ಹನುಮಾನ್ ಪೂಜೆ ಬಗ್ಗೆ ನಿಮಗೆ ಗೊತ್ತಿಲ್ಲದ ವಿಷಯಗಳು.. !

ನಮಸ್ಕಾರ ಸ್ನೇಹಿತರೆ ಅತಿ ಪರಾಕ್ರಮವಂಥ ಹನುಮಂತ ಕೇವಲ ಪರಾಕ್ರಮ ಅಲ್ಲ ಬುದ್ಧಿ ಶಕ್ತಿ ಹಾಗೂ ಭಕ್ತಿಯಲ್ಲಿ ಎತ್ತಿದ ಕೈ ಆಂಜನೇಯ ಇನ್ನು ಹನುಮಂತನನ್ನು ಯಾರು ಭಕ್ತಿ ಶ್ರದ್ಧೆಯಿಂದ ಪೂಜಿಸುತ್ತಾರೋ ಬಹುಬೇಗ ಅವರಿಗೆ ಪ್ರಸನ್ನನಾಗಿ ನೀಡಿದ ವರಗಳನ್ನು ಸಿದ್ಧಿಸುವಾತ ಸ್ವಲ್ಪ ಪೂಜೆ ಹಾಗೂ ಪ್ರಾರ್ಥನೆಗೆ ಪ್ರಸನ್ನನಾಗುವವ ಹನುಮಂತ ಈತ ಶ್ರೀ ರಾಮನ ಬಂಟ ಪರಮ ಭಕ್ತ ಹನುಮಂತನ ಬಗ್ಗೆ ತಿಳಿದವರು ಇಲ್ಲ ಅಂದರೆ ತಪ್ಪಾಗುವುದಿಲ್ಲ ಶನಿವಾರ ಹಾಗೂ ಮಂಗಳವಾರ ಹನುಮಂತನನ್ನು ನಾವು ಪೂಜಿಸುತ್ತೇವೆ ಅದು ಶ್ರೇಷ್ಠ ಅಂತಲೂ ಕೂಡ … Read more

ಒಂದ್ವೇಳೆ ವ್ಯಕ್ತಿಗೆ ಸಿಕ್ಕರೆ ಈ 6 ಸಂಕೇತ ಆಂಜನೇಯ ಸ್ವಾಮಿ ಅವರ ಜೊತೆಯಲ್ಲಿ ಇದ್ದಾರೆ

ನಮಸ್ಕಾರ ಸ್ನೇಹಿತರೆ ನಿಮಗೂ ಸಹ ಈ ಆರು ಸಂಕೇತಗಳು ಸಿಗುತ್ತಿದ್ದರೆ ಆಂಜನೇಯ ಸ್ವಾಮಿ ನಿಮ್ಮ ಜೊತೆಗೆ ಇದ್ದಾರೆ ಅಂತಾನೇ ಅರ್ಥ ಮಾಡಿಕೊಳ್ಳಿ ಮತ್ತು ಅವರು ನಿಮ್ಮ ರಕ್ಷಣೆ ಕೂಡ ಮಾಡುತ್ತಿರುತ್ತಾರೆ ಸ್ನೇಹಿತರೆ ಕೆಲವೊಮ್ಮೆ ನಮ್ಮ ಜೀವನದಲ್ಲಿ ಯಾವ ರೀತಿಯ ಪರಿಸ್ಥಿತಿಗಳು ಉದ್ಭವ ಆಗುತ್ತವೆ ಅಂದರೆ ಇವುಗಳನ್ನು ಎದುರಿಸುವ ಸಾಮರ್ಥ್ಯ ನಮ್ಮೊಳಗೆ ಇರುವುದಿಲ್ಲ ನಾವು ಹಲವಾರು ಪ್ರಯತ್ನಗಳನ್ನು ಮಾಡಿ ಸುಸ್ತಾಗಿ ಕುಳಿತುಕೊಂಡಿರುತ್ತೇವೆ ಆದರೂ ಸಹ ಆ ಪರಿಸ್ಥಿತಿಯಿಂದ ಆಚೆ ಬರಲು ಸಾಧ್ಯವಾಗುವುದಿಲ್ಲ ಇಂತಹ ಸ್ಥಿತಿಯಲ್ಲಿ ಕೇವಲ ಈಶ್ವರನೇ ನಮಗೆ … Read more

