ನಿಮ್ಮ ಹೆಸರಿನ ಮೊದಲ ಅಕ್ಷರದಿಂದ ನಿಮ್ಮ ರಾಶಿ ಯಾವುದು ಅಂತ ಸುಲಭವಾಗಿ ತಿಳಿಸುತ್ತೇವೆ

ನಮಸ್ಕಾರ ಸ್ನೇಹಿತರೇ ನಿಮ್ಮ ಹೆಸರಿನ ಮೊದಲ ಅಕ್ಷರದಿಂದ ನಿಮ್ಮ ರಾಶಿ ಯಾವುದು ಅಂತ ಸುಲಭವಾಗಿ ತಿಳಿಸುತ್ತೇವೆ ನೋಡೋಣ ಬನ್ನಿ ನಿಮ್ಮ ಹೆಸರಿನ ಮೊದಲನೇ ಅಕ್ಷರ ಚು, ಚೆ,ಲಿ, ಲು, ಲೆ,ಅ ಎಂಬ ಅಕ್ಷರದಿಂದ ಪ್ರಾರಂಭವಾದರೆ ನಿಮ್ಮದು ಮೇಷ ರಾಶಿ ಎಂದು ತಿಳಿಯಿರಿ ನಿಮ್ಮ ಹೆಸರು ಇ, ಉ, ಎ, ಒ, ವ,ವಿ, ವು ವೆ, ವೊ ಎಂಬ ಅಕ್ಷರದಿಂದ ನಿಮ್ಮ ಹೆಸರು ಪ್ರಾರಂಭವಾದರೆ ನಿಮ್ಮ ರಾಶಿ ವೃಷಭ ರಾಶಿ ಆಗಿರುತ್ತದೆ ನಿಮ್ಮ ಹೆಸರು ಕಾ ಕಿ ಕು … Read more

ರಾತ್ರಿ ಗೂಬೆಯ ಧ್ವನಿ ಕೇಳಿದಾಗ 3 ಸಂಕೇತ ಸಿಗುತ್ತವೆ, ತಿಳಿಯಿರಿ ಗೂಬೆ ಮನೆಗೆ ಬರುವುದರ ಅರ್ಥ

ನಮಸ್ಕಾರ ಸ್ನೇಹಿತರೇ ಪ್ರಾಚೀನ ಕಾಲದ ಋಷಿಮುನಿಗಳು ಹೇಳುವ ಪ್ರಕಾರ ಪ್ರಕೃತಿಯು ನಮಗೆ ಚಿಕ್ಕ ಹಾಗೂ ದೊಡ್ಡ ವಿಷಯಗಳ ಬಗ್ಗೆ ಸಂಕೇತವನ್ನು ಕೊಡುತ್ತದೆ ಈ ಸಂಕೇತಗಳು ನಿಮ್ಮ ಭವಿಷ್ಯಕ್ಕೂ ಸಹ ಸಂಬಂಧಿಸಿರಬಹುದು ಇವು ನಿಮ್ಮ ಜೀವನದಲ್ಲಿ ನಡೆಯುವಂತಹ ಒಳ್ಳೆಯದು ಇರಲಿ, ಕೆಟ್ಟದ್ದು ಇರಲಿ ಎಲ್ಲಾ ರೀತಿಯ ಸಂಕೇತಗಳನ್ನು ಇವು ಕೊಡುತ್ತವೆ ಒಂದು ವೇಳೆ ನಾವು ಏನಾದರೂ ಆ ಸಂಕೇತಗಳನ್ನು ಅರ್ಥ ಮಾಡಿಕೊಂಡರೆ ನಮಗಾಗಿ ಇದು ತುಂಬಾ ಉತ್ತಮವಾದ ವಿಷಯ ಆಗಿರುತ್ತದೆ ಆದರೆ ಕೆಲವೊಮ್ಮೆ ನಮಗೆ ಈ ಸಂಕೇತಗಳು ಅರ್ತನೆ … Read more

ಬ್ರಹ್ಮಮುಹೂರ್ತದಲ್ಲಿ ಎದ್ದು ಭೂತಾಯಿಯ ಮೇಲೆ ನಿಮ್ಮ ಕಾಲು ಇಡುತ್ತಲೇ 3 ಬಾರಿ ಈ ಶಬ್ದ ಹೇಳಿರಿ ದಿನದಲ್ಲಿ ಚಮತ್ಕಾರ ನೋಡಿ

