ಒಂಟಿಯಾದ ಎಂದು ಕೊರಗಬೇಡ

ನಾವು ಈ ಲೇಖನದಲ್ಲಿ ಯಾರಾದರೂ ನಿಮ್ಮನ್ನು ಪದೇ ಪದೇ ನೋಯಿಸುತ್ತಿದ್ದರೆ, ತಪ್ಪದೇ ಈ ಒಂದು ಕೆಲಸ ಮಾಡಿ , ನಂತರ ಅವರೇ ನಿಮಗಾಗಿ ಹೇಗೆ ಒದ್ದಾಡುತ್ತಾರೆ ಎಂದು ತಿಳಿಯೋಣ .ಶುದ್ಧವಾದ ಆಸೆ ನಿಮ್ಮನ್ನು ಮೇಲ್ಮಟ್ಟಕ್ಕೆ ಒಯ್ಯುತ್ತದೆ ಕೆಟ್ಟ ಆಸೆಗಳು ನಿಮ್ಮನ್ನು ಕೆಡಿಸಿ ಪಾತಾಳದಷ್ಟು ಕೆಳ ಮಟ್ಟಕ್ಕೆ ನೂಕುತ್ತದೆ . ತೊಂದರೆಗಳಿಗೆ ಎರಡು ಕಾರಣಗಳಿರುತ್ತವೆ .ಒಂದು ಕೆಟ್ಟವರ ಮೇಲೆ ನಂಬಿಕೆ ಇಡುವುದು . ಇನ್ನೊಂದು ಒಳ್ಳೆಯವರ ಮೇಲೆ ಸಂಶಯ ಪಡುವುದು .ಯಾವಾಗ ನಿನ್ನ ಉದ್ದೇಶಗಳು ಶುದ್ಧವಾಗಿರುತ್ತೋ, ಅಂದು ನೀನು … Read more

ಶತ್ರು ಪ್ರತಿ ಕ್ಷಣವೂ ನಿಮ್ಮ ಮೇಲೆ ಕಣ್ಣಿಡುತ್ತಾನೆ,

ನಮಸ್ಕಾರ ಸ್ನೇಹಿತರೆ ಶತ್ರುಗಳು ನಮ್ಮೊಂದಿಗೆ ಎಷ್ಟು ಸ್ನೇಹದಿಂದ ವರ್ತಿಸಿದರು ಅವರೊಳಗಿನ ಸೇಡಿನ ಭಾವನೆ ಇದ್ದೇ ಇರುತ್ತದೆ ಚಾಣಕ್ಯನ ಪ್ರಕಾರ ನಾವು ಶತ್ರುಗಳೊಂದಿಗೆ ಹೇಗೆ ಇರಬೇಕು ಶತ್ರುಗಳೊಂದಿಗೆ ನಾವು ಹೀಗೆ ಮಾಡಿದರೆ ಅವರು ನಮ್ಮ ಮುಂದೆ ನಿಲ್ಲಲು ಸಾಧ್ಯವಿಲ್ಲ ಚಾಣಕ್ಯ ನೀತಿಯ ಪ್ರಕಾರ ಶತ್ರುಗಳ ಪ್ರತಿಯೊಂದು ಚಟುವಟಿಕೆಯನ್ನು ಗಮನದಲ್ಲಿಟ್ಟುಕೊಳ್ಳಬೇಕು ಶತ್ರುವನ್ನು ದುರ್ಬಲ ಎಂದುಕೊಳ್ಳುವುದು ಅದು ಭಯಂಕರ ತಪ್ಪಾಗುತ್ತದೆ ಶತ್ರು ಪ್ರತಿಕ್ಷಣವು ನಿಮ್ಮ ಮೇಲೆ ಕಣ್ಣನ್ನು ಇಟ್ಟಿರುತ್ತಾನೆ ನಿಮ್ಮ ಪ್ರತಿಯೊಂದು ನಡತೆಯನ್ನು ಮೌಲ್ಯಮಾಪನ ಮಾಡುತ್ತಾ ಇರುತ್ತಾರೆ ಮತ್ತು ಸಮಯಬಂದಾಗ ಗಾಯ … Read more

