ನಮ್ಮ ಪೂರ್ವಜರು ಹೇಳಿರುವ ನಿತ್ಯ ಪೂಜೆಯ 28 ಸರಳ ನಿಯಮಗಳು

ನಮ್ಮ ಪೂರ್ವಜರು ಹೇಳಿರುವ ನಿತ್ಯ ಪೂಜೆಯ 28 ಸರಳ ನಿಯಮಗಳು. ದೇವರ ಮನೆಯಲ್ಲಿ ಪ್ರತಿನಿತ್ಯ ಪೂಜಿಸುತ್ತಿರುವ ದೇವರಿಗೆ ಸರಿಯಾದ ವಿಧಾನಗಳಿಂದ ಪೂಜೆ ಮಾಡಬೇಕು. ಪ್ರತಿನಿತ್ಯ ಪೂಜೆ ಮಾಡುವಾಗ ನಾವು ನಮ್ಮ ಮನೆಗೆ ಕುಲದೇವರಿಗೆ ಮೊದಲು ಪೂಜೆ ಸಲ್ಲಿಸಬೇಕು ಕುಲದೇವಿದ ಆಶೀರ್ವಾದವಿರುವ ಮನೆಯು ಶಾಂತಿ ನೆಮ್ಮದಿ ಸಮೃದ್ಧಿಯಿಂದ ಕೂಡಿರುತ್ತದೆ. ಬೆಳಗ್ಗೆ ಬೇಗನೆ ದೇವರ ಪೂಜೆಯನ್ನು ಮಾಡುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ.ಪೂಜೆಯ ಹೊತ್ತಿನಲ್ಲಿ ದೇವರ ಕೋಣೆಯಲ್ಲಿ ದೀಪ ಬೆಳಗುವುದು ಕಡ್ಡಾಯವೆಂದು ಹಿರಿಯರು ಹೇಳುತ್ತಾರೆ. ಮನೆಯ ಸುಮಂಗಲಿಯರು ಪ್ರತಿನಿತ್ಯ ಹೊಸ್ತಿಲ ಪೂಜೆಯನ್ನು … Read more

ಬುಧವಾರ ಈ ಕೆಲಸಗಳನ್ನು ಮಾಡಿದರೆ ಪ್ರತಿ ಹೆಜ್ಜೆಗೂ ಯಶಸ್ಸು

ನಾವು ಈ ಲೇಖನದಲ್ಲಿ ಬುಧವಾರ ಈ ಕೆಲಸಗಳನ್ನು ಮಾಡಿದರೆ , ಪ್ರತಿ ಹೆಜ್ಜೆಗೂ ಯಶಸ್ಸು ಹೇಗೆ ಸಿಗುತ್ತದೆ ಎಂಬುದನ್ನು ಇಲ್ಲಿ ನೋಡೋಣ . ಬುಧವಾರ ಈ ಕೆಲಸವನ್ನು ಮಾಡಿದರೆ , ಪ್ರತಿ ಹೆಜ್ಜೆಗೂ ಯಶಸ್ಸು….!ಗಣೇಶನನ್ನು ವಿಘ್ನ ವಿನಾಶಕ ಎಂದು ಕರೆಯುತ್ತಾರೆ . ಆದ್ದರಿಂದ , ನಿಮ್ಮ ಜೀವನದಲ್ಲಿ ನೀವು ಹೆಚ್ಚಿನ ಕಷ್ಟಗಳನ್ನು ಅನುಭವಿಸುತ್ತಿದ್ದರೆ , ಬುಧವಾರದಂದು ಯಾವ ಕೆಲಸವನ್ನು ಮಾಡಿದರೆ ಗಣೇಶನ ಅನುಗ್ರಹದಿಂದ ನಿಮ್ಮ ತೊಂದರೆಗಳು ದೂರವಾಗುವುದು….? ಬುಧವಾರ ಗಣಪತಿಗೆ ಯಾವ ವಸ್ತುಗಳನ್ನು ಅರ್ಪಿಸಬೇಕು…? ಬುಧವಾರ ನೀವು … Read more

