ಹಣ ಬರುವ ಶುಭ ಸೂಚನೆಗಳು

ನಾವು ಈ ಲೇಖನದಲ್ಲಿ ಹಣ ಬರುವ ಶುಭ ಸೂಚನೆಗಳು ಯಾವುದು ಎಂಬುದನ್ನು ತಿಳಿಯೋಣ . ನಾವು ತಾಯಿ ಲಕ್ಷ್ಮಿ ದೇವಿಯನ್ನು ಪೂಜಿಸುತ್ತೇವೆ . ಜೊತೆಯಲ್ಲಿ ಮಹಾ ವಿಷ್ಣುವನ್ನು ಪೂಜಿಸುವುದರಿಂದ ತಾಯಿಯು ಸಂತೃಪ್ತಳು ಆಗುತ್ತಾಳೆ. ವಿಷ್ಣು ದೇವರನ್ನು ಎಲ್ಲಿ ಪೂಜಿಸುತ್ತಾರೋ ಅಲ್ಲಿ ತಾಯಿ ಲಕ್ಷ್ಮಿ ನೆಲೆಸಿರುತ್ತಾಳೆ.ನಮಗೆ ಮುಂದೆ ದಾನವಂತರಾಗುವ ಶುಭ ಸೂಚನೆಯನ್ನು ತಾಯಿ ಲಕ್ಷ್ಮಿ ದೇವಿಯು ಈ ರೀತಿಯಾಗಿ ತಿಳಿಸುತ್ತಾಳೆ. 1.ನೀವು ಮನೆಯಿಂದ ಹೊರಟಾಗ ಕಬ್ಬು ಎದುರಿಗೆ ಬಂದಲ್ಲಿ ಅದು ಕೂಡ ದಾನ ಬರುವ ಸಂಕೇತವಾಗಿರುತ್ತದೆ. 2.ನಿಮ್ಮ ಮನೆಯಲ್ಲಿ … Read more

ತಥಾಸ್ತು ದೇವತೆಯರು ಸಂಚರಿಸುವ ಸಮಯವಿದು ನಿಮ್ಮ ಎಲ್ಲ ಕೋರಿಕೆಗಳು ಈಡೇರುತ್ತವೆ

ನಾವು ಈ ಲೇಖನದಲ್ಲಿ ತಥಾಸ್ತು ದೇವತೆಯರು ಸಂಚಾರ ಮಾಡುವ ಈ ಸಮಯದಲ್ಲಿ ನಿಮ್ಮ ಎಲ್ಲಾ ಕೋರಿಕೆಗಳು ಹೇಗೆ ನೆರವೇರುತ್ತವೆ ಎಂಬುದನ್ನು ತಿಳಿಯೋಣ. ಪುರಾಣದಲ್ಲಿ ವಿಶೇಷವಾದ ದೇವತೆಗಳ ಬಗ್ಗೆ ಹೇಳುತ್ತಾರೆ . ಅವರೇ ಅಶ್ವಿನಿ ದೇವತೆಗಳು .ಈ ಅಶ್ವಿನಿ ದೇವತೆಯರು ಸಂಚಾರ ಮಾಡುವ 20 ನಿಮಿಷದ ಸಮಯದಲ್ಲಿ ಯಾವ ಚಿಕ್ಕ ಕೆಲಸ ಮಾಡಿದರು ಕೂಡ , ಏನೇ ಬೇಡಿಕೊಂಡರೂ ಕೂಡ ನಿಮ್ಮ ಕೋರಿಕೆಗಳು ನೆರವೇರುತ್ತದೆ . ನಿತ್ಯ ಜೀವನದಲ್ಲಿ ಎಲ್ಲರೂ ಬಹಳಷ್ಟು ಕೋರಿಕೆಗಳನ್ನು ಕೇಳಿಕೊಳ್ಳುತ್ತಿರುತ್ತಾರೆ . ಸಮಸ್ಯೆಗಳು ಇಲ್ಲದ … Read more

ಕುಂಭ ರಾಶಿಯವರ ಯುಗಾದಿಯ ವರ್ಷ ಭವಿಷ್ಯವನ್ನು ತಿಳಿದುಕೊಳ್ಳೋಣ.

ನಾವು ಈ ಲೇಖನದಲ್ಲಿ ಕುಂಭ ರಾಶಿಯವರ ಯುಗಾದಿಯ ವರ್ಷ ಭವಿಷ್ಯವನ್ನು ತಿಳಿದುಕೊಳ್ಳೋಣ. ಇದು ನಿಮ್ಮ ಸಾಮರ್ಥ್ಯದ ಪರೀಕ್ಷೆಯ ಸಮಯವಾಗಿದೆ. ಕುಂಭ ರಾಶಿಯವರಿಗೆ , ಈ ವರ್ಷದಲ್ಲಿ ಗುರು ನಾಲ್ಕನೇ ಮನೆಯಲ್ಲಿ ಇರುತ್ತಾನೆ. ಅಷ್ಟಾಗಿ ನಿಮಗೆ ಗುರು ಬಲವಿರುವುದಿಲ್ಲ. ಕೆಲವೊಂದು ಎಚ್ಚರಿಕೆಗಳನ್ನು ನೀವು ಅನುಸರಿಸ ಬೇಕಾಗುತ್ತದೆ . ಈ ಎಚ್ಚರಿಕೆಗಳನ್ನು ಪಾಲಿಸಿದರೆ ಅದ್ಭುತವಾದಂತಹ ಫಲ ಸಿಗುತ್ತದೆ. ಪ್ರಾಪಂಚಿಕ ವಿಷಯಗಳಲ್ಲಿ ಅಂದರೆ ಬಂಧು ಬಾಂಧವರಲ್ಲಿ , ಮನೆಯಲ್ಲಿ ಪತಿ-ಪತ್ನಿಯರಲ್ಲಿ ,ಮಕ್ಕಳಲ್ಲಿಯೂ, ಬೇಸರ ಇರುತ್ತದೆ . ಅಥವಾ ಹೊಂದಾಣಿಕೆಯ ಕೊರತೆ ಇರುತ್ತದೆ. … Read more