ಮಕರ ರಾಶಿಯಲ್ಲಿ ಜನಿಸಿದವರ ಗುಣಗಳು

ಇಂದಿನ ಲೇಖನದಲ್ಲಿ ಮಕರ ರಾಶಿಯವರ ಗುಣಲಕ್ಷಣಗಳನ್ನು ತಿಳಿಸಿಕೊಡುತ್ತೇವೆ. ಮಕರ ರಾಶಿಯವರು ತಮ್ಮ ಜೀವನದಲ್ಲಿ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳುತ್ತಾರೆ. ಸಿಕ್ಕಿದ ಅವಕಾಶಗಳನ್ನು ಕಳೆದುಕೊಳ್ಳುವುದಕ್ಕೆ ಇಷ್ಟಪಡುವುದಿಲ್ಲ. ಇವರು ತಮ್ಮ ಗುರಿಯನ್ನು ತಲುಪಲು ಏನನ್ನು ತ್ಯಾಗಮಾಡಲು ತಯಾರು ಇರುತ್ತಾರೆ. ಇವರು ಯಾರಿಗಾದರೂ ಈ ಕೆಲಸ ಮಾಡುತ್ತೀನಿ ಎಂದು ಮಾತುಕೊಟ್ಟರೆ ಅದನ್ನು ಖಂಡಿತವಾಗಿ ಮಾಡುತ್ತಾರೆ. ಇವರು ಯಾವುದೇ ಕೆಲಸವನ್ನು ಅದರ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಂಡು ಮುಗಿಸುತ್ತಾರೆ. ಬೇರೆಯವರಿಗೂ ಇವರ ಬಗ್ಗೆ ಒಳ್ಳೆಯ ನಂಬಿಕೆ ಇರುತ್ತದೆ ಕಾರಣ ಇವರು ಜವಾಬ್ದಾರಿಯಿಂದ ಕೆಲಸವನ್ನು ಮುಗಿಸುತ್ತಾರೆ. ಇವರು … Read more

ಈ ಫೋಟೋಗಳು ಮನೆಲಿ ಇದ್ದರೆ ಮೊದಲು ತೆಗೆದುಬಿಡಿ

ನಾವು ಈ ಲೇಖನದಲ್ಲಿ ಇಂತಹ ಫೋಟೋಗಳು ಮನೆಯಲ್ಲಿ ಇದ್ದರೆ ಈಗಲೇ ತೆಗೆದು ಬಿಡಿ . ಎಂದು ಹೇಳಲಾಗಿದೆ . ಈ ಒಂದು ಫೋಟೋ ನಿಮ್ಮ ಮನೆಯಲ್ಲಿ ಇದ್ದರೆ , ಮೊದಲು ತೆಗೆದುಬಿಡಿ . ಇಲ್ಲ ಅಂದರೆ , ಕಷ್ಟಗಳು ತಪ್ಪುವುದಿಲ್ಲ . ಅನ್ನೋ ರಹಸ್ಯ ಮತ್ತು ಕುತೂಹಲಕಾರಿ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ. ಮನೆಯಲ್ಲಿ ನೆಮ್ಮದಿ , ಸಂಪತ್ತು , ಸಮೃದ್ಧಿ ತುಂಬಿರಬೇಕು ಎಂದರೆ, ಮನೆಯ ವಾಸ್ತು ಸರಿಯಾಗಿ ಇರಬೇಕು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ ಆಗಿದೆ . … Read more

ಸ್ತ್ರೀ ಶಾಪ ಯಾವ ರೂಪದಲ್ಲಿ ಬರುತ್ತೆ

ನಾವು ಈ ಲೇಖನದಲ್ಲಿ ಸ್ತ್ರೀ ಶಾಪ ಯಾವ ರೂಪದಲ್ಲಿ ಬರುತ್ತೆ . ಮತ್ತು ಸ್ತ್ರೀ ಶಾಪದಿಂದ ಆಗುವ ಸಮಸ್ಯೆಗಳು ಏನು ಎಂದು ಈ ಲೇಖನದಲ್ಲಿ ನೋಡೋಣ . ಹೆಣ್ಣನ್ನು ನವ ದುರ್ಗೆಯ ಸ್ವರೂಪ ಎಂದು ಕರೆಯುತ್ತಾರೆ. ಹಾಗಾಗಿ ಹೆಣ್ಣನ್ನು ದೀಪಕ್ಕೆ ಹೋಲಿಕೆ ಮಾಡುತ್ತಾರೆ. ಮತ್ತು ತಾಯಿ ಲಕ್ಷ್ಮಿಯ ಸ್ವರೂಪ ಎನ್ನುತ್ತಾರೆ. ಒಂದು ಮನೆ ಅಭಿವೃದ್ಧಿ ಹೊಂದಬೇಕು ಎಂದರೆ , ಹೆಣ್ಣಿನ ಪಾತ್ರ ಬಹಳಷ್ಟು ಮುಖ್ಯವಾಗಿರುತ್ತದೆ. ಒಂದು ಹೆಣ್ಣು ತಾಯಿಯಾಗಿ , ತಂಗಿಯಾಗಿ , ಮಡದಿಯಾಗಿ ಮನೆಗೆ ಬರುತ್ತಾಳೆ. … Read more

