ಪೂಜೆಯಲ್ಲಿ ಎಷ್ಟು ಸಲ ಗಂಟೆ ಬಾರಿಸಬೇಕು ?

0

ನಮಸ್ಕಾರ ಸ್ನೇಹಿತರೇ ದೇವರ ಕೋಣೆಯಲ್ಲಿ ಗಂಟೆಯನ್ನು ಯಾವ ಯಾವ ಸಮಯದಲ್ಲಿ ಬಾರಿಸಬೇಕು ಸಾಮಾನ್ಯವಾಗಿ ಎಲ್ಲರೂ ತಿಳಿದಿರುವ ಪ್ರಕಾರ ಆರತಿಯನ್ನು ಮಾಡುವ ಸಮಯದಲ್ಲಿ ಮಾತ್ರ ಗಂಟೆಯನ್ನು ಬಾರಿಸಲಾಗುತ್ತದೆ ಅಂತ ತಿಳಿದಿರುತ್ತಾರೆ ಆದರೆ ಈ ರೀತಿ ಏನಿಲ್ಲ ಶಾಸ್ತ್ರಗಳ ಅನುಸಾರವಾಗಿ ಹಲವಾರು ಪರಿಸ್ಥಿತಿಗಳಲ್ಲಿ ಗಂಟೆಗಳನ್ನು ಬಾರಿಸಬೇಕಾಗಿರುತ್ತದೆ ಈ ವಿಷಯವನ್ನು ತಿಳಿಯುವ ಮುನ್ನ ಗಂಟೆಯ ಬಗ್ಗೆ ಇರುವ ಒಂದು ರೋಚಕವಾದ ಮಾಹಿತಿಯನ್ನು ತಿಳಿಯೋಣ ಗಂಟೆಗಳು ಪ್ರತಿಯೊಂದು ದೇವಾಲಯಗಳಲ್ಲಿ ಮತ್ತು ಎಲ್ಲರ ಮನೆಯ ದೇವರ ಕೋಣೆಯಲ್ಲಿ ಇರಬೇಕು ಯಾಕೆ ಅಂದರೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಯಾರ ಮನೆಯಲ್ಲಿ ಗಂಟೆಗಳು ಇರುವುದಿಲ್ಲವೋ ಅಥವಾ ಯಾವ ದೇವಾಲಯಗಳು ಗಂಟೆಗಳು ಇರುವುದಿಲ್ಲವೋ ಅಲ್ಲಿ ದೇವತೆಗಳ ವಾಸ ಇರುವುದಿಲ್ಲ ಇದರ ಅರ್ಥ ಅಲ್ಲಿ ರಾಕ್ಷಸರು ಪ್ರವೇಶ ಮಾಡುತ್ತಾರೆ ದುಷ್ಟ ಶಕ್ತಿಗಳು ಪ್ರವೇಶ ಮಾಡಿಬಿಡುತ್ತವೆ ರಾಗಿ ಗಂಟೆಗಳು ಇರುವುದು ತುಂಬಾನೇ ಅವಶ್ಯಕವಾಗಿರುತ್ತದೆ ಶಾಸ್ತ್ರವು ಈ ರೀತಿ ಹೇಳುತ್ತದೆ ಆಹ್ವಾನಾರ್ಥಂ ತು ದೇವಂ ಗಮನಾರ್ಧಂ ತೂ ರಕ್ಷಸಂ ಗಂಟಾನಾದಂ ಪ್ರಕುರ್ ವೇದ ರಷ್ಯಾ ಗಂಟೆರ್ಥ ಪ್ರಪುರ್ ಜಯೇತ್ ಇದರ ಅರ್ಥ ಯಾಕೆ ಬಾರಿಸಬೇಕು ಅಂದರೆ ಇಲ್ಲಿ ದೇವರನ್ನು ಆಹ್ವಾನಿಸಬೇಕಾಗುತ್ತದೆ ಗಂಟೆಯನಾದ ಕೇಳಿಸುತ್ತಿದ್ದಂತೆ ದೇವತೆಗಳು ನಿಮ್ಮ ಪೂಜಾ ಸ್ಥಾನಕ್ಕೆ ಖಂಡಿತ ಬರುತ್ತಾರೆ ಇಲ್ಲಿ ಯಾವುವು ದುಷ್ಟ ಶಕ್ತಿಗಳು ಇರುತ್ತವೆಯೋ ಯಾವುವು ರಾಕ್ಷಸ ಗುಣಗದವೂ ಆಗಿರುತ್ತವೆಯೋ

