ದೀಪಾವಳಿ ದಿನದಂದು ಇವುಗಳನ್ನು ದಾನ ಮಾಡಿದರೆ ಭಿಕ್ಷುಕ ಕೂಡ ಕುಬೇರಾನಗುತ್ತಾನೆ

ನಮಸ್ಕಾರ ಸ್ನೇಹಿತರೆ ದೀಪಗಳ ಹಬ್ಬ ದೀಪಾವಳಿ ಈ ಹಬ್ಬಕ್ಕೆ ಬಹಳಷ್ಟು ಮಹತ್ವವಿದೆ ಕತ್ತಲೆಯನ್ನು ಹೊಡೆದೋಡಿಸಿ ಬೆಳಕನ್ನು ಚಿಮ್ಮಿಸುವ ಹಬ್ಬ ನಮ್ಮ ಧರ್ಮದಲ್ಲಿ ದೀಪಾವಳಿ ಹಬ್ಬಕ್ಕೆ ಸಾಕಷ್ಟು ಪ್ರಾಮುಖ್ಯ ಮತ್ತು ಮಹತ್ವವಿದೆ ಈ ದಿನ ನಾವು ಗಣೇಶನೊಂದಿಗೆ ಲಕ್ಷ್ಮೀನಾರಾಯಣ ರನ್ನು ಪೂಜಿಸುತ್ತೇವೆ ಅಂದರೆ ಪ್ರತಿಯೊಬ್ಬರ ಜೀವನದಲ್ಲಿ ಶ್ರೀ ಮಹಾಲಕ್ಷ್ಮಿಯ ಕೃಪೆ ಅತ್ಯಂತ ಅವಶ್ಯಕ ಇನ್ನು ಸಿರಿಸಂಪತ್ತಿಗೆ ಅಧಿದೇವತೆಯಾದ ಶ್ರೀ ಮಹಾಲಕ್ಷ್ಮಿಯನ್ನು ನಾರಾಯಣನ ಸಮೇತವಾಗಿ ಕುಬೇರ ಸಮೇತವಾಗಿ ಈದಿನ ಪೂಜಿಸಿಕೊಂಡು ಆರಾಧಿಸುತ್ತೇವೆ ಮುಖ್ಯವಾಗಿ ಅಮಾವಾಸ್ಯೆಯ ದಿನ ಮಹಾಲಕ್ಷ್ಮಿ ಭೂಮಿಗೆ ಇಳಿದು … Read more

ಕನ್ಯಾ ರಾಶಿ ನವೆಂಬರ್ ಮಾಸ ಭವಿಷ್ಯ

ಕನ್ಯಾರಾಶಿಯವರಿಗೆ ನವೆಂಬರ್ ತಿಂಗಳಿನಲ್ಲಿ ಪಾಸಿಟಿವ್ ವಾತಾವರಣವಿದೆ. ರಾಹುಕೇತುವಿನ ಬದಲಾವಣೆಯಿಂದ ಅಡ್ಡಿಆತಂಕಗಳು, ಅಷ್ಟಮ ಸ್ಥಾನದಲ್ಲಿ ಗುರು ಇರುವುದು ನಿಮಗೆ ತೊಂದರೆಯಾಗುತ್ತದೆ. ಏನೇ ಅಡ್ಡಿಗಳಿದ್ದರೂ ಅದನ್ನೆಲ್ಲಾ ಮೀರಿಸುವ ಅದ್ಭುತವಾದ ಶಕ್ತಿ ಇದೆ. ಎರಡು ಪ್ರಬಲ ಗ್ರಹಗಳು ದುಡ್ಡಿಗೆ ಸಂಬಂಧಪಟ್ಟಂತೆ ನಿಮ್ಮನ್ನು ಕಾಪಾಡಲು ಮುಂದೆ ಬರುತ್ತವೆ. ಕನ್ಯಾರಾಶಿಯವರಿಗೆ ಎದುರುಗಡೆ ಶತೃಗಳು ಇರುವುದಿಲ್ಲ, ಒಳಗಡೆ ಇದ್ದುಕೊಂಡು ಕಾಲು ಎಳೆಯುವುದು, ಹೀಯಾಳಿಸುವುದು, ಚುಚ್ಚುಮಾತುಗಳನ್ನ ಆಡುವುದು ಇಂತಹವರು ನಿಮಗೆ ಇರುತ್ತಾರೆ. ನಿಮ್ಮ ಬೆಳವಣಿಗೆಗೆ ಇಂತಹ ವ್ಯಕ್ತಿಗಳ ಪ್ರೇರಣೆಯಿಂದ ಆಗುತ್ತದೆ. ಸಂಚು ಮಾಡಿ ವಂಚನೆ ಮಾಡುವವರು ನಿಮಗೆ … Read more