ಜನ್ಮ ಜನ್ಮಾಂತರದ ಬಡತನವನ್ನ ಕೇವಲ 2 ಲವಂಗಗಳು ನಾಶಗೊಳಿಸುತ್ತವೆ

ನಮಸ್ಕಾರ ಸ್ನೇಹಿತರೆ ಲವಂಗದ ಪ್ರಯೋಗವನ್ನು ಈಗಿನಿಂದ ಅಲ್ಲ ಶತಮಾನಗಳ ವರ್ಷದಿಂದ ಮಾಡುತ್ತಿದ್ದಾರೆ ಲವಂಗದ ಉಪಾಯವು ನೂರಾರು ವರ್ಷಗಳ ಹಿಂದಿನ ಉಪಾಯವಾಗಿದೆ ನಮ್ಮ ಹಿರಿಯರು ಲವಂಗದ ಪ್ರಯೋಗವನ್ನು ಮಾಡಿದ್ದಾರೆ ಸ್ನೇಹಿತರೆ ನಿಮಗೂ ಕೂಡ ಹಣದ ಸಮಸ್ಯೆ ಇದ್ದರೆ ಒಂದುವೇಳೆ ಕೆಟ್ಟ ಶಕ್ತಿಗಳಿಂದ ತೊಂದರೆಯಿಂದ ಇದ್ದರೆ ಪದೇ ಪದೇ ನೀವು ಅನಾರೋಗ್ಯಕ್ಕೆ ಒಳಗಾಗುತ್ತಿದ್ದರೆ ಯಾರಾದರೂ ನಿಮ್ಮನ್ನು ಕಟ್ಟಿಹಾಕಿದ್ದಾರೆ ಎಂದು ನಿಮಗೆ ಅನಿಸುತ್ತಿದ್ದರೆ ಒಂದು ವೇಳೆ ರಾತ್ರಿ ಮಲಗಿದಾಗ ನಿಮಗೆ ಕೆಟ್ಟ ಕನಸು ಪದೇ ಪದೇ ಬೀಳುತ್ತಿದ್ದರೆ ಈ ಲೇಖನ ನಿಮಗೆ … Read more

ಶುಕ್ರವಾರ ಸಂಜೆ 7ಗಂಟೆಯೊಳಗೆ ಅನ್ನದಲ್ಲಿ ಇದನ್ನು ಬೆರೆಸಿ ಲಕ್ಷ್ಮಿ ಫೋಟೋ ಮುಂದೆ ಇಟ್ಟರೆ ಬೇಡವೆಂದರೂ ಆಕಸ್ಮಿಕ ಹಣವೇ ಹಣ

ನಮಸ್ಕಾರ ಸ್ನೇಹಿತರೆ ವಿಶೇಷವಾಗಿ ಧನಪ್ರಾಪ್ತಿ ಯೋಗ ಉಂಟಾಗಬೇಕು ಎಂದರೆ ಆಕಸ್ಮಿಕವಾಗಿ ಧನಯೋಗ ಬರಬೇಕು ಎಂದರೆ ಯಾವ ವಿಧದಲ್ಲಿ ಶುಕ್ರವಾರದ ದಿನ ಲಕ್ಷ್ಮಿಗೆ ಪೂಜೆಯನ್ನು ಮಾಡಿ ವಿಶೇಷವಾದ ನೈವೇದ್ಯವನ್ನು ಅಮ್ಮನವರಿಗೆ ಮಾಡಿ ಪ್ರಸಾದವನ್ನು ಮಾಡಿ ಪ್ರಸಾದವನ್ನು ಸ್ವೀಕರಿಸುವುದರಿಂದ ನಿಮಗೆ ಆಕಸ್ಮಿಕವಾದ ಧನಪ್ರಾಪ್ತಿ ಯೋಗ ಉಂಟಾಗುತ್ತದೆ ಹಾಗಾದರೆ ಲಕ್ಷ್ಮೀದೇವಿಗೆ ಯಾವ ವಿಧವಾಗಿ ಪೂಜೆ ಮಾಡಬೇಕು ಯಾವ ನೈವೇದ್ಯವನ್ನು ಮಾಡಿ ಸ್ವೀಕರಿಸಬೇಕು ಅನ್ನುವಂತಹ ಮಾಹಿತಿಯನ್ನು ಇವತ್ತಿನ ಲೇಖನದಲ್ಲಿ ತಿಳಿಯುತ್ತಾ ಹೋಗೋಣ ಪ್ರತಿಯೊಬ್ಬರಿಗೂ ಕೂಡ ಆಕಸ್ಮಿಕ ಧನಲಾಭ ಅನ್ನುವುದು ಇಷ್ಟ ಆಗುತ್ತದೆ ಕೊಳ್ಳೇಗಾಲದ … Read more

