ಏಪ್ರಿಲ್10ನೇ ತಾರೀಕಿನಿಂದ 6ರಾಶಿಯವರಿಗೆ ರಾಜಯೋಗ ಶನಿದೇವರ ಕೃಪೆ ಶ್ರೀಮಂತರಾಗುವಿರಿ

ನಾವು ಈ ಲೇಖನದಲ್ಲಿ ಏಪ್ರಿಲ್ 10ನೇ ತಾರೀಖಿನಿಂದ ಆರೂ ರಾಶಿಯವರಿಗೆ ರಾಜಯೋಗ ಶನಿ ದೇವರ ಕೃಪೆ ಹೇಗೆ ದೊರೆಯುತ್ತದೆ. ಏಪ್ರಿಲ್ 10ನೇ ತಾರೀಖು ಈ ಆರೂ ರಾಶಿಯವರಿಗೆ ಭಾರಿ ಅದೃಷ್ಟ ಶುರು ಗುತ್ತದೆ. ರಾಜಯೋಗ ಮತ್ತು ಶ್ರೀಮಂತರಾಗುವ ಯೋಗ ಇದೆ. ಹಾಗೆಯೇ ಈ ರಾಶಿಯವರು ತುಂಬಾ ಅದೃಷ್ಟವಂತರು . ಶನಿ ದೇವರ ಕೃಪೆಯಿಂದ ನಿಮ್ಮ ಜೀವನವೇ ಬದಲಾಗುತ್ತದೆ. ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು ಮತ್ತು ಅವುಗಳಿಗೆ ಯಾವೆಲ್ಲಾ ಲಾಭ ದೊರೆಯುತ್ತದೆ ಎಂದು ತಿಳಿಯೋಣ. ಈ ರಾಶಿಯವರ … Read more

ವಿಶ್ವಾಸದಲ್ಲೆ ವಿಷ ಇರುತ್ತೆ ಎಚ್ಚರದಿಂದಿರಿ

ನಾವು ಈ ಲೇಖನದಲ್ಲಿ ಕೆಟ್ಟ ದಿನಗಳು ಕಳೆದು ಒಳ್ಳೆಯ ಸಮಯ ಬರುತ್ತದೆ ಎಂದು ತಿಳಿಸುವ ಎರಡು ಸೂಚನೆಗಳು ಯಾವುದು ಎಂದು ತಿಳಿಯೋಣ . ಯಾವಾಗಲೂ ಒಂದು ವಿಷಯವನ್ನು ನೆನಪಿನಲ್ಲಿ ಡಿ. ದೇವರನ್ನು ಹೊರತುಪಡಿಸಿ ನಿಮ್ಮ ಕಣ್ಣೀರು ನೋವು ಮತ್ತು ಮುಖವನ್ನು ಯಾರಿಂದಲೂ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಮನದಲ್ಲಿ ಆಸೆಗಳು ಕಡಿಮೆಯಾದಷ್ಟು ನೆಮ್ಮದಿ ತಾನಾಗಿ ನಮ್ಮನ್ನು ಹುಡುಕಿಕೊಂಡು ಬರುತ್ತದೆ. ಒಳ್ಳೆಯವರಾಗಿ ನಟಿಸಿದರು ಜನಗಳನ್ನು ನಂಬಿಸಬಹುದಷ್ಟೇ ಮೇಲೆ ಕೂತು ನೋಡುತ್ತಿರುವ ದೇವರನ್ನಲ್ಲ. ಮಾತು ಮುಗಿದಿರಬಹುದು ,ಪ್ರೀತಿ ಸಿಗದಿರಬಹುದು, ಸ್ನೇಹ ಕೈ … Read more

ದೇವರು ನಿಮ್ಮ ಮನೆಯಲ್ಲಿ

ನಾವು ಈ ಲೇಖನದಲ್ಲಿ ದೇವರು ಮನೆಯಲ್ಲಿ ನೆಲೆಸಿದಾಗ ಈ 11 ಸಂಕೇತಗಳು ಹೇಗೆ ಕಾಣಿಸಿಕೊಳ್ಳುತ್ತದೆ ಎಂದು ತಿಳಿಯೋಣ . ಪ್ರತಿ ದಿನ ಬೆಳಿಗ್ಗೆ ನೀವು ಸಂಕೇತಗಳನ್ನು ಪಡೆದರೆ ದೇವರು ನಿಮ್ಮ ಮನೆಯಲ್ಲಿ ನೆಲೆಸಿದ್ದಾನೆ ಎಂದೂ ತಿಳಿದುಕೊಳ್ಳಿ . ಆ ಸಂಕೇತಗಳು ಯಾವುವು ಎಂದೂ ವಿಸ್ತಾರವಾಗಿ ತಿಳಿದುಕೊಳ್ಳೋಣ , ಇದರಿಂದ ನಿಮ್ಮ ಮನೆಗೆ ದೇವರು ಬಂದಿದ್ದಾರೆ ಎಂದು ನೀವೇ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಹಾಗಾದರೆ ಈ ಸಂಕೇತಗಳ ಬಗ್ಗೆ ತಿಳಿಯೋಣ. ನೀವು ಮಲಗಿರುವಾಗ ಇದ್ದಕ್ಕಿದ್ದಂತೆ ಬ್ರಹ್ಮ ಮುಹೂರ್ತದಲ್ಲಿ ಎಚ್ಚರಗೊಳ್ಳುತ್ತೀರಾ, ನೀವು … Read more