ಅವುಗಳು ಗಂಟೆಯನಾದವನ್ನು ಕೇಳುತ್ತಿದ್ದಂತೆಯೇ ಅಲ್ಲಿಂದ ಓಡಿ ಹೋಗುತ್ತವೆ ನಕಾರಾತ್ಮಕ ಶಕ್ತಿಗಳು ಗಂಟೆಯ ನಾದದಿಂದ ಓಡಿ ಹೋಗುತ್ತವೆ ಶ್ಲೋಕದ ಎರಡನೆಯ ಚರಣ ಹೇಳುವ ಪ್ರಕಾರ ಗಂಟೆಯ ಪೂಜೆಯನ್ನು ಮಾಡಿದ ನಂತರವೇ ಗಂಟೆಯನ್ನು ಬಾರಿಸಬೇಕು ಇಲ್ಲಿ ನಮಗೆ ಎರಡು ವಿಷಯಗಳು ಅರ್ಥವಾಗುತ್ತದೆ ಮೊದಲನೆಯದು ಒಂದು ಗಂಟೆಯನ್ನು ಪೂಜೆ ಮಾಡಬೇಕು ಎರಡನೆಯ ಮಾತು ಗಂಟೆಯ ಪೂಜೆಯನ್ನು ಮಾಡಿದ ತಕ್ಷಣವೇ ನಾವು ಗಂಟೆಯನ್ನು ಬಾರಿಸಬೇಕು ಗಂಟೆಯನ್ನು ಪೂಜೆಯ ಆದ ತಕ್ಷಣವೇ ಮಾಡಿಸಬೇಕು ಈಗ ಕಾಳಿಕಾ ಪುರಾಣದಲ್ಲಿ ಇರುವ ವಿವರಣೆಯನ್ನು ತಿಳಿಯೋಣ ಸ್ನಾನೇ ದೂಫೆ ತಥಾ ದೀಪೆ ನೈವೇದ್ಯ ಭೂಷಣೆ ತಥ ಗಂಟಾನಾದಂ ಪ್ರಕೃವಿರ್ದ್ ತಾತ ನಿರಾಂಜನೇಯ ಪಿಚ ನಾವು ಭಗವಂತನಿಗೆ ಸ್ನಾನ ಮಾಡಿಸುವ ವೇಳೆಯಲ್ಲಿ ಗಂಟೆಯನ್ನು ಬಾರಿಸಬೇಕು

ಯಾವಾಗ ನಾವು ಭಗವಂತನಿಗೆ ದೂಪ ದೀಪವನ್ನು ತೋರಿಸುತ್ತೇವೆ ಆ ಸಮಯದಲ್ಲೂ ಕೂಡ ಗಂಟೆಯನ್ನು ಬಾರಿಸಬೇಕು ದೀಪಾರಾದನೆಯನ್ನು ಮಾಡುವಾಗಲೂ ಸಹ ಗಂಟೆಯನ್ನು ಬಾರಿಸಬೇಕು ಇದರ ನಂತರ ಯಾವಾಗ ನಾವು ದೇವರಿಗೆ ನೈವೇದ್ಯವನ್ನು ತೋರಿಸುತ್ತಾ ಇರುತ್ತೇವೆಯೋ ಆಗಲು ಸಹ ನಾವು ಗಂಟೆಯನ್ನು ಬಾರಿಸಬೇಕು ಹಾಗೆ ನೀವು ದೇವರಿಗೆ ಆರತಿಯನ್ನು ಮಾಡುವ ಸಮಯದಲ್ಲಿ ಗಂಟೆಯನ್ನು ಬಾರಿಸಬೇಕು ಹಾಗೆ ಸ್ಕಂದ ಪುರಾಣದಲ್ಲಿ ಇರುವ ವಾಕ್ಯದ ಪ್ರಕಾರ ಭಗವಂತನನ್ನು ಎಚ್ಚರಗೊಳಿಸುತ್ತೇವೋ ಆಗ ನಾವು ಶಂಖನಾದವನ್ನು ಮಾಡಬೇಕು ಒಂದು ವೇಳೆ ನಾವು ಶಂಖನಾದವನ್ನು ಮಾಡಲಿಲ್ಲ ಅಂದರೆ ಇದು ನಮ್ಮ ಸೇವೆಯ ಅಪರಾಧದ ಶ್ರೇಣಿಯಲ್ಲಿ ಬರುತ್ತದೆ ಹಾಗಾಗಿ ಶಂಖನಾದವನ್ನು ಖಂಡಿತ ಮಾಡಬೇಕು

