ದೇವರುತಿಳಿಸುವ 9 ಸಂಕೇತಗಳು

ನಾವು ಈ ಲೇಖನದಲ್ಲಿ ದೇವರು ತಿಳಿಸುವ 9 ಸಂಕೇತಗಳು ಯಾವುದು ಎಂದು ತಿಳಿಯೋಣ .ದೇವರು ನಮ್ಮೊಂದಿಗೆ ಏನನ್ನಾದರೂ ಹೇಳಲು ಪ್ರಯತ್ನಿಸುತ್ತಿದ್ದಾರೆ ಎಂದು ನಮಗೆ ತಿಳಿಸುವ 9 ಸಂಕೇತಗಳು…ನಮ್ಮ ಮುಂದೆ ನಮ್ಮನ್ನು ಸದಾ ರಕ್ಷಿಸಲು ದೇವದೂತರಂತೆ ಅಶ್ವಿನಿ ದೇವತೆಗಳು ಇರುತ್ತಾರೆ. ಹಾಗೆ ಇದ್ದು ನಮ್ಮನ್ನು ಮುನ್ನಡೆಸುತ್ತಾರೆ . ಎಂದು ಹಿರಿಯರು ಹೇಳುವುದುಂಟು .ಇನ್ನು ಸಾಮಾನ್ಯವಾಗಿ ಹೀಗೆ ನಮ್ಮ ಹಿಂದೆ ಈ ದೇವತೆಗಳು ಇದ್ದಾರೆ ಅನ್ನೋದಕ್ಕೆ ಈ 9 ಸಂಕೇತಗಳು ನಮಗೆ ನಮ್ಮನ್ನು ಮುಂದೆ ನಡೆಸಲು ನಮ್ಮೊಂದಿಗೆ ಇದ್ದಾರೆ ಎನ್ನುವ … Read more

ಮಾರ್ಚ್10ನೇ ತಾರೀಕಿನಿಂದ 6ರಾಶಿಯವರಿಗೆ ಗುರುಬಲ ರಾಜಯೋಗ ದುಡ್ಡಿನ ಸುರುಮಳೆ ಮುಟ್ಟಿದ್ದೆಲ್ಲಾ ಚಿನ್ನ

ನಾವು ಈ ಲೇಖನದಲ್ಲಿ ಮಾರ್ಚ್ 10 ನೇ ತಾರೀಖಿನಿಂದ ಆರೂ ರಾಶಿಯವರಿಗೆ ಗುರುಬಲ, ರಾಜಯೋಗ , ಹೇಗೆ ಬರುತ್ತದೆ. ಎಂದು ತಿಳಿಯೋಣ . ಮಾರ್ಚ್ ಹತ್ತನೇ ತಾರೀಖಿನಿಂದ ಈ ರಾಶಿಯವರಿಗೆ ಭಾರಿ ಅದೃಷ್ಟ ಶುರುವಾಗುತ್ತದೆ . ರಾಜಯೋಗ ಪ್ರಾಪ್ತಿಯಾಗುತ್ತದೆ . ರಾಘವೇಂದ್ರ ಸ್ವಾಮಿಗಳ ಸಂಪೂರ್ಣ ಕೃಪಾ ಕಟಾಕ್ಷದಿಂದ ಇವರ ಜೀವನವೇ ಬದಲಾಗಲಿದೆ . ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು ಮತ್ತು ಅವುಗಳಿಗೆ ಯಾವೆಲ್ಲಾ ಲಾಭಗಳು ದೊರೆಯುತ್ತದೆ ಎಂಬುದನ್ನು ತಿಳಿಯೋಣ . ಈ ರಾಶಿಯವರಿಗೆ ಮಾರ್ಚ್ 10ನೇ … Read more