ಪವಾಡ ಆಗಲು ಮುಂಜಾನೆ ಎದ್ದಾಗ ಈ 4 ಅಕ್ಷರ ಹೇಳಿ ಸಾಕು

ನಮಸ್ಕಾರ ಸ್ನೇಹಿತರೆ ಹಲವಾರು ಜನರ ದೂರುಗಳು ಯಾವ ರೀತಿ ಇರುತ್ತವೆ ಅಂದರೆ ಅವರ ಮನೆಯಲ್ಲಿ ಅಚಾನಕ್ಕಾಗಿ ಎಲ್ಲವೂ ಏರುಪೇರಾಗಿ ನಡೆಯುತ್ತಾ ಇರುತ್ತವೆ ಅಂದರೆ ಪ್ರತಿಯೊಂದು ಕೆಲಸಗಳು ಆಗುತ್ತಿದ್ದಂತೆಯೇ ನಿಂತು ಹೋಗಿಬಿಡುತ್ತವೆ ಇವರ ಇಷ್ಟದ ಪ್ರಕಾರ ಯಾವ ಕೆಲಸಗಳು ನಡೆಯುತ್ತಾ ಇರುವುದಿಲ್ಲ ಮನೆಯ ವಾತಾವರಣ ಇಲ್ಲಿ ಎಷ್ಟು ಕೆಟ್ಟು ಹೋಗಿರುತ್ತದೆ ಅಂದರೆ, ತಮ್ಮ ಮನೆಯಲ್ಲಿ ತಮಗೆ ಬೇರೆಯ ಅನುಭವ ಆಗುತ್ತಾ ಇರುತ್ತದೆ ಒಂದು ವೇಳೆ ನಿಮ್ಮಿಂದ ಯಾವುದೇ ಕೆಲಸ ಕಾರ್ಯವನ್ನು ಮಾಡಲು ಮನಸ್ಸು ಆಗುತ್ತಾ ಇಲ್ಲ ಅಂದರೆ ಇಂತಹ … Read more

ಪೂಜೆಯಲ್ಲಿ ಎಷ್ಟು ಸಲ ಗಂಟೆ ಬಾರಿಸಬೇಕು ?

ನಮಸ್ಕಾರ ಸ್ನೇಹಿತರೇ ದೇವರ ಕೋಣೆಯಲ್ಲಿ ಗಂಟೆಯನ್ನು ಯಾವ ಯಾವ ಸಮಯದಲ್ಲಿ ಬಾರಿಸಬೇಕು ಸಾಮಾನ್ಯವಾಗಿ ಎಲ್ಲರೂ ತಿಳಿದಿರುವ ಪ್ರಕಾರ ಆರತಿಯನ್ನು ಮಾಡುವ ಸಮಯದಲ್ಲಿ ಮಾತ್ರ ಗಂಟೆಯನ್ನು ಬಾರಿಸಲಾಗುತ್ತದೆ ಅಂತ ತಿಳಿದಿರುತ್ತಾರೆ ಆದರೆ ಈ ರೀತಿ ಏನಿಲ್ಲ ಶಾಸ್ತ್ರಗಳ ಅನುಸಾರವಾಗಿ ಹಲವಾರು ಪರಿಸ್ಥಿತಿಗಳಲ್ಲಿ ಗಂಟೆಗಳನ್ನು ಬಾರಿಸಬೇಕಾಗಿರುತ್ತದೆ ಈ ವಿಷಯವನ್ನು ತಿಳಿಯುವ ಮುನ್ನ ಗಂಟೆಯ ಬಗ್ಗೆ ಇರುವ ಒಂದು ರೋಚಕವಾದ ಮಾಹಿತಿಯನ್ನು ತಿಳಿಯೋಣ ಗಂಟೆಗಳು ಪ್ರತಿಯೊಂದು ದೇವಾಲಯಗಳಲ್ಲಿ ಮತ್ತು ಎಲ್ಲರ ಮನೆಯ ದೇವರ ಕೋಣೆಯಲ್ಲಿ ಇರಬೇಕು ಯಾಕೆ ಅಂದರೆ ಕೊಳ್ಳೇಗಾಲದ ಶ್ರೀ … Read more