ಬಾಯಿ ಬಿಟ್ಟರೆ ಸುಳ್ಳು ಹೇಳುವ ರಾಶಿಗಳು ಇವೆಲ್ಲ

ಕಂಡರೆ ಶುಭ ಶಕುನ ಈ ಏಳು ಅಂಶಗಳು ಕಂಡರೆ ಅಪಶಕುನ ಪ್ರಯಾಣ ಮಾಡುತ್ತಿರುವ ಸಂದರ್ಭದಲ್ಲಿ ನಾವು ಪ್ರಯಾಣ ಮಾಡುತ್ತಿರುವ ಉದ್ದೇಶ ಕಾರ್ಯ ಯಶಸ್ಸು ಸಿಗುತ್ತದೆಯೋ ಅಥವಾ ಏನಾದರೂ ಅಪಘಾತಗಳು ಹಾನಿಗಳು ಎದುರಾಗುತ್ತದೆಯೋ ಎಂದು ಮುಂಚಿತವಾಗಿ ತಿಳಿಯಲು ಹಿಂದೂ ಶಾಸ್ತ್ರ ಗ್ರಂಥಗಳ ಪ್ರಕಾರ ಪ್ರಯಾಣ ಮಾಡುವಾಗ ಎದುರಾಗುವ ಕೆಲವು ಶುಭ ಹಾಗೂ ಅಶುಭ ಸೂಚನೆಯ ಅಂಶಗಳನ್ನು ಗಮನಿಸಿಕೊಂಡು ಹಾಗೂ ಪರಿಗಣನೆಗೆ ತೆಗೆದುಕೊಂಡು ಪ್ರಯಾಣದ ಕೊನೆಯಲ್ಲಿ ಅಗುವ ಶುಭ ಶಕುನ ಅಥವಾ ಅಪಶಕುನದ ಮಾಹಿತಿಯನ್ನು ಮೊದಲೇ ತಿಳಿಯಬಹುದಾಗಿದೆ ಹಾಗಾಗಿ ಪ್ರಯಾಣ … Read more

ದೀಪಾವಳಿ ದಿನ ಈ ಬಣ್ಣದ ವಸ್ತ್ರ ಧರಿಸಿದರೆ ಅದೃಷ್ಟ ಕೂಡಿಬರುತ್ತದೆ ಅಂದುಕೊಂಡ ಕೆಲಸಗಳು ನೆರವೇರುತ್ತದೆ!

ನಮಸ್ಕಾರ ಸ್ನೇಹಿತರೆ ದೀಪಗಳ ಹಬ್ಬ ದೀಪಾವಳಿ ದೀಪಗಳಿಂದ ದೀಪಗಳನ್ನು ಹಚ್ಚುವ ಹಬ್ಬವೇ ದೀಪಾವಳಿ ಈ ದಿನ ಸಾಕ್ಷಾತ್ ಶ್ರೀ ಮಹಾಲಕ್ಷ್ಮಿ ವೈಕುಂಠವನ್ನು ಬಿಟ್ಟು ಭೂಮಿಗೆ ಬಂದು ಭಕ್ತರನ್ನು ಸಲಹುತ್ತಾಳೆ ಎನ್ನುವುದು ಪುರಾಣಗಳ ಪ್ರಕಾರ ಶಾಸ್ತ್ರಗಳ ಪ್ರಕಾರ ವೇದಗಳ ಪ್ರಕಾರ ಹೇಳಲಾಗಿದೆ ಇನ್ನು ನಾಡಿನಾದ್ಯಂತ ಈ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸುತ್ತಾರೆ ಪ್ರತಿಯೊಬ್ಬರೂ ಮನೆಯ ಸುತ್ತ ದೀಪಗಳನ್ನು ಬೆಳಗಿ ಸುತ್ತ ಮನೆಯ ಅಂಧಕಾರವನ್ನು ತೊಲಗಿಸು ತ್ತ ಮನೆಯ ದಾರಿದ್ರ್ಯವನ್ನು ತೊಲಗಿಸಿ ಕೊಳ್ಳುತ್ತಾ ದೀಪವನ್ನು ಬೆಳಗಿ ಪಟಾಕಿಯನ್ನು ಸಿಡಿಸಿ ಹಬ್ಬದೂಟವನ್ನು … Read more