ಹಣ ನಿಲ್ಲದಿರಲು ಕಾರಣಗಳು

ನಾವು ಈ ಲೇಖನದಲ್ಲಿ ಕೈಯಲ್ಲಿ ಹಣ ನಿಲ್ಲದೇ ಇರಲು ಕಾರಣಗಳು ಯಾವುದು ಎಂದು ತಿಳಿದುಕೊಳ್ಳೋಣ . ಎಷ್ಟೇ ದುಡಿದು ಸಂಪಾದನೆ ಮಾಡಿದರು ಕೈಯಲ್ಲಿ ಹಣ ನಿಲ್ಲದೇ ಇರಲು ಈ 40 ಅಂಶಗಳೇ ಕಾರಣ ..? ಪ್ರತಿಯೊಬ್ಬರೂ ಕೂಡ ಕಷ್ಟ ಪಟ್ಟು ಎಷ್ಟೇ ಹಣವನ್ನು ಸಂಪಾದನೆ ಮಾಡಿದರೂ, ಕೆಲವೊಮ್ಮೆ ಅವರು ಸಂಪಾದನೆ ಮಾಡಿದಂತಹ ಹಣ ಅವರ ಕೈಯಲ್ಲಿಯೇ ಉಳಿಯುವುದಿಲ್ಲ. ಒಂದು ರೀತಿಯಾಗಿ ಹಣ ಖರ್ಚಾಗುತ್ತಿರುತ್ತದೆ . ಆದರೆ ಯಾವ ಒಂದು ಕಾರಣಕ್ಕಾಗಿ ಈ ರೀತಿಯಾಗಿ ಹಣ ಖರ್ಚಾಗುತ್ತಿದೆ ಎನ್ನುವಂತಹ … Read more

ತುಳಸಿಗೆ ನೀರು ಹಾಕುವಾಗ 3 ಶಬ್ದ ಹೇಳಿ ಬಡತನ ದೂರ ಆಗುತ್ತದೆ, ಶ್ರೀಕೃಷ್ಣ ಹೇಳಿದ ಮಾತು

ನಾವು ಈ ಲೇಖನದಲ್ಲಿ ತುಳಸಿಗೆ ನೀರು ಹಾಕುವ ಸಮಯದಲ್ಲಿ ಈ ಮೂರು ಶಬ್ಧಗಳನ್ನು ಹೇಳುವುದರಿಂದ ಹೇಗೆ ಬಡತನ ದೂರ ಆಗುತ್ತದೆ ಎಂದು ನೋಡೋಣ. ತುಳಸಿ ಗಿಡಕ್ಕೆ ನೀರನ್ನು ಹಾಕುವಾಗ ಈ ಮೂರು ಶಬ್ದಗಳನ್ನು ಹೇಳಬೇಕು . ಎಲ್ಲಾ ಮನಸ್ಸಿನ ಇಚ್ಛೆಗಳು ಪೂರ್ತಿ ಆಗುತ್ತವೆ . ದೇವಿ ಸತ್ಯಭಾಮೆಯವರು ತುಳಸಿ ಗಿಡಕ್ಕೆ ನೀರನ್ನು ಹಾಕುವುದನ್ನು ಭಗವಂತನಾದ ಶ್ರೀ ಕೃಷ್ಣರ ಬಳಿ ಕೇಳುತ್ತಾರೆ . ಆಗ ಭಗವಂತನಾದ ಶ್ರೀಕೃಷ್ಣರು ಅದರ ಮಹತ್ವವನ್ನು ಹೇಳುತ್ತಾರೆ . ನಂತರ ಸತ್ಯಭಾಮೆ ಈ ರೀತಿ … Read more