ಬೇಸಿಗೆ ಕಾಲದಲ್ಲಿ ಕರಬೂಜ ಹಣ್ಣು ಸೇವಿಸುವುದರಿಂದ ದೇಹಕ್ಕೆ ಏನೆಲ್ಲಾ ಲಾಭವಿದೆ ನೋಡಿ

ನಮಸ್ಕಾರ ಸ್ನೇಹಿತರೆ ಈ ಬೇಸಿಗೆ ಸಮಯದಲ್ಲಿ ಹೆಚ್ಚಾಗಿ ಕಂಡುಬರುವಂತಹ ಮತ್ತು ನಮ್ಮ ಬಾಯಲ್ಲಿ ನೀರು ಬರಿಸುವಂತಹ ಹಣ್ಣು ಎಂದರೆ ಅದು ಕರಬೂಜದ ಹಣ್ಣು ಈ ಹಣ್ಣು ನಮ್ಮ ದೇಹಕ್ಕೆ ತಂಪನ್ನು ಒದಗಿಸುವುದರ ಜೊತೆಗೆ ನಮ್ಮ ಆರೋಗ್ಯಕ್ಕೂ ಕೂಡ ಬಹಳನೇ ಪ್ರಯೋಜನ ಆಗುತ್ತದೆ ಅದರಲ್ಲೂ ಬೇಸಿಗೆ ಸಮಯದಲ್ಲಿ ಕರ್ಬೂಜದ ಹಣ್ಣನ್ನು ಸೇವನೆ ಮಾಡುವುದರಿಂದ ನಮ್ಮ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಅಂತ ಹೇಳಬಹುದು ಯಾಕೆ ಅಂದ್ರೆ ನಾವು ಬೇಸಿಗೆ ಸಮಯದಲ್ಲಿ ಸ್ವಲ್ಪ ಕೆಲಸ ಮಾಡಿದರು ಕೂಡ ದಣಿವಾಗುತ್ತದೆ ಜೊತೆಗೆ ಬಾಯಾರಿಕೆ … Read more

ಈ ಹೆಸರಿನ ಹುಡುಗಿಯರು ತುಂಬಾ ಹಠವಾದಿಗಳು.. ಈ ಹಠದಿಂದ ನಿಮಗೆ ಸಮಸ್ಯೆ ಆಗುತ್ತದೆ..

ನಮಸ್ಕಾರ ಸ್ನೇಹಿತರೆ ಈ ಹೆಸರಿನ ಹುಡುಗಿಯರನ್ನು ಮದುವೆ ಆಗುವುದಕ್ಕಿಂತ ಮುಂಚೆ ಸ್ವಲ್ಪ ಆಲೋಚನೆ ಮಾಡಿ ಯಾಕೆ ಅಂದರೆ ಇವರ ಹಠಮಾರಿ ಸ್ವಭಾವದಿಂದ ನೀವು ಹಲವಾರು ನಷ್ಟಗಳನ್ನು ಅನುಭವಿಸಬೇಕಾಗುತ್ತದೆ ಜೊತೆಗೆ ಮದುವೆ ಆದ ನಂತರ ಯಾಕಪ್ಪ ಇವರನ್ನು ನಾನು ಮದುವೆಯಾದೆ ಎನ್ನುವ ರೀತಿ ಇವರು ನಿಮ್ಮನ್ನು ಟಾರ್ಚರ್ ಮಾಡುತ್ತಾರೆ ಹಾಗಾದರೆ ಅಷ್ಟೊಂದು ಹಠಮಾರಿತನ ಇರುವಂತಹ ಹುಡುಗಿ ಯಾರು ಯಾವ ಅಕ್ಷರದಿಂದ ಶುರುವಾಗುತ್ತದೆ ಅವರ ಹೆಸರು ಅಂತ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ … Read more

