ಮಕರ ರಾಶಿಗೆ ಆಗ್ತಿರೋದಾದ್ರೂ ಏನು?

ನಾವು ಈ ತಿಂಗಳಲ್ಲಿ ಮಕರ ರಾಶಿಯ ಏಪ್ರಿಲ್ ತಿಂಗಳ ಮಾಸ ಭವಿಷ್ಯ ಹೇಗೆ ಇರುತ್ತದೆ ಎಂದು ತಿಳಿಯೋಣ. ಒಂದು ಸಣ್ಣ ಬದಲಾವಣೆಯಿಂದ ಸಾಕಷ್ಟು ರೀತಿಯ ಪರಿವರ್ತನೆ ಆಗುವ ಸಾಧ್ಯತೆ ಇರುತ್ತದೆ . ಸಕಾರಾತ್ಮಕ ಬದಲಾವಣೆಯನ್ನು ತರುವ ಶಕ್ತಿಯನ್ನು ಹೊಂದಿರುತ್ತದೆ. ನಾವು ಇರುವ ಮಟ್ಟದಿಂದ ಮೇಲಕ್ಕೆ ಹೋಗುವುದಕ್ಕೆ ಒಂದು ಬದಲಾವಣೆ ಸಾಕಾಗುತ್ತದೆ. ಸುಖ ನೆಮ್ಮದಿ ಜೀವನಕ್ಕೆ ಒಂದು ರಹ ದಾರಿ ತೆರೆದುಕೊಳ್ಳುತ್ತದೆ. ಈ ರೀತಿಯ ಕಾಲ ಘಟ್ಟದಲ್ಲಿ ಇರುತ್ತೀರಾ. ಮೇಲಕ್ಕೆ ಹೋಗಲು ಒಂದು ಸಣ್ಣದಾದ ಪ್ರೇರಣೆ ಸಾಕಾಗುತ್ತದೆ. ಈ … Read more

ಈ 9 ಲಕ್ಷಣಗಳು ನೀಮ್ಮಲ್ಲಿದ್ದರೆ ನೀವು ಸಾಮಾನ್ಯರಲ್ಲ ದೈವಾಂಶ ಸಂಭೂತರು

ನಾವು ಈ ಲೇಖನದಲ್ಲಿ ಯಾವ 9 ಲಕ್ಷಣಗಳಿದ್ದರೆ ಅವರು ಸಾಮಾನ್ಯರಲ್ಲ , ಅವರು ದೈವ ಸಂಭೂತರು ಎಂಬುದನ್ನು ತಿಳಿದುಕೊಳ್ಳೋಣ. ಭಗವಂತನು ಸರ್ವಾಂತರಯಾಮಿ . ಅವನು ನಿಮ್ಮಲ್ಲಿ ನಮ್ಮಲ್ಲಿ ಎಲ್ಲಾ ಕಡೆಯೂ ಇರುತ್ತಾನೆ . ಈ ವಿಶ್ವದಲ್ಲಿ ಜೀವ ಇರುವ ಮತ್ತು ನಿರ್ಜೀವ ವಸ್ತುಗಳಲ್ಲಿಯೂ ದೇವರು ಇರುತ್ತಾನೆ . ನಮಗೆ ದೇವರು ಕಾಣಿಸದೆ ಇರಬಹುದು. ಆದರೆ ಅವನು ಇರುವಂತೆ ನಮಗೆ ಅನೇಕ ಸಂದರ್ಭಗಳಲ್ಲಿ ಕಾಣಿಸುತ್ತದೆ. ಯಾವುದಾದರೂ ಅಪಾಯಗಳಿಂದ ಅನಿರೀಕ್ಷಿತವಾಗಿ, ತಪ್ಪಿಸಿ ಕೊಳ್ಳುವುದು. ಎಳೆ ಮಕ್ಕಳು ಕೆಳಗೆ ಬೀಳುತ್ತಿದ್ದರು ಅವರಿಗೆ … Read more