ನಿಮ್ಮ ಆಸೆ 2024 ರಲ್ಲಿ ಈಡೇರುತ್ತದೆಯಾ.? ಇಲ್ಲಿ ಒಂದು ಸಂಖ್ಯೆ ಆಯ್ಕೆ ಮಾಡಿ ತಿಳಿಯಿರಿ

ನಾವು ಈ ಲೇಖನದಲ್ಲಿ ನಿಮ್ಮ ಮನಸ್ಸಿನಲ್ಲಿ ಏನಿದೆಯೋ ಅದು 2024ರಲ್ಲಿ ಈಡೇರುತ್ತದೆ ಎಂದು ತಿಳಿಯಲು ಇಲ್ಲಿ ಒಂದು ಸಂಖ್ಯೆಯನ್ನು ಆಯ್ಕೆ ಮಾಡಿ , ಹೇಗೆ ಈಡೇರುತ್ತದೆ ಎಂದು ತಿಳಿಸಲಾಗುತ್ತದೆ. ನಿಮ್ಮ ಮುಂದೆ ಐದು ಸಂಖ್ಯೆಗಳು ಇವೆ. ಅವು ಈ ರೀತಿಯಲ್ಲಿ ಇದೆ. 1, 2, 3, 4, 5 ಇವುಗಳಲ್ಲಿ ಯಾವುದಾದರೂ ಒಂದು ಸಂಖ್ಯೆಯನ್ನು ಆಯ್ಕೆ ಮಾಡಿಕೊಳ್ಳಿ. ನೀವು ಎರಡು ಸಂಖ್ಯೆಯನ್ನು ಬೇಕಾದರೂ ಆಯ್ಕೆ ಮಾಡಬಹುದು. ನೀವು ಈಶ್ವರನ ಧ್ಯಾನ ಮಾಡುತ್ತಾ, ಯಾವುದಾದರೂ ಒಂದು ಸಂಖ್ಯೆಯನ್ನು ಆಯ್ಕೆ … Read more

ಇಂದಿನಿಂದ ಮುಂದಿನ 22ವರ್ಷ 5ರಾಶಿಯವರಿಗೆ ಶುಕ್ರದೆಸೆ, ಹಣದಹೊಳೆ ಹೆಜ್ಜೆ ಹೆಜ್ಜೆಗೂ ದುಡ್ಡಿನ ಸುರಿಮಳೆ

ನಾವು ಈ ಲೇಖನದಲ್ಲಿ ಇಂದಿನಿಂದ ಮುಂದಿನ 22 ವರ್ಷ ಐದೂ ರಾಶಿಯವರಿಗೆ ಶುಕ್ರದೆಸೆ , ಹಣದ ಹೊಳೆ , ಹೆಜ್ಜೆ ಹೆಜ್ಜೆಗೂ ದುಡ್ಡಿನ ಸುರಿಮಳೆ ಹೇಗೆ ಆಗುತ್ತದೆ. ಎಂದು ತಿಳಿಯೋಣ . ಇಂದಿನಿಂದ ಮುಂದಿನ 22 ವರ್ಷ ಐದೂ ರಾಶಿಯವರಿಗೆ ಶುಕ್ರ ದೆಸೆ ಮತ್ತು ಹಣದ ಹೊಳೆ ಹರಿಯುತ್ತದೆ . ಆಗರ್ಭ ಶ್ರೀಮಂತರುಆಗುತ್ತಾರೆ . ಹೆಜ್ಜೆ ಹೆಜ್ಜೆಗೂ ಕೂಡ ದುಡ್ಡಿನ ಸುರಿಮಳೆ ಆಗುತ್ತದೆ . ಆಂಜನೇಯ ಸ್ವಾಮಿಯ ಕೃಪಾ ಕಟಾಕ್ಷ ಇರುವುದರಿಂದ , ಇವರ ಜೀವನವೇ ಬದಲಾಗಲಿದೆ. … Read more

