ಹುಟ್ಟಿದ ನಕ್ಷತ್ರದ ಅನುಗುಣವಾಗಿ ಯಾವ ಪ್ರಾಣಿಯ ಚಿಹ್ನೆಯನ್ನು

ನಮಸ್ಕಾರ ಸ್ನೇಹಿತರೇ ಇವತ್ತಿನ ಈ ಸಂಚಿಕೆಯಲ್ಲಿ ಹುಟ್ಟಿದ ನಕ್ಷತ್ರದ ಅನುಗುಣವಾಗಿ ಯಾವ ಪ್ರಾಣಿಯ ಚಿಹ್ನೆಯನ್ನು ಹೊಂದಿದೆ ಎನ್ನುವುದನ್ನು ನೋಡೋಣ 01. ಅಶ್ವಿನಿ ನಕ್ಷತ್ರ ಕುದುರೆ ಪ್ರಾಣಿಯ ಚಿಹ್ನೆಯನ್ನು ಹೊಂದಿದೆ 02. ಭರಣಿ ನಕ್ಷತ್ರ ಆನೆ ಚಿನ್ಹೆಯನ್ನು ಹೊಂದಿದೆ 03. ನಕ್ಷತ್ರ ಆನೆ 04. ರೋಹಿಣಿ ಹಾಗೂ ಮೃಗಶಿರ ನಕ್ಷತ್ರ ಹಾವು ಚಿಹ್ನೆಯನ್ನು ಹೊಂದಿದೆ 06. ಆರಿದ್ರ ನಕ್ಷತ್ರ ನಾಯಿ 07. ಪುನರ್ವಸು ನಕ್ಷತ್ರ ಬೇಕು ಪುಷ್ಯ ನಕ್ಷತ್ರ ಮೇಕೆ ಆಶ್ಲೇಷ ನಕ್ಷತ್ರ ಬೇಕು ಮಖಾ ನಕ್ಷತ್ರ ಇಲಿ … Read more

ಒಣ ಖರ್ಜೂರವನ್ನು ಸೇವನೆ ಮಾಡುವುದರಿಂದ ನಮ್ಮ ದೇಹಕ್ಕೆ ಯಾವೆಲ್ಲ ರೀತಿಯ ಪ್ರಯೋಜನ

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಒಣ ಖರ್ಜೂರವನ್ನು ಸೇವನೆ ಮಾಡುವುದರಿಂದ ನಮ್ಮ ದೇಹಕ್ಕೆ ಯಾವೆಲ್ಲ ರೀತಿಯ ಪ್ರಯೋಜನ ಇದೆ ಎನ್ನುವುದನ್ನು ಇವತ್ತಿನ ಈ ಸಂಚಿಕೆಯಲ್ಲಿ ನೋಡೋಣ ಬನ್ನಿ ಒಣ ಖರ್ಜೂರ ನೋಡಲು ಬಹಳ ಚಿಕ್ಕದಾದರೂ ಆದರೆ ಇದರ ಗುಣಗಳು ಬಹಳ ದೊಡ್ಡದು ನಿಮ್ಮ ಪ್ರತಿನಿತ್ಯದ ಜೀವನದಲ್ಲಿ ಒಂದೆರಡು ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ … Read more