ನಮಸ್ಕಾರ ಸ್ನೇಹಿತರೆ ಬ್ರಹ್ಮ ಮುಹೂರ್ತದಲ್ಲಿ ಮುಂಜಾನೆ ಏಳುತ್ತಲೇ ಭೂತಾಯಿಯ ಮೇಲೆ ಕಾಲು ಇಡುತ್ತಲೇ ಮೂರು ಬಾರಿ ಈ ರೀತಿಯಾಗಿ ಹೇಳಿ ಮತ್ತು ಅದೇ ದಿನ ನಿಮ್ಮ ಜೀವನದಲ್ಲಿ ಚಮತ್ಕಾರಗಳನ್ನು ನೋಡಿ ನಿಮ್ಮ ಎಲ್ಲಾ ಕಾರ್ಯಗಳು ಯಶಸ್ವಿಯಾಗುತ್ತವೆ ಎಲ್ಲಾ ಮನಸ್ಸಿನ ಇಚ್ಛೆಗಳು ಯಶಸ್ವಿಯಾಗುತ್ತವೆ ಎಲ್ಲವೂ ನಿಮ್ಮ ಅನುಸಾರವಾಗಿಯೇ ನಡೆಯುತ್ತವೆ ಒಂದು ವೇಳೆ ಪ್ರತಿದಿನ ನೀವು ಈ ರೀತಿ ಹೇಳಿದರೆ ಇಲ್ಲಿ ನೀವು ಏನು ಮಾಡಬೇಕು ಅಂತ ತಿಳಿಯೋಣ ಬನ್ನಿ ಸ್ನೇಹಿತರೆ ಒಂದು ವೇಳೆ ನೀವೇನಾದರೂ ಬ್ರಹ್ಮ ಮುಹೂರ್ತದ ಸಮಯದಲ್ಲಿ … Read more

ಮನೆಯಲ್ಲಿ ದೀಪ ಹಚ್ಚುವಾಗ ಹೇಳಬೇಕಾದ ವಿಶೇಷ ಮಂತ್ರವನ್ನು ತಿಳಿದುಕೊಳ್ಳಿ

ನಮಸ್ಕಾರ ಸ್ನೇಹಿತರೆ ಮನೆಯಲ್ಲಿ ದೀಪವನ್ನು ಹಚ್ಚುವುದು ತುಂಬಾ ಇಂಪಾರ್ಟೆಂಟ್ ಆದ ಕೆಲಸ ಅಂತ ಹೇಳಬಹುದು ನಾವು ಒಂದು ದಿನಾನೂ ಮನೆಯಲ್ಲಿ ದೀಪ ಹಚ್ಚಿಲ್ಲ ಅಂದರೆ ನಮ್ಮ ಮನೆಯಲ್ಲಿ ಏನೆಲ್ಲಾ ಆಗಬಾರದು ಏನೆಲ್ಲಾ ಕಷ್ಟಗಳು ಬರಬಾರದು ಅಂತ ಅಂದುಕೊಂಡಿರುತ್ತೇವೋ ಅದೆಲ್ಲ ಬಂದುಬಿಡುತ್ತದೆ ಅಂತ ಹೇಳಬಹುದು ಹಾಗಾಗಿ ನಾವು ಹೇಗೆ ಊಟ ಹಾಗೂ ದಿನನಿತ್ಯದ ಕಾರ್ಯಗಳನ್ನು ಮಾಡುತ್ತೇವೋ ಅದೇ ರೀತಿಯಾಗಿ ದಿನ ದೀಪ ಹಚ್ಚುವುದನ್ನು ಮಾತ್ರ ಮರೆಯಬಾರದು ಹಾಗೆ ದೀಪವನ್ನು ಹಚ್ಚುವುದರಿಂದ ತುಂಬಾ ಒಳ್ಳೆಯ ಲಾಭ ಆಗುತ್ತದೆ ಕೊಳ್ಳೇಗಾಲದ ಶ್ರೀ … Read more

