಲ್ಲಿ ನೋವಿದ್ದರೆ ಸೊಂಟದಲ್ಲಿ ನೋವು ಇದ್ದರೆ ಕೀಲುಗಳಲ್ಲಿ ನೋವು ಇದ್ದರು ಕಡಿಮೆಯಾಗುತ್ತದೆ ಕೈಕಾಲುಗಳಲ್ಲಿ ಜೋಮು ಹಿಡಿದು ನರಗಳಲ್ಲಿ ಸೆಳೆತ ಬರುತ್ತಿದ್ದರೆ ಅಂತಹ ಪ್ರಾಬ್ಲಮ್ ಗಳನ್ನು ನಿವಾರಣೆ ಮಾಡುತ್ತದೆ ಮತ್ತು ಇದು ನಮಗೆ ಒಳ್ಳೆಯ ಎನರ್ಜಿಯನ್ನು ಕೊಡುತ್ತದೆ ಈ ಪದಾರ್ಥವನ್ನು ಸೇವಿಸುತ್ತಾ ಬಂದರೆ ದೇಹದ ತೂಕ … Read more

ಶುಕ್ರವಾರದಂದು ಈ ತಪ್ಪುಗಳನ್ನು ಮಾಡಬೇಡಿ

ಶುಕ್ರವಾರದಂದು ಈ ತಪ್ಪುಗಳನ್ನು ಮಾಡಬೇಡಿ. ಶುಕ್ರವಾರದ ದಿನ ನಿಮ್ಮ ಮನೆಯಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬಾರದು. ಈ ತಪ್ಪುಗಳನ್ನು ಶುಕ್ರವಾರದ ದಿನ ನೀವು ಮನೆಯಲ್ಲಿ ಮಾಡಿದ್ದೇ ಆದರೇ ಜೀವನದಲ್ಲಿ ಏಳಿಗೆ ಅನ್ನುವುದು ಆಗುವುದಿಲ್ಲ. ಎಲ್ಲಾ ರೀತಿಯಾದ ಸಂಕಷ್ಟಗಳು ಎದುರಾಗುತ್ತದೆ. ಆದರೇ ಈ ತಪ್ಪುಗಳು ಯಾವುದು ಯಾವ ರೀತಿಯ ತಪ್ಪುಗಳನ್ನ ಮಾಡಬಾರದು. ಶುಕ್ರವಾರದ ದಿನ ಲಕ್ಷ್ಮಿದೇವಿಯ ಉಪಾಸನೆ ಮಾಡಿದರೆ ಮನೆಯಲ್ಲಿ ಧನ ಧಾನ್ಯ ಅಭಿವೃದ್ಧಿಯಾಗುತ್ತದೆ ಎಂಬ ನಂಬಿಕೆ ಎಲ್ಲರಲ್ಲೂ ಇದೆ ಆದರೇ ಅದರ ಜೊತೆಗೆ ಇಂತಹ ತಪ್ಪುಗಳನ್ನು … Read more