ಜೂನ್ ತಿಂಗಳ ಮೇಷ ರಾಶಿ ಮಾಸ ಭವಿಷ್ಯ 2023

ನಮಸ್ಕಾರ ಸ್ನೇಹಿತರೆ ಮೇಷ ರಾಶಿಯವರ ಜೂನ್ ತಿಂಗಳ ರಾಶಿ ಫಲ ಯಾವ ಪ್ರಕಾರದಲ್ಲಿದೆ ಇವರಿಗೆ ಇರುವಂತಹ ಲಾಭ ಏನು ಇವರಿಗೆ ಇರುವಂತಹ ನಷ್ಟ ಏನು? ಮತ್ತು ಆ ನಷ್ಟಗಳಿಗೆ ಪರಿಹಾರ ಏನು ಎನ್ನುವುದನ್ನು ಇವತ್ತಿನ ಈ ಸಂಚಿಕೆಯಲ್ಲಿ ಸಂಪೂರ್ಣವಾಗಿ ತಿಳಿದುಕೊಳ್ಳೋಣ ಮೇಷ ರಾಶಿಯ ಜನ್ಮ ನಕ್ಷತ್ರಗಳು ಅಶ್ವಿನಿ ನಕ್ಷತ್ರದ ನಾಲ್ಕು ಚರಣ ಭರಣಿ ನಕ್ಷತ್ರದ ನಾಲ್ಕು ಚರಣ ಕೃತಿಕಾ ನಕ್ಷತ್ರದ ಮೊದಲನೇ ಚರಣ ಸೇರಿರುವಂತಹ ಮೇಷ ರಾಶಿಯಾಗಿದೆ ಮೇಷ ರಾಶಿಯವರ ಅದೃಷ್ಟ ಬಣ್ಣ ಬಿಳಿ ಮತ್ತು ಕೆಂಪು … Read more

ನಿಮ್ಮ ಜೀವನದಲ್ಲಿ ವಾಸ್ತುವಿನ ಬಗ್ಗೆ ಇಷ್ಟಂತೂ ತಿಳಿದುಕೊಳ್ಳಲೇಬೇಕು

ನಮಸ್ಕಾರ ಸ್ನೇಹಿತರೆ ನೀವು ನಿಮ್ಮ ಜೀವನದಲ್ಲಿ ವಾಸ್ತುವಿನ ಬಗ್ಗೆ ಇಷ್ಟಂತೂ ತಿಳಿದುಕೊಳ್ಳಲೇಬೇಕು ಹಾಗಾದ್ರೆ ನಾವು ತಿಳಿದುಕೊಳ್ಳಲೇ ಬೇಕಾದ ವಾಸುವಿನ ಮಾಹಿತಿಯ ಬಗ್ಗೆ ನೋಡೋಣ ಬನ್ನಿ 01. ನಿವೇಶನದ ಪೂರ್ವ ಹಾಗೂ ಉತ್ತರ ದಿಕ್ಕಿನ ಭಾಗದಲ್ಲಿ ಹೆಚ್ಚಿನ ಸ್ಥಳ ಬಿಡಬೇಕು 02. ಮನೆ ಕಟ್ಟುವುದನ್ನು ಶುಕ್ಲ ಪಕ್ಷದಲ್ಲಿ ಪ್ರಾರಂಭ ಮಾಡಬೇಕು 03. ಮನೆಯ ಪೂರ್ವ ಉತ್ತರ ಈಶಾನ್ಯ ದಿಕ್ಕುಗಳ ಭಾಗವು ಇಳಿಜಾರು ಇದ್ದರೆ ಶುಭ 04. ನಿವೇಶನದ ಪೂರ್ವ ಉತ್ತರದ ನಡುವೆ ಬರುವ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ … Read more

ಮೆಂತೆಗೆ ಈ ಪದಾರ್ಥ ಸೇರಿಸಿ ಕೂದಲು ಉದುರುವುದು ತಕ್ಷಣ ನಿಲ್ಲತ್ತೆ ಬಿಳಿ ಕೂದಲು ಕಪ್ಪಾಗತ್ತೆ ಕೂದಲು ಉದ್ದ ದಟ್ಟವಾಗುತ್ತೆ

