ಶ್ರೀ ರಾಮನವಮಿ ದಿನ ಈ ಮಂತ್ರವನ್ನು ಮೂರು ಬಾರಿ ಜಪಿಸಿದರೆ ನಿಮಗೆ ಅಖಂಡ ವಿಜಯ ಸಿದ್ಧಿಸುತ್ತದೆ !

ಎಲ್ಲರಿಗೂ ನಮಸ್ಕಾರ, ಇಂದು ಪರಮ ಪವಿತ್ರವಾದಂತಹ ದಿನ ಯಾಕೆಂದರೆ ಶ್ರೀ ರಾಮನವಮಿ ಅಂದರೆ ಶ್ರೀ ರಾಮನು ವಸಂತ ವೃತ್ತುವಿನ ಚೈತ್ರ ಶುದ್ಧ ನವಮಿ ಗುರುವಾರ ದಿನ ಪುನರ್ ವಸು ನಕ್ಷತ್ರ, ಕರ್ಕಾಟಕ ಲಗ್ನದಲ್ಲಿ ಸರಿಯಾಗಿ ಅಭಿಜಿತ್ ಮುಹೂರ್ತದಲ್ಲಿ ಜನಸಿದ ಎಂದು ಪುರಾಣದಲ್ಲಿ ಹೇಳುತ್ತದೆ ಅದರಿಂದ ಸಮಸ್ತ ಜನತೆ ರಾಮ ನವಮಿ ದಿನ ಈ ಒಂದು ಮಂತ್ರವನ್ನು ಭಕ್ತಿಯಿಂದ ಜಪಿಸಿದರೆ ಸಾಕು ಸಕಲ ನಿವಾರಣೆಯಾಗುತ್ತದೆ. ಶ್ರೀ ರಾಮನವಮಿ ದಿನ ಈ ಮಂತ್ರವನ್ನು ಮೂರು ಬಾರಿ ಭಕ್ತಿ ಶ್ರದ್ಧೆಯಿಂದ ಹೇಳಿದರೆ … Read more

ರಾಮಕೋಟಿ ಬರೆಯೋದ್ರಿಂದ‌ ಏನಾಗುತ್ತೆ ಜೀವನದಲ್ಲಿ? ಬರೆಯೋದಕ್ಕಿರುವ ನಿಯಮಗಳೇನು?

ನಮಸ್ಕಾರ ಸ್ನೇಹಿತರೇ ಇದೊಂದು ಬದುಕನ್ನೇ ಬದಲಿಸುವ ಯಜ್ಞ ಇದಕ್ಕೇನು ಹೋಮ ಹವನದ ಪರಿಕರಗಳು ಬೇಕಿಲ್ಲ ಅಗ್ನಿ ಅವಿಸಿನ್ನಾ ಅವಶ್ಯಕತೆಯೂ ಇಲ್ಲ ಚಿತ್ತ ಶುದ್ದಿಯೊಂದಿಗೆ ಪೆನ್ನು ಹಿಡಿಯುವ ಅವಶ್ಯಕತೆಯೂ ಇಲ್ಲ ಪೆನ್ನು ಹಿಡಿಯುವ ಒಂದೇ ಒಂದು ಸಂಕಲ್ಪ ಸಾಕು ಪೆನ್ನು ಹಿಡಿಯುವ ಒಂದೇ ಒಂದು ಸಂಕಲ್ಪ ಸಾಕು ನಿಮ್ಮ ಬದುಕನ್ನ ಬದಲಾಯಿಸಿ ಬಿಡುತ್ತದೆ ಈ ಕೆಲಸ ಮಾಡಿ ನಾವು ಉದ್ದಾರ ಆಗಿಲ್ಲ ಅಂದವರೇ ಇಲ್ಲ ಅಷ್ಟರಮಟ್ಟಿಗೆ ಇದೊಂದು ಅದ್ಭುತ ನಿರ್ವಚನೀಯ ಅಮೋಘ ಕಾರ್ಯ ಆ ದೈವ ಕಾರ್ಯವೇ ರಾಮ … Read more