ಕಳಶ ಇಟ್ಟು ಪೂಜೆ ಮಾಡುವವರು ತಿಳಿಯಲೇ ಬೇಕಾದ ವಿಷಯ

ನಾವು ಈ ಲೇಖನದಲ್ಲಿ ಕಳಶ ಇಟ್ಟು ಪೂಜೆ ಮಾಡುವವರು ತಿಳಿಯಲೇ ಬೇಕಾದ ವಿಷಯದ ಬಗ್ಗೆ ಇಲ್ಲಿ ಹೇಳಲಾಗಿದೆ . ಕಳಶ ಎಂದರೆ ಅದು ಲಕ್ಷ್ಮಿ ಸ್ವರೂಪ ಅಂತ ಕಳಶವನ್ನು ಇಡುವಾಗ ತುಂಬಾ ಎಚ್ಚರವಾಗಿರಬೇಕು 1 . ಕಳಶಕ್ಕೆ ಯಾವುದೇ ಕಾರಣಕ್ಕೂ ಸ್ಟೀಲ್ ಅಥವಾ ಕೋಟಿಂಗ್ ಕಳಶದ ಚೊಂಬನ್ನು ಬಳಸಲೇಬಾರದು ಎಚ್ಚರ .2 . ಕಲಶಕ್ಕೆ ಬೆಳ್ಳಿ , ಹಿತ್ತಾಳೆ , ತಾಮ್ರದ ಚೊಂಬುಗಳು ಬಹಳ ಶ್ರೇಷ್ಠ . ನಿಮ್ಮ ಶಕ್ತಿಗನಸಾರವಾಗಿ ಇಟ್ಟು ಪೂಜಿಸಬೇಕು . 3 . … Read more

ಕನ್ಯಾರಾಶಿಯ ಗುಣ ಲಕ್ಷಣಗಳ

ಇಂದಿನ ಲೇಖನದಲ್ಲಿ ಕನ್ಯಾರಾಶಿಯ ಗುಣ ಲಕ್ಷಣಗಳ ಬಗ್ಗೆ ತಿಳಿದುಕೊಳ್ಳೋಣ. ಈ ರಾಶಿಯವರು ತಮ್ಮ ಜೀವನದಲ್ಲಿ ಪ್ರಾಕ್ಟಿಕಲ್ ಆಗಿ ಇರಲು ಇಷ್ಟಪಡುತ್ತಾರೆ. ಯಾವುದೇ ವಿಷಯವನ್ನು ಎಮೋಷನ್ ಆಗಿ ತೆಗೆದುಕೊಳ್ಳುವುದಿಲ್ಲ ಪ್ರತಿಯೊಂದನ್ನು ಪ್ರಾಕ್ಟಿಕಲ್ ಆಗಿ ತೆಗೆದುಕೊಳ್ಳುತ್ತಾರೆ ಮತ್ತು ಸರಿಯಾದ ಸಲ್ಯೂಷನ್ ಅನ್ನು ತೆಗೆದುಕೊಳ್ಳುವಂತಹವರು. ಯಾವುದೇ ಕೆಲಸವನ್ನು ನಾಳೆಗೆ ಮುಂದೂಡುವುದಿಲ್ಲ. ಆದಿನದ ಕೆಲಸವನ್ನು ಆ ದಿನವೇ ಮುಗಿಸಲು ಪ್ರಯತ್ನಪಡುವಂತಹವರು. ಇವರು ಬುದ್ದಿವಂತರು ಹಾಗಾಗಿ ಯಾವುದೇ ವಿಷಯದಲ್ಲೂ ತಪ್ಪನ್ನು ತುಂಬಾನೇ ಹುಡುಕುತ್ತಾರೆ. ತಪ್ಪನ್ನು ಹುಡುಕಲು ಹೋದಾಗ ನೀವೇ ಆ ತಪ್ಪಿಗೆ ಸಿಲುಕಿಕೊಳ್ಳುವ ಸಾಧ್ಯತೆ … Read more

ಈ ಹಣ್ಣಿಗ ಬಡವನು ಶ್ರೀಮಂತನಾಗುವ ಯೋಗವಿದೆ

ನಾವು ಈ ಲೇಖನದಲ್ಲಿ ಹತ್ತಿ ಹಣ್ಣಿಗೆ ಬಡವನು ಹೇಗೆ ಶ್ರೀಮಂತನಾಗುವ ಯೋಗವಿದೆ ಎಂದು ತಿಳಿಯೋಣ .ಅತ್ತಿ ಮರದ ಹಣ್ಣಿಗೆ ಬಡವನು ಶ್ರೀಮಂತನಾಗುವ ಶಕ್ತಿ ಇದೆ ….! ಸಾಮಾನ್ಯವಾಗಿ ನಾವು ದೇವತಾ ವೃಕ್ಷಗಳು ಎಂದು ಹಲವಾರು ಗಿಡಗಳನ್ನು ನೋಡುತ್ತೇವೆ , ಅವುಗಳನ್ನು ಪೂಜಿಸುತ್ತೇವೆ , ಮತ್ತು ಆರಾಧಿಸುತ್ತೇವೆ . ಕಷ್ಟಗಳು ನಿವಾರಣೆ ಆಗಲಿ ಎಂದು , ಶ್ರದ್ಧೆ ಭಕ್ತಿಯಿಂದ ಬೇಡಿ ಕೊಳ್ಳುತ್ತೇವೆ . ಹಲವಾರು ರೀತಿಯ ಹರಕೆಯನ್ನು ಕಟ್ಟಿ ಕೊಳ್ಳುತ್ತೇವೆ . ದೇವತಾ ಮರ ಎಂದು ಆಲದ ಮರ … Read more