ಸ್ನೇಹಿತರೇ ಇವತ್ತಿನ ಮನೆಮದ್ದನ್ನು ಕೂದಲಿಗೆ ಹಾಕಿದರೇ ಕೂದಲು ಬೆಳೆಯುತ್ತದೆ, ಉದುರುವುದು ನಿಲ್ಲುತ್ತದೆ. ಕೂದಲು ಹೊಳೆಯುತ್ತದೆ ಕಪ್ಪಾಗುತ್ತದೆ. ಕೂದಲು ಉದುರುವುದಕ್ಕೆ ಹಲವಾರು ಕಾರಣಗಳು ಇವೆ ಕೂದಲಿನ ಹೊಟ್ಟು, ನಾವು ಬಳಸುವ ಶ್ಯಾಂಪೂ, ಕೂದಲನ್ನು ಬ್ಯೂಟಿಫಾರ್ಲರ್‍ಗಳಲ್ಲಿ ನೇರವಾಗಿ ಮಾಡಿಸುವುದು, ಕೂದಲು ಡ್ಯಾಮೇಜ್ ಆಗುತ್ತದೆ. ಕೂದಲಿಗೆ ಸಂಬಂಧಪಟ್ಟ ಎಲ್ಲಾ ಸಮಸ್ಯೆಗಳನ್ನು ಕಡಿಮೆ ಮಾಡುವ ಈ ಮನೆಮದ್ದಿನ ಬಗ್ಗೆ ಈ ಲೇಖನದಲ್ಲಿ ತಿಳಿಸುತ್ತೇನೆ. ಕೂದಲನ್ನು ಸ್ಟ್ರಾಂಗ್ ಮಾಡುತ್ತದೆ, ಸ್ಟ್ರೈಟ್ ಮಾಡುತ್ತದೆ, ಚೆನ್ನಾಗಿ ಬೆಳೆದು ಶೈನಿಂಗ್ ಆಗಿ ಮಾಡುತ್ತದೆ. ತಕ್ಷಣ ಕೂದಲು ಉದುರುವುದು ಕಡಿಮೆಯಾಗುತ್ತದೆ. … Read more

ವೃಷಭ ರಾಶಿಯಲ್ಲಿ ಜನಿಸಿದವರ ಗುಣಗಳು

ನಮಸ್ಕಾರ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ ವೃಷಭ ರಾಶಿಯಲ್ಲಿ ಜನಿಸಿದವರ ಗುಣ ಸ್ವಭಾವ ಹಾಗೂ ಅದೃಷ್ಟದ ಅಂಶಗಳ ಬಗ್ಗೆ ತಿಳಿದುಕೊಳ್ಳೋಣ ವೃಷಭ ರಾಶಿಯಲ್ಲಿ ಜನಿಸಿದವರು ಮಧ್ಯಮ ಎತ್ತರವನ್ನು ಹೊಂದಿದವರಾಗಿ ಸಂಗೀತ ಪ್ರಿಯರು ಹಾಗೂ ಕಲೆಯನ್ನು ಹೆಚ್ಚಾಗಿ ಇಷ್ಟಪಡುವವರು ಆಗಿರುತ್ತಾರೆ ಹೆಚ್ಚಿನ ಪರಿಶ್ರಮ ಜೀವಿಗಳಾಗಿದ್ದು ಎಲ್ಲರಿಂದಲೂ ವಿಶ್ವಾಸವನ್ನು ಹೊಂದುತ್ತಾರೆ ಯಾವುದೇ ಸಂಕಲ್ಪ ಮಾಡಿದರು ಬದಲಾಯಿಸುವವರು ಅಲ್ಲ ಆತ್ಮವಿಶ್ವಾಸ ಹೆಚ್ಚಾಗಿರುತ್ತದೆ ಎಂತಹ ಕಠಿಣ ಸಮಸ್ಯೆ ಬಂದರೂ ಸುಲಭವಾಗಿ ಪರಿಹಾರ ಕಂಡುಕೊಳ್ಳುತ್ತಾರೆ ಸಮಯಕ್ಕೆ ತಕ್ಕ ಬುದ್ಧಿವಂತಿಕೆಯಿಂದ ಪಾರಾಗುತ್ತಾರೆ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ … Read more

