ಶಿವ ದೇವಸ್ಥಾನದಲ್ಲಿ ಈ ರೀತಿ ಮಾಡಿದರೆ ನಿಮಗೆ ಎಲ್ಲಿಲ್ಲದ ಅದೃಷ್ಟ! ಹಿಂದೆ ತಿರುಗಿ ನೋಡುವ ಪ್ರಮೇಯವೇ ಬರುವುದಿಲ್ಲ

ನಮಸ್ಕಾರ ಸ್ನೇಹಿತರೆ, ನಿಮ್ಮ ಕೋರಿಕೆಗಳು ಈಡೇರ ಬೇಕೆಂದರೆ ಇದನ್ನು ಮಾಡಿದರೆ ನಿಮ್ಮ ಕೋರಿಕೆಗಳು ಈಡೇರುತ್ತದೆ. ಸಾಮಾನ್ಯವಾಗಿ ನಾವು ಈಶ್ವರ ದೇವಸ್ಥಾನಕ್ಕೆ ಹೋದರೆ ಅಲ್ಲಿ ನಂದಿಯ ವಿಗ್ರಹ ಇರುತ್ತದೆ. ನಂದಿಯ ಮೂಲಕ ಸ್ವಾಮಿಯನ್ನು ನೋಡುತ್ತಾ ನಂದಿಯ ಬಾಲವನ್ನು ಸ್ಪರ್ಶಿಸುತ್ತ ಇರುತ್ತೇವೆ. ಈಗ ಮಾಡಬೇಕಾಗಿರುವು ಎನು ಎಂದರೆ ನಂದಿಯ ವಿಗ್ರಹದ ಹಿಂದೆ ಬಾಲವನ್ನು ಸರಾಗವಾಗಿ ಯಾಕೆ ಸ್ಪರ್ಶಿಸಬೇಕು ಎಂದರೆ ನಾವು ಇಂದಿನ ಈ ಲೇಖನದಲ್ಲಿ ತಿಳಿಯಬಹುದಾಗಿದೆ. ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು … Read more

ಪೂಜೆಗೆ ಉಪಯೋಗಿಸದ ಹೂಗಳಿಂದ ಹೀಗೆ ಮಾಡಿ ನೋಡಿ ನೀವು ಶ್ರೀಮಂತರು ಆಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಾಗುವುದಿಲ್ಲ

ನಮಸ್ಕಾರ ಸ್ನೇಹಿತರೆ, ಹೂ ಇಲ್ಲದೇ ಶುಭ ಕಾರ್ಯ ಮತ್ತು ಪೂಜೆಯನ್ನು ನಮ್ಮ ಧರ್ಮದಲ್ಲಿ ಯಾರು ಮಾಡುವುದಿಲ್ಲ. ಹೂ ಎಂದರೆ ನಮಗೆ ನೆನಪಿಗೆ ಬರುವುದು ಅದರ ಸುವಾಸನೆ. ನಾವು ಹೂವನ್ನು ಮನಸಾರೆ ಸಮರ್ಪಣೆ ಮಾಡುವುದರಿಂದ ದೇವರ ಅನುಗ್ರಹವನ್ನು ಪಡೆಯಬಹುದು ಎಂದು ಎಲ್ಲರಿಗೂ ಗೊತ್ತಿರುವ ವಿಷಯ. ಇಂತಹ ಭಕ್ತಿಯಿಂದ ಪೂಜೆ ಮಾಡಿರುವ ಹೂವನ್ನು ಮರುದಿನ ಯಾಕೆ ನಿರ್ಲಕ್ಷ್ಯದಿಂದ ಇದ್ದೇವೆ? ಪೂಜೆ ಮಾಡಿರುವ ಹೂವನ್ನು ಮರುದಿನ ಬಿಸಾಕದಂತೆ. ಈ ಲೇಖನದಲ್ಲಿ ಹೇಳುವ ಹಾಗೆ ಮಾಡಿದರೆ ದೇವರ ಅನುಗ್ರಹ ಸಿಗುತ್ತದೆ. ಅದು ಏನು … Read more

ಉಪ್ಪು ಅರಿಶಿಣ ಇವೆರಡು ಮನೆಯಲ್ಲಿ ಅಲ್ಲಿ ಇಟ್ಟರೆ ಬಡವರು ಕೂಡ ಧನವಂತರಾಗುತ್ತಾರೆ!