ಯಾರು ಇದನ್ನು ಕೇಳುವರೋ ಅವರ ಎಲ್ಲಾ ನಿಂತುಹೋದ ಕಾರ್ಯಗಳು ನಡೆಯುತ್ತವೆ ಶ್ರೀಮಂತರಾಗುವರು

ನಮಸ್ಕಾರ ಸ್ನೇಹಿತರೆ ಯಾರು ಅದೃಷ್ಟಶಾಲಿ ವ್ಯಕ್ತಿಗಳಾಗಿದ್ದಾರೆ ಯಾರು ಭಾಗ್ಯಶಾಲಿ ಯಾಗಿದ್ದಾರೆ ಅವರು ಮಾತ್ರ ಈ ಮಂತ್ರವನ್ನು ಕೇಳಬಲ್ಲರು ಈ ಮಂತ್ರದ ಶಕ್ತಿ ತುಂಬಾನೇ ಅದ್ಭುತವಾಗಿದ್ದರೂ ಕೇವಲ ಕೇಳಿದರು ಸಹ ಶನಿದೇವರ ವಕ್ರದೃಷ್ಟಿ ಆಗಲಿ ಶನಿ ದೇವರ ಸಾಡೇಸಾತ್ ನಂತಹ ಯಾವುದೇ ದೋಷ ಇದ್ದರೂ ಎಲ್ಲವೂ ದೂರ ಆಗುತ್ತದೆ ಜೊತೆಗೆ ಶನಿ ದೇವರ ಆಶೀರ್ವಾದ ಕೂಡ ನಿಮಗೆ ಸಿಗುತ್ತದೆ ಯಾರಿಗೆಲ್ಲಾ ಸೇರಿ ದೇವರ ಸಾಡೇಸಾತ್ ನಂತಹ ದೋಷಗಳು ಕಾಡುತ್ತಿದೆ ಯಾರಿಗೆಲ್ಲಾ ದುರ್ಘಟನೆಯ ಭಯ ಇದೆಯೋ ಯಾರಿಗೆ ಅಕಾಲ ಮೃತ್ಯು … Read more

ನಿಂಬೆಹಣ್ಣನ್ನು ಇಲ್ಲಿ ಬಚ್ಚಿಡಿ! ಕಷ್ಟಗಳೆಲ್ಲ ಕರಗುತ್ತೆ

ಬೇಸಿಗೆ ಕಾಲದಲ್ಲಿ ನಿಂಬೆಹಣ್ಣನ್ನು ಕೇವಲ ಪಾನಕ ಮಾಡಿ ಕುಡಿಯುವುದಲ್ಲದೇ ರುಚಿರುಚಿಯಾದ ಉಪ್ಪಿನಕಾಯಿಯನ್ನು ಮಾಡಿಕೊಂಡು ತಿನ್ನುತ್ತೇವೆ. ರುಚಿರುಚಿಯಾದ ಅಡುಗೆ ಮಾಡಿಕೊಂಡು ಸೇವನೆ ಮಾಡುತ್ತೇವೆ. ಆಹಾರದಲ್ಲಿ ಬಳಸುವುದಲ್ಲದೇ ಇದರ ಶಕ್ತಿಯು ಕೂಡ ಮಹತ್ತ್ವಪೂರ್ಣವಾಗಿದೆ. ನೀವು ಅಂದುಕೊಂಡಿರುವ ಯಾವುದಾದರೂ ಕೆಲಸಗಳು ಆಗುತ್ತಿಲ್ಲವೆಂದಾದರೇ ಇದೇ ನಿಂಬೆಹಣ್ಣಿಗೆ ಆ ಕೆಲಸಗಳು ಯಶಸ್ವಿಯಾಗಿ ಆಗುವಂತೆ ಮಾಡುತ್ತದೆ. ನಿಮ್ಮ ಶತೃಗಳಿಗೆ ಸರಿಯಾಗಿ ಬುದ್ಧಿಕಲಿಸುವಂತಹ ತಾಕತ್ತು ಈ ನಿಂಬೆಹಣ್ಣಿಗೆ ಇದೆ. ಕೆಲವು ವಿಧಿವಿಧಾನಗಳನ್ನು ಅನುಸರಿಸಿದರೇ ಮಾತ್ರ ಈ ನಿಂಬೆಹಣ್ಣಿನ ಪವಾಡ ಏನು ಎಂದು ತಿಳಿಯೋದು.ಸಾಮಾನ್ಯವಾಗಿ ಶಕ್ತಿದೇವತೆಯನ್ನು ಪೂಜಿಸುವಾಗ ಕುಂಬಳಕಾಯಿಯನ್ನು … Read more

ಕೆಟ್ಟ ಸ್ತ್ರೀಯರ ಲಕ್ಷಣಗಳು ಇವೆ..!!