ಬೀರು ಕೆಳಗೆ ಈ ಒಂದು ವಸ್ತುವನ್ನು ಇಟ್ಟರೆ

ನಾವು ಈ ಲೇಖನದಲ್ಲಿ ಬೀರು ಕೆಳಗೆ ಈ ಒಂದು ವಸ್ತುವನ್ನು ಇಟ್ಟರೆ, ಹೇಗೆ ಧನ ಸಂಪತ್ತು ವೃದ್ಧಿಯಾಗುತ್ತದೆ ಎಂದು ತಿಳಿದುಕೊಳ್ಳೋಣ. ಬೀರುವಿನ ಕೆಳಗೆ ಈ ವಸ್ತುವನ್ನು ಇಟ್ಟರೆ ಧನ ಸಂಪತ್ತು ವೃದ್ಧಿಯಾಗುತ್ತದೆ. ಬೀರುವಿನ ಕೆಳಗೆ ಈ ರಹಸ್ಯವಾದ ವಸ್ತುವನ್ನು ಇಡುವುದರಿಂದ, ಮನೆಯಲ್ಲಿ ಆಗುವಂತಹ ಅನಾವಶ್ಯಕವಾದ ಖರ್ಚುಗಳು ಕಡಿಮೆಯಾಗುತ್ತದೆ. ಹಾಗಾದರೆ ಯಾವ ವಸ್ತುವನ್ನು ಬೀರಿವಿನ ಕೆಳಗೆ ಇಡಬೇಕು ಎಂದು ತಿಳಿದುಕೊಳ್ಳೋಣ ಬೀರುವನ್ನು ಲಕ್ಷ್ಮೀದೇವಿಗೆ ಹೋಲಿಸುತ್ತೇವೆ .ಯಾಕೆಂದರೆ ಬೀರುವಿನಲ್ಲಿ ಸಾಮಾನ್ಯವಾಗಿ ಎಲ್ಲರೂ ಇಡುವುದು ಹಣವನ್ನು ಬಂಗಾರವನ್ನು ,ಮುಖ್ಯವಾದ ದಾಖಲೆಗಳನ್ನು ಮತ್ತು … Read more

ಏನೇ ಆದರೂ ಈ 2 ವಸ್ತು ದಾನ ಮಾಡಬೇಡಿ, ದರಿದ್ರ ಮತ್ತು ಬಡತನ ಬೆನ್ನು ಹತ್ತುತ್ತವೆ

ನಾವು ಈ ಲೇಖನದಲ್ಲಿ ಏನೇ ಆದರೂ ಈ ಎರಡು ವಸ್ತು ದಾನ ಮಾಡಬೇಡಿ, ದರಿದ್ರ ಮತ್ತು ಬಡತನ ಬೆನ್ನು ಹತ್ತುತ್ತದೆ. ಎಂಬುದರ ಬಗ್ಗೆ ತಿಳಿದುಕೊಳ್ಳೋಣ. ಇಲ್ಲಿ ದುರ್ಭಾಗ್ಯ ವನ್ನು ದೂರಮಾಡುವ ಅಪರೂಪದ ಉಪಾಯವನ್ನು ಹೇಳಲಾಗಿದೆ . ಶಿವ ಪುರಾಣದಲ್ಲಿ ಯಾವ ರೀತಿಯ ವಸ್ತುಗಳ ವರ್ಣನೆ ಇದೆ ಎಂದರೆ, ಮನುಷ್ಯ ನು ಈ ವಸ್ತುಗಳನ್ನು ದಾನ ಮಾಡಿದರೆ, ಯಾವುದೇ ಸಮಸ್ಯೆ ಇದ್ದರೂ ದೂರವಾಗುತ್ತದೆ. ಕೆಲವೊಂದು ಸಮಸ್ಯೆಗಳಿಂದ ಮನುಷ್ಯರು ಕುಗ್ಗುತ್ತಾ ಹೋಗುತ್ತಿರುತ್ತಾರೆ. ಶಿವನ ಪೂಜೆ ಮತ್ತು ಆರಾಧನೆ ಮಾಡುವುದರಿಂದ , … Read more

ನಿಮ್ಮ ಎಲ್ಲ ಸಮಸ್ಯೆಗೆ ಅಂತ್ಯ ಈ ಆಂಜನೇಯ ಸ್ವಾಮಿ ಗುಪ್ತ ಮಂತ್ರ ಮಲಗುವ ಮುನ್ನ ಕೇವಲ 1 ಬಾರಿ ಹೇಳಿ 30 ಸೆಕೆಂಡಲ್ಲಿ ಚಮತ