ಪಾರಿವಾಳ ಮನೆಯಲ್ಲಿ ಮೊಟ್ಟೆ ಇಟ್ಟರೆ 1 ತಿಂಗಳಲ್ಲಿ ಈಘಟನೆ ನಡೆಯುತ್ತೆ

ನಾವು ಈ ಲೇಖನದಲ್ಲಿ ಪಾರಿವಾಳ ಮನೆಯಲ್ಲಿ ಮೊಟ್ಟೆ ಇಟ್ಟರೆ, ಒಂದು ತಿಂಗಳಲ್ಲಿ ಯಾವ ಘಟನೆ ನಡೆಯುತ್ತದೆ. ಎಂಬುದರ ಬಗ್ಗೆ ತಿಳಿಯೋಣ . ಪಾರಿವಾಳ ಮನೆಯಲ್ಲಿ ಮೊಟ್ಟೆ ಇಟ್ಟರೆ , ಈ ಘಟನೆ ಮೂರು ತಿಂಗಳಲ್ಲಿ ಮನೆಯಲ್ಲಿ ನಡೆಯುತ್ತದೆ. ಪಾರಿವಾಳಗಳು ಇಲ್ಲದ ಸ್ಥಳ ಎಲ್ಲಿಯೂ ಇಲ್ಲ ಎಂದು ಹೇಳಬಹುದು . ಪಾರಿವಾಳ ಹಲವಾರು ವರ್ಷಗಳಿಂದ ಜನಜೀವನದ ಅಂಗವಾಗಿದೆ ಎಂದು ಹೇಳಬಹುದು . ಹಿಂದಿನ ಕಾಲದಲ್ಲಿ ಪಾರಿವಾಳ ಸಂದೇಶ ಕಳಿಸಲು ಬಳಕೆ ಮಾಡುತ್ತಿದ್ದರು , ಎಂಬ ವಿಷಯ ಎಲ್ಲರಿಗೂ ತಿಳಿದೇ … Read more

ಇಂದಿನಿಂದ ಈ 5ರಾಶಿಯವರಿಗೆ ಮುಂದಿನ 9ವರ್ಷ ರಾಜಯೋಗ ಶುರು ಮುಟ್ಟಿದೆಲ್ಲ ಚಿನ್ನ ಭಿಕ್ಷುಕನೂ ಕೂಡ ಕುಬೇರ

ನಾವು ಈ ಲೇಖನದಲ್ಲಿ ಇಂದಿನಿಂದ ಈ ಐದೂ ರಾಶಿಯವರಿಗೆ ಮುಂದಿನ 9 ವರ್ಷ ರಾಜಯೋಗ ಹೇಗೆ ಶುರುವಾಗುತ್ತದೆ ಎಂದು ತಿಳಿಯೋಣ . ಮುಟ್ಟಿದ್ದೆಲ್ಲಾ ಚಿನ್ನವಾಗುವ ಸಾಧ್ಯತೆ ಇದೆ . ಭಿಕ್ಷುಕನೂ ಕೂಡ ಕುಬೇರನಾಗುತ್ತಾನೆ. ತಾಯಿ ಚಾಮುಂಡೇಶ್ವರಿ ದೇವಿಯ ಕೃಪೆ ಮತ್ತು ಆಶೀರ್ವಾದವನ್ನು ಪಡೆಯಲಿರುವ ಆ ರಾಶಿಗಳು ಯಾವುದು ಮತ್ತು ಅವುಗಳಿಗೆ ಯಾವೆಲ್ಲಾ ಲಾಭಗಳು ದೊರೆಯುತ್ತದೆ ಎಂದು ತಿಳಿಯೋಣ .ಇಂದಿನಿಂದ ಈ ಐದೂ ರಾಶಿಯವರಿಗೆ ತಾಯಿ ಚಾಮುಂಡೇಶ್ವರಿ ತಾಯಿಯ ಕೃಪೆ ಇರುವುದರಿಂದ , ಈ ರಾಶಿಯವರಿಗೆ ತುಂಬಾ ಶುಭವಾಗುತ್ತದೆ. … Read more