ನವೆಂಬರ್ 12 ದೀಪಾವಳಿ ಅಮಾವಾಸ್ಯೆ!4ರಾಶಿಗೆ ರಾಜಯೋಗ ಶುಕ್ರದೆಸೆ ಆರಂಭ ಗುರುಬಲ ಮುಟ್ಟಿದ್ದೆಲ್ಲಾ ಚಿನ್ನ

ನಮಸ್ಕಾರ ಸ್ನೇಹಿತರೆ ದೀಪಾವಳಿ ಹಬ್ಬ ಕತ್ತಲನ್ನು ಸರಿಸಿ ಬೆಳಕನ್ನು ಮೂಡಿಸುವ ಹಬ್ಬ ಈ ಹಬ್ಬ ಹಲವರ ಜೀವನದಲ್ಲಿ ಕತ್ತಲನ್ನು ತೊಲಗಿಸಿ ಬೆಳಕನ್ನು ಮೂಡಿಸುತ್ತದೆ ದೀಪಾವಳಿ ಹಬ್ಬವನ್ನು ನವರಾತ್ರಿ ಹಬ್ಬದ ನಂತರ ಮಾಡ ಆಚರಿಸಲಾಗುತ್ತದೆ ಮತ್ತು ಈ ಹಬ್ಬಕ್ಕೆ ವಿಶೇಷವಾದ ಶಕ್ತಿ ಕೂಡ ಇದೆ ಇನ್ನು ಈ ಹಬ್ಬವನ್ನು ವಿಕ್ರಮ ಶಾಖೆಯ ವರ್ಷದ ಕೊನೆಯಲ್ಲಿ ಹಬ್ಬವನ್ನು ಆಚರಣೆ ಮಾಡುತ್ತಾರೆ ವಿಕ್ರಮ ಶಾಖೆ ಉತ್ತರ ಭಾರತದಲ್ಲಿ ಉಪಯೋಗಿಸಲ್ಪಡುವುದರಿಂದ ಈ ಜಾಗಗಳಲ್ಲಿ ದೀಪಾವಳಿಯನ್ನು ಹೊಸ ವರ್ಷವಾಗಿ ಆಚರಣೆ ಮಾಡುತ್ತಾರೆ ಇನ್ನು ಲಕ್ಷ್ಮಿ … Read more

ಇಡೀ ವರ್ಷ ಹಣ ಸುರಿವುದು ದೀಪಾವಳಿಯ ರಾತ್ರಿ ಗುಪ್ತವಾಗಿ ಅಡ್ಡ ದಾರಿಯಲ್ಲಿ ಈ ವಸ್ತು ಇಟ್ಟು ಬನ್ನಿ

ನಮಸ್ಕಾರ ಸ್ನೇಹಿತರೆ ದೀಪಾವಳಿಯ ರಾತ್ರಿಯಲ್ಲಿ ಇಡಬೇಕು ಇದು ಒಂದು ಯಾವ ರೀತಿ ಎಂದರೆ ತಾಯಿ ಲಕ್ಷ್ಮೀದೇವಿ ತಾನಾಗಿಯೇ ಮನೆಗೆ ಬರ್ತಾರೆಸ್ನೇಹಿತರೆ ದೀಪಾವಳಿ ಹಬ್ಬದ ಧನತ್ರಯೋದಶಿ ದಿನವು ಕೃಪೆಯನ್ನು ಪಡೆಯುವಂತ ಒಳ್ಳೆ ದಿನವಾಗಿದೆ ಒಂದು ವೇಳೆ ದೀಪಾವಳಿ ದಿನ ದಂದು ದನಸಂಪತ್ತಿನಲ್ಲಿ ನೀವು ಏನಾದರು ವೃದ್ಧಿಯನ್ನು ಕಾಣಲು ಇಷ್ಟ್ಟ ಪಡೋದಾದ್ರೆ ತಾಯಿ ಲಕ್ಷೀ ದೇವಿಯ ಕೃಪೆ ನಿಮ್ಮ ಮೇಲೆ ಇರಲಿ ಅಂತ ನೀವು ಇಷ್ಟ್ಟ ಪಡೋದಾದ್ರೆ ಇಲ್ಲಿ ನಾವು ನಿಮಗೆ ಒಂದು ಚಿಕ್ಕ ಉಪಾಯವನ್ನು ತಿಳಿಸಿ ಕೊಡುತ್ತೇವೆ ಈ … Read more