ನಾವು ಈ ಲೇಖನದಲ್ಲಿ ನಿಮ್ಮ ಎಲ್ಲ ಸಮಸ್ಯೆಗೆ ಅಂತ್ಯ ಈ ಆಂಜನೇಯ ಸ್ವಾಮಿ ಗುಪ್ತ ಮಂತ್ರ ಮಲಗುವ ಮುನ್ನ ಕೇವಲ ಒಂದು ಬಾರಿ ಹೇಳುವುದರಿಂದ 30 ಸೆಕೆಂಡಿನಲ್ಲಿ ಹೇಗೆ ಚಮತ್ಕಾರ ಆಗುತ್ತದೆ. ಎಂದು ತಿಳಿಯೋಣ . ಆಂಜನೇಯ ಸ್ವಾಮಿಯನ್ನು ನಮ್ಮ ಹತ್ತಿರಕ್ಕೆ ಕರೆಯಲು ಎಲ್ಲಾ ಮಂತ್ರಗಳಿಗಿಂತ ಉತ್ತಮವಾದ ಮಂತ್ರ ಎಂದು ತಿಳಿಯಲಾಗಿದೆ. ಇದನ್ನು ಕೇವಲ ನೀವು ರಾತ್ರಿ ಮಲಗುವ ಮುನ್ನ ಹೇಳಬೇಕು. ಈ ಮಂತ್ರವು ಎಷ್ಟು ಶಕ್ತಿಯುತವಾಗಿದೆ ಎಂದರೆ, ಸರಿಯಾದ ರೀತಿಯಲ್ಲಿ ಈ ಮಂತ್ರವನ್ನು ಉಚ್ಚಾರಣೆ ಮಾಡಿದರೆ, … Read more

ವಿವಾಹ ಭವಿಷ್ಯ 2024 ಈ ವರ್ಷ ಮದುವೆಯಾಗುವ ರಾಶಿಗಳು ಇದು

ಇಂದಿನ ಲೇಖನದಲ್ಲಿ 2024ರಲ್ಲಿ ಆರು ರಾಶಿಗಳಿಗೆ ವಿವಾಹದ ಲಾಭಗಳು ದೊರೆಯಲಿವೆ. ಯಾವ ಯಾವ ರಾಶಿಗಳು ಆ ಯೋಗವನ್ನು ಹೊಂದಿವೆ ಎಂಬುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ. ಗುರುಗ್ರಹವು ಮೇ ತಿಂಗಳಿನಲ್ಲಿ ತನ್ನ ಪಥವನ್ನು ಬದಲಾಯಿಸುತ್ತಿದ್ದಾನೆ. ಮೇ ತಿಂಗಳಿನಲ್ಲಿ ಬದಲಾವಣೆಯಾಗುವ ಮೊದಲು ಒಂದಷ್ಟು ಯೋಗಗಳು ಇರುತ್ತವೆ. ಈಗಾಗಲೇ ಕೆಲವೊಂದು ರಾಶಿಗಳಿಗೆ ಪೂರ್ವಸಿದ್ಧತೆಯಾಗಿ ವಿವಾಹದ ಭಾಗ್ಯಗಳು ಕೂಡಿ ಬಂದುಬಿಟ್ಟಿವೆ. ಉದಾಹರಣೆಗೆ ಮೇಷರಾಶಿಗೆ ಇರಬಹುದು, ಧನಸ್ಸು ಮತ್ತು ಮೀನರಾಶಿಗೆ ಇರಬಹುದು ಮದುವೆಗೆ ಸಂಬಂಧಿಸಿದಂತೆ ಒಳ್ಳೆಯ ದಿನ ಮೇ ತಿಂಗಳಿನವರೆವಿಗೂ ಇರುತ್ತದೆ. ಪ್ರತಿಯೊಬ್ಬರಿಗೂ ಜೀವನದಲ್ಲಿ … Read more