R ಅಕ್ಷರದ ಹುಡುಗಿಯರ ಬಗ್ಗೆ ನಿಮಗೆ ಗೊತ್ತಿಲ್ಲದ ವಿಷಯಗಳು

ನಮಸ್ಕಾರ ಸ್ನೇಹಿತರೆ ರಾಶಿಭವಿಷ್ಯ ಎಲ್ಲರಿಗೂ ಬಹಳಷ್ಟು ಮಾರ್ಗದರ್ಶನವನ್ನು ನೀಡುತ್ತದೆ ನೀವು ಸಹ ನಿಮ್ಮ ಪ್ರೀತಿಪಾತ್ರರ ಆದವರ ಬಗ್ಗೆ ತಿಳಿಯಬೇಕು ನಿಮ್ಮ ಬಗ್ಗೆ ತಿಳಿಯಬೇಕೆಂದರೆ ರಾಶಿಭವಿಷ್ಯ ಬಹಳಷ್ಟು ಮುಖ್ಯ ಹಾಗಾದರೆ ಬನ್ನಿ ಇವತ್ತಿನ ಲೇಖನದಲ್ಲಿ R ಅಕ್ಷರದಿಂದ ಶುರುವಾಗುವ ಹುಡುಗಿಯರ ಬಗ್ಗೆ ಯಾರಿಗೂ ತಿಳಿಯದ 3ರಹಸ್ಯ ಬಗ್ಗೆ ತಿಳಿಯೋಣ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ R ಅಕ್ಷರದ ಹುಡುಗಿಯರ ಬಗ್ಗೆ ನೀವು ತಿಳಿದುಕೊಳ್ಳಬೇಕು ಯಾಕೆ ಅಂದರೆ ಇವರು … Read more

ಮುಂದಿನ 24ಗಂಟೆಯೊಳಗೆ 6ರಾಶಿಯವರಿಗೆ ಮಹಾಶಿವನ ಕೃಪೆಯಿಂದ ದುಡ್ಡಿನ ಸುರಿಮಳೆ ಶ್ರೀಮಂತರಾಗುವಿರಿ

ನಮಸ್ಕಾರ ಸ್ನೇಹಿತರೆ ನಮ್ಮ ನಿತ್ಯದ ಬದುಕಿಗೆ ಒಂದು ನೀತಿ ನಿಯಮ ಇರಬೇಕು ನಾವು ವಾಸಿಸುವ ಮನೆ ಚಿಕ್ಕದಾಗಿದ್ದರೂ ಪರವಾಗಿಲ್ಲ ಮನಸ್ಸು ಮಾತ್ರ ವಿಶಾಲವಾಗಿರಬೇಕು ನಮ್ಮ ಸುತ್ತಲೂ ಇರುವ ಜನರ ಜೊತೆ ಬೆರೆಯಬೇಕು ನಾವು ಹಣದಲ್ಲಿ ಬಡವರಾದರೂ ನಮ್ಮ ಮನಸ್ಸು ಶ್ರೀಮಂತಿಕೆಯಿಂದ ಇರಬೇಕು ನಮ್ಮವರು ತಮ್ಮವರು ಎಂಬ ಪ್ರೀತಿ ವಿಶ್ವಾಸದಿಂದ ಕೂಡಿರಬೇಕು ಆಗಲೇ ನಮಗೆ ಭಗವಂತ ಒಳ್ಳೆಯದನ್ನ ಕರುಣಿಸುತ್ತಾನೆ ಎಂದು ಹೇಳಬಹುದು ಇದೇ ತಿಂಗಳು ಬಹಳ ವಿಶೇಷವಾಗಿದ್ದು ಇಂದಿನಿಂದ ರಾಶಿಚಕ್ರದಲ್ಲಿ ಆಗುವ ಕೆಲವೊಂದು ಬದಲಾವಣೆಯಿಂದ ಕೆಲವು ರಾಶಿಯವರಿಗೆ ಶಿವನ … Read more

ಆರ್ಥಿಕ ಪರಿಸ್ಥಿತಿಯಲ್ಲಿ ಎಷ್ಟೇ ಸಮಸ್ಯೆ ಇದ್ದರೂ ಆಂಜನೇಯನ ಈ ಮಂತ್ರ ಹೇಳಿದರೆ ಸಾಕು ನಿಮ್ಮ ಎಲ್ಲಾ ಸಮಸ್ಯೆಗಳು ದೂರ ಆಗುತ್ತದೆ!