ಶಂಖನಾದವಂತು ಈಗ ಅಪರೂಪವಾಗಿದೆ ಶಂಖವನ್ನು ಎಲ್ಲರಿಗೂ ಬಾರಿಸಲು ಸಾಧ್ಯ ಆಗುವುದಿಲ್ಲ ಅಂದರೆ ಮಹಿಳೆಯರಿಗೆ ನಿಷೇಧಿಸಲಾಗಿದೆ ಶೂದ್ರ ವರ್ಣರಿಗಾಗಿ ನಿಷೇಧಿಸಲಾಗಿದೆ ಇಂತಹ ಸ್ಥಿತಿಯಲ್ಲಿ ಏನು ಮಾಡಬೇಕು ಅಂದರೆ ಸ್ಕಂದ ಪುರಾಣದ ವಚನದ ಪ್ರಕಾರ ಯಾವಾಗ ವಿಶೇಷ ಪರಿಸ್ಥಿತಿಗಳು ಬರುತ್ತವೆಯೋ ಒಂದು ವೇಳೆ ಇಲ್ಲಿ ದುಂದುದಿಗಿನಾದ ಶಂಖನಾದ ಇಲ್ಲ ಅಂದರೆ ಗಂಟೆಯ ನಾದವನ್ನು ಮಾಡಬೇಕು ಯಾಕೆ ಅಂದರೆ ಗಂಟೆಯೂ ಸರ್ವ ವಾದ್ಯಮಯ ಆಗಿದೆ ನೀವು ಯಾವುದೇ ರೀತಿಯ ವಾದ್ಯದ ಪರಿಕಲ್ಪನೆಯನ್ನು ಗಂಟೆಯಲ್ಲಿ ಮಾಡಬಹುದಾಗಿದೆ ಈ ವಿಷಯಗಳಿಂದ ಸ್ಪಷ್ಟವಾಗುವ

ವಿಚಾರಗಳು ಏನಿದೆ ಅಂದರೆ ನಾವು ಭಗವಂತನನ್ನು ಎಚ್ಚರಗೊಳಿಸುವ ಮುನ್ನ ಗಂಟೆಯನ್ನು ಬಾರಿಸಬೇಕು ದೇವರು ಎಚ್ಚರ ಆದ ನಂತರ ಸ್ನಾನ ಮಾಡಿಸುವ ವೇಳೆಯಲ್ಲಾಗಲಿ ಧೂಪವನ್ನು ತೋರಿಸುವಂತಹ ವೇಳೆಯಲ್ಲಿ ಆಗಲಿ ದೀಪಾರಾದನೆಯನ್ನು ಮಾಡುವ ಸಮಯದಲ್ಲಿ ನೈವೇದ್ಯವನ್ನು ಇಡುವ ಸಮಯದಲ್ಲಿ ಆರತಿ ತೋರಿಸುವ ಸಂದರ್ಭದಲ್ಲಿ ಸಹ ಗಂಟೆಯನ್ನು ಬಾರಿಸಬೇಕು ಇವುಗಳು ಅಷ್ಟೇ ಅಲ್ಲದೆ ಯಾವಾಗ ನಾವು ಗಂಟೆಯ ಪೂಜೆಯನ್ನು ಮಾಡುತ್ತೇವೋ ಆಗಲು ಗಂಟೆಯನ್ನು ಖಂಡಿತ ಬಾರಿಸಬೇಕು ಕೆಲವು ಮಾಹಿತಿಯ ಪ್ರಕಾರ ಯಾವಾಗ ನಾವು ಭಗವಂತನಿಗೆ ಚಂದನದ ಲೇಪನವನ್ನು ಹಚ್ಚುತ್ತಾ ಇರುತ್ತೇವೋ ಆಗಲು ಸಹ ಗಂಟೆಯನ್ನು ಬಾರಿಸಬೇಕು ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.