ರಾಮ ನವಮಿ ದಿನ ಖಂಡಿತ ಈ ಒಂದು ವಸ್ತು ತಿನ್ನುವುದರಿಂದ

ನಾವು ಈ ಲೇಖನದಲ್ಲಿ ರಾಮ ನವಮಿ ದಿನ ಖಂಡಿತ ಈ ಒಂದು ವಸ್ತು ತಿನ್ನುವುದರಿಂದ , ಇಡೀ ವರ್ಷ ಹೇಗೆ ಹಣ ಬರುತ್ತದೆ. ಎಂದು ತಿಳಿಯೋಣ .ರಾಮನವಮಿಯ ದಿನ ಈ ಒಂದು ವಸ್ತುವನ್ನು ಖಂಡಿತವಾಗಿ ತಿನ್ನಿ . ಈ ವರ್ಷ ನಿಮಗೆ ಹಣ ತುಂಬಿಕೊಂಡು ಬರುತ್ತದೆ . ರಾಮನವಮಿಯ ದಿನ ಯಾವ ರೀತಿಯ ವಿಶೇಷವಾದ ಉಪಾಯಗಳನ್ನು ಮಾಡಬೇಕು . ಜೊತೆಗೆ ಯಾವ ಒಂದು ವಸ್ತುವನ್ನು ತಿನ್ನುವುದರಿಂದ , ಇಡೀ ವರ್ಷ ನಿಮ್ಮ ಮನೆಗೆ ಹಣ ತುಂಬಿಕೊಂಡು ಬರುತ್ತದೆ … Read more

ಕುಂಭ ರಾಶಿಯಲ್ಲಿ ಜನಿಸಿದವರ ಗುಣಗಳು

ನಮಸ್ಕಾರ ಸ್ನೇಹಿತರೇ ಕುಂಭ ರಾಶಿಯಲ್ಲಿ ಜನಿಸಿದವರ ಗುಣ ಸ್ವಭಾವ ಹಾಗೂ ಉತ್ತಮ ಸ್ವಭಾವಗಳ ಬಗ್ಗೆ ತಿಳಿದುಕೊಳ್ಳೋಣ ಕುಂಭ ರಾಶಿಯಲ್ಲಿ ಜನಿಸಿದವರು ಉತ್ತಮವಾದ ಮೈಕಟ್ಟು ಹೊಂದಿದವರು ಆಗಿರುತ್ತಾರೆ ಇವರು ನೋಡಲು ಮೃದುವಾಗಿ ಕಂಡರು ತೀಕ್ಷ್ಣವಾದ ದೃಷ್ಟಿಯನ್ನು ಹೊಂದಿರುತ್ತಾರೆ ಇತರರಿಗೆ ತೊಂದರೆ ಕೊಡುವ ಗುಣದವರು ಅಲ್ಲ ಯಾವಾಗಲೂ ಉತ್ಸಾಹ ಹಾಗೂ ಚಟುವಟಿಕೆಯಿಂದ ಇರುವ ಇವರು ಯಾರನ್ನಾದರೂ ನೋಡಿದ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: … Read more

ಇದರಲ್ಲಿ ಒಂದು ರಿಂಗನ್ನು ನೀವು ಆರಿಸಿ

ಸ್ನೇಹಿತರೇ ಇವತ್ತಿನ ಲೇಖನದಲ್ಲಿ ಮೂರು ರಿಂಗ್‍ಗಳ ಬಗ್ಗೆ ಹೇಳುತ್ತೇನೆ ಇದರಲ್ಲಿ ಈ ಗೇಮ್‍ನಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಈ ಮೂರು ರಿಂಗ್‍ನಲ್ಲಿ ಒಂದು ರಿಂಗ್‍ನ್ನು ಸೆಲೆಕ್ಟ್ ಮಾಡಿಕೊಳ್ಳಿ. ನೀವು ಏನಾದರೂ ಮೊದಲನೇ ರಿಂಗ್‍ನ್ನು ಸೆಲೆಕ್ಟ್ ಮಾಡಿದರೇ ನಿಮ್ಮ ಜೀವನದಲ್ಲಿ ಯಾವಾಗಲೂ ಮಧುರತೆ ಇರುತ್ತದೆ. ಮತ್ತು ನಗುನಗುತಾ ಇರುತ್ತೀರ. ಹಾಗೇ ಇನ್ನೊಬ್ಬರನ್ನೂ ಕೂಡ ನಗಿಸುತ್ತಾ ಇರುತ್ತೀರ. ಹಾಗೇನೇ ನೀವು ಖುಷಿಯಾಗಿ ಇರುವುದರಲ್ಲದೇ ಇನ್ನೊಬ್ಬರನ್ನು ಬೋರ್ ಆಗುವುದಕ್ಕೂ ಬಿಡುವುದಿಲ್ಲ. ಇವರನ್ನ ಯಾರೇ ಪ್ರೀತಿ ಮಾಡಿದರೇ ಅವರನ್ನು ಇವರು ಕೂಡ ಅಷ್ಟೇ ಪ್ರೀತಿ ಮಾಡುತ್ತಾರೆ. … Read more

ಸುಖವಾಗಿರಲು ಇಷ್ಟ ಇದ್ದರೆ ಸ್ತ್ರೀಯರು ಪುರುಷರು ಈ 5 ವಸ್ತುಗಳಲ್ಲಿ 1 ವಸ್ತು ಕಂಡಿತವಾಗಿ ಧರಿಸಿರಿ ಚಮತ್ಕಾರ ಬದಲಾವಣೆ