ಸಿಂಹ ರಾಶಿ ನವೆಂಬರ್ ಮಾಸ ಭವಿಷ್ಯ

ನವೆಂಬರ್ ತಿಂಗಳಿನಲ್ಲಿ ಸಿಂಹರಾಶಿಯವರಿಗೆ ಅದೃಷ್ಟದ ಮಾಸವೆಂದೇ ಹೇಳಬಹುದು. ಈ ತಿಂಗಳು ಉತ್ಸಾಹ, ಚೈತನ್ಯವಿರುತ್ತದೆಂದು ಹೇಳಬಹುದು. ವಿಶೇಷವಾಗಿ ಲೀಡರ್ ಶಿಪ್ ನಲ್ಲಿರುವ ವ್ಯಕ್ತಿಗಳಿಗೆ ಕೆಲಸಗಳು ಸಲೀಸಾಗಿ ನಡೆದುಕೊಂಡು ಹೋಗುತ್ತದೆ. ರಾಜಕೀಯ ಮುಂದಾಳುಗಳಿಗೆ, ಮೇಲಿನ ಹುದ್ಧೆಯಲ್ಲಿರುವವರು, ಸರ್ಕಾರಿ ಮತ್ತು ಖಾಸಗಿ ಉದ್ಯೋಗಿಗಳು, ಸ್ವಂತ ಉದ್ಯೋಗದಲ್ಲಿರುವವರಿಗೆ ಕೆಲಸಗಳು ಬಹು ಬೇಗನೆ ಆಗುತ್ತದೆ. ಏನೂ ತೊಂದರೆ ಇಲ್ಲದೇ ಸುಲಲಿತವಾಗಿ ಕೆಲಸವು ನಡೆಯುತ್ತದೆ. ಆದರೇ ಕೆಲವೊಂದು ವಿಚಾರದಲ್ಲಿ ಎಚ್ಚರಿಕೆ ವಹಿಸಬೇಕಾಗುತ್ತದೆ. ಕೆಲವು ಸಮಯದಲ್ಲಿ ಉತ್ಸಾಹ, ಚೈತನ್ಯ ಇಲ್ಲದೇ ಇರಬಹುದು, ಅದು ಬಿಟ್ಟರೇ ಈ ತಿಂಗಳು … Read more

ಪಾರಿಜಾತ ನೆಲಕ್ಕೆ ಬಿದ್ದರೂ ದೋಷವಿಲ್ಲ ಯಾಕೆ?

ಪಾರಿಜಾತ ನೆಲಕ್ಕೆ ಬಿದ್ದರೂ ದೋಷ ಅಂಟದು ಶ್ರೇಷ್ಠ ಹೂ ಇದರ ವಿಶೇಷತೆ ತಿಳಿಯಿರಿ.ಪಾರಿಜಾತ ಇವುಗಳನ್ನು ದೇವತೆಗಳ ಹೂ ಎಂತಲೂಪಾರಿಜಾತ ಮರವನ್ನು ದೇವತಾ ವೃಕ್ಷ ಎಂತಲೂ ಕರೆಯುತ್ತಾರೆ ಪಾರಿಜಾತದ ಜೊತೆಗೆ ಮಂದಾರ, ಸಂತಾನ ವೃಕ್ಷ ,ಕಲ್ಪವೃಕ್ಷ ಮತ್ತು ಚಂದನವನ್ನು ದೇವರ ವೃಕ್ಷಗಳು ಎನ್ನುವರು. ಅವು ಮಾಲಿನ್ಯ ಕಾರಕವಲ್ಲ ಲಕ್ಷ್ಮಿ ದೇವತೆಯೊಂದಿಗೆ ಕ್ಷೀರಸಾಗರದಿಂದ ಜನಿಸಿದ ಪಾರಿಜಾತವೇ ತುಂಬಾ ಶ್ರೇಷ್ಠವಾಗಿದೆ ಪುರಾಣದ ಪ್ರಕಾರ ಸತ್ಯಭಾಮೆಯ ಕೋರಿಕೆಯಂತೆ ಶ್ರೀ ಕೃಷ್ಣನ ದೇವಲೋಕಕ್ಕೆ ಹೋಗಿ, ಇಂದ್ರನನ್ನು ಜಹಿಸಿ ಪಾರಿಜಾತ ವೃಕ್ಷವನ್ನು ಭೂಲೋಕಕ್ಕೆ ತಂದನು ಎಂಬ … Read more