ಕಟಕ ರಾಶಿ ಜನವರಿ ಮಾಸ ಭವಿಷ್ಯ

ನಾವು ಈ ಲೇಖನದಲ್ಲಿ ಕಟಕ ರಾಶಿಯ ಜನವರಿ ತಿಂಗಳ ಮಾಸ ಭವಿಷ್ಯ ಹೇಗೆ ಇರುತ್ತದೆ ಎಂದು ತಿಳಿಯೋಣ . ಒಂದಷ್ಟು ವಿಶೇಷವಾದ ಬೆಳವಣಿಗೆಗಳು ಮೊದಲೇ ಶುರು ಆಗಿರುತ್ತದೆ . ಇದು ನಿಮ್ಮ ಗಮನಕ್ಕೂ ಕೂಡ ಬಂದಿರುತ್ತದೆ. ಕುಜ ಮತ್ತು ರವಿ ಗ್ರಹಗಳು ನಿಮ್ಮ ಷಷ್ಟ ಭಾಗದಲ್ಲಿ ಇರುವುದರಿಂದ ಶತ್ರುಗಳು ನಿಮಗೆ ಇರುವುದಿಲ್ಲ .ಕಟಕ ರಾಶಿ ಚಂದ್ರನ ರಾಶಿ ಆಗಿರುವುದರಿಂದ , ಸಾಮಾನ್ಯವಾಗಿ ಸೌಮ್ಯ ಸ್ವಭಾವ ಇರುತ್ತದೆ . ಅಂದರೆ ಯಾರ ಹತ್ತಿರ ಕೂಡ ಜಗಳ ಮಾಡುವ ಗುಣ … Read more

ನಿಮ್ಮ ಅಂಗೈಯಲ್ಲಿ ಇರುವ ಸೂರ್ಯ ರೇಖೆಯ ನಿಜವಾದ ಸತ್ಯ ತಿಳಿಯಿರಿ

ನಾವು ಈ ಲೇಖನದಲ್ಲಿ ನಿಮ್ಮ ಅಂಗೈಯಲ್ಲಿ ಇರುವ ಸೂರ್ಯ ರೇಖೆಯ ನಿಜವಾದ ಸತ್ಯ ಏನು ಎಂಬುದನ್ನು ಈ ಲೇಖನದಲ್ಲಿ ನೋಡೋಣ .ಸೂರ್ಯ ರೇಖೆಯ ಬಗ್ಗೆ ಕೆಲವು ಜನರಿಗೆ ತಿಳಿದೇ ಇರುತ್ತದೆ . ಈ ರೇಖೆಯಲ್ಲಿ ಯಾವ ರೀತಿಯ ಸತ್ಯ ಅಡಗಿದೆ ಎಂದರೆ , ಇದರ ಬಗ್ಗೆ ತುಂಬಾ ಕಡಿಮೆ ಜನರಿಗೆ ಗೊತ್ತಿರುತ್ತದೆ . ಈ ರಹಸ್ಯ ಮತ್ತು ಇಲ್ಲಿರುವ ಸತ್ಯ ನಿಮ್ಮ ಜೀವನದ ಮೇಲೆ ತುಂಬಾ ಪ್ರಭಾವ ಬೀರುತ್ತದೆ . ಪ್ರಭಾವ ಹೇಗೆ ಮತ್ತು ಯಾವಾಗ ಬೀರುತ್ತದೆ … Read more

