ಏಪ್ರಿಲ್ ತಿಂಗಳ ಕಟಕ ರಾಶಿಯ ಮಾಸ ಭವಿಷ್ಯ

ನಾವು ಈ ಲೇಖನದಲ್ಲಿ ಏಪ್ರಿಲ್ ತಿಂಗಳ ಕಟಕ ರಾಶಿಯ ಮಾಸ ಭವಿಷ್ಯ ಹೇಗೆ ಇರುತ್ತದೆ. ಎಂದು ತಿಳಿಯೋಣ . ಈ ಛಲ ಅನ್ನುವುದು ನಿಮ್ಮ ಸಾಹಸಗಳಿಗೆ ಪ್ರೋತ್ಸಾಹ ನೀಡುತ್ತದೆ. ಕಟಕ ರಾಶಿ ಅಂದಾಕ್ಷಣ ಕರ್ಕಾಟಕ ,ಹೇಡಿ ಎಂದು ಹೇಳಲಾಗುತ್ತದೆ. ನಿಮಗೆ ಕಷ್ಟವಾದ ದಿನಗಳು ಮತ್ತು ಅಷ್ಟಮ ಶನಿ ನಡೆಯುತ್ತಿದೆ . ಅಂದರೆ ನಿಮಗೆ ಹೆಚ್ಚಾಗಿ ಧೈರ್ಯ ಇರುತ್ತದೆ . ನಿಮ್ಮ ಧೈರ್ಯ ಕೆಲಸ ಕಾರ್ಯಗಳಲ್ಲಿ ಬಂದು ನಿಮ್ಮ ಗುರಿಯನ್ನು ಮುಟ್ಟಲು ನೆರವಾಗುತ್ತದೆ. ಧನಾತ್ಮಕವಾಗಿ ಮುಂದೆ ಸಾಗಲು ನಿಮಗೆ … Read more

ದೂರವಾದಾಗ ಮನುಷ್ಯನ ಬೆಲೆ ತಿಳಿಯುತ್ತೆ

ನಾವು ಈ ಲೇಖನದಲ್ಲಿ ದೂರವಾದಾಗ ಮಾತ್ರ ಮನುಷ್ಯನ ಬೆಲೆ ತಿಳಿಯುತ್ತದೆ ಎಂಬುದರ ಬಗ್ಗೆ ತಿಳಿಯೋಣ .ತಾಳ್ಮೆಯಿಂದ ಇರು ನೀನು ಪಡುತ್ತಿರುವ ಕಷ್ಟಕ್ಕೆ ಒಳ್ಳೆಯ ದಿನ ಬಂದೇ ಬರುತ್ತದೆ .ದೇಹದ ಮೇಲೆ ಬೀಳುವ ಪೆಟ್ಟಿಗಿಂತ ನಂಬಿಕೆ ಮೇಲೆ ಬೀಳುವ ಪೆಟ್ಟು ಹೆಚ್ಚು ನೋವು ಕೊಡುತ್ತದೆ . ಚಿಂತೆ ಮಾಡಿ ಯಾಕೆ ಕೊರಗಬೇಕು. ಆ ಚಿಂತೆ ಹುಟ್ಟಿಸಿದವರನ್ನು ಮರೆತು ನಾವು ಮುಂದೆ ನಡೆಯಬೇಕು .ಪ್ರಪಂಚಕ್ಕೆ ಒಳ್ಳೆಯವರು ಆಗದಿದ್ದರೂ ಪರವಾಗಿಲ್ಲ . ಆದರೆ ನೀನೇ ಪ್ರಪಂಚ ಎನ್ನುವವರಿಗೆ ಒಳ್ಳೆಯವರಾಗಿರಿ .ಗತಕಾಲದ ಬಗ್ಗೆ … Read more

ಇಂತಹ ಒಂದು ಮಹಾ ಮಂತ್ರ, ಸ್ವತಃ ಬ್ರಹ್ಮ ವಿಷ್ಣು ಮಹೇಶ್ವರರು ಜಪಿಸುತ್ತಾರೆ

ನಾವು ಈ ಲೇಖನದಲ್ಲಿ ಇಂತಹ ಒಂದು ಮಹಾ ಮಂತ್ರವನ್ನು ಸ್ವತಃ ಬ್ರಹ್ಮ , ವಿಷ್ಣು , ಮಹೇಶ್ವರರು ಹೇಗೆ ಜಪಿಸುತ್ತಾರೆ. ಎಂದು ತಿಳಿಯೋಣ . ಇದನ್ನು ಈ ಭೂಮಿಯ ಬ್ರಹ್ಮಾಂಡದ ಜೊತೆ ಎಲ್ಲಾ ನಕ್ಷತ್ರಗಳು ಜಪ ಮಾಡುತ್ತವೆ . ಇದನ್ನು ಕೇವಲ ಜಪ ಮಾಡಿದರೂ ಜಗತ್ತಿನಲ್ಲಿ ಇರುವ ಎಲ್ಲಾ ಸಂಕಟಗಳು ದೂರವಾಗುತ್ತವೆ . ವ್ಯಕ್ತಿಯು ಮೋಕ್ಷವನ್ನು ಪಡೆದುಕೊಂಡು ಶಿವನಲ್ಲಿ ವಿಲೀನ ಈ ಮಾತಿನ ಅರ್ಥ ಪರಮ ಮೋಕ್ಷದಲ್ಲಿ ವಿಲೀನರಾಗುತ್ತಾರೆ . ಈ ಮಹಾ ಮಂತ್ರವನ್ನು ಸ್ವತಃ ಬ್ರಹ್ಮ, … Read more

ಕುಂಭ ರಾಶಿಗೆ ಈ ಥರನಾ? 