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಆಂಜನೇಯನ ವಿಶೇಷವಾದ ಆರ್ಥಿಕ ಪರಿಸ್ಥಿತಿ ವೃದ್ಧಿ ಮಾಡುವ ವಿಶೇಷವಾದ ಮಂತ್ರವನ್ನು ನಾವು ಇವತ್ತಿನ ಲೇಖನದಲ್ಲಿ ತಿಳಿಸಿಕೊಡುತ್ತೇವೆ ಹಾಗಾಗಿ ಆದಷ್ಟು ಈ ಲೇಖನವನ್ನು ಪೂರ್ತಿಯಾಗಿ ಓದಿ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಈ ಮಂತ್ರವನ್ನು ಹೇಗೆ ಹೇಳಬೇಕು ಎಂದರೆ ಬೆಳಿಗ್ಗೆ ಎದ್ದು ಸ್ನಾನಾದಿಗಳನ್ನು ಮಾಡಿಕೊಂಡು ನಿಮ್ಮ ನಿತ್ಯಕರ್ಮಗಳನ್ನು ಮುಗಿಸಿಕೊಂಡು ಆದಷ್ಟು ಇದನ್ನು ಬೆಳಿಗ್ಗೆ ಮಾಡಿದರೆ ತುಂಬಾನೆ ಒಳ್ಳೆಯದು ಉಪಾಯವನ್ನು ಯಾವತ್ತೂ ಮಾಡಬೇಕು … Read more

ನಿಮ್ಮ ಪರ್ಸನಲ್ಲಿ ಏನನ್ನು ಇಟ್ಟರೆ ಒಳ್ಳೆಯದು ಹಾಗೂ ಏನೇನು ಇಡಬಾರದು

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಪರ್ಸಿನಲ್ಲಿ ಅಥವಾ ವಾಲೆಟ್ನಲ್ಲಿ ಏನನ್ನು ಇಟ್ಟರೆ ಧನ ಪ್ರಾಪ್ತಿಯಾಗುತ್ತದೆ ಹಾಗೂ ನಿಮ್ಮ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ಆಗುತ್ತದೆ ಎನ್ನುವುದನ್ನು ನೋಡೋಣ ಹಾಗಾಗಿ ಈ ಲೇಖನವನ್ನು ಪೂರ್ತಿ ಓದಿ ಮೊದಲನೇದಾಗಿ ಅಕ್ಕಿಯ ಒಂದೆರಡು ಕಾಳುಗಳನ್ನು ಪರ್ಸಿನಲ್ಲಿ ಇಟ್ಟುಕೊಳ್ಳಬೇಕು ಇದರಿಂದ ನಿಮ್ಮ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡು ನಿಮಗೆ ಅನಗತ್ಯ ಖರ್ಚುಗಳು ಕಡಿಮೆಯಾಗುತ್ತದೆ ಅಂತಾನೆ ಹೇಳಬಹುದು ಎರಡು ವಿಚಾರ ಎಂದರೆ ರುದ್ರಾಕ್ಷಿಯ ಬೀಜವನ್ನು ಕುಂಕುಮವನ್ನು ಹಚ್ಚಿ ನಿಮ್ಮ ಪ್ರಾರ್ಥನೆಯನ್ನು ಮಾಡಿಕೊಂಡು ಕೊಳ್ಳೇಗಾಲದ ಶ್ರೀ ಚೌಡಿ … Read more

ಬ್ರಾಹ್ಮಿ ಮುಹುರ್ತದಲ್ಲಿ ಏಳುವವರು ಶ್ರೀಮಂತರಾಗೋದು ಏಕೆ ?

ನಾವು ಈ ಲೇಖನದಲ್ಲಿ ಬ್ರಾಹ್ಮೀ ಮುಹೂರ್ತದಲ್ಲಿ ಏಳುವವರು ಏಕೆ ಶ್ರೀಮಂತರು ಆಗುತ್ತಾರೆ , ಎಂಬ ಕುತೂಹಲಕಾರಿ ರಹಸ್ಯವನ್ನು ನಾವು ತಿಳಿದುಕೊಳ್ಳೋಣ . ಬ್ರಾಹ್ಮಿ ಮುಹೂರ್ತದ ಮಹತ್ವ ತಿಳಿದುಕೊಂಡರೆ , ನಿಮಗೆ ಅಚ್ಚರಿಯಾಗುತ್ತದೆ . ನಾವು ಜೀವನದಲ್ಲಿ ಅದೆಷ್ಟೋ ಬ್ರಾಹ್ಮೀ ಮುಹೂರ್ತವನ್ನು ಕಳೆದು ಕೊಂಡಿರುತ್ತೇವೆ . ಅಷ್ಟು ಶಕ್ತಿ ಈ ಬ್ರಾಹ್ಮಿ ಮುಹೂರ್ತಕ್ಕೆ ಇದೆ . ವೇದಗಳು, ಪುರಾಣಗಳು ಮತ್ತು ಗ್ರಂಥಗಳು ಬ್ರಾಹ್ಮಿ ಮುಹೂರ್ತವನ್ನು ಅತ್ಯಂತ ಮಂಗಳಕರ ಎಂದು ಹೇಳಿದೆ .. ಈ ಬ್ರಾಹ್ಮಿ ಮುಹೂರ್ತದ ಮಹತ್ವವನ್ನು ಋಷಿ- … Read more