ಕೆಟ್ಟ ಸ್ತ್ರೀಯರ ಲಕ್ಷಣಗಳುಗಳನ್ನ ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಸ್ತ್ರೀ ತುಂಬಾ ಕುಳ್ಳಗೆ ಹಾಗೂ ತುಂಬಾ ಎತ್ತರ ಇರಬಾರದು. ಸ್ತ್ರೀಯು ಅತಿಯಾಗಿ ಅಲಂಕಾರ ಮಾಡಿಕೊಳ್ಳಬಾರದು. ದೊಡ್ಡ ಸ್ತನಗಳು ಇರಬಾರದು. ತಲೆ ಕೂದಲನ್ನು ಬಿಡಿಸಿ ಹಾಕಿಕೊಂಡು ತಿರುಗಬಾರದು. ತಲೆ ಕೂದಲನ್ನು ಪದೇ ಪದೇ ಕಟ್ಟಿಕೊಳ್ಳುವುದು ಹಾಗೂ ತಲೆ ಬಾಚಿಕೊಳ್ಳುವುದು ಮತ್ತೆ ಓಡನಿ ಹಾಗೂ ಸೀರೆಯ ಸೆರಗನ್ನು ಪದೇ ಪದೇ ಸರಿ ಮಾಡಿಕೊಳ್ಳುವುದು ಮಾಡಬಾರದು. ಗಂಡನ ಮಾತಿಗೆ ಎದುರುತ್ತರ ಕೊಡುವ ಸ್ತ್ರೀ ಅತಿಯಾಗಿ ಆವೇಶ ಪಡುವ ಸ್ತ್ರೀಯರು ಅವರಿಗೆ ಸಂತೋಷ ಇರುವುದಿಲ್ಲ. … Read more

ನಿಂತ ಲಕ್ಷೀಫೋಟೋ ಮನೆಯ ಮುಖ್ಯದ್ವಾರದ ಮೇಲಿದ್ದರೆ ಕಷ್ಟ ನಿಮ್ಮನ್ನು ಬೆನ್ನಟ್ಟುತ್ತೆ

ನಿಂತ ಲಕ್ಷ್ಮಿಯನ್ನು ಮನೆಯ ಮುಖ್ಯದ್ವಾರದಲ್ಲಿ ಹಾಕಬಾರದು ಈ ರೀತಿ ಹಾಕಿದರೇ ಮನೆಗೆ ದರಿದ್ರ ಬರುತ್ತದೆ ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿಸಿಕೊಡುತ್ತೇವೆ. ಮನುಷ್ಯ ತಿಳಿದೋ ತಿಳಿಯದೆಯೋ ಮಾಡಿರುವ ತಪ್ಪಿಗೆ ಪ್ರತಿನಿತ್ಯ ಪಶ್ಚಾತಾಪ ಪಡುತ್ತಿರುತ್ತಾನೆ. ಏನೇ ಮಾಡಿದರೂ ಏಳಿಗೆ ಆಗುತ್ತಿಲ್ಲ ಎಂಬ ಚಿಂತೆ ಮತ್ತು ಘೋರವಾದ ಸಂಕಷ್ಟಗಳಿಂದ ವಿಮುಕ್ತಿ ಸಿಗುತ್ತಿಲ್ಲವೆಂಬ ನೋವಿನಲ್ಲೇ ಇರತ್ತೀರಿ. ಅದು ಭಗವಂತನಿಂದ ಬಂದ ಫಲವಲ್ಲ. ತನಗೆ ತಾನೇ ಮಾಡಿಕೊಂಡ ಕರ್ಮದ ಫಲವಿರುತ್ತದೆ. ಸಾಮಾನ್ಯವಾಗಿ ಕೆಲವರ ಮನೆಯಲ್ಲಿ ಎರಡು ತಪ್ಪುಗಳು ಇರುತ್ತವೆ ಆ ತಪ್ಪುಗಳನ್ನು ಮಾಡಬೇಡಿ ಆ … Read more