ಮುಂಜಾನೆ ಏಳುತ್ತಲೇ ಈ 4 ಅಕ್ಷರ ಜಪ ಮಾಡಿ ನೋಡಿ, ಭಿಕಾರಿಯನ್ನ ಕೂಡ ಕೋಟ್ಯಾಧಿಪತಿ ಮಾಡುತ್ತದೆ 

ನಮಸ್ಕಾರ ಸ್ನೇಹಿತರೆ ಸ್ನೇಹಿತರೆ ಹಲವಾರು ಜನರಲ್ಲಿ ಇರುವ ಸಮಸ್ಯೆಗಳು ದೂರುಗಳು ಯಾವ ರೀತಿ ಇರುತ್ತವೆ ಅಂದರೆ ಅವರ ಮನೆಯಲ್ಲಿ ಎಲ್ಲವೂ ಏರುಪೇರಾಗಲು ಶುರುವಾಗುತ್ತದೆ ನಡೆಯುತ್ತಿರುವಂತಹ ಎಲ್ಲಾ ಕೆಲಸಗಳು ಇದ್ದಕ್ಕಿದ್ದಂತೆ ಹಾಳಾಗಿಬಿಡುತ್ತವೆ ಇವರ ಇಷ್ಟದ ಪ್ರಕಾರ ಯಾವ ಕೆಲಸಗಳು ಕೂಡ ನಡೆಯುತ್ತಾ ಇರುವುದಿಲ್ಲ ಮನೆಯ ವಾತಾವರಣ ಎಷ್ಟು ನಕರಾತ್ಮಕವಾಗಿರುತ್ತದೆ ಅಂದರೆ ತಮ್ಮ ಮನೆಯಲ್ಲಿ ತಮಗೆ ನೆಮ್ಮದಿ ಅನ್ನುವುದೇ ಇರುವುದಿಲ್ಲ ಒಂದು ವೇಳೆ ನೀವೇನಾದರೂ ಇಂತಹ ಎಲ್ಲಾ ಸಮಸ್ಯೆಯಿಂದ ಆಚೆ ಬರಲು ಇಷ್ಟ ಪಡುತ್ತಾ ಇದ್ದರೆ ಯಾವುದೇ ಕೆಲಸಗಳನ್ನು ಮಾಡಲು … Read more

ಪ್ರತಿನಿತ್ಯ ಈ ಒಂದು ಸಮಯದಲ್ಲಿ ಸ್ನಾನ ಮಾಡಿದರೆ ಅಖಂಡ ಕಾರ್ಯಜಯ ದೈವಬಲ ಬೇಕಾದರೆ ಪರೀಕ್ಷಿಸಿ ಏಳಿಗೆ ಕಾಣುವುದು ಖಚಿತ

ನಮಸ್ಕಾರ ಸ್ನೇಹಿತರೇ ಪ್ರತಿನಿತ್ಯವು ನೀವು ಈ ಒಂದು ಸಮಯದಲ್ಲಿ ಸ್ನಾನವನ್ನು ಮಾಡುತ್ತಾ ಬಂದರೆ ಜೀವನದಲ್ಲಿ ಇರುವಂತಹ ಎಲ್ಲಾ ಕಷ್ಟಗಳು ಕಳೆಯುತ್ತವೆ ದರಿದ್ರ ದೋಷಗಳು ಕ್ರಮೇಣ ಕಡಿಮೆಯಾಗುತ್ತಾ ಬರುತ್ತದೆ ಈ ನಿಖರವಾದ ಸಮಯದಲ್ಲಿ ಸ್ನಾನವನ್ನು ಮಾಡಿದರೆ ಅಂತಹ ಅತ್ಯದ್ಭುತ ಫಲಗಳು ಸಿಗುತ್ತಾ ಹೋಗುತ್ತವೆ ನೀವು ಏನಾದರೂ ಈ ಸಮಯದಲ್ಲಿ ಸ್ನಾನವನ್ನು ಮಾಡುತ್ತಾ ಇದ್ದರೆ ಕಷ್ಟಗಳು ಹೆಚ್ಚಾಗುತ್ತಾ ಇರುತ್ತವೆ ಯಾವ ಸಮಯದಲ್ಲಿ ಸ್ನಾನವನ್ನು ಮಾಡಬಾರದು ಯಾವ ನಿಖರವಾದ ಸಮಯದಲ್ಲಿ ಸ್ನಾನವನ್ನು ಮಾಡಿದರೆ ಯಾವ ರೀತಿಯ ಅಖಂಡ ಯೋಗ ಸಿಗುತ್ತದೆ ಕೊಳ್ಳೇಗಾಲದ … Read more