ಮಿಥುನ ರಾಶಿಯಲ್ಲಿ ಜನಿಸಿದವರ ಗುಣಗಳು

ನಮಸ್ಕಾರ ಸ್ನೇಹಿತರೇ ಇವತ್ತಿನ ಸಂಚಿಕೆಯಲ್ಲಿ ಮಿಥುನ ರಾಶಿಯಲ್ಲಿ ಜನಿಸಿದವರ ಗುಣ ಸ್ವಭಾವ ಹಾಗೂ ಅದೃಷ್ಟದ ಅಂಶಗಳ ಬಗ್ಗೆ ತಿಳಿದುಕೊಳ್ಳೋಣ ಮಿಥುನ ರಾಶಿಯಲ್ಲಿ ಜನಿಸಿದವರು ಸುಂದರವಾಗಿ ಹಾಗೂ ಲಕ್ಷಣ ಉಳ್ಳವರಾಗಿ ದೈಹಿಕ ಸಾಮರ್ಥ್ಯಕಿಂತ ಮಾನಸಿಕ ಸಾಮರ್ಥ್ಯವು ಹೆಚ್ಚಾಗಿರುತ್ತದೆ ಆದರೆ ಇವರು ಸ್ವಾರ್ಥಿಗಳಾಗಿದ್ದು ಸ್ವ ಪ್ರತಿಷ್ಠೆ ಹಾಗೂ ಸ್ವಾಭಿಮಾನವನ್ನು ಹೆಚ್ಚಾಗಿ ಹೊಂದಿರುತ್ತಾರೆ ವಾದ ವಿವಾದಗಳು ಹಾಗೂ ಚರ್ಚೆಯಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿರುತ್ತಾರೆ ಇವರನ್ನು ಮಾತಿನಲ್ಲಿ ಸೋಲಿಸುವುದು ಬಹಳ ಕಷ್ಟ ಯಾವುದೇ ಕೆಲಸವನ್ನು ಅತಿ ಜಾಗೃತೆಯಿಂದ ಮಾಡಿ ಮುಗಿಸುತ್ತಾರೆ ಕೊಳ್ಳೇಗಾಲದ ಶ್ರೀ … Read more

ಕಟಕ ರಾಶಿಯಲ್ಲಿ ಜನಿಸಿದವರ ಗುಣಗಳು

ನಮಸ್ಕಾರ ಸ್ನೇಹಿತರೇ ಕಟಕ ರಾಶಿಯಲ್ಲಿ ಜನಿಸಿದವರ ಗುಣ ಸ್ವಭಾವ ಹಾಗೂ ಅದೃಷ್ಟದ ಅಂಶಗಳ ಬಗ್ಗೆ ತಿಳಿದುಕೊಳ್ಳೋಣ ಕಟಕ ರಾಶಿಯಲ್ಲಿ ಜನಿಸಿದವರು ಬಹಳ ಬುದ್ಧಿವಂತರು ಆಗಿರುತ್ತಾರೆ ನೋಡಲು ಸಾಧಾರಣ ರೂಪವಂತರು ಆಗಿದ್ದರು ವಿಚಾರವಂತರು ಆಗಿರುತ್ತಾರೆ ಬಹುಭಾಷಾ ಪ್ರವೀಣರಾಗಿದ್ದು ಕಲಾ ಪ್ರತಿಬರು ಆಗಿರುತ್ತಾರೆ ಹೆಚ್ಚು ಚಂಚಲ ಜೀವಿಗಳಾಗಿದ್ದು ಭಾವನಾತ್ಮಕ ಜೀವಿಗಳು ಹಗಲುಗನಸನ್ನು ಹೆಚ್ಚಾಗಿ ಕಾಣುತ್ತಿರುತ್ತಾರೆ ಗೊಂದಲ ಮೈಗಳಾಗಿದ್ದು ಯಾವಾಗಲೂ ಕಲ್ಪನಾ ಲೋಕದಲ್ಲಿ ವಿಹರಿಸುವವರು ಆಗಿರುತ್ತಾರೆ ಸಣ್ಣಪುಟ್ಟ ಸಂಗತಿಗಳಿಗೂ ವಿಶೇಷವಾದ ಕಲ್ಪನೆಯನ್ನು ನೀಡುತ್ತಾರೆ ಕಟಕ ರಾಶಿಯವರು ಏಕಾಂತ ಪ್ರಿಯರು ಆಗಿದ್ದು ಮೂಗಿನ … Read more