ಹನುಮಂತನ ಈ ಫೋಟೋಗಳನ್ನು ಮನೆಯಲ್ಲಿ ಹಾಕಿದರೆ ದರಿದ್ರ ಬರುತ್ತೆ.ಇದ್ದರೇ ಇಂದೇ ತೆಗೆದು ಹಾಕಿ..

ನಮಸ್ಕಾರ ಸ್ನೇಹಿತರೆ ಶಾಸ್ತ್ರಗಳ ಪ್ರಕಾರ ಕೆಲವೊಂದು ದೇವರ ಮೂರ್ತಿಗಳ ಫೋಟೋವನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು ಕಲಿಯುಗದಲ್ಲಿ ಭಕ್ತರ ಭಕ್ತಿಗೆ ಬೇಗ ಕೃಪೆ ತೋರುವ ದೇವರೆಂದರೆ ಅದು ಹನುಮಂತ ಮಾತ್ರ ಆದರೆ ಕೆಲವು ಹನುಮಂತನ ಫೋಟೋಗಳನ್ನು ಮೂರ್ತಿಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಶುಭವಲ್ಲ ಅಂತ ಶಾಸ್ತ್ರಗಳಲ್ಲಿ ಹೇಳಲಾಗಿದೆ ಹನುಮಂತ ಸ್ಥಿರವಾಗಿದ್ದು ಸಂಜೀವಿನಿ ಜೊತೆ ಹಾರುತ್ತಿರುವ ಚಿತ್ರವನ್ನು ಮನೆಯಲ್ಲಿ ಹಾಕಬಾರದು ದುಷ್ಟರನ್ನು ದಹನ ಮಾಡುತ್ತಿರುವ ಮೂರ್ತಿಯನ್ನು ಮನೆಯಲ್ಲಿ ಹಾಕಬಾರದು ರಾಮಲಕ್ಷ್ಮಣರನ್ನು ಹೊರುತ್ತಿರುವ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು … Read more

ಹಾರುವ ಹಕ್ಕಿ ಫೋಟೋವನ್ನು ಮನೆಯ ಈ ದಿಕ್ಕಿನ ಗೋಡೆಗೆ ಇಡಿ! ನಿಮ್ಮ ಸಂಪತ್ತು ಸಹ ಬಹಳ ಎತ್ತರಕ್ಕೆ ಖಂಡಿತ ಸೇರುತ್ತದೆ

ನಮಸ್ಕಾರ ಸ್ನೇಹಿತರೆ ಮನೆಯಲ್ಲಿ ಯಾವ ಯಾವ ದಿಕ್ಕಿನಲ್ಲಿ ಯಾವ ರೀತಿಯ ಫೋಟೋಗಳನ್ನು ಐಟಂಗಳನ್ನು ಇಟ್ಟುಕೊಳ್ಳುವುದರಿಂದ ಯಾವರೀತಿಯ ಅದೃಷ್ಟ ಬರುತ್ತದೆ ಈ ರೀತಿ ಇಟ್ಟುಕೊಳ್ಳುವುದರಿಂದ ಯಾವ ರೀತಿಯ ಅನುಕೂಲ ಆಗುತ್ತದೆ ಎನ್ನುವ ವಿಷಯಗಳ ಬಗ್ಗೆ ಇವತ್ತಿನ ಲೇಖನದಲ್ಲಿ ತಿಳಿಸುತ್ತೇವೆ ಹಾಗಾದರೆ ಇಂತಹ ವಸ್ತುಗಳನ್ನು ಅಂದು ಇಟ್ಟುಕೊಂಡರೆ ಮಾತ್ರ ಅದೃಷ್ಟ ಬರುತ್ತದೆ ಅನಿಸುತ್ತಿದೆಯಾ ನೀವು ಇಂತಹ ವಸ್ತುಗಳನ್ನು ತಂದು ಇಟ್ಟುಕೊಂಡರೆ ಅದೃಷ್ಟ ಬರಬಹುದು ಎಂದು ನಾವು ಹೇಳುತ್ತೇವೆ ಅದು ವಾಸ್ತುಶಾಸ್ತ್ರದ ಪ್ರಕಾರ ಹೇಳುತ್ತೇವೆ ಸ್ನೇಹಿತರೆ ಪ್ರೀತಿಯೊಂದು ದಿಕ್ಕು ಕೂಡ ಒಂದೊಂದರ … Read more