ಏಪ್ರಿಲ್ 9ನೆ ತಾರೀಕು ಯುಗಾದಿ ಹಬ್ಬಕ್ಕೆ ಈ ವಸ್ತುವನ್ನು ತನ್ನಿರಿ

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದ ವಿಷಯಕ್ಕೆ ಬಂದರೆ ನೀವು ವಿಶೇಷವಾಗಿ ಯುಗಾದಿ ಹಬ್ಬದ ದಿನ ಯಾವ ವಸ್ತುಗಳನ್ನು ಮನೆಗೆ ತರಬೇಕು ಹಾಗೆ ಯಾವ ವಸ್ತುಗಳನ್ನು ಮನೆಗೆ ತರುವುದರಿಂದ ಎಲ್ಲವೂ ಕೂಡ ನಿಮಗೆ ಒಳ್ಳೆಯದಾಗುತ್ತದೆ ವರ್ಷಪೂರ್ತಿ ನಿಮಗೆ ಚೆನ್ನಾಗಿರುತ್ತದೆ ಹಾಗೆ ಇದರ ಬಗ್ಗೆ ಸಾಕಷ್ಟು ವಿಷಯಗಳನ್ನು ಇವತ್ತಿನ ಲೇಖನದಲ್ಲಿ ತಿಳಿಸಿಕೊಡುತ್ತೇವೆ ಹಾಗಾಗಿ ಆದಷ್ಟು ಈ ಲೇಖನವನ್ನು ಪೂರ್ತಿಯಾಗಿ ಓದಿ ಅದಕ್ಕೂ ಮೊದಲು ವರ್ಷಪೂರ್ತಿ ನಿಮ್ಮ ಜೀವನದಲ್ಲಿ ಚೆನ್ನಾಗಿರಬೇಕು ಎನ್ನುವುದಾದರೆ ನಿಮ್ಮ ಇಷ್ಟದೇವರ ಹೆಸರನ್ನು ಕಮೆಂಟ್ ಮಾಡಿ ಇದರಿಂದ ನಿಮ್ಮ … Read more

ಇಂದಿನ ಯುಗಾದಿ ಹಬ್ಬ ಮುಗಿದ ನಂತರ ಮುಂದಿನ 5ರಾಶಿಯವರಿಗೆ ಬಾರಿ ಅದೃಷ್ಟ ಹಣದ ಹೊಳೆಹರಿಯುತ್ತದೆ ಗುರುಬಲ ಶುಕ್ರದೆಸೆ ಶುರು

ನಮಸ್ಕಾರ ಸ್ನೇಹಿತರೇ ನಿನ್ನೆ ಯುಗಾದಿ ಹಬ್ಬ ಮುಗಿದಿದೆ ಇಂದಿನ ಮದ್ಯರಾತ್ರಿಯಿಂದ ಈ ಕೆಲವು ರಾಶಿಯವರು ಕೊಟ್ಯಾಧಿಪತಿಗಳಾಗುತ್ತಾರೆ ಹಾಗೂ ರಾಜಯೋಗ ಬರುತ್ತದೆ ಅಂತ ಹೇಳಬಹುದು ಅದೃಷ್ಟ ಒಲಿದು ಬರುತ್ತದೆ ಅಂತ ಹೇಳಬಹುದು ಇವರಿಗೆ ವಿವಿಧ ಮೂಲಗಳಿಂದ ಆದಾಯ ಹರಿದು ಬರುತ್ತದೆ ಮುಂದಿನ ದಿನಗಳಲ್ಲಿ ಸಾಕಷ್ಟು ರೀತಿಯ ಪ್ರಯೋಜನಗಳನ್ನು ಈ ರಾಶಿಯವರು ಪಡೆದುಕೊಳ್ಳಬಹುದು ಸ್ನೇಹಿತರೆ ಹಾಗಾದ್ರೆ ರಾಶಿಗಳು ಯಾವುದು ಹಾಗೆ ಅವುಗಳಿಗೆ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ … Read more