ಮೊಟ್ಟೆ ತಿನ್ನುವ ಪ್ರತಿಯೊಬ್ಬರೂ ನೋಡಲೇಬೇಕಾದ

ನಮಸ್ಕಾರ ಸ್ನೇಹಿತರೆ ಕೆಲವೊಂದಿಷ್ಟು ಆಹಾರಗಳು ವಿರುದ್ಧವಾಗಿರುತ್ತವೆ ಅಂದರೆ ಅಂತಹ ಆಹಾರವನ್ನು ಸೇವನೆ ಮಾಡಿದ ನಂತರ ಕೆಲವೊಂದಿಷ್ಟು ಆಹಾರವನ್ನು ಸೇವನೆ ಮಾಡಬಾರದು ಹಾಗೆ ಕೆಲವು ಆಹಾರಗಳು ಆರೋಗ್ಯಕ್ಕೆ ಲಾಭವನ್ನು ಉಂಟು ಮಾಡಿದರೆ ಇನ್ನು ಕೆಲವು ಆಹಾರಗಳು ಆರೋಗ್ಯಕ್ಕೆ ನಷ್ಟವನ್ನು ಉಂಟು ಮಾಡುತ್ತದೆ ಮೊಟ್ಟೆಯನ್ನು ಸೇವನೆ ಮಾಡಿದ ಬಳಿಕ ಯಾವ ಆಹಾರ ಸೇವನೆ ಮಾಡಬಾರದು ಎನ್ನುವುದನ್ನು ಇವತ್ತಿನ ಈ ಸಂಚಿಕೆಯಲ್ಲಿ ತಿಳಿದುಕೊಳ್ಳೋಣ ಮೊಟ್ಟೆಯನ್ನು ಸೇವನೆ ಮಾಡುವುದರಿಂದ ಆರೋಗ್ಯ ತುಂಬಾನೇ ಚೆನ್ನಾಗಿರುತ್ತೆ ಇದರಲ್ಲಿ ಸಾಕಷ್ಟು ಪೋಷಕಾಂಶಗಳು ಇರುತ್ತವೆ ಅಂತ ಹೇಳುವುದುಂಟು ಮೊಟ್ಟೆ … Read more

ಬಾಳೆಹಣ್ಣನ್ನು ತಿನ್ನುವುದರಿಂದ ನಮ್ಮ ದೇಹಕ್ಕೆ ಯಾವೆಲ್ಲ ರೀತಿಯ ಪ್ರಯೋಜನ ಇದೆ

ನಮಸ್ಕಾರ ಸ್ನೇಹಿತರೆ ಬಾಳೆಹಣ್ಣನ್ನು ತಿನ್ನುವುದರಿಂದ ನಮ್ಮ ದೇಹಕ್ಕೆ ಯಾವೆಲ್ಲ ರೀತಿಯ ಪ್ರಯೋಜನ ಇದೆ ಎನ್ನುವುದನ್ನು ಇವತ್ತಿನ ಈ ಸಂಚಿಕೆಯಲ್ಲಿ ನೋಡೋಣ ಬನ್ನಿ 01. ಬಾಳೆಹಣ್ಣನ್ನು ತಿನ್ನುವುದರಿಂದ ಹೃದಯ ರೋಗ ಅಪಾಯವು ಕಡಿಮೆಯಾಗುತ್ತದೆ ನಿಮ್ಮ ಹೃದಯವನ್ನು ಆರೋಗ್ಯಕರವಾಗಿರುವ ಅನೇಕ ವಿಟಮಿನ್ ಗಳ ಮೂಲವಾಗಿದೆ ಏಕೆಂದರೆ ಬಾಳೆಹಣ್ಣಿನಲ್ಲಿ ಪೊಟಾಸಿಯಂ ಮೆಗ್ನೀಷಿಯಂ ಇರುವುದರಿಂದ 02. ಬಾಳೆಹಣ್ಣನ್ನು ತಿನ್ನುವುದರಿಂದ ಜೀರ್ಣಕ್ರಿಯೆಯನ್ನು ಬಲಪಡಿಸಿಕೊಳ್ಳಬಹುದು ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ … Read more