ನಿಮಿಷದಲ್ಲಿ ದೇಹದ ಉಷ್ಣತೆ ಕಡಿಮೆಯಾಗುತ್ತೆ ಸುಸ್ತು ನಿಶಕ್ತಿ ಕೈಕಾಲುಉರಿ ಸೆಳೆತ ಉರಿಮೂತ್ರ ಹೊಟ್ಟೆಉರಿ ಮತ್ತೆ ಬರೋಲ್ಲ

ನಮಸ್ಕಾರ ಸ್ನೇಹಿತರೆ ದೇಹದಲ್ಲಿ ಉಷ್ಣಾಂಶ ಎಷ್ಟೇ ಹೆಚ್ಚಾಗಿರಲಿ ಬಾಡಿ ಎಷ್ಟೇ ಹೀಟ್ ಆಗಿರಲಿ ಈ ಮನೆ ಮದ್ದನ್ನು ಮಾಡಿದರೆ ತಕ್ಷಣ ಕಡಿಮೆಯಾಗುತ್ತದೆ ಈ ಬೇಸಿಗೆ ಕಾಲದಲ್ಲಿ ದೇಹವನ್ನು ತಂಪಾಗಿ ಇಡಲು ಈ ಮನೆಮದ್ದು ಬಹಳನೇ ಹೆಲ್ಪ್ ಮಾಡುತ್ತದೆ ದೇಹದ ಉಷ್ಣಾಂಶವನ್ನು ಕಡಿಮೆ ಮಾಡಿಕೊಳ್ಳಬೇಕು ಅಂತ ಎಷ್ಟೇ ನೀರನ್ನು ಕುಡಿದರು ಕಡಿಮೆಯಾಗುವುದಿಲ್ಲ ಅದಕ್ಕೆ ಸರಿಯಾದಂತಹ ಮನೆ ಮದ್ದನ್ನು ಮಾಡಲೇಬೇಕಾಗುತ್ತದೆ ದೇಹದಲ್ಲಿ ಉಷ್ಣಾಂಶ ಹೆಚ್ಚಾದಾಗ ಬಾಡಿಯಲ್ಲಿ ಗುಳ್ಳೆಗಳು ಆಗುತ್ತದೆ ಬಾಯಲ್ಲಿ ಗುಳ್ಳೆಗಳು ಆಗುತ್ತವೆ ಉರಿ ಮೂತ್ರ ಹೆಚ್ಚಾಗುವ ಸಾಧ್ಯತೆ ಇರುತ್ತದೆ … Read more

ವಾಸ್ತು ಪ್ರಕಾರ “ಅಡುಗೆ ಮನೆ” ವಾಸ್ತು ಹೇಗಿರಬೇಕು? ಈ “4 ವಸ್ತುಗಳು” ಅಡುಗೆ ಮನೆಯಲ್ಲಿದ್ದರೆ ಆರ್ಥಿಕ ಸಂಕಷ್ಟ!

ನಮಸ್ಕಾರ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ ನಾವು ಅಡುಗೆ ಮನೆಯ ವಾಸ್ತು ಟಿಪ್ಸ್ ಗಳ ಬಗ್ಗೆ ಹೇಳುತ್ತಿದ್ದೇವೆ ಅಡುಗೆ ಮನೆ ಹೇಗಿರಬೇಕು ಹಾಗೆ ಅಡಿಗೆ ಮನೆಯಲ್ಲಿ ಇಡುವಂತಹ ವಸ್ತುಗಳನ್ನು ಯಾವ ದಿಕ್ಕಿನಲ್ಲಿ ಇಡಬೇಕು ಗ್ಯಾಸ್ ಸ್ಟವ್ ವಾಟರ್ ಟ್ಯಾಂಕ್ ಇವುಗಳನ್ನು ಎಲ್ಲಿ ಇಡಬೇಕು ಹಾಗೆ ಇನ್ನು ಕೆಲವು ಮಾಹಿತಿಯನ್ನು ತಿಳಿಸಿಕೊಡಬೇಕು ಅಂತ ಅಂದುಕೊಂಡಿದ್ದೇವೆ ಕೆಲವೊಂದು ಸಾರಿ ಹೊಸ ಮನೆಯನ್ನು ಕಟ್ಟಿಸಿದವರು ಕೂಡ ವಾಸ್ತು ಸಲಹೆಯನ್ನು ಪಾಲಿಸಲು ಆಗುವುದಿಲ್ಲ ಎಷ್ಟೋ ಸಾರಿ ಬದಲಾವಣೆ ಮಾಡಿಕೊಳ್ಳಬೇಕೂ ಅಂತ ಅಂದುಕೊಂಡಿರುತ್ತಾರೆ ಕೊಳ್ಳೇಗಾಲದ ಶ್ರೀ … Read more