ಈ ಎಲೆ ಇದ್ದರೆ ಸಾಕು 50 ಕ್ಕೂ ಹೆಚ್ಚು ಕಾಯಿಲೆಗಳಿಗೆ ಸಂಜೀವಿನಿ ಔಷಧಿ

ಬಿಲ್ವಪತ್ರೆ ಮತ್ತು ಬಿಲ್ವಮರದ ಹಣ್ಣಿನ ಬಗ್ಗೆ ಇರುವ ಆರೋಗ್ಯಕರ ಲಾಭಗಳನ್ನು ಈ ಲೇಖನಗಳಲ್ಲಿ ತಿಳಿಸಿಕೊಡುತ್ತೇವೆ. ಬಿಲ್ವಪತ್ರೆ ಶೈವ ಸಂಪ್ರದಾಯದಲ್ಲಿ ಶಿವನ ಪೂಜೆಗೆ ಪ್ರಿಯವಾಗಿರುವ ಪದಾರ್ಥ ಎಂದು ಉಲ್ಲೇಖ ಮಾಡಲಾಗಿದೆ. ಬಿಲ್ವಪತ್ರೆ ಹಲವಾರು ಲಾಭಗಳನ್ನು ಹೊಂದಿದೆ ಎಂದು ಆಯುರ್ವೇದ ಗ್ರಂಥಗಳಲ್ಲಿ ಉಲ್ಲೇಖ ಮಾಡಿದ್ದಾರೆ. ಸುಶೃತ ಮತ್ತು ಚರಕ, ವಾಗ್ಭಟ್ಟ ಮಹರ್ಷಿಗಳಾಗಿರಬಹುದು ಬಿಲ್ವಪತ್ರೆಯ ಮಹತ್ವವನ್ನು ತಮ್ಮ ಆಯುರ್ವೇದ ಗ್ರಂಥಗಳಲ್ಲಿ ತಿಳಿಸಿದ್ಧಾರೆ. ಬಿಲ್ವಪತ್ರೆಯು ಶುದ್ಧೀಕರಣ ಮಾಡಲು ಅದ್ಭುತವಾದ ಪದಾರ್ಥ. ಇದು ಶರೀರವನ್ನು ಶುದ್ಧೀಕರಣ ಮಾಡುತ್ತದೆ ಹಾಗೂ ಶರೀರಕ್ಕೆ ಬಲವನ್ನು ಕೊಡುವ ಅದ್ಭುತವಾದ … Read more

ಏಪ್ರಿಲ್‌ನಲ್ಲಿ ಇಷ್ಟೆಲ್ಲ ಆಗೋದಿದೆ ಮೀನ ರಾಶಿಗೆ

ನಾವು ಈ ಲೇಖನದಲ್ಲಿ ಮೀನ ರಾಶಿಯವರ ಏಪ್ರಿಲ್ ಮಾಸ ಭವಿಷ್ಯವನ್ನು ತಿಳಿದುಕೊಳ್ಳೋಣ. ಏಪ್ರಿಲ್ ಮಾಸದಲ್ಲಿ ನಿಮಗೆ ಉಷ್ಣತೆಯು ಹೆಚ್ಚಿಗೆ ಇರುತ್ತದೆ. ಒಂದು ವೇಳೆ ತಲೆ ಬಿಸಿಯಾದರೆ ಮತ್ತೊಂದು ಸಾರಿ ಕಾಲಿನಲ್ಲಿ ಬಿಸಿ ಇರುತ್ತದೆ. ಮತ್ತು ಸಾಡೇಸಾತಿ ನಡೆಯುತ್ತಿರುವುದರಿಂದ, ಮತ್ತು ಶನಿಯ ಅಕ್ಕಪಕ್ಕ ರವಿ ಮತ್ತು ಕುಜ ಗ್ರಹಗಳ ಸಂಚಾರ ವಾಗುತ್ತದೆ. ಅಗ್ನಿಯ ತತ್ವ ಹೆಚ್ಚಾಗಲಿದೆ .ಇದನ್ನು ಸಮತೋಲನ ಮಾಡಲು ನೀವು ತುಂಬಾ ಕಷ್ಟ ಪಡಬೇಕಾಗುತ್ತದೆ. ನಿಮ್ಮ ಮಾನಸಿಕ ಒತ್ತಡವನ್ನು ಹಿಡಿತದಲ್ಲಿಡಿ .ಜೊತೆಗೆ ದೇಹದ ಉಷ್ಣಾಂಶವು ಹೆಚ್ಚಿಗೆ ಆಗದಂತೆ … Read more