ಉತ್ತಮ ಪುರುಷರ ಲಕ್ಷಣಗಳು ಯಾವುದು ಎಂದು ತಿಳಿಯೋಣ

ನಾವು ಈ ಲೇಖನದಲ್ಲಿ ಉತ್ತಮ ಪುರುಷರ ಲಕ್ಷಣಗಳು ಯಾವುದು ಎಂದು ತಿಳಿಯೋಣ .ಪುರುಷರು ತಮ್ಮ ಹೆಂಡತಿ ಮಕ್ಕಳು ಕುಟುಂಬದೊಂದಿಗೆ ನಗುನಗುತ ಕುತೂಹಲದಿಂದ ಮಾತನಾಡಬೇಕು . ಇದು ಕುಟುಂಬದ ಎಲ್ಲರಿಗೂ ಕೂಡ ಇಷ್ಟವಾಗುತ್ತದೆ . ಹಾಗೂ ಕುಟುಂಬದಲ್ಲಿ ಯಾವಾಗಲೂ ಸಂತೋಷ ನೆಮ್ಮದಿ ನೆಲೆಸಿರುತ್ತದೆ . ನಿಮ್ಮ ಹೆಂಡತಿ ಮತ್ತು ಮಕ್ಕಳನ್ನು ರಕ್ಷಿಸಿ, ನಿಮ್ಮ ಹೆತ್ತವರನ್ನು ಗೌರವಿಸಿ ಮತ್ತು ಅವರ ಪ್ರತಿ ಮಾತನ್ನು ಪಾಲಿಸಿ . 3.ಕೆಲಸ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಕುಟುಂಬ ಕೂಡ . ನಿಮ್ಮ ಸ್ವಲ್ಪ … Read more

ಕನ್ಯಾ ರಾಶಿ ಏಪ್ರಿಲ್ ಮಾಸ ಭವಿಷ್ಯ

ನಾವು ಈ ಲೇಖನದಲ್ಲಿ ಕನ್ಯಾ ರಾಶಿಯ ಏಪ್ರಿಲ್ ತಿಂಗಳ ಮಾಸ ಭವಿಷ್ಯ ಹೇಗೆ ಇರುತ್ತದೆ. ಎಂದು ತಿಳಿಯೋಣ . ಒಂದಷ್ಟು ಒಳ್ಳೆಯದು ಆಗುತ್ತದೆ .ನಿಮ್ಮ ಮನಸ್ಸಿನಲ್ಲಿ ಆಶಾವಾದ ಮೂಡುವ ಸಾಧ್ಯತೆ ಇದೆ . ಆತ್ಮವಿಶ್ವಾಸ ಹೆಚ್ಚಾಗುತ್ತದೆ . ಹೆಚ್ಚಿನ ಜನರ ಆದಾಯದಲ್ಲಿ ಕೂಡ ವೃದ್ಧಿಯಾಗಿರುತ್ತದೆ .ಕೆಲಸದಲ್ಲಿ ಒಂದು ರೀತಿಯ ಭರವಸೆ ಮತ್ತು ಹೊಸ ಆಶಾಕಿರಣ ಮೂಡಿರುತ್ತದೆ . ಎಲ್ಲೋ ಒಂದು ಕಡೆ ಮಾಡಿರುವ ಯೋಜನೆಗಳು ಯಶಸ್ಸಿನ ಹಂತ ತಲುಪುತ್ತವೆ . ನೂರರಷ್ಟು ಯಾವುದು ಇರುವುದಿಲ್ಲ . ಕೆಲವೊಂದು … Read more