ನಮ್ಮ ನಮ್ಮ ಯೋಗ್ಯತೆಗೆ ಅನುಸಾರವಾಗಿ ನಾವುಗಳಲ್ಲ ಅಡುಗೆ ಮನೆಯನ್ನ ಏರ್ಪಡಿಸಿಕೊಂಡಿರುತ್ತೆವೆ. ನಿಜ ಅಲ್ಲವೇ ಮನೆಯಲ್ಲಿ ಅಡುಗೆ ಮನೆ ಪ್ರಮುಖವಾದದ್ದು ಯಾಕೆಂದರೆ ನಾವು ಸೇವಿಸುವ ಆಹಾರ ತಯಾರಿಸುವ ಸ್ಥಾನ ಅದಾಗಿರುದರಿಂದ ಹೀಗಾಗಿ ಆಗ್ನೇಯದಲ್ಲಿ ಅಡುಗೆ ಮನೆಯನ್ನು ನಿರ್ಮಿಸಿದರೆ ಅದು ಎಷ್ಟೋ ಶುಭ ಫಲಗಳು ನೀಡುತ್ತವೆ ಎಂದು ವಾಸ್ತು ಶಾಸ್ತ್ರ ಹೇಳುತ್ತಿದೆ.ಇನ್ನು ವಾಸ್ತು ಶಾಸ್ತ್ರದ ಪ್ರಕಾರ ಅಡುಗೆ ಮನೆಯಲ್ಲಿ ಅಗ್ನಿ ಸ್ಥಾನದ ಆಗ್ನೇಯ ಸ್ಥಳದಲ್ಲಿ ಇರಬೇಕು ಅಂತ ಹೇಳಲಾಗುತ್ತದೆ. ಇನ್ನು ಅಡುಗೆಯನ್ನು ಮಾಡುವ ಒಲೆಯನ್ನ ಪೂರ್ವ ಹಾಗೂ ಉತ್ತರ ಗೋಡೆಗಳಿಗೆ … Read more

ಈ ಐದು ರಾಶಿಯವರು ಪ್ರೀತಿಸೋದು ಹಣಕ್ಕಾಗಿ ಅಂತೆ.ಆಯ್ಕೆಗೂ ಮುನ್ನ ಎಚ್ಚರ

ಕೆಲವರು ಗುಣವನ್ನು ನೋಡಿ ಪ್ರೀತಿಸಿದರೆ, ಇನ್ನು ಕೆಲವರು ವ್ಯಕ್ತಿಯ ಬಳಿ ಇರುವ ಹಣವನ್ನು, ಸೌಂದರ್ಯವನ್ನು ನೋಡಿ ಪ್ರೀತಿಯಲ್ಲಿ ಬೀಳುತ್ತಾರೆ. ಹಾಗಾದರೆ ಹಣದ ಮೋಹಕ್ಕೆ ಬಿದ್ದು ಪ್ರತಿಸುವ ರಾಶಿಗಳು ಯಾವುವು ಗೊತ್ತಾ..?ಹಣ ಮತ್ತು ಪ್ರೀತಿಯನ್ನು ಒಂದೇ ತಕ್ಕಡಿಯಲ್ಲಿಟ್ಟು ತೂಗಿದರೆ ಯಾವುದು ಮುಖ್ಯ ಎಂದು ನಿರ್ಧರಿಸುವುದು ಅವರವರ ಭಾವಕ್ಕೆ ಬಿಟ್ಟಿದ್ದು. ಪ್ರೀತಿಯು ನಾವು ಯಾರಿಗೂ ಹೇಳದೆ ಮತ್ತು ಯಾವುದೇ ದುರಾಸೆಯಿಲ್ಲದೆ ಆಗುವಂತಹ ವಿಷಯ ಎಂದು ಹೇಳಲಾಗುತ್ತದೆ. ಪ್ರೀತಿಸಲು ಯಾವುದೇ ಕಾರಣವಿಲ್ಲ, ಆದರೆ ಅನೇಕ ಬಾರಿ ಈ ವಿಷಯವು ತಪ್ಪೆಂದು ಸಾಬೀತಾಗಿದೆ. … Read more