ನಮಸ್ಕಾರ ಸ್ನೇಹಿತರೇ ಇಂದಿನ ಈ ಸಂಚಿಕೆ ತುಂಬಾನೇ ಮಹತ್ವಪೂರ್ಣವಾಗಿದೆ ಇಂದಿನ ಈ ಸಂಚಿಕೆಯಲ್ಲಿ ಸ್ತ್ರೀ ಪುರುಷರ ಸಂಪನ್ನತೆ ಸುಖ ಶಾಂತಿಯಿಂದ ಇರಲು ಇದು ಮೂಲ ಮಂತ್ರ ಅಂತಾನೇ ಹೇಳಬಹುದು ಇದು ಇಬ್ಬರಿಗಾಗಿ ತುಂಬಾನೇ ಅವಶ್ಯಕವಾಗಿದೆ ಹಾಗಾಗಿ ಲೇಖನವನ್ನು ಗಮನವಿಟ್ಟು ಓದಿ ಇಲ್ಲಿ ಯಾವುದೇ ಪೂಜೆ ಪಾಠಗಳನ್ನು ಮಾಡುವ ಅಗತ್ಯ ಇಲ್ಲ ನಿಮ್ಮ ದೈನಂದಿನ ಜೀವನದಲ್ಲಿ ಸ್ವಲ್ಪ ಪರಿವರ್ತನೆ ಮಾಡಿಕೊಳ್ಳಬೇಕು ಅಷ್ಟೇ ದೈನಂದಿನ ಜೀವನದಲ್ಲಿ ಯಾವ ವಸ್ತುಗಳನ್ನು ಧರಿಸುತ್ತಾ ಇರುತ್ತೀರಾ ಇದರಲ್ಲಿ ನೀವು ಯಾವ ವಸ್ತುಗಳನ್ನು ಧರಿಸುತ್ತಾ ಇರುತ್ತೀರಾ … Read more

ಎಷ್ಟೇ ಕಷ್ಟವಾದರೂ ಸರಿ ನಿಮ್ಮ ಮನೆಯಲ್ಲಿ ಈ ದಿಕ್ಕಿನಲ್ಲಿ ಮರೆತೂ ಪೊರಕೆಯನ್ನು ಇಡಬೇಡಿ..!

ನಮಸ್ಕಾರ ಸ್ನೇಹಿತರೆ ಗುರುಗಳು ಬೋದಿಸುವುದರಲ್ಲಿ ಆತ್ಮಶುದ್ಧಿ ಶರೀರ ಶುದ್ದಿ ಗೃಹ ಶುದ್ದಿ ಅನ್ನುವುದು ಬಹಳ ಪ್ರಧಾನವಾದದ್ದು ಆತ್ಮಶುದ್ಧಿ ಗೋಸ್ಕರ ನಾವು ಸ್ತೋತ್ರ ಪಾರಾಯಣವನ್ನು ಮಾಡುತ್ತೇವೆ ಶರೀರ ಶುದ್ಧಿಗಾಗಿ ನಾವು ಸ್ನಾನವನ್ನು ಮಾಡುತ್ತೇವೆ ಹಾಗೆ ಗೃಹ ಶುದ್ಧಿಗೆ ನಾವು ಪೊರಕೆ ಬಳಸುತ್ತೇವೆ ಗೃಹ ಶುದ್ದಿ ಮಾಡುವ ಪೊರಕೆ ಯನ್ನು ಯಾವ ಜಾಗದಲ್ಲಿ ಇರಿಸಬೇಕು ಯಾವ ರೀತಿಯಾಗಿ ಬಳಸಬೇಕು ಲಕ್ಷ್ಮಿಯ ಅನುಗ್ರಹಕ್ಕೋಸ್ಕರ ಯಾವ ನಿಖರವಾದ ಸಮಯದಲ್ಲಿ ಪೊರಕೆ ಯನ್ನು ಬಳಸಿದರೆ ಮನೆಗೆ ಆಗುತ್ತದೆ ಅಂತ ಇವತ್ತಿನ ಈ ಲೇಖನದಲ್ಲಿ ಸಂಪೂರ್ಣವಾಗಿ … Read more