ಯಾವ ದೇವರಿಗೆ ಯಾವ ಹೂವುಗಳು ಅರ್ಪಿಸಬೇಕು

ಯಾವ ದೇವರಿಗೆ ಯಾವ ಹೂವುಗಳು ಅರ್ಪಿಸಬೇಕು ತಿಳಿಯೋಣ ದೇವರಪೂಜೆಗೆ ಹೂವುಗಳು ಬೇಕೇ ಬೇಕು ಆಯಾ ದೇವರಿಗೆ ಪ್ರಿಯವಾದ ಹೂವುಗಳನ್ನು ಅರ್ಪಿಸಿದರೆ ದೇವರ ಆಶೀರ್ವಾದ ಲಭಿಸುವುದು ಮತ್ತು ಅಂದುಕೊಂಡಿರುವ ಕೋರಿಕೆಗಳು ಈಡೇರುತ್ತವೆ ಎನ್ನುವ ನಂಬಿಕೆ. ಬಿಳಿ ಎಕ್ಕದ ಹೂವು ಪ್ರತಿ ಮಂಗಳವಾರ ಗಣೇಶನಿಗೆ ಪ್ರಿಯವಾದ ಬಿಳಿ ಎಕ್ಕದ ಹೂವನ್ನು ಗರಿಕೆಯೊಂದಿಗೆ ಸೇರಿಸಿ ಅರ್ಪಿಸಿದರೆ ಸಂಪೂರ್ಣವಾಗಿ ಆಶೀರ್ವಾದ ಸಿಗುವುದು ಮತ್ತು ಕೋರಿಕೆಗಳು ಈಡೇರುತ್ತವೆ. ಶಿವನಿಗೆ ಮತ್ತು ಆಂಜನೀಯ ಸ್ವಾಮಿಗೆ ಕೂಡಾ ಬಿಳಿ ಎಕ್ಕದ ಹೂವನ್ನು ಅರ್ಪಿಸುವರು. ಉಮ್ಮತಿ ಹೂವು ಮತ್ತು … Read more

ಆರೋಗ್ಯವೇ ಭಾಗ್ಯ

ಆರೋಗ್ಯವೇ ಭಾಗ್ಯ ಬೇಗ ಮಲಗಿ, ಬೇಗ ಎದ್ದು ಹಲ್ಲು, ಬಾಯಿ ಸ್ವಚ್ಛವಾಗಿ ತೊಳೆದುಕೊಂಡು ಒಂದು ಗ್ಲಾಸ್ ನೀರು ಕುಡಿಯಿರಿ. ಚಹಾ, ಕಾಫಿ, ಬೀಡಿ, ಸಿಗರೇಟು, ತಂಬಾಕು ಸೇವಿಸದೆ ಸ್ವಚ್ಛವಾಗಿ ಶೌಚ ಕಾರ್ಯ ಮುಗಿಸಿ, ಮಣ್ಣು ಅಥವಾ ಬೂದಿಯಿಂದ ಕೈ ತೊಳೆದುಕೊಳ್ಳಿ. ಶೌಚಕ್ಕೆ ಕುಳಿತಾಗ ಹೆಚ್ಚು ಉಗುಳುವುದಾಗಲೀ, ಹೆಚ್ಚು ಉಸಿರು ತಡೆಯುವುದಾಗಲಿ ಒಳ್ಳೆಯದಲ್ಲ. ಶೌಚಕ್ಕೆ ಹೋಗಿ ಬಂದ ಕೂಡಲೇ ನೀರು, ಚಹಾಮ ತಿಂಡಿ, ಊಟ ಸೇವಿಸುವುದು ಒಳ್ಳೆಯದಲ್ಲ.ತಮ್ಮ ಶಕ್ತಿಗನುಸಾರವಾಗಿ ಸ್ವಚ್ಛಂದ ಸ್ಥಳದಲ್ಲಿ ಸೂರ್ಯ ನಮಸ್ಕಾರಗಳನ್ನು ರೂಢಿಯಲ್ಲಿಡಿ. ದೇಹದ ಪೋಷಣೆ, … Read more

ಮೇಷ ರಾಶಿಯ ಜನವರಿ ತಿಂಗಳ ಮಾಸ ಭವಿಷ್ಯ

ನಾವು ಈ ಲೇಖನದಲ್ಲಿ ಮೇಷ ರಾಶಿಯ ಜನವರಿ ತಿಂಗಳ ಮಾಸ ಭವಿಷ್ಯ ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳೋಣ . ಹೊಸ ವರ್ಷ ಅಂದ ತಕ್ಷಣ ನಮಗೆ ಹೊಸ ನಿರೀಕ್ಷೆಗಳು , ಹೊಸ ಆಕಾಂಕ್ಷೆಗಳು , ಹೊಸ ಕನಸುಗಳು , ಹೇಗಿರುತ್ತದೆ ಎಂಬ ಕುತೂಹಲ ಇರುತ್ತದೆ . ಒಂದಷ್ಟು ಹಿತವಾದ ತೊಂದರೆಗಳು ಹೊಸ ವರ್ಷದಲ್ಲಿ ಬರುತ್ತದೆ.. ಕೆಲವೊಂದು ತಪ್ಪುಗಳನ್ನು ಕೂಡ ನಿಮ್ಮಿಂದ ಆಗುತ್ತದೆ . ಅಂದರೆ ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ ಎಂಬ ಗಾದೆಯ ಮಾತಿನಂತೆ . ಈ … Read more