ಈ ಆಹಾರವನ್ನು ಸೇವನೆ ಮಾಡಿದ ನಂತರ ನೀರನ್ನು ಕುಡಿಯಬೇಡಿ

ನಮಸ್ಕಾರ ಸ್ನೇಹಿತರೆ ನೀರನ್ನು ಸೇವನೆ ಮಾಡುವುದರಿಂದ ನಮ್ಮ ಆರೋಗ್ಯಕ್ಕೆ ಒಳ್ಳೆಯದು ಎನ್ನುವುದು ಎಲ್ಲರಿಗೂ ಗೊತ್ತಿದೆ ಆದರೆ ಸ್ನೇಹಿತರೆ ನಿಮಗೆ ಗೊತ್ತಾ ಆಹಾರ ತಜ್ಞರ ಪ್ರಕಾರ ಕೆಲವೊಂದಿಷ್ಟು ಆಹಾರವನ್ನು ಸೇವನೆ ಮಾಡಿದ ನಂತರ ನಾವು ನೀರನ್ನು ಸೇವನೆ ಮಾಡಿದರೆ ನಮ್ಮ ಆರೋಗ್ಯಕ್ಕೆ ಒಳ್ಳೆಯದಾಗುವ ಬದಲು ಕೆಟ್ಟದ್ದಾಗುತ್ತದೆ ಕೆಲವೊಂದಿಷ್ಟು ಸಮಸ್ಯೆಗಳು ಕೂಡ ಎದುರಾಗುತ್ತವೆ ಇಂತಹ ಅನಾರೋಗ್ಯದ ಸಮಸ್ಯೆಗಳನ್ನು ನಾವು ಎದುರಿಸಬಾರದು ಎಂದರೆ ಇಂತಹ ಆಹಾರವನ್ನು ಸೇವನೆ ಮಾಡಿದ ನಂತರ ನಾವು ನೀರನ್ನು ಕುಡಿಯದೇ ಇದ್ದರೆ ಒಳ್ಳೆಯದು ಇವತ್ತಿನ ಕೊಳ್ಳೇಗಾಲದ ಶ್ರೀ … Read more

ಇಂದು ಸೋಮವಾರ ಸಂಜೆ ಈ ಚಿಕ್ಕ ಕೆಲಸ ಮಾಡಿದರೆ ಅದೃಷ್ಟವೇ ಅದೃಷ್ಟ ಮನೆಯಲ್ಲಿ ನಿಮ್ಮ ದುಡ್ಡೇದುಡ್ಡು

ನಮಸ್ಕಾರ ಸ್ನೇಹಿತರೆ ಅಡುಗೆ ಮನೆಯಲ್ಲಿ ಇರುವ ಆಹಾರ ಪದಾರ್ಥಗಳು ನಮ್ಮ ಅಡುಗೆ ರುಚಿಯನ್ನು ಹೆಚ್ಚಿಸುವುದರ ಜೊತೆಗೆ ನಮ್ಮ ಅದೃಷ್ಟವನ್ನು ಹೆಚ್ಚಿಸುತ್ತದೆ 5 ಏಲಕ್ಕಿಯಲ್ಲಿ ನಮ್ಮ ಆರ್ಥಿಕ ಅಭಿವೃದ್ಧಿಯನ್ನು ಹೆಚ್ಚಿಸುವ ಶಕ್ತಿ ಇದೆ ಹೇಗೆ ಅನ್ನುವುದನ್ನು ಇವತ್ತಿನ ಈ ಸಂಚಿಕೆಯಲ್ಲಿ ತಿಳಿಸಿ ಕೊಡುತ್ತೇವೆ ಅದಕ್ಕೂ ಮೊದಲು ನಮ್ಮ ಈ ಪೇಜ್ ಅನ್ನು ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಅನೇಕರು ಹಗಲು ರಾತ್ರಿ ದುಡಿಯುತ್ತಾರೆ ಆದರೆ ಕೈಯಲ್ಲಿ ಹಣ ಮಾತ್ರ ನಿಲ್ಲುವುದಿಲ್ಲ ನಿಮ್ಮಲ್ಲೂ ಇದೇ ರೀತಿ … Read more