ಇಂದಿನಿಂದ 21ವರ್ಷಗಳು 5ರಾಶಿಯವರಿಗೆ ಬಂಗಾರದ ಯೋಗ ರಾಜಯೋಗ ಅದೃಷ್ಟದ ಸುರಿಮಳೆ ಕುಬೇರನ ಕೃಪೆ

ನಾವು ಈ ಲೇಖನದಲ್ಲಿ ಇಂದಿನಿಂದ 21 ವರ್ಷಗಳು 5 ರಾಶಿಯವರಿಗೆ ಬಂಗಾರದ ಯೋಗ , ರಾಜಯೋಗ ಮತ್ತು ಅದೃಷ್ಟದ ಸುರಿಮಳೆ ಹೇಗೆ ಆಗುತ್ತದೆ ಎಂದು ತಿಳಿಯೋಣ . ಇಂದಿನಿಂದ ಈ 21 ವರ್ಷಗಳ ಕಾಲ 5 ರಾಶಿಯವರಿಗೆ ಬಂಗಾರದ ಯೋಗ ಶುರುವಾಗುತ್ತದೆ . ರಾಜಯೋಗ ಪ್ರಾಪ್ತಿಯಾಗುತ್ತದೆ . ಅದೃಷ್ಟದ ಸುರಿ ಮಳೆ ಸುರಿಯುತ್ತದೆ . ಕುಬೇರನ ಕೃಪೆಯಿಂದಾಗಿ ಇವರ ಜೀವನವೇ ಬದಲಾಗುತ್ತದೆ . ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು? ಮತ್ತು ಅವುಗಳಿಗೆ ಯಾವೆಲ್ಲಾ ಲಾಭಗಳು ದೊರೆಯುತ್ತದೆ … Read more

ಮೋಸ ಕಪಟ ವಂಚನೆ ಮಾಡಿ ಯಾರ ಆತ್ಮಕ್ಕೂ ಮೋಸ ಮಾಡಬೇಡಿ

ನಾವು ಈ ಲೇಖನದಲ್ಲಿ ಮೋಸ , ಕಪಟ, ವಂಚನೆ ಮಾಡಿ ಯಾರ ಆತ್ಮಕ್ಕೂ ಮೋಸ ಮಾಡಬೇಡಿ. ನೋವು ಮಾಡಿದವರು ತಪ್ಪದೇ ಇದನ್ನು ಹೇಗೆ ಅನುಭವಿಸುತ್ತಾರೆ ಎಂದು ತಿಳಿಯೋಣ . ಸತ್ಯದ ದಾರಿಯಲ್ಲಿ ಹೋಗು ನೀನು ನಡೆಯುವಾಗ ಎಡವಿ ಆ ತಾಳಕ್ಕೆ ಬಿದ್ದರೂ , ನಿನ್ನನ್ನು ಮೇಲೆತ್ತಲು ನಾನು ಬಂದೇ ಬರುತ್ತೇನೆ . ಜೀವನದಲ್ಲಿ ನೀನು ಎಂದೋ ಯಾರಿಗೋ ಮಾಡಿದ ಒಂದು ಉಪಕಾರ ಯಾವತ್ತೂ ವ್ಯರ್ಥವಾಗುವುದಿಲ್ಲ . ಒಂದಲ್ಲ ಒಂದು ರೀತಿಯಲ್ಲಿ ಯಾವುದೋ ರೂಪದಲ್ಲಿ ನಿನ್ನ ಬಳಿ ಬಂದೇ … Read more

ದೊಡ್ಡ ಲಾಭ ಮಿಥುನ ರಾಶಿಗೆ

ನಾವು ಈ ಲೇಖನದಲ್ಲಿ ಮಿಥುನ ರಾಶಿಯವರಿಗೆ ಗುರು ಬಲವು ಹೇಗಿದೆ ಎಂಬುದನ್ನು ತಿಳಿದುಕೊಳ್ಳೋಣ. ಗುರುವು ಇಷ್ಟು ದಿನ ಲಾಭ ಸ್ಥಾನದಲ್ಲಿ ಇರುವುದರಿಂದ ಬಹಳಷ್ಟು ಆದಾಯ ಗಳಿಸುವುದರ ಜೊತೆಗೆ ಸ್ನೇಹಿತರು ಬಂಧುಗಳ ಜೊತೆ ಬಹಳ ಖುಷಿಯಾಗಿ ಕಾಲ ಕಳೆದಿದ್ದೀರಾ ಮತ್ತು ನೀವು ಇಷ್ಟಪಟ್ಟಿದ್ದನ್ನು ಪಡೆದುಕೊಂಡು ಆರಾಮಾಗಿ ನಿಮ್ಮ ಆಸೆಗಳನ್ನು ಪೂರೈಸಿಕೊಂಡು ನೆಮ್ಮದಿಯಾದ ದಿನವನ್ನು ಕಳೆದಿರುತ್ತೀರಾ. ಆದರೆ ಆದರೆ ಗುರು ಪರಿವರ್ತನೆಯ ನಂತರ ಈ ರೀತಿಯ ಸಮಯ ಇನ್ನು ಹೆಚ್ಚಿಗೆ ದಿನ ಇರುವುದಿಲ್ಲ. ನೀವು ಏನೇನು ಗಳಿಕೆ ಮಾಡಿದ್ದೀರಾ ಅದನ್ನು … Read more