ನಾವು ಈ ಲೇಖನದಲ್ಲಿ ಏಪ್ರಿಲ್ ತಿಂಗಳ ಕುಂಭ ರಾಶಿಯ ಮಾಸ ಭವಿಷ್ಯ ಹೇಗೆ ಇರುತ್ತದೆ ಎಂಬುದನ್ನು ತಿಳಿಯೋಣ . ಯಥೇಚ್ಛವಾಗಿ ಒಳ್ಳೆಯದನ್ನು ಮಾಡುವ ಶಕ್ತಿ ಇರುತ್ತದೆ . ಜನಸಾಮಾನ್ಯರು ಬೇರೆಯವರ ಬಗ್ಗೆ ಹೇಳುವ ಮಾತು , ಜೀವನದಲ್ಲಿ ಬೇಜಾರು ಆಗಿರುವವರ ಬಗ್ಗೆ , ಹತಾಶೆ ಆಗಿರುವವರ ಬಗ್ಗೆ , ಇವುಗಳು ಸಾಮಾನ್ಯವಾಗಿ ಬರುವ ಅಭಿಪ್ರಾಯಗಳು ಆಗಿರುತ್ತವೆ . ಪ್ರಾಮಾಣಿಕರು ಅನ್ನುವಂಥದ್ದು ಹೆಚ್ಚಾಗಿ ಕಂಡುಬರುವುದಿಲ್ಲ . ಜೀವನದಲ್ಲಿ ನಾವು ಕೆಲವೊಂದು ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ. ಮುಂದೆ ಹೇಗೆ ಹೋಗಬೇಕು ಎಂದು … Read more

ಇಂದಿನ ಮಧ್ಯರಾತ್ರಿಯಿಂದ 7ರಾಶಿಯವರಿಗೆ ಲಕ್ಷ್ಮೀದೇವಿ ಕೃಪೆ ಅದೃಷ್ಟ ಕೈ ಹಿಡಿಯುತ್ತೆ ದುಡ್ಡಿನ ಸುರಿಮಳೆ

ನಾವು ಈ ಲೇಖನದಲ್ಲಿ ಇಂದಿನ ಮಧ್ಯ ರಾತ್ರಿಯಿಂದ 7 ರಾಶಿಯವರಿಗೆ ಲಕ್ಷ್ಮಿ ದೇವಿ ಕೃಪೆ ಮತ್ತು ಅದೃಷ್ಟ ಹೇಗೆ ಕೈ ಹಿಡಿಯುತ್ತದೆ ಎಂದು ತಿಳಿಯೋಣ . ಇಂದಿನ ಮಧ್ಯರಾತ್ರಿಯಿಂದ ಏಳು ರಾಶಿಯವರಿಗೆ ಲಕ್ಷ್ಮೀದೇವಿಯ ಕೃಪೆ ಮತ್ತು ಅದೃಷ್ಟ ಕೈ ಹಿಡಿಯುತ್ತದೆ ಎಂದು ಹೇಳಲಾಗಿದೆ . ಇವರ ಮನೆಯಲ್ಲಿ ದುಡ್ಡಿನ ಸುರಿ ಮಳೆಯೇ ಆಗುತ್ತದೆ . ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು? ಅವುಗಳಿಗೆ ಯಾವೆಲ್ಲಾ ಲಾಭ ದೊರೆಯುತ್ತದೆ ಎಂದು ತಿಳಿಯೋಣ . ಈ ರಾಶಿಯವರು ಇಂದಿನ ಮಧ್ಯರಾತ್ರಿಯಿಂದ … Read more

ಬೆಳಿಗ್ಗೆ ಎದ್ದ ತಕ್ಷಣ ಗಡಿಯಾರವನ್ನು ನೋಡಬಾರದು.

ಬೆಳಿಗ್ಗೆ ಎದ್ದ ತಕ್ಷಣ ಗಡಿಯಾರವನ್ನು ನೋಡಬಾರದು. ಅದರಲ್ಲೂ ಕೆಟ್ಟು ನಿಂತಿರುವ ಹಾಗೂ ಒಡೆದಿರುವ ಗಡಿಯಾರವನ್ನು ನೋಡಲೇಬಾರದು. ಬೆಳಗ್ಗೆ ಎದ್ದ ತಕ್ಷಣ ಕನ್ನಡಿ ನೋಡುವ ಅಭ್ಯಾಸ ಅನೇಕ ಜನರಿಗೆ ಇರುತ್ತದೆ. ಆದರೇ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇದು ದೊಡ್ಡ ತಪ್ಪು. ಬೆಳಗ್ಗೆ ಎದ್ದ ತಕ್ಷಣ ಕನ್ನಡಿಯನ್ನು ನೋಡಲೇಬಾರದು. ಪ್ರತಿದಿನ ಬೆಳಗ್ಗೆ ಎದ್ದು ಇನ್ನೊಬ್ಬರ ನೆರಳನ್ನು ನೋಡುವುದು ಸಹ ಒಳ್ಳೆಯದಲ್ಲ. ಇದು ನಿಮ್ಮ ಜೀವನದಲ್ಲಿ ಇರುವ ಮುಖ್ಯವಾದ ಒಬ್ಬರಿಗೆ ನಕಾರಾತ್ಮಕ ಶಕ್ತಿಯನ್ನು ತರುವ ಸೂಚನೆಯಾಗಿರುತ್ತದೆ.ಮನೆಯಲ್ಲಿರುವ ಮುರಿದುಹೋದ ಪಾತ್ರೆಗಳು ಹಾಳಾಗಿ ನಿಂತಿರುವ … Read more