ತುಳಸಿಯಲ್ಲಿ ಕಟ್ಟಿರಿ ಈ 1 ವಸ್ತು ಯಾವತ್ತಿಗೂ ಮನೆಗೆ ಬಡತನ ಬರುವುದಿಲ್ಲಾ

ತುಳಸಿ ಗಿಡದಲ್ಲಿ ಈ ಒಂದು ವಸ್ತುವನ್ನು ಕಟ್ಟಿಡಿ ಧನ ಸಂಪತ್ತಿನಲ್ಲಿ ಸಾವಿರ ಪಟ್ಟು ವೃದ್ಧಿಯಾಗುತ್ತದೆ ಒಂದು ವೇಳೆ ಈ ವಸ್ತುವಿಲ್ಲವೆಂದರೆ ತುಳಸಿ ಗಿಡ ಅಪೂರ್ಣವಾಗುತ್ತದೆ ಸ್ವತಃ ಭಗವಂತನಾದ ಶ್ರೀ ಕೃಷ್ಣನೇ ತುಳಸಿ ಗಿಡದ ಪೂಜೆ ಮಾಡಿದ್ದರು ಮತ್ತು ಈ ರಹಸ್ಯವನ್ನು ಹೇಳಿದ್ದರು ತುಳಸಿ ಗಿಡವೊಂದು ಪ್ರತಿಯೊಬ್ಬ ಹಿಂದುವಿನ ಮನೆಯಲ್ಲೂ ಇರುತ್ತದೆ ಆದರೆ ತುಂಬಾ ಕಡಿಮೆ ಜನರು ತುಳಸಿ ಗಿಡಕ್ಕೆ ಸಂಬಂಧಪಟ್ಟಂತೆ ಶಾಸ್ತ್ರಗಳಲ್ಲಿ ತಿಳಿಸಲಾದ ಮಹತ್ವಪೂರ್ಣ ನಿಯಮಗಳನ್ನು ತಿಳಿದುಕೊಂಡಿಲ್ಲ ತುಳಸಿ ಗಿಡವನ್ನು ಹೇಗೆ ಪೂಜಿಸಬೇಕು ಹೇಗೆ ನೀರನ್ನು ಹಾಕಬೇಕು … Read more

ಶುಕ್ರವಾರದಂದು ಯಾರಿಗೂ ಗೊತ್ತಿಲ್ಲದೆ ಅರಿಶಿನದಿಂದ ಹೀಗೆ ಮಾಡಿದರೆ ಎಲ್ಲದರಲ್ಲೂ ವಿಜಯ ನಿಮ್ಮದೇ!

ಎಲ್ಲರಿಗೂ ನಮಸ್ಕಾರ, ನಮ್ಮ ಆರ್ಥಿಕ ಬಿಕ್ಕಟ್ಟಿನಿಂದ ಹೊರಗೆ ಬರಬೇಕು ಎಂದರೆ ನಮಗೆ ಇರುವಂತಹ ಸಮಸ್ಯೆಗಳಿಂದ ಹೊರಗೆ ಬರಬೇಕು ಎಂದರೆ ಯಾವ ವಿಧವಾಗಿ ಶುಕ್ರವಾರ ಹಾಗೂ ಮಂಗಳವಾರ ದಿನದಂದು ಲಕ್ಷ್ಮಿ ದೇವಿಯನ್ನ ಅಕ್ಕಿ ಹಾಗೂ ಸ್ವಲ್ಪ ಚಿಟಿಕೆಯಿಂದ ಈ ವಿಧಾನ ಮಾಡುವುದರಿಂದ ನಮಗೆ ಇರುವಂತಹ ಕಷ್ಟಗಳಿಂದ ಅತಿ ಶೀಘ್ರವಾಗಿ ಹೊರಗೆ ಬರಬಹುದು. ಪರಿಹಾರವನ್ನು ಮಾಡಿಕೊಳ್ಳುವಾಗ ನೀವು ಮಂಗಳವಾರ ಅಥವಾ ಶುಕ್ರವಾರ ದಿನದಂದು ಮಾಡಿಕೊಳ್ಳಬೇಕು. ಈ ಪರಿಹಾರವನ್ನು ಯಾಕೆ ಮಾಡಿಕೊಳ್ಳಬೇಕು ಎಂದರೆ ನಿಮಗೆ ಇರುವಂತಹ ಆರ್ಥಿಕ ಸಮಸ್ಯೆಯಾಗಿರಬಹುದು, ಸಾಲ